Last Updated:
ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ: ಕೆ.ಆರ್.ಎಸ್, ಹೇಮಾವತಿ, ಕಬಿನಿ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿತ. ಆಲಮಟ್ಟಿ, ಹಿಡ್ಕಲ್, ನಾರಾಯಣಪುರ ಭರ್ತಿ. ಮಲಪ್ರಭಾ ಕಳವಳಕಾರಿ.
ಬೆಂಗಳೂರು: ಕರ್ನಾಟಕದ ಜೀವನಾಡಿಗಳಾಗಿರುವ ಜಲಾಶಯಗಳ (Reservoir) ನೀರಿನ ಮಟ್ಟದ (Water Level) ಬಗ್ಗೆ ಈಗ ಒಂದು ಬಿಗ್ ಬ್ರೇಕಿಂಗ್ ಅಪ್ಡೇಟ್ ಹೊರಬಿದ್ದಿದೆ. ಮಲೆನಾಡಿನಲ್ಲಿ ಮಳೆರಾಯನ (Rain) ಆರ್ಭಟ ಹೇಗಿದೆ? ನಮ್ಮ ಪ್ರಮುಖ ಅಣೆಕಟ್ಟುಗಳಲ್ಲಿ ಇನ್ನು ಎಷ್ಟು ದಿನಕ್ಕೆ ಆಗುವಷ್ಟು ನೀರಿದೆ ಗೊತ್ತಾ? ಕಾವೇರಿ ಮತ್ತು ಕೃಷ್ಣಾ ಬೇಸಿನ್ನ ಜಲಾಶಯಗಳ ಅಚ್ಚರಿಯ ಅಂಕಿ ಸಂಖ್ಯೆಗಳು ಇಲ್ಲಿವೆ. ನೀವೇನಾದರೂ ಈ ಅಣೆಕಟ್ಟುಗಳ ನೀರನ್ನು ನಂಬಿ ಕೃಷಿ ಮಾಡುತ್ತಿದ್ದರೆ ಅಥವಾ ಮೈಸೂರು-ಬೆಂಗಳೂರು (Mysuru-Bengaluru) ಭಾಗದ ನಿವಾಸಿಯಾಗಿದ್ದರೆ, ಈ ಸುದ್ದಿ ತಪ್ಪದೇ ಓದಿ.














