Category: Sports
All sports Kannada news updates
-

IPL 2027: ರಹಾನೆ ನಿವೃತ್ತಿ, ಕೆಕೆಆರ್ ಹೊಸ ನಾಯಕ ಯಾರು? ಕ್ಯಾಪ್ಟನ್ಸಿ ರೇಸ್ನಲ್ಲಿ ಪಾಂಡ್ಯ ಸೇರಿ ಈ 5 ಆಟಗಾರರ ಹೆಸರು! ಇಲ್ಲಿದೆ ಮಾಹಿತಿ | ಕ್ರೀಡಾ ಸುದ್ದಿ | ACTPnews
Last Updated:Jul 30, 2026 3:48 PM IST ಅಜಿಂಕ್ಯ ರಹಾನೆ ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತು ಐಪಿಎಲ್ ಎರಡರಿಂದಲೂ ನಿವೃತ್ತರಾಗಿದ್ದಾರೆ. ಈಗ ಕೆಕೆಆರ್ ಹೊಸ ನಾಯಕನನ್ನು ಹುಡುಕುತ್ತಿದೆ. ಕೆಕೆಆರ್ನ ಹೊಸ ನಾಯಕನಾಗಲು ಅವಕಾಶವಿರುವ ಐದು ಆಟಗಾರರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಕೆಕೆಆರ್ ಟೀಮ್ ಇಂಡಿಯಾ (Team India) ಸ್ಟಾರ್ ಬ್ಯಾಟರ್ ಅಜಿಂಕ್ಯ ರಹಾನೆ (Ajinkya Rahane) ಎಲ್ಲಾ ಮಾದರಿ ಕ್ರಿಕೆಟ್(Cricket)ನಿಂದ ನಿವೃತ್ತಿ ಘೋಷಿಸಿದ್ದಾರೆ. ಇನ್ನು ಮುಂದೆ ಅವರು ಐಪಿಎಲ್ನಲ್ಲಿಯೂ ಆಡುವುದಿಲ್ಲ. ಕಳೆದ ಸೀಸನ್ನಲ್ಲಿ ಅವರು ಕೆಕೆಆರ್ ತಂಡದ…
-

Hockey India: ಭಾರತ ತಂಡದ ಹೊಸ ಜೆರ್ಸಿ ವಿವಾದ! ಕೇಸರಿ ಬಣ್ಣದ ಆಯ್ಕೆಗೆ ಇದೇನಾ ಕಾರಣ? | ಕ್ರೀಡಾ ಸುದ್ದಿ | ACTPnews
Last Updated:Jul 30, 2026 2:44 PM IST ಆಗಸ್ಟ್ 15ರಿಂದ ಶುರುವಾಗುವ ವಿಶ್ವಕಪ್ಗಾಗಿ ಹಾಕಿ ಇಂಡಿಯಾ ತಂಡದ ಹೊಸ ಜರ್ಸಿ ಬಿಡುಗಡೆ ಮಾಡಿದೆ. ಕೇಸರಿ ಬಣ್ಣದ ಈ ಜರ್ಸಿ ಬಗ್ಗೆ ಬಹಳ ವಿವಾದ ಸೃಷ್ಟಿಸಿದೆ. ಈಗ ಹಾಕಿ ಇಂಡಿಯಾ ಇದಕ್ಕೆ ಸ್ಪಷ್ಟನೆ ನೀಡಿದೆ. ಹಾಕಿ ಇಂಡಿಯಾ ಆಗಸ್ಟ್ 15ರಿಂದ 30ರವರೆಗೆ ಬೆಲ್ಜಿಯಂ (Belgium) ಮತ್ತು ನೆದರ್ಲ್ಯಾಂಡ್ಸ್(Netherlandsನಲ್ಲಿ ನಡೆಯುವ ಹಾಕಿ ವಿಶ್ವಕಪ್(Hockey World Cup)ಗಾಗಿ ಹಾಕಿ ಇಂಡಿಯಾ (India) ಈಗಾಗಲೇ ಪುರುಷ ಮತ್ತು ಮಹಿಳಾ ತಂಡಗಳನ್ನು ಘೋಷಿಸಿದೆ.…
-

Team India: ರಹಾನೆ ಬಳಿಕ ಭಾರತೀಯ ಕ್ರಿಕೆಟ್ನಲ್ಲಿ ಮತ್ತೆ ಈ 5 ಆಟಗಾರರು ನಿವೃತ್ತಿಯತ್ತ? ಈಗ ತಂಡಕ್ಕೆ ಮರಳುವುದು ಕಷ್ಟ! | ಕ್ರೀಡಾ ಸುದ್ದಿ | ACTPnews
Last Updated:Jul 30, 2026 12:50 PM IST ಅಜಿಂಕ್ಯ ರಹಾನೆ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದಾರೆ. ಇವರ ನಂತರ ಇನ್ನೂ ಕೆಲವು ಕ್ರಿಕೆಟ್ ಆಟಗಾರರು ಸಹ ನಿವೃತ್ತಿ ಆಗಬಹುದು. ಅಂಥ ಐದು ಆಟಗಾರರನ್ನು ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಅಜಿಂಕ್ಯ ರಹಾನೆ ಮತ್ತು ಮೊಹಮ್ಮದ್ ಶಮಿ ಟೀಮ್ ಇಂಡಿಯಾ (Team India) ಭರವಸೆ ಬ್ಯಾಟರ್ ಅಜಿಂಕ್ಯ ರಹಾನೆ (Ajinkya Rahane) ಅಂತಾರಾಷ್ಟ್ರೀಯ ಕ್ರಿಕೆಟ್(Cricket)ಗೆ ವಿದಾಯ ಹೇಳಿದ್ದಾರೆ. ಅವರು ಮೂರು ವರ್ಷಗಳಿಂದ ಟೀಮ್ ಇಂಡಿಯಾದಿಂದ ಹೊರಗಿದ್ದರು. ಹಿಂತಿರುಗುವ ಸಾಧ್ಯತೆ…
-

Duleep Trophy: ಇಶಾನ್ ಕಿಶನ್ ನಾಯಕತ್ವದಲ್ಲಿ ಪೂರ್ವ ವಲಯ ತಂಡ ಪ್ರಕಟ! ವೈಭವ್ ಉಪನಾಯಕ, ಶಮಿಗೂ ಚಾನ್ಸ್ | ಕ್ರೀಡಾ ಸುದ್ದಿ | ACTPnews
Last Updated:Jul 29, 2026 8:19 PM IST ಇಶಾನ್ ಕಿಶನ್ ಮತ್ತು ವೈಭವ್ ಸೂರ್ಯವಂಶಿ ಇತ್ತೀಚೆಗೆ ಜಿಂಬಾಬ್ವೆ ವಿರುದ್ಧ ಭಾರತದ ಟಿ20 ಸರಣಿಯಲ್ಲಿ ಆಡಿದ್ದರು. ಈಗ ಮುಂದಿನ ಪಂದ್ಯಾವಳಿಗೆ ಅವರನ್ನು ಆಯ್ಕೆ ಮಾಡಲಾಗಿದೆ. ಇಶನ್ ಕಿಶನ್ ಮತ್ತು ವೈಭವ್ ಸೂರ್ಯವಂಶಿ ಇಶಾನ್ ಕಿಶನ್ (Ishan Kishan)ಮತ್ತು ವೈಭವ್ ಸೂರ್ಯವಂಶಿ (Vaibhav Sooryavanshi) ಇತ್ತೀಚೆಗೆ ಜಿಂಬಾಬ್ವೆ (Zimbabwe) ವಿರುದ್ಧ ಭಾರತ(India)ದ ಟಿ20 ಸರಣಿಯಲ್ಲಿ ಆಡಿದ್ದರು. ಇಬ್ಬರು ಯುವ ಆಟಗಾರರು ಅದ್ಭುತ ಪ್ರದರ್ಶನ ನೀಡಿದ್ದರು. ಈಗ ಮುಂದಿನ ಪಂದ್ಯಾವಳಿಗೆ…
-

IPL 2026: ಸಿಎಸ್ಕೆ ಬಿಗ್ ಮೂವ್! ಗಾಯಕ್ವಾಡ್-ದುಬೆ ಸೇರಿ ಎಲ್ಲಾ ಆಟಗಾರರನ್ನು ಚೆನ್ನೈಗೆ ಆಹ್ವಾನಿಸಿದ್ದು ಏಕೆ ಗೊತ್ತಾ? | ಕ್ರೀಡಾ ಸುದ್ದಿ | ACTPnews
Last Updated:Jul 29, 2026 8:51 PM IST ಐಪಿಎಲ್ 2023ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಮ್ಮ ಐದನೇ ಪ್ರಶಸ್ತಿ ಗೆದ್ದಿತು. ಅಂದಿನಿಂದ ಕಳೆದ ಮೂರು ಸೀಸನ್ಗಳಲ್ಲಿ ತಂಡದ ಆಟ ಕಳಪೆಯಾಗಿದೆ. ಅದಕ್ಕಾಗಿ ಟೀಮ್ ಮ್ಯಾನೇಜ್ಮೆಂಟ್ ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ. chennai super kings ಐದು ಬಾರಿ ಐಪಿಎಲ್ (IPL) ಪ್ರಶಸ್ತಿ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಮತ್ತೆ ಬಲಗೊಳ್ಳಲು ಯೋಜನೆ ಹಾಕುತ್ತಿದೆ. ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ (Stephen Fleming) ಅವರನ್ನು…
-

Yuvraj Singh: ಸ್ಟಾರ್ ಆಲ್ರೌಂಡರ್ಗೆ ನ್ಯಾಯಾಲಯದಲ್ಲಿ ಜಯ! ಮಹತ್ವದ ತೀರ್ಪು ಕೊಟ್ಟ ದೆಹಲಿ ಹೈಕೋರ್ಟ್ | ಕ್ರೀಡಾ ಸುದ್ದಿ | ACTPnews
Last Updated:Jul 29, 2026 7:43 PM IST ಯುವರಾಜ್ ಸಿಂಗ್ ತಮ್ಮ ವೈಯಕ್ತಿಕ ಹಕ್ಕುಗಳನ್ನು ಕಾಪಾಡಿಕೊಳ್ಳಲು ದೆಹಲಿ ಹೈಕೋರ್ಟ್ಗೆ ಹೋಗಿದ್ದರು. ಈಗ ನ್ಯಾಯಾಲಯ ಅವರಿಗೆ ದೊಡ್ಡ ಪರಿಹಾರ ನೀಡಿದೆ. ಯುವರಾಜ್ ಸಿಂಗ್ ಟೀಮ್ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್ ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ಅವರು ತಮ್ಮ ವೈಯಕ್ತಿಕ ಹಕ್ಕುಗಳನ್ನು ರಕ್ಷಿಸಲು ದೆಹಲಿ ಹೈಕೋರ್ಟ್ನಲ್ಲಿ ಅರ್ಜಿ ಹಾಕಿದ್ದರು. ನ್ಯಾಯಾಲಯವು ಅವರ ಪರವಾಗಿ ತೀರ್ಪು ನೀಡಿ ಮಹತ್ವದ ಪರಿಹಾರ ಕೊಟ್ಟಿದೆ. ಈ ಪ್ರಕರಣದ ಮುಂದಿನ ವಿಚಾರಣೆ ನವೆಂಬರ್ 30ರಂದು…
-

Achievement: ಕಾಲು ಇಲ್ಲ ಎಂಬ ಕೊರಗು ಇಲ್ಲವೇ ಇಲ್ಲ, ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕದ ಗರಿ! | ಮೈಸೂರು ನ್ಯೂಸ್ (Mysuru News) | ACTPnews
Last Updated:Jul 29, 2026 6:09 PM IST ಮೈಸೂರಿನ ಶಿಲ್ಪಾ ಕಾಮನ್ವೆಲ್ತ್ ಪ್ಯಾರಾ ಅಥ್ಲೆಟಿಕ್ಸ್ ಶಾಟ್ಪುಟ್ನಲ್ಲಿ ಕಂಚು ಗೆದ್ದು, ಭಾರತಕ್ಕೆ ಕೀರ್ತಿ ತಂದರು. ಅಪಘಾತದಲ್ಲಿ ಕಾಲು ಕಳೆದುಕೊಂಡರೂ, ಕ್ರೀಡೆಯಲ್ಲಿ ಸಾಧನೆ. + ಇಲ್ಲಿ ವಿಡಿಯೋ ನೋಡಿ ಮೈಸೂರು: ಮನಸ್ಸಿದ್ದರೆ ಮಾರ್ಗ ಎನ್ನುವ ಮಾತಿಗೆ ಮೈಸೂರು (Mysuru) ಜಿಲ್ಲೆಯ ಕೆ.ಆರ್.ನಗರ (K R Nagara) ತಾಲೂಕಿನ ಕಂಚಗಾರಕೊಪ್ಪಲು ಗ್ರಾಮದ ಯುವತಿ ಶಿಲ್ಪಾ ಅಕ್ಷರಶಃ ಜೀವಂತ ಉದಾಹರಣೆಯಾಗಿದ್ದಾರೆ. ಸ್ಕಾಟ್ಲೆಂಡ್ನ ಗ್ಲಾಸ್ಗೋದಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಪ್ಯಾರಾ ಅಥ್ಲೆಟಿಕ್ಸ್ (Para Athletics)…
-

Asian Games 2026: ಬಲಿಷ್ಠ ಭಾರತ ತಂಡ ಪ್ರಕಟ! ಚಿನ್ನದ ಪದಕ ಉಳಿಸುವ ಜವಾಬ್ದಾರಿ ಹೊತ್ತ ಹರ್ಮನ್ಪ್ರೀತ್ | ಕ್ರೀಡಾ ಸುದ್ದಿ | ACTPnews
Last Updated:Jul 29, 2026 6:01 PM IST 2026 ರ ಏಷ್ಯನ್ ಕ್ರೀಡಾಕೂಟಕ್ಕಾಗಿ ಹಾಕಿ ಇಂಡಿಯಾ 20 ಸದಸ್ಯರ ಭಾರತೀಯ ಪುರುಷರ ಹಾಕಿ ತಂಡವನ್ನು ಪ್ರಕಟಿಸಿದೆ. ಹರ್ಮನ್ಪ್ರೀತ್ ಸಿಂಗ್ ತಂಡವನ್ನು ಮುನ್ನಡೆಸಲಿದ್ದಾರೆ. ಹಾಕಿ ಇಂಡಿಯಾ ಭಾರತ ಪುರುಷರ ಹಾಕಿ ತಂಡ 2026ರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಉಳಿಸಿಕೊಳ್ಳಲು ಆಡಲಿದೆ. ಹಾಕಿ ಇಂಡಿಯಾ ಜುಲೈ 29ರಂದು 20 ಸದಸ್ಯರ ತಂಡವನ್ನು ಘೋಷಿಸಿದೆ. ಈ ಕ್ರೀಡಾಕೂಟ ಸೆಪ್ಟೆಂಬರ್ 19ರಿಂದ ಅಕ್ಟೋಬರ್ 4ರವರೆಗೆ ನಡೆಯುತ್ತದೆ. ಹರ್ಮನ್ಪ್ರೀತ್ ಸಿಂಗ್ ಮತ್ತೆ…
-

ICC ODI Ranking: ಐಸಿಸಿ ಏಕದಿನ ರ್ಯಾಂಕಿಂಗ್ನಲ್ಲಿ ಭಾರತೀಯರದ್ದೇ ಪ್ರಾಬಲ್ಯ! ಟಾಪ್-5 ರಲ್ಲಿ ಮೂವರು ಆಟಗಾರರಿಗೆ ಜಾಕ್ಪಾಟ್ | ಕ್ರೀಡಾ ಸುದ್ದಿ | ACTPnews
Last Updated:Jul 29, 2026 4:13 PM IST ಐಸಿಸಿ ಇತ್ತೀಚಿನ ಏಕದಿನ ರ್ಯಾಂಕಿಂಗ್ ಬಿಡುಗಡೆ ಮಾಡಿದೆ. ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್ ಆಡದೆಯೇ ಲಾಭ ಪಡೆದಿದ್ದಾರೆ. ಐಸಿಸಿ ಏಕದಿನ ರ್ಯಾಂಕಿಂಗ್ ಟಾಪ್-5 ರಲ್ಲಿ ಮೂವರು ಟೀಮ್ ಇಂಡಿಯಾ ಆಟಗಾರರು ಪ್ರಾಬಲ್ಯ ಸಾಧಿಸಿದ್ದಾರೆ. ಟೀಮ್ ಇಂಡಿಯಾ ಐಸಿಸಿ (ICC) ಇತ್ತೀಚಿನ ಏಕದಿನ (ODI) ರ್ಯಾಂಕಿಂಗ್ (Ranking) ಬಿಡುಗಡೆ ಮಾಡಿದೆ. ಟೀಮ್ ಇಂಡಿಯಾ (Team India) ನಾಯಕ ಶುಭಮನ್ ಗಿಲ್ (Shubman Gill) ಆಡದೆಯೇ ಲಾಭ ಪಡೆದಿದ್ದಾರೆ.…
-

Vaibhav Sooryavanshi: ವಿಶ್ವ ಕ್ರಿಕೆಟ್ನಲ್ಲಿ ವೈಭವ್ ಮತ್ತೆ ಸದ್ದು! ಐಸಿಸಿ ಟಿ20 ರ್ಯಾಂಕಿಂಗ್ನಲ್ಲಿ 230 ಸ್ಥಾನಗಳನ್ನೇರಿದ ಬಾಸ್ ಬೇಬಿ | ಕ್ರೀಡಾ ಸುದ್ದಿ | ACTPnews
Last Updated:Jul 29, 2026 3:15 PM IST ಭಾರತದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಐಸಿಸಿಯ ಇತ್ತೀಚಿನ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ಸಂಚಲನ ಮಾಡಿದ್ದಾರೆ. ಸೂರ್ಯವಂಶಿ ಅವರು ಒಂದೇ ಬಾರಿಗೆ 230 ಸ್ಥಾನಗಳು ಏರಿದ್ದಾರೆ. ವೈಭವ್ ಸೂರ್ಯವಂಶಿ ಭಾರತ(India)ದ ಯುವ ಕ್ರಿಕೆಟಿಗ (Cricketer) ವೈಭವ್ ಸೂರ್ಯವಂಶಿ (Vaibhav Sooryavanshi) ಮೊದಲ ಮೂರು ಟಿ20 ಪಂದ್ಯಗಳಲ್ಲಿ ಚೆನ್ನಾಗಿ ಆಡಲಿಲ್ಲ. ಆದರೆ ಜಿಂಬಾಬ್ವೆ (Zimbabwe) ವಿರುದ್ಧದ ಟಿ20 ಸರಣಿಯಲ್ಲಿ ಎರಡು ಪಂದ್ಯಗಳಲ್ಲಿ ಅರ್ಧಶತಕಗಳನ್ನು ಸಿಡಿಸಿ ಮಿಂಚಿದರು. ಇದರಿಂದ 15…
Latest News
Search the Archives
Access over the years of investigative journalism and breaking reports
You May Have Missed













