Category: India
All Indian states Kannada news updates
-

UPSC: ತಪ್ಪು ಉತ್ತರಕ್ಕೆ ಕಟ್ ಆಗುತ್ತೆ ಇಷ್ಟು ಮಾರ್ಕ್ಸ್! ಯುಪಿಎಸ್ಸಿ ಕೀ ಉತ್ತರ ಡೌನ್ಲೋಡ್ ಮಾಡುವ ಮುನ್ನ ಇದನ್ನು ತಿಳಿಯಿರಿ! | | ACTPnews
Last Updated:May 24, 2026 7:01 PM IST UPSC Prelims Answer Key: ಯುಪಿಎಸ್ಸಿ ಕೀ ಉತ್ತರ ನೋಡಿ ಖುಷಿಪಡುವ ಮುನ್ನವೇ ಕಾಯುತ್ತಿದೆ ಶಾಕ್. ನೀವು ಬರೆದ ಒಂದು ತಪ್ಪು ಉತ್ತರ ನಿಮ್ಮ ಒಟ್ಟಾರೆ ರಿಸಲ್ಟ್ ಅನ್ನೇ ಬದಲಾಯಿಸಬಹುದು. ಅಷ್ಟಕ್ಕೂ ಈ ಬಾರಿ ನೆಗೆಟಿವ್ ಮಾರ್ಕಿಂಗ್ನಲ್ಲಿ ಆಗಿರುವ ಆ ದೊಡ್ಡ ಬದಲಾವಣೆ ಏನು? ಡೌನ್ಲೋಡ್ ಮಾಡುವ ಮುನ್ನವೇ ಈ ರಹಸ್ಯ ಲೆಕ್ಕಾಚಾರ ತಿಳಿದುಕೊಳ್ಳಿ. ಸಾಂಕೇತಿಕ ಚಿತ್ರ! ಭಾರತೀಯ ಲೋಕಸೇವಾ ಆಯೋಗ (UPSC) 2026ರ ನಾಗರಿಕ ಸೇವೆಗಳ…
-

Pakistan: ಪಾಕ್ ಸೈನಿಕರಿದ್ದ ರೈಲು ಸ್ಫೋಟ, 23 ಮಂದಿ ಸಾವು! ಬಲೂಚಿ ಆರ್ಮಿಯಿಂದ ಬಿಗ್ ಅಟ್ಯಾಕ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 24, 2026 6:15 PM IST Pakistan: ಪಾಕಿಸ್ತಾನದ ಕ್ವೆಟ್ಟಾದ ಚಮನ್ ಫಾಟಕ್ ಬಳಿ ಕ್ಯಾಂಟ್ ಕಡೆಗೆ ಸಾಗುತ್ತಿದ್ದ ಪ್ರಯಾಣಿಕ ರೈಲನ್ನು ಗುರಿಯಾಗಿಸಿ ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 23 ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು, 47ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಆತಂಕ ವ್ಯಕ್ತವಾಗಿದೆ ಎನ್ನಲಾಗುತ್ತಿದೆ. News18 ಇಸ್ಲಾಮಾಬಾದ್ (ಪಾಕಿಸ್ತಾನ): ಒಂದೆಡೆ ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಮಾತುಕತೆಯ ಪ್ರಸ್ತಾಪದ ನೆಪದಲ್ಲಿ ಆಟವಾಡುತ್ತಿರುವ ಪಾಕಿಸ್ತಾನ,…
-

Falta Assembly Election Result: ಫಾಲ್ಟಾದಲ್ಲಿ ಠೇವಣಿ ಕಳೆದುಕೊಂಡ ಟಿಎಂಸಿ; ಕಣ್ಣೀರಿಟ್ಟ ಕಾರ್ಯಕರ್ತರು, ಅಭ್ಯರ್ಥಿ ಪಡೆದ ಮತ ಕೇಳಿದ್ರೆ ನೀವೂ ಶಾಕ್ ಆಗ್ತೀರಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 24, 2026 4:35 PM IST Falta Assembly Election Result: ಬಂಗಾಳದ ರಾಜಕಾರಣದಲ್ಲಿ ಯಾವತ್ತೂ ಡೈಮಂಡ್ ಹಾರ್ಬರ್ ಮಾದರಿಯದ್ದೇ ಅಬ್ಬರ. ಆದರೆ ಈ ಬಾರಿ ಫಾಲ್ಟಾ ವಿಧಾನಸಭಾ ಕ್ಷೇತ್ರದ ಫಲಿತಾಂಶ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಾಲಿಗೆ ಎಂದೂ ಮರೆಯಲಾಗದ ಕರಾಳ ಅಧ್ಯಾಯವಾಗಿ ಮಾರ್ಪಟ್ಟಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. ಸಾಂಕೇತಿಕ ಚಿತ್ರ! ಬಂಗಾಳದ ರಾಜಕಾರಣದಲ್ಲಿ(West Bengal) ಯಾವತ್ತೂ ಡೈಮಂಡ್ ಹಾರ್ಬರ್ ಮಾದರಿಯದ್ದೇ ಅಬ್ಬರ. ಆದರೆ ಈ ಬಾರಿ ಫಾಲ್ಟಾ ವಿಧಾನಸಭಾ (Falta…
-

Sick Leave: ಜ್ವರ ಅಂತ ರಜೆ ಹಾಕಿದ್ರೆ ಮೊದಲೇ ಪರ್ಮಿಷನ್ ತಗೋಬೇಕು! ಮಹಿಳಾ ಉದ್ಯೋಗಿಗೆ ಮ್ಯಾನೇಜರ್ ಕಿರಿಕ್ | ಟ್ರೆಂಡಿಂಗ್ ಸುದ್ದಿ | ACTPnews
Last Updated:May 24, 2026 4:09 PM IST Sick Leave: ಬೇರೆ ಬೇರೆ ರೀತಿಯ ರಜೆಗಳಿಗೆ ಮೊದಲೇ ಮೇಲಾಧಿಕಾರಿಯ ಅನುಮತಿ ಪಡೆಯಬಹುದು. ಆದರೆ ದಿಢೀರ್ ಅಂತ ಜ್ವರ ಇತ್ಯಾದಿ ಅನಾರೋಗ್ಯ ಬಂದರೆ ಮೊದಲೇ ಹೇಳೋದು ಹೇಗೆ? ಆದ್ರೆ ಇಲ್ಲೊಬ್ಬ ಮ್ಯಾನೇಜರ್ ಜ್ವರ ಬಂದಿದೆ ಅಂತ ಮಹಿಳಾ ಉದ್ಯೋಗಿಯೊಬ್ಬರು ರಜೆ ತೆಗೆದುಕೊಂಡ್ರೆ ಕಿರಿಕ್ ಮಾಡಿದ್ದಾನಂತೆ. ಮೊದಲೇ ಮೇಲ್ ಮಾಡಬೇಕಿತ್ತು ಅಂತ ಬೈಯ್ದಿದ್ದಾನಂತೆ! ಸಿಕ್ ಲೀವ್ ಕಿರಿಕ್ ಒಡಿಶಾ: ನೌಕರರು (employees) ಏನಾದ್ರೂ ರಜೆ ಬೇಕಾದ್ರೆ ತಮ್ಮ ಮೇಲಾಧಿಕಾರಿಗಳಿಗೆ…
-

America-White House: ಡೊನಾಲ್ಡ್ ಟ್ರಂಪ್ ಇದ್ದಾಗಲೇ ಶ್ವೇತಭವನದ ಹೊರಗೆ ಶೂಟೌಟ್, 30 ಸುತ್ತಿನ ಭೀಕರ ಗುಂಡಿನ ದಾಳಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 24, 2026 7:21 AM IST ಶ್ವೇತಭವನದ ಪಶ್ಚಿಮ ಭಾಗದಲ್ಲಿರುವ ಗೇಟ್ 17ರ ಸಮೀಪ ಅಪರಿಚಿತ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಗಾಳಿಯಲ್ಲಿ ಗುಂಡು ಹಾರಿಸಲು ಪ್ರಾರಂಭಿಸಿದ್ದು, ಮೂರು ಸುತ್ತು ಗುಂಡು ಹಾರಿಸಿದ್ದಾನೆ. 30ಕ್ಕೂ ಹೆಚ್ಚು ಗುಂಡು ಹಾರಿಸಿದ ಅಪರಿಚಿತ, ಸೀಕ್ರೆಟ್ ಸರ್ವಿಸ್ ಏಜೆಂಟ್ಗಳ ಮೇಲೂ ಗುಂಡು ಹಾರಿಸಿದ್ದಾನೆ ಎನ್ನಲಾಗ್ತಿದೆ. News18 ಅಮೆರಿಕಾ (ಮೇ 24): ಅಮೆರಿಕದ (America) ರಾಜಧಾನಿ ವಾಷಿಂಗ್ಟನ್ ಡಿ.ಸಿಯಲ್ಲಿರುವ ಅತ್ಯಂತ ಭದ್ರತೆಯ ಶ್ವೇತಭವನದ (White House) ಕಾಂಪೌಂಡ್ನಲ್ಲಿ ಗುಂಡಿನ ಚಕಮಕಿ ನಡೆದಿದೆ ಎಂದು…
-

India-U ತೈಲ ಬಿಕ್ಕಟ್ಟಿನಿಂದ ಭಾರತ-ಯುಎಸ್ ಶಸ್ತ್ರಾಸ್ತ್ರ ಒಪ್ಪಂದದವರೆಗೆ, ದೆಹಲಿಗೆ ಆಗಮಿಸಿದ ಬೆನ್ನಲ್ಲೇ ಮಾರ್ಕೊ ರೂಬಿಯೊ 5 ದೊಡ್ಡ ಘೋಷಣೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ತೈಲದ ಮೇಲೆ ಭಾರತಕ್ಕೆ ಕೊಡುಗೆ ಭಾರತವು ಪ್ರಸ್ತುತ ತನ್ನ ಹೆಚ್ಚಿನ ತೈಲವನ್ನು ರಷ್ಯಾದಿಂದ ಖರೀದಿಸುತ್ತದೆ, ಆದರೆ ಈಗ ಭಾರತದ ತೈಲ ಅಗತ್ಯಗಳನ್ನು ಪೂರೈಸುವಲ್ಲಿ ಅಮೆರಿಕಾ ಮುಂಚೂಣಿಯಲ್ಲಿರಲು ಬಯಸುತ್ತದೆ. ಈ ನಿಟ್ಟಿನಲ್ಲಿ, ರುಬಿಯೊ ಮೊದಲ ದಿನ ಭಾರತಕ್ಕೆ ಮಹತ್ವದ ಕೊಡುಗೆಯನ್ನು ನೀಡಿದರು. ಹಾರ್ಮುಜ್ನಲ್ಲಿ ಪೂರೈಕೆಗಳ ಅಡಚಣೆ ಮತ್ತು ತೈಲ ಕೊರತೆಯನ್ನು ಗುರುತಿಸಿದ ರುಬಿಯೊ, ಭಾರತಕ್ಕೆ ಹೊಸ ಪೂರೈಕೆ ಮಾರ್ಗಗಳನ್ನು ತೆರೆಯಲು ಮುಂದಾದರು. ಈ ಪ್ರಯತ್ನವನ್ನು ಬೆಂಬಲಿಸಲು ಅವರು ವೆನೆಜುವೆಲಾವನ್ನು ಸಹ ಮುಂದಿಟ್ಟರು. ಭಾರತದ ಇಂಧನ ಪೂರೈಕೆಯನ್ನು ವೈವಿಧ್ಯಗೊಳಿಸಲು, ಹೊಸ…
-

Tirumala TTD Alert: ತಿರುಮಲದಲ್ಲಿ ನೋ ಎಂಟ್ರಿ! ಭಕ್ತರಿಂದ ತುಂಬಿ ತುಳುಕುತ್ತಿರುವ ಕ್ಯೂ ಲೈನ್, ತಿಮ್ಮಪ್ಪನ ಹೊಸ ದಾಖಲೆ! | ಜ್ಯೋತಿಷ್ಯ | ACTPnews
Last Updated:May 24, 2026 1:07 PM IST ತಿರುಮಲದಲ್ಲಿ ಬೇಸಿಗೆ ರಜೆ, ವಾರಾಂತ್ಯದಿಂದ ಭಾರೀ ಭಕ್ತಸಂದಣಿ, ಮೇ 22 ರಂದು ಟಿಟಿಡಿ ಇತಿಹಾಸದಲ್ಲೇ ಮೊದಲ ಬಾರಿಗೆ 94,758 ಭಕ್ತರಿಗೆ ತಿಮ್ಮಪ್ಪನ ದರ್ಶನ, ಸರ್ವದರ್ಶನಕ್ಕೆ 24 ಗಂಟೆಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ತಿರುಮಲ (ಸಂಗ್ರಹ ಚಿತ್ರ) ತಿರುಮಲದಲ್ಲಿ ಶ್ರೀವಾರಿ ಭಕ್ತರ (Tirumala Devotees) ಸಂಖ್ಯೆ ಯಾರು ಊಹೆ ಮಾಡದ ರೀತಿಯಲ್ಲಿ ಹೆಚ್ಚಾಗಿದೆ. ಬೇಸಿಗೆ ರಜೆಗಳು (Summer Holidays) ಹಾಗೂ ವಾರಾಂತ್ಯ ಇರುವ ಕಾರಣ ದೇಶದ ಮೂಲೆ ಮೂಲೆಯಿಂದ…
-

Kerala Politics: ಸುವೇಂದು ಅಧಿಕಾರಿಯ ಹಾದಿಯನ್ನು ಅನುಸರಿಸಿದ ಸತೀಶನ್, ಕೇರಳದಲ್ಲಿ ಬಂಗಾಳದಂತಹ ಆಟ, ರಾಹುಲ್ ಗಾಂಧಿಯೇ ಟಾರ್ಗೆಟ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 24, 2026 11:39 AM IST ಈ ನಿರ್ಧಾರದ ಬಗ್ಗೆ ಕಾಂಗ್ರೆಸ್ ದ್ವಿಮುಖ ನೀತಿಯನ್ನು ಅನುಸರಿಸುತ್ತಿದೆ ಎಂದು ಬಿಜೆಪಿ ಮತ್ತು ಸಿಪಿಐ(ಎಂ) ಆರೋಪಿಸಿದೆ. ಕೇರಳದ ಕಾಂಗ್ರೆಸ್ ಸರ್ಕಾರವು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರವನ್ನು ಮೂಲೆಗುಂಪು ಮಾಡಲು ಬಳಸಿದ ಕ್ರಮದಂತೆಯೇ ಕ್ರಮ ಕೈಗೊಂಡಿದೆ ಎಂದು ವಿರೋಧ ಪಕ್ಷಗಳು ಹೇಳುತ್ತಿವೆ. ಕೇರಳ ಪಾಲಿಟಿಕ್ಸ್ ತಿರುವನಂತಪುರಂ(ಮೇ.24): ಕೇರಳ ಸರ್ಕಾರವು ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ರತನ್ ಯು. ಕೇಳ್ಕರ್ ಅವರನ್ನು ಮುಖ್ಯಮಂತ್ರಿ ವಿ.ಡಿ. ಸತೀಶನ್…
-

NEET-UG Paper Leak: ನೀಟ್ ಮಹಾ ಹಗರಣ ಬಯಲಿಗೆಳೆದ ‘ದುರಂಧರ’: ಇವರೇ ಲಕ್ಷಾಂತರ ವಿದ್ಯಾರ್ಥಿಗಳ ರಕ್ಷಕ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 23, 2026 3:31 PM IST NEET-UG Paper Leak: ಮೇ 3, 2026ರಂದು ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಭಾರತದ ಅತ್ಯಂತ ಕಠಿಣ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್-ಯುಜಿ’ ಬರೆದು ಹೊರಬಂದಿದ್ದರು. ಆದರೆ ಅದೇ ದಿನ ಅವರ ಕೈಯಲ್ಲಿದ್ದ ಒಂದು ಪಿಡಿಎಫ್ ದೇಶದ ಅತಿ ದೊಡ್ಡ ಪರೀಕ್ಷಾ ಮಂಡಳಿಯ ಅಡಿಪಾಯವನ್ನೇ ಅಲ್ಲಾಡಿಸಲಿದೆ ಎಂದು ಯಾರೂ ಊಹಿಸಿರಲಿಲ್ಲ. ಯಾರು ಗೊತ್ತಾ ಆ ವ್ಯಕ್ತಿ? ಇಲ್ಲಿದೆ ಸಂಪೂರ್ಣ ವಿವರ ಇಲ್ಲಿದೆ. Shashikant Suthar! ಮೇ 3, 2026ರಂದು…
-

Petrol-Diesel Prices: ಭಾರತದಲ್ಲಿ ತೈಲ ಬೆಲೆ ಏರಿಕೆ! ಆದ್ರೆ ಆರ್ಥಿಕ ಸಂಕಷ್ಟದಲ್ಲಿರುವ ನಮ್ಮ ನೆರೆ ರಾಷ್ಟ್ರದಲ್ಲಿ ವಾರದಲ್ಲೇ 2ನೇ ಬಾರಿಗೆ ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 23, 2026 6:31 PM IST ಮಧ್ಯಪ್ರಾಚ್ಯದಲ್ಲಿನ ಇರಾನ್-ಅಮೆರಿಕಾ ಉದ್ವಿಗ್ನತೆಯಿಂದಾಗಿ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಏರುತ್ತಿದ್ದರೆ, ನೆರೆಯ ರಾಷ್ಟ್ರ ಪಾಕಿಸ್ತಾನ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿಮೆ ಮಾಡಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ. ಪೆಟ್ರೋಲ್-ಡೀಸೆಲ್ ಬೆಲೆಗಳು ಇರಾನ್ (Iran) -ಅಮೆರಿಕಾ (America) ಉದ್ವಿಗ್ನತೆಯಿಂದಾಗಿ ಕಚ್ಚಾ ತೈಲ (Oil) ಬೆಲೆಗಳು (Prices) ಏರಿಳಿತಗೊಳ್ಳುತ್ತಿವೆ. ಭಾರತದಲ್ಲಿ ಪೆಟ್ರೋಲ್ (Petrol) ಮತ್ತು ಡೀಸೆಲ್ (Diesel) ಬೆಲೆಗಳನ್ನು ಹೆಚ್ಚಿಸಲಾಗಿದೆ. ಆದರೆ ಭಾರತ…
Latest News
Search the Archives
Access over the years of investigative journalism and breaking reports
You May Have Missed












