Category: India
All Indian states Kannada news updates
-

Crime News: ತೂತುಕುಡಿ ಸಾಮೂಹಿಕ ಅತ್ಯಾಚಾರ ಪ್ರಕರಣದ; ದೂರು ನೀಡಿದ ಕೆಲವೇ ಗಂಟೆಗಳಲ್ಲಿ ಮೂವರ ಬಂಧನ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 26, 2026 12:47 PM IST ಆರೋಪಿಗಳನ್ನು ಫಾತಿಮಾ ನಗರದ ಮೋಹಿತ್ (25), ನಜರೀನ್ ಅವರ ಮಗ ರಿತೀಶ್ (19) ಮತ್ತು ಜಯಕುಮಾರ್ ಅವರ ಮಗ ದಿಲೋತ್ ಬರ್ಲಿನ್ (21) ಎಂದು ಗುರುತಿಸಲಾಗಿದೆ. ಸದ್ಯ ಸಂತ್ರಸ್ತ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. News18 ತೂತುಕುಡಿ: ತಮಿಳುನಾಡಿನ ತೂತುಕುಡಿ ಮೀನುಗಾರಿಕಾ ಬಂದರಿನ ಬಳಿ ಯುವತಿಯೊಬ್ಬಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ (Crime News) ದೂರು ನೀಡಿದ…
-

Gurmeet Ram Rahim Singh: ಗುರ್ಮೀತ್ ರಾಮ್ ರಹೀಮ್ ಸಿಂಗ್ಗೆ ಮತ್ತೆ 30 ದಿನಗಳ ಪೆರೋಲ್! ಸತತ 16ನೇ ಬಾರಿಗೆ ಜೈಲಿನಿಂದ ಹೊರಕ್ಕೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಗುರ್ಮೀತ್ ರಾಮ್ ರಹೀಮ್ ಸಿಂಗ್ ತನ್ನ ಇಬ್ಬರು ಶಿಷ್ಯರ ಮೇಲೆ ಅತ್ಯಾಚಾರ ಎಸಗಿ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದು, ಮಂಗಳವಾರ ಮತ್ತೊಮ್ಮೆ ರೋಹ್ಟಕ್ನ ಸುನಾರಿಯಾ ಜೈಲಿನಿಂದ 30 ದಿನಗಳ ಪೆರೋಲ್ ಮೇಲೆ ಹೊರಬರಲಿದ್ದಾನೆ. ಆಗಸ್ಟ್ 2017 ರಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾದ ನಂತರ ಗುರ್ಮೀತ್ ರಾಮ್ ರಹೀಮ್ ಸಿಂಗ್ ಜೈಲಿನಿಂದ ಹೊರಬರುತ್ತಿರುವುದು ಇದು 16 ನೇ ಬಾರಿಯಾಗಿದೆ ಅನ್ನೋದು ಗಮನಾರ್ಹ. ಜಿಲ್ಲಾಡಳಿತ ಮತ್ತು ಪೊಲೀಸ್ ಅಧಿಕಾರಿಗಳು ಜೈಲು ಸಂಕೀರ್ಣದ ಹೊರಗೆ ಹೆಚ್ಚುವರಿ ಭದ್ರತೆಯನ್ನು ನಿಯೋಜಿಸಿದ್ದಾರೆ. ಅಧಿಕಾರಿಗಳ…
-

Rahul Gandhi: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ರಾಹುಲ್ ಗಾಂಧಿ ಆಕ್ರೋಶ! ಸರ್ಕಾರದ ಮೇಲೆ ಸಾಲು ಸಾಲು ಆರೋಪ / Rahul Gandhi Slams Fuel Price Hike | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 25, 2026 2:23 PM IST ಸತತವಾಗಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಲೇ ಇದೆ. ಈ ಹಿನ್ನಲೆ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಗುರಿಯಾಗಿಸಿಕೊಂಡಿದ್ದಾರೆ. ಸರ್ಕಾರ ಸದ್ದಿಲ್ಲದೆ ಸಾಮಾನ್ಯ ಜನರ ಜೇಬನ್ನು ದೋಚುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ರಾಹುಲ್ ಗಾಂಧಿ ಆಕ್ರೋಶ! ದೇಶಾದ್ಯಂತ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು (Petrol Diesel Price) ಏರಿಕೆಯಾಗಿವೆ. ಮೇ 25, ಸೋಮವಾರದಂದು ಹೊರಬಂದ…
-

ಪದ್ಮ ಪ್ರಶಸ್ತಿ 2026: ರಾಷ್ಟ್ರಪತಿ ಭವನದಲ್ಲಿ 66 ಸಾಧಕರಿಗೆ ಗೌರವ | Padma Awards 2026 First Phase Ceremony Held at Rashtrapati Bhavan 66 Awardees Honoured | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 25, 2026 9:52 PM IST Padma Awards 2026: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 2026ನೇ ಸಾಲಿನ ಪದ್ಮ ವಿಭೂಷಣ, ಪದ್ಮ ಭೂಷಣ, ಪದ್ಮಶ್ರೀಯನ್ನ ಮೊದಲ ಹಂತದಲ್ಲಿ ವಿವಿಧ ಕ್ಷೇತ್ರದ 66 ಮಹಾನ್ ಸಾಧಕರಿಗೆ ಪ್ರದಾನ ಮಾಡಿ ಗೌರವಿಸಿದರು. ಆ ಕುರಿತ ವರದಿ ಇಲ್ಲಿದೆ. 66 ಜನರಿಗೆ ಪದ್ಮ ಗೌರವ Padma Awards 2026: ಸಾಧನೆ ಅಂದ್ರೆ ಕ್ರಿಕೆಟ್ ಸೆಂಚುರಿ ಅಲ್ಲ, ಸಿನಿಮಾ 100 ಕೋಟಿ ಕ್ಲಬ್ ಅಲ್ಲ.…
-

CBSEಯಲ್ಲಿ ಘೋರ ಲೋಪ? ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿಗಳಿಗೆ ಶಾಕ್! ಅದಲು-ಬದಲಾಯ್ತಾ ಉತ್ತರ ಪ್ರತಿಗಳು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 25, 2026 11:04 PM IST ಪರೀಕ್ಷೆಯಲ್ಲಿ ಬಂದ ಅಂಕಗಳಿಂದ ತೃಪ್ತರಾಗದ ಲಕ್ಷಾಂತರ ವಿದ್ಯಾರ್ಥಿಗಳು ಮರುಮೌಲ್ಯಮಾಪನ ಮತ್ತು ಉತ್ತರ ಪತ್ರಿಕೆಯ ನಕಲು ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಹೀಗೆ ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿಗೆ ಉತ್ತರ ಪತ್ರಿಕೆಯ ಫೋಟೋಕಾಪಿ ಸಿಕ್ಕಿದೆ. ಆದ್ರೆ, ಪೇಪರ್ ನೋಡಿದ ವಿದ್ಯಾರ್ಥಿ ಶಾಕ್ ಆಗಿದ್ದಾನೆ. ಅದಲು-ಬದಲಾಯ್ತಾ ಉತ್ತರ ಪ್ರತಿಗಳು? ನೀಟ್ ಪರೀಕ್ಷೆ ಪ್ರಶ್ನೆ (NEET Question Paper Leak) ಪತ್ರಿಕೆ ಸೋರಿಕೆ ಪ್ರಕರಣ ದೇಶಾದ್ಯಂತ ಸದ್ದು ಮಾಡುತ್ತಿದೆ. ಈ ಬೆನ್ನಲ್ಲೇ ಸಿಬಿಎಸ್ಇ 12ನೇ…
-

Israel Abraham Accord: ಹಾರ್ಮುಜ್ ವಿಚಾರವಾಗಿ ಇರಾನ್ ಇಟ್ಟಿದೆ ಅದೊಂದು ಷರತ್ತು, ಹೌಹಾರಿದ ದೇಶಗಳು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಹಾರ್ಮುಜ್ ಜಲಸಂಧಿಗೆ ಸಂಬಂಧಿಸಿದಂತೆ ಇರಾನ್ ವಿವಿಧ ಪ್ರಸ್ತಾಪಗಳನ್ನು ಮಾಡಿದೆ, ಆದರೆ ಪ್ರತಿಯೊಂದು ಪ್ರಸ್ತಾವನೆಯಲ್ಲಿನ ಸಾಮಾನ್ಯ ಲಕ್ಷಣವೆಂದರೆ ಅದರ ಮೇಲಿನ ತನ್ನ ನಿಯಂತ್ರಣವನ್ನು ಪ್ರದರ್ಶಿಸಲು ತೆರಿಗೆಗಳ ಬೇಡಿಕೆ. ಮತ್ತೊಮ್ಮೆ, ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಘೈ, ಇರಾನ್ ಹಾರ್ಮುಜ್ ಜಲಸಂಧಿಯ ಮೇಲೆ ಯಾವುದೇ ಟೋಲ್ಗಳು ಅಥವಾ ತೆರಿಗೆಗಳನ್ನು ವಿಧಿಸುವುದಿಲ್ಲ, ಆದರೆ ಅದು ಒದಗಿಸುವ ಸೇವೆಗಳಿಗೆ ನ್ಯಾಯಯುತ ಬೆಲೆಯನ್ನು ವಿಧಿಸುತ್ತದೆ ಎಂದು ಸ್ಪಷ್ಟಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ, ಹಾರ್ಮುಜ್ ಜಲಸಂಧಿಯ ನಿರ್ವಹಣೆ ಕರಾವಳಿ ದೇಶಗಳ ವ್ಯಾಪ್ತಿಯಲ್ಲಿದೆ ಎಂದು ಬಘೈ ಹೇಳಿದ್ದಾರೆ. ಇರಾನ್…
-

Nirmala Seetharaman: ಪೆಟ್ರೋಲ್-ಡೀಸೆಲ್ನ ಅಬಕಾರಿ ಸುಂಕ ಕಡಿಮೆ ಮಾಡಿದ್ರೆ ₹1 ಲಕ್ಷ ಕೋಟಿ ಆದಾಯ ನಷ್ಟ; ನಿರ್ಮಲಾ ಸೀತಾರಾಮನ್ | ವ್ಯಾಪಾರ ಸುದ್ದಿ | ACTPnews
ಇಂಧನ ಬೆಲೆಗಳು ಇಂದು ಮತ್ತೆ ನಾಲ್ಕನೇ ಬಾರಿಗೆ ಏರಿಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (SIDBI) ನ 37 ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಸೀತಾರಾಮನ್, ಪ್ರಧಾನಿ ನರೇಂದ್ರ ಮೋದಿಯವರ ಪರಹಿತಚಿಂತನೆಯ ಮನವಿಗಳನ್ನು ಅನುಸರಿಸಿ ನಾಯ್ಸೇಯರ್ಗಳು ಮುಂದಿಡುತ್ತಿರುವ ‘ನಿರಾಶಾವಾದಿ ನಿರೂಪಣೆ’ ಎಂದು ಬಣ್ಣಿಸಿರುವುದನ್ನು ಟೀಕಿಸಿದರು. ಜನರಲ್ಲಿ ಆತ್ಮವಿಶ್ವಾಸ ಮೂಡಿಸುವ ಅಗತ್ಯವಿದೆ, ಆದರೆ ಭಾರತವು ಭಯ ಹುಟ್ಟಿಸುವ ಪ್ರಚಾರವನ್ನು ಸಹಿಸಲು ಸಾಧ್ಯವಿಲ್ಲ, ಮಾತು ಮತ್ತು ಕಾರ್ಯಗಳ ಮೂಲಕ ನಾಗರಿಕರಲ್ಲಿ…
-

Padma Shri Award Ceremony: ಕುರ್ಚಿ ಬಿಟ್ಟು ಎದ್ದು ಬಂದು ಕೈಹಿಡಿದ ಮೋದಿ; ಪ್ರಧಾನಿ ಹೃದಯ ಗೆದ್ದ ಆ ಪದ್ಮ ಪ್ರಶಸ್ತಿ ವಿಜೇತರು ಯಾರು? ಇಲ್ಲಿದೆ ವೈರಲ್ ವಿಡಿಯೋದ ಅಸಲಿ ಕಥೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 25, 2026 7:56 PM IST Padma Shri Award Ceremony: ಆ ಕ್ಷಣ ಇಡೀ ಸಭಾಂಗಣದಲ್ಲಿದ್ದವರ ಕಣ್ಣಾಲಿಗಳು ಒದ್ದೆಯಾಗುವಂತಹ, ಇಂಟರ್ನೆಟ್ ಜಗತ್ತನ್ನೇ ಭಾವುಕಗೊಳಿಸುವಂತಹ ಒಂದು ಅಪರೂಪದ ದೃಶ್ಯಕ್ಕೆ ಸಾಕ್ಷಿಯಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಅದು ಕೇವಲ ಪ್ರಶಸ್ತಿ ವಿಜೇತರೊಬ್ಬರ ಗೌರವದ ಕ್ಷಣವಾಗಿರಲಿಲ್ಲ, ಬದಲಿಗೆ ಭಾರತೀಯ ಸಾಂಪ್ರದಾಯಿಕ ಕಲೆಗೆ ಸಿಕ್ಕ ಪರಮೋಚ್ಚ ಮನ್ನಣೆ ಮತ್ತು ದೇಶದ ಪ್ರಧಾನಿಯವರ ಹೃದಯ ವೈಶಾಲ್ಯತೆಗೆ ಸಾಕ್ಷಿಯಾದ ಭಾವನಾತ್ಮಕ ಮೂಮೆಂಟ್ ಆಗಿತ್ತು. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ. ಸಾಂಕೇತಿಕ ಚಿತ್ರ!…
-

Iran: ಇರಾನ್ ಸಂಸತ್ತಿನ ಸ್ಪೀಕರ್ ಆಗಿ ಈ ವ್ಯಕ್ತಿ ಆಯ್ಕೆ; ವಾರ್ ವೈಬ್ಸ್ ನಿಲ್ಲುತ್ತಾ ಅಥವಾ ಬಿಕ್ಕಟ್ಟು ನೆಕ್ಸ್ಟ್ ಲೆವೆಲ್ ತಲುಪುತ್ತಾ? ಇಲ್ಲಿದೆ ಕಂಪ್ಲೀಟ್ ಮಾಹಿತಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 25, 2026 4:50 PM IST Iran Parliament: ಒಟ್ಟು ಇನ್ನೂರ ಎಪ್ಪತ್ತೊಂದು ಮತಗಳ ಪೈಕಿ ಇನ್ನೂರ ಮೂವತ್ತೈದು ವೋಟ್ಸ್ ಪಡೆಯುವ ಮೂಲಕ ಇಡೀ ಸಂಸತ್ತು ಇವರ ಕೈಯಲ್ಲಿದೆ ಎಂಬುದು ಪ್ರೂವ್ ಆಗಿದೆ. ಆದರೆ ಈಗ ಇಡೀ ವಿಶ್ವದ ಕಣ್ಣು ಇವರ ಮರು ಆಯ್ಕೆಯ ಮೇಲಲ್ಲ, ಬದಲಿಗೆ ಇವರ ಎಂಟ್ರಿಯಿಂದಾಗಿ ಇರಾನ್ ಮತ್ತು ಅಮೆರಿಕ ನಡುವಿನ “ವಾರ್ ವೈಬ್ಸ್” ನಿಲ್ಲುತ್ತಾ? ಅಥವಾ ಮಿಡಲ್ ಈಸ್ಟ್ ಬಿಕ್ಕಟ್ಟು ನೆಕ್ಸ್ಟ್ ಲೆವೆಲ್ ತಲುಪುತ್ತಾ? ಅನ್ನೋ ಬಿಗ್ ಸಸ್ಪೆನ್ಸ್…
-

Wedding Financial Burden: ತಂದೆಯ ಕೊನೆ ಆಸೆಗಾಗಿ 10 ಸಹೋದರಿಯರ ಮದುವೆ ಹೊಣೆ ಹೊತ್ತ ಮಗ; ಮೂರೇ ಮದುವೆಗೆ ಮಾಡಿದ ಸಾಲ ಎಷ್ಟು ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 25, 2026 5:36 PM IST Viral Video: ಈ ಸ್ಟೋರಿ ಕೇಳಿದ್ರೆ ನಿಮ್ಮ ಕಣ್ಣಾಲಿಗಳು ತುಂಬಿ ಬರುವುದಂತು ಸತ್ಯ. ತಂದೆ ಸಾಯೋ ಮುನ್ನ ಕೊನೆ ಆಸೆ ಅಂತ 11 ಜನ ತಂಗಿಯರನ್ನ ಸೆಟ್ಲ ಮಾಡೋ ಜವಾಬ್ದಾರಿನ 11ನೇ ಮಗನ ಹೆಗಲಿಗೆ ಹಾಕಿಹೋಗ್ತಾರೆ. ಪಾಪ, ಆ ಹುಡುಗ ತಂದೆಗೆ ಕೊಟ್ಟ ಮಾತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಉಳಿಸಿಕೊಳ್ಳೋಕೆ ಟ್ರೈ ಮಾಡ್ತಿದ್ದಾನೆ. ಆದ್ರೆ ಸ್ಯಾಡ್ ರಿಯಾಲಿಟಿ ಏನಂದ್ರೆ, ಜಸ್ಟ್ ಮೂರೇ ಮೂರು ಮದುವೆ ಮುಗಿಸೋಷ್ಟರಲ್ಲಿ ಆತ ಮಾಡಿರೋ ಸಾಲ…
Latest News
Search the Archives
Access over the years of investigative journalism and breaking reports
You May Have Missed












