Category: India
All Indian states Kannada news updates
-

Tragedy of Marriage: 20 ದಿನಗಳ ಹಿಂದಷ್ಟೇ ಹೊಸ ಸಂಸಾರ, ಅಷ್ಟರಲ್ಲೇ ನವವಧು ಸಾವು; ನಮ್ಮ ಅಳಿಯ ಒಳ್ಳೆಯವ್ನು ಎಂದ ಯುವತಿ ಪೋಷಕರು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 26, 2026 12:25 PM IST ಆರ್ ಎಚ್ ಕಾಲೋನಿಯಲ್ಲಿ 40 ದಿನಗಳ ಹಿಂದೆ ಮದುವೆಯಾದ ಕೃಷ್ಣವೇಣಿ ಆತ್ಮಹತ್ಯೆ, ಫೋನ್ ಡೇಟಾ ಪರಿಶೀಲನೆ ಸೇರಿದಂತೆ ಪೊಲೀಸರು ತನಿಖೆ, ಪತಿ ಮುರಳಿ ಮೇಲೆ ಕುಟುಂಬಕ್ಕೆ ಅನುಮಾನ ಇಲ್ಲ ಎಂದಿದ್ದಾರೆ. ಮೃತ ಕೃಷ್ಣವೇಣಿ ಕಾರಣಗಳು ಏನಾದರೂ ಸರಿ, ಮದುವೆಗೆ (Newly Married) ಮುನ್ನ ಅಥವಾ ಮದುವೆಯಾದ ಕೆಲವೇ ದಿನಗಳಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿರುವವರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಇಂತಹದ್ದೇ ಘಟನೆಯೊಂದು ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ (Visakhapatnam) ವರದಿಯಾಗಿದೆ.…
-

Ram Mandir: ರಾಮ ಮಂದಿರದ ದೇಣಿಗೆ ಕಣ್ಮರೆಯಾಗಿದ್ದು ಹೇಗೆ? ಹಿಡನ್ ಕ್ಯಾಮೆರಾದಲ್ಲಿ ಸೆರೆಯಾಯ್ತು ಒಳಗಿನ ಕರಾಳ ಆಟ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 26, 2026 1:22 PM IST ದೇವಾಲಯದ ಒಳಗೆ ನಡೆಯುತ್ತಿರುವ ಕರಾಳ ಆಟವನ್ನು ಹಿಡನ್ ಕ್ಯಾಮೆರಾ ಬಹಿರಂಗಪಡಿಸಿದೆ. ಮೇ ಕೊನೆಯ ವಾರದಲ್ಲಿ, ರಾಮ ಮಂದಿರ ಟ್ರಸ್ಟ್ಗೆ ಸಂಬಂಧಿಸಿದ ಅಧಿಕಾರಿಗಳು ಬ್ಯಾಂಕಿನಲ್ಲಿ ಠೇವಣಿ ಇಡಲಾಗುತ್ತಿರುವ ಹಣದ ವಿವರಗಳನ್ನು ಗಮನಿಸಿದರು. AI Photo ಅಯೋಧ್ಯೆ(ಜೂ.26): ಅಯೋಧ್ಯೆಯ ರಾಮ ಮಂದಿರವು ಪ್ರಸ್ತುತ ದೇಣಿಗೆ ಕಳ್ಳತನದಿಂದಾಗಿ ಸುದ್ದಿಯಲ್ಲಿದೆ. ಸಿಸಿಟಿವಿ ಕ್ಯಾಮೆರಾಗಳು ಮತ್ತು ಭದ್ರತೆ ಇದ್ದರೂ ಕಳ್ಳತನಗಳು ಹೇಗೆ ನಡೆಯುತ್ತಿವೆ ಎಂಬ ಪ್ರಶ್ನೆಗಳು ಎದ್ದಿವೆ. ಈ ಪ್ರಶ್ನೆಗೆ ಉತ್ತರ ಈಗ ಬಹಿರಂಗವಾಗಿದೆ.…
-

Ram Mandir Donation Row: ದೇಣಿಗೆ ಕಳ್ಳತನ ವಿವಾದದ ನಡುವೆ ಚಂಪತ್ ರಾಯ್, ಅನಿಲ್ ಮಿಶ್ರಾ ರಾಜೀನಾಮೆ / Ram Mandir Donation Row: Champat Roy and Anil Mishra Resign Am | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 26, 2026 1:47 PM IST ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯಕ್ಕೆ ಸಂಬಂಧಿಸಿದ ದೇಣಿಗೆ ಅಕ್ರಮ ಪ್ರಕರಣದಲ್ಲಿ ಶುಕ್ರವಾರ ಪ್ರಮುಖ ಬೆಳವಣಿಗೆ ಸಂಭವಿಸಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಡಾ. ಅನಿಲ್ ಮಿಶ್ರಾ ಅವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಚಂಪತ್ ರಾಯ್, ಅನಿಲ್ ಮಿಶ್ರಾ ರಾಜೀನಾಮೆ! ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ (Sri Ram Mandir) ದೇವಾಲಯಕ್ಕೆ ಸಂಬಂಧಿಸಿದ…
-

Operation Ghadi: ಮಹಾರಾಷ್ಟ್ರದಲ್ಲಿ ‘ಗಡಿಯಾರ’ಕ್ಕೂ ಆಪರೇಷನ್? ಶರದ್ ಪವಾರ್ ಟಾರ್ಗೆಟ್ ಮಾಡ್ತಾ ಮಹಾಯುತಿ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 26, 2026 5:21 PM IST Operation Ghadi: ಮಹಾರಾಷ್ಟ್ರದಲ್ಲಿ ಮತ್ತೊಂದು ರಾಜಕೀಯ ಭೂಕಂಪ? ಆಪರೇಷನ್ ಟೈಗರ್ ನಂತರ ಈಗ ಆಪರೇಷನ್ ಘಡಿ; ಮಹಾಯುತಿಯ ಮುಂದಿನ ಟಾರ್ಗೆಟ್ ಶರದ್ ಪವಾರ್? ಶರದ್ ಪವಾರ್ ಎನ್ಸಿಪಿ ಹೊಡೆಯಲು ಬಿಜೆಪಿ ಮಾಸ್ಟರ್ ಪ್ಲಾನ್, MVA ಸಭೆಗೆ 23 ಶಾಸಕರ ಗೈರು! ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ. (ಪಿಟಿಐ ಫೈಲ್) ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರ (Maharashtra) ರಾಜಕಾರಣದಲ್ಲಿ ಆಪರೇಷನ್ ಪರ್ವ…
-

Ketan Agarwal Case: ದೇವರಿಗೆ ಹರಕೆ ಹೊತ್ತು ಹುಟ್ಟಿದ ಸಿಯಾ, ಈಗ ಹಂತಕಿ! ಇಲ್ಲಿದೆ ಗೋಯಲ್ ಕುಟುಂಬದ ಕರಾಳ ಕಥೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 26, 2026 4:56 PM IST Ketan Agarwal Case: ಲೋಹಗಢ ಕೋಟೆಯಲ್ಲಿ ನಡೆದ ಕೇತನ್ ಅಗರ್ವಾಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಯಾ ಗೋಯಲ್ ಕುಟುಂಬದ ಹಿನ್ನೆಲೆಯ ಅಚ್ಚರಿಯ ವಿಚಾರಗಳು ಹೊರಬಿದ್ದಿವೆ. ಆ ಕುರಿತ ವರದಿ ಇಲ್ಲಿದೆ. News18 ಪುಣೆ (ಮಹಾರಾಷ್ಟ್ರ): ಪುಣೆಯ (Pune) ಸಮೀಪದ ಲೋಹಗಢ ಕೋಟೆಯಲ್ಲಿ (Lohagarh Fort) ನಡೆದ ಕೇತನ್ ಅಗರ್ವಾಲ್ (Ketan Agarwal) ಸಾವಿನ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಇದು ಆಕಸ್ಮಿಕ ಸಾವಲ್ಲ, ಪೂರ್ವನಿಯೋಜಿತ ಕೊಲೆ,…
-

Ram Mandir Donation Row: ಎಸ್ಐಟಿ ಪ್ರಾಥಮಿಕ ವರದಿ ಸೋರಿಕೆ, ಹಲವು ಶಾಕಿಂಗ್ ವಿಚಾರಗಳು ಬಯಲು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 26, 2026 3:00 PM IST ಎಸ್ಐಟಿಯ ತನಿಖೆಯು ಆಂತರಿಕ ಲೆಕ್ಕಪರಿಶೋಧನಾ ವರದಿಗಳನ್ನು ಸಹ ಪರಿಶೀಲಿಸಿದೆ. 2022-23, 2023-24 ಮತ್ತು 2024-25ರ ಹಣಕಾಸು ವರ್ಷಗಳ ಆಂತರಿಕ ಲೆಕ್ಕಪರಿಶೋಧನಾ ವರದಿಗಳು ವಿನಿಮಯ ಬಿಲ್ಗಳು ಮತ್ತು ದಾಖಲೆಗಳ ಸಂಖ್ಯೆಯಲ್ಲಿನ ವ್ಯತ್ಯಾಸಗಳು ಸೇರಿದಂತೆ ಹಲವಾರು ಕಾರ್ಯವಿಧಾನದ ನ್ಯೂನತೆಗಳನ್ನು ಸೂಚಿಸಿವೆ. ಅಯೋಧ್ಯೆ ದೇಣಿಗೆ ವಿವಾದ: ಎಸ್ಐಟಿ ಪ್ರಾಥಮಿಕ ವರದಿ ಸೋರಿಕೆ ಅಯೋಧ್ಯೆ(ಜೂ.26): ಅಯೋಧ್ಯೆ ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣದ ತನಿಖಾ ವರದಿಯನ್ನು ಎಸ್ಐಟಿ ಸಲ್ಲಿಸಿದ್ದು, ಎಂಟು ವ್ಯಕ್ತಿಗಳ ವಿರುದ್ಧ…
-

Ketan Agarwal Case: ‘ಕೇತನ್ ತಲೆಲಿ ಕೂದ್ಲಿಲ್ಲ, ವಿಗ್ ಹಾಕೊತಾನೆ’ ಈ ಕಾರಣಕ್ಕೇ ಕೊಲೆ ಮಾಡಿಬಿಟ್ಲಾ ಸಿಯಾ? ತಂದೆಯ ಶಾಕಿಂಗ್ ಹೇಳಿಕೆ / Ketan Agarwal Case: Was He Murdered | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 26, 2026 3:11 PM IST ಪುಣೆಯ ಕೇತನ್ ಸಾವು ಇಡೀ ದೇಶದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಇದೀಗ ಕೇತನ್ ತಂದೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿದ್ದು, ಇದಾದ ನಂತರ ಕೇತನ್ ತಂದೆ ಮತ್ತೊಂದು ಅಚ್ಚರಿ ಹೇಳಿಕೆ ನೀಡಿದ್ದಾರೆ. ಈ ಕಾರಣಕ್ಕೆ ನನ್ನ ಮಗನನ್ನು ಕೊಂದಿರಬಹುದು ಎಂದು ಹೇಳಿದ್ದಾರೆ. ವಿಗ್ ವಿಚಾರಕ್ಕೆ ಬಲಿಯಾದ್ನಾ ಕೇತನ್? ಪುಣೆಯ ಲೋಹಗಡ್ ಕೋಟೆಯಿಂದ ತಳ್ಳಿ ಕೊಲೆ ಮಾಡಲಾಗಿರುವ ಉದ್ಯಮಿ ಕೇತನ್ ಅಗರ್ವಾಲ್ (Ketan Agarwal) ಪ್ರಕರಣ…
-

Ayodhya Ram Mandir: ಅಯೋಧ್ಯೆ ರಾಮಮಂದಿರದಲ್ಲಿ ಎಷ್ಟು ಕೋಣೆಗಳಿವೆ? ದೇಣಿಗೆ ಹಣ ಎಣಿಸುವ ಪ್ರಕ್ರಿಯೆಯೇ ಹೇಗೆ ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 26, 2026 1:49 PM IST ಭಾರತ ಮತ್ತು ವಿದೇಶಗಳಿಂದ ಭಕ್ತರು ರಾಮ ಮಂದಿರಕ್ಕೆ ಉದಾರವಾಗಿ ಹಣವನ್ನು ದೇಣಿಗೆ ನೀಡುತ್ತಾರೆ. ಈ ಬೃಹತ್ ಹಣವನ್ನು ನಿರ್ವಹಿಸಲು ಮತ್ತು ಸುರಕ್ಷಿತವಾಗಿಡಲು ದೇವಾಲಯ ಆಡಳಿತವು ವಿಸ್ತಾರವಾದ ವ್ಯವಸ್ಥೆಗಳನ್ನು ಮಾಡಿದೆ. News18 ಅಯೋಧ್ಯೆ: ಅಯೋಧ್ಯೆಯಲ್ಲಿರುವ ರಾಮ ಮಂದಿರ (Ayodhya Ram Mandir) ಕೇವಲ ಧಾರ್ಮಿಕ ಸ್ಥಳವಲ್ಲ, ದೇಶದ ಲಕ್ಷಾಂತರ ಜನರ ನಂಬಿಕೆಯ ಅತಿದೊಡ್ಡ ಕೇಂದ್ರವೂ ಆಗಿದೆ. ಆದರೆ ಭಕ್ತಿಯ ವಿಷಯಕ್ಕೆ ಸುದ್ದಿಯಾಗಬೇಕಿದ್ದ ಅಯೋಧ್ಯೆ ಈಗ ಭಕ್ತರ ದೇಣಿಗೆ ಹಣದ…
-

Venezuela Earthquake: ವೆನೆಜುವೆಲಾದಲ್ಲಿ ಭೂಕಂಪ, ಭಾರತಕ್ಕೆ ಶುರುವಾಗಿದೆ ಟೆನ್ಶನ್: ಪೆಟ್ರೋಲ್, ಡೀಸೆಲ್ ಮತ್ತೆ ದುಬಾರಿಯಾಗುತ್ತಾ? | ವ್ಯಾಪಾರ ಸುದ್ದಿ | ACTPnews
ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ನಂತರ, ಭಾರತವು ಕಚ್ಚಾ ತೈಲಕ್ಕಾಗಿ ವೆನೆಜುವೆಲಾದತ್ತ ಮುಖ ಮಾಡಿದೆ. ಇರಾನ್ ಮತ್ತು ಪಶ್ಚಿಮ ಏಷ್ಯಾಕ್ಕೆ ಸಂಬಂಧಿಸಿದ ತೈಲ ಪೂರೈಕೆ ಬಿಕ್ಕಟ್ಟಿನಿಂದ ಭಾರತ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವಾಗ, ವೆನೆಜುವೆಲಾದಲ್ಲಿನ ಈ ವಿಪತ್ತು ಭಾರತದ ಕಳವಳಗಳನ್ನು ಹೆಚ್ಚಿಸಿದೆ. ವೆನೆಜುವೆಲಾದಲ್ಲಿನ ಬಂದರುಗಳು, ತೈಲ ಟರ್ಮಿನಲ್ಗಳು ಅಥವಾ ಸಾರಿಗೆ ವ್ಯವಸ್ಥೆಗಳು ದೀರ್ಘಕಾಲದವರೆಗೆ ಪರಿಣಾಮ ಬೀರಿದರೆ, ಅದು ಭಾರತದ ತೈಲ ಪೂರೈಕೆ, ಸಾಗಣೆ ವೆಚ್ಚಗಳು ಮತ್ತು ವಿಮಾ ವೆಚ್ಚಗಳ ಮೇಲೆ ಪರಿಣಾಮ ಬೀರಬಹುದು. ಇತ್ತೀಚಿನ ತಿಂಗಳುಗಳಲ್ಲಿ, ಭಾರತವು ತನ್ನ ಕಚ್ಚಾ ತೈಲ…
-

Accident: ರಾಮಗಢದಲ್ಲಿ ಭೀಕರ ರಸ್ತೆ ಅಪಘಾತ, ಟ್ರಕ್ ಮತ್ತು ಪ್ರಯಾಣಿಕ ವಾಹನ ಡಿಕ್ಕಿ! 7 ಮಂದಿ ಬಲಿ / Ramgarh Accident: Truck–Passenger Vehicle Collision Kills 7 | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 26, 2026 11:38 AM IST ರಾಮಗಢ-ಬೊಕಾರೊ ರಾಷ್ಟ್ರೀಯ ಹೆದ್ದಾರಿ -23 ರಲ್ಲಿ ಭೀಕರ ಅಪಘಾತ ಸಂಭವಿಸಿದೆ. ಕಲ್ಲಿದ್ದಲು ಟ್ರಕ್ ಮತ್ತು ಪ್ರಯಾಣಿಕ ವಾಹನದ ನಡುವೆ ಡಿಕ್ಕಿ ಸಂಭವಿಸಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಟ್ರಕ್ ಮತ್ತು ಪ್ರಯಾಣಿಕ ವಾಹನ ಡಿಕ್ಕಿ ಜಾರ್ಖಂಡ್ನ ರಾಮಗಢ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ (Deadly Accident) ಸಂಭವಿಸಿದೆ. ಈ ರಸ್ತೆ ಅಪಘಾತದಲ್ಲಿ 7 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಒಬ್ಬ ವ್ಯಕ್ತಿ ಗಂಭೀರವಾಗಿ…
Latest News
Search the Archives
Access over the years of investigative journalism and breaking reports
You May Have Missed












