Category: India
All Indian states Kannada news updates
-

Jeans Row: ‘ಹುಡುಗಿಯರು ಜೀನ್ಸ್ ಧರಿಸಿದ್ರೆ ಹುಡುಗರನ್ನು ಪ್ರಚೋದನೆ ಮಾಡಿದಂತಾಗುತ್ತೆ’ ಅಂದವನಿಗೆ ಹೈಕೋರ್ಟ್ ತರಾಟೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 11, 2026 9:48 AM IST 2013 ರಲ್ಲಿ ಬಾಲಕಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತ ವ್ಯಕ್ತಿಯನ್ನು ದೋಷಿ ಎಂದು ತೀರ್ಪು ನೀಡುವಾಗ ನ್ಯಾಯಮೂರ್ತಿ ಚಂದ್ರಶೇಖರನ್ ಸುಧಾ ಈ ಅಭಿಪ್ರಾಯ ವ್ಯಕ್ತಪಡಿಸಿದರು. 2014 ರಲ್ಲಿ ವಿಚಾರಣಾ ನ್ಯಾಯಾಲಯವು ಆರೋಪಿಯನ್ನು ಖುಲಾಸೆಗೊಳಿಸಿತ್ತು. ಆ ಆದೇಶದ ವಿರುದ್ಧದ ಮೇಲ್ಮನವಿಯನ್ನು ಹೈಕೋರ್ಟ್ ವಿಚಾರಣೆ ನಡೆಸುತ್ತಿತ್ತು. News18 ನವದೆಹಲಿ: ಮಹಿಳೆ ಅಥವಾ ಹುಡುಗಿ ಏನು ಧರಿಸಬೇಕೆಂಬುದು ಅದು ಆಕೆಯ ಆಯ್ಕೆ ಎಂದು ದೆಹಲಿ ಹೈಕೋರ್ಟ್ ಸೋಮವಾರ ಸ್ಪಷ್ಟಪಡಿಸಿದ್ದು, ಮಹಿಳೆ…
-

Donald Trump: ಟರ್ಕಿಯಿಂದ ರಹಸ್ಯ ವಿಮಾನದಲ್ಲಿ ಟ್ರಂಪ್ ಪಲಾಯನ, ಇರಾನ್ಗೆ ಹೆದರಿ ಏರ್ ಫೋರ್ಸ್ ಒನ್ ಬಿಟ್ಟ ಅಮೆರಿಕಾ ಅಧ್ಯಕ್ಷ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 11, 2026 10:17 AM IST ಟರ್ಕಿಯಿಂದ ಬ್ರಿಟನ್ಗೆ ಪ್ರಯಾಣಿಸುವಾಗ ಟ್ರಂಪ್ ರಹಸ್ಯ ಮಿಲಿಟರಿ ವಿಮಾನದಲ್ಲಿ ಪ್ರಯಾಣಿಸಬೇಕಾಯಿತು ಮತ್ತು ಅವರು ಸಾರ್ವಜನಿಕವಾಗಿ ಹತ್ತುತ್ತಿದ್ದ ಏರ್ ಫೋರ್ಸ್ ಒನ್ ಒಂದು ನಕಲಿ ನಡೆಯಾಗಿತ್ತು ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಹೇಳುತ್ತದೆ. ಡೊನಾಲ್ಡ್ ಟ್ರಂಪ್ ವಾಷಿಂಗ್ಟ್(ಆ.111): ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಳಗೊಂಡ ಆಘಾತಕಾರಿ ಭದ್ರತಾ ಘಟನೆಯೊಂದು ಬಹಿರಂಗಗೊಂಡಿದೆ. ಜುಲೈನಲ್ಲಿ ಟರ್ಕಿಗೆ ಭೇಟಿ ನೀಡುತ್ತಿದ್ದಾಗ ವಿಮಾನ ಬದಲಾವಣೆ ಘಟನೆ ವಿಶ್ವಾದ್ಯಂತ ಸುದ್ದಿಯಾಗಿತ್ತು, ಆದರೆ ಈಗ ವರದಿಯೊಂದು ಅದರ…
-

Langur Mimicry Artists: ವಿಶ್ವ ಬ್ಯಾಡ್ಮಿಂಟನ್ ಟೂರ್ನಿಗೆ ಮಂಗಗಳ ಕಾಟ! ಸಿಂಗಳೀಕ ರೀತಿ ಮಿಮಿಕ್ರಿ ಮಾಡಲು ಮೂರು ಜನರ ನೇಮಕ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 11, 2026 11:04 AM IST ಈ ಕ್ರಮಕ್ಕೆ ಪ್ರತಿಕ್ರಿಯಿಸಿದ ಭಾರತದ ಸ್ಟಾರ್ ಶಟ್ಲರ್ ಪಿವಿ ಸಿಂಧು, ಜನರು ಇದನ್ನು ನೋಡಿ ನಗಬಹುದು, ಆದರೆ ದೇಶವು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ತೆಗೆದುಕೊಳ್ಳುತ್ತಿರುವ ಪ್ರಯತ್ನಗಳನ್ನು ಅವರು ಪ್ರಶಂಸಿಸಬೇಕು ಎಂದು ಹೇಳಿದ್ದಾರೆ. News18 India Hires Langur Mimicry Artists: ಪ್ರತಿಷ್ಠಿತ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಮುಂದಿನ ವಾರ ರಾಷ್ಟ್ರ ರಾಜಧಾನಿ ನವದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಕೂಟ ಆ.17ರಿಂದ 23ರ ವರೆಗೆ…
-

Abhijeet Dipke: ನೀಟ್ ಹೋರಾಟದ ಗೆಲುವಿನ ಬೆನ್ನಲ್ಲೇ ದೇಶಾದ್ಯಂತ ಮತ್ತೊಂದು ಅಭಿಯಾನ ಘೋಷಿಸಿದ ಸಿಜೆಪಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 11, 2026 1:20 PM IST CJP Announces Nationwide Campaign: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿಸಿ ವಿದ್ಯಾರ್ಥಿಗಳಿಗೋಸ್ಕರ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ತಮ್ಮ ಬೇಡಿಕೆ ಈಡೇರಿಸುವಲ್ಲಿ ಸಕ್ಸಸ್ ಆಗಿದ್ದ ಸಿಜೆಪಿ ಪಕ್ಷ ಇದೀಗ ದೇಶಾದ್ಯಂತ ಮತ್ತೊಂದು ಅಭಿಯಾನಕ್ಕೆ ಮುಂದಾಗಿದೆ. News18 ನವದೆಹಲಿ: ನೀಟ್ ವಿದ್ಯಾರ್ಥಿಗಳಿಗೋಸ್ಕರ (NEET Protest) ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ತಮ್ಮ ಬೇಡಿಕೆ ಈಡೇರಿಸುವಲ್ಲಿ ಸಕ್ಸಸ್ ಆಗಿದ್ದ ಅಭಿಜೀತ್ ದೀಪ್ಕೆ (Abhijeet Dipke) ನೇತೃತ್ವದ…
-

BJP MLA: ಬಿಜೆಪಿ ಶಾಸಕನ ಮಗಳಿಗೆ ಮೋಸ! 25 ಬಾರಿ ಮದುವೆಯಾದ ಖದೀಮನಿಂದ ಎಂಎಲ್ಎ ಪುತ್ರಿಗೆ ತಾಳಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 11, 2026 9:07 PM IST BJP MLA: ಇಲ್ಲಿನ ಬಿಜೆಪಿ ಶಾಸಕರ ಪುತ್ರಿಯೊಬ್ಬರಿಗೆ ಮೋಸ ಆಗಿದ್ಯಂತೆ. ಮದುವೆ ಹೆಸರಲ್ಲಿ ಆಕೆಯನ್ನು ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ವ್ಯಕ್ತಿಯೊಬ್ಬ ತನ್ನ ಮಗಳನ್ನು ಮದುವೆಯಾಗಿದ್ದು, ಈಗಾಗಲೇ ಆತನಿಗೆ 25 ಮದುವೆ ಆಗಿತ್ತು ಎಂಬ ಸ್ಫೋಟಕ ವಿಚಾರವನ್ನು ಬಿಜೆಪಿ ಶಾಸಕರೇ ಹೇಳಿದ್ದಾರೆ. ಬಿಜೆಪಿ ಶಾಸಕ ಮತ್ತು ಪುತ್ರಿ ಉತ್ತರ ಪ್ರದೇಶ: ಇಲ್ಲಿನ ಬಿಜೆಪಿ ಶಾಸಕರ (BJP MLA) ಪುತ್ರಿಯೊಬ್ಬರಿಗೆ ಮೋಸ ಆಗಿದ್ಯಂತೆ. ಮದುವೆ ಹೆಸರಲ್ಲಿ ಆಕೆಯನ್ನು…
-

Bihar Politics: ಬಿಹಾರದಲ್ಲಿ ಮದ್ಯ ನಿಷೇಧ ತೆಗೆದುಹಾಕುವ ವಿಚಾರದಲ್ಲಿ ಗೊಂದದಲ್ಲಿರೋದೇಕೆ ಬಿಜೆಪಿ? ಈ 10 ಪ್ರಮುಖ ಕಾರಣಗಳೇ ನಿರ್ಧಾರಕ್ಕೆ ಅಡ್ಡಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 11, 2026 3:34 PM IST ಮದ್ಯ ನಿಷೇಧವನ್ನು ತೆಗೆದುಹಾಕುವ ನಿರ್ಧಾರವು ಬಿಜೆಪಿಗೆ ಸುಲಭವಲ್ಲ. ಬಿಹಾರ ಸರ್ಕಾರವು ತನ್ನ ಮದ್ಯ ನಿಷೇಧ ನಿರ್ಧಾರದ ಮೇಲೆ ಯು-ಟರ್ನ್ ತೆಗೆದುಕೊಳ್ಳುವುದು ಏಕೆ ಕಠಿಣ ಸವಾಲಾಗಿದೆ ಎಂಬುದನ್ನು 10 ಅಂಶಗಳಲ್ಲಿ ಅರ್ಥಮಾಡಿಕೊಳ್ಳೋಣ… ನರೇಂದ್ರ ಮೋದಿ ಹಾಗೂ ನಿತೀಶ್ ಕುಮಾರ್ ಪಾಟ್ನಾ(ಅ.11): ಬಿಹಾರದಲ್ಲಿ ಮದ್ಯ ನಿಷೇಧ ಜಾರಿಗೆ ಬಂದು ಸುಮಾರು 10 ವರ್ಷಗಳಾಗಿವೆ. ಈಗ, ರಾಷ್ಟ್ರೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಸಂಸ್ಥೆ (NCAER) ವರದಿಯು ಅದನ್ನು ರದ್ದುಗೊಳಿಸಲು ಶಿಫಾರಸು…
-

Property Rights: ವಿಧವೆ ದತ್ತು ತೆಗೆದುಕೊಂಡ ಮಕ್ಕಳಿಗೆ ಆಕೆಯ ಗಂಡನ ಮನೆ ಆಸ್ತಿಯಲ್ಲಿ ಹಕ್ಕು ಪಡೆಯಲು ಸಾಧ್ಯವಾ? ಕಾನೂನು ಏನು ಹೇಳುತ್ತದೆ? | ಟ್ರೆಂಡಿಂಗ್ ಸುದ್ದಿ | ACTPnews
Last Updated:Aug 11, 2026 6:21 PM IST ಪತಿಯ ಮರಣದ ನಂತರ ವಿಧವೆ ಮಗುವನ್ನು ದತ್ತು ಪಡೆದರೆ, ಆ ಮಗುವನ್ನು ಆಕೆಯ ಮೃತ ಪತಿಯೂ ದತ್ತು ಪಡೆದಿದ್ದಾನೆ ಎಂದು ಕಾನೂನುಬದ್ಧವಾಗಿ ಪರಿಗಣಿಸಲಾಗುತ್ತದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಆದ್ದರಿಂದ, ಮಹಿಳೆಯ ಮರಣದ ನಂತರ, ಮಗುವಿಗೆ ಅವರ ತಂದೆಯ (ಮೃತ ಪತಿಯ) ಆಸ್ತಿಯಲ್ಲಿ ಅವರ ಪಾಲಿನ ಹಕ್ಕು ಇರುತ್ತದೆ ಎಂದು ಕೊರ್ಟ್ ತಿಳಿಸಿದೆ. ವಿಧವೆ ದತ್ತು ತೆಗೆದುಕೊಂಡ ಮಕ್ಕಳಿಗೆ ಗಂಡನ ಆಸ್ತಿ ಸಿಗುತ್ತದೆಯೇ? ಒಬ್ಬ ವಿಧವೆ (Widow)…
-

Vijay-Trisha: ‘ತ್ರಿಷಾ ಉಪಮುಖ್ಯಮಂತ್ರಿ ಆಗೋದಕ್ಕೆ ತಮಿಳುನಾಡು ಕಾಯುತ್ತಿದೆ’! ವಿಜಯ್ ವಿರುದ್ಧ ಎಐಎಡಿಎಂಕೆ ನಾಯಕ ವ್ಯಂಗ್ಯ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 11, 2026 4:16 PM IST Vijay-Trisha: ತಮಿಳುನಾಡು ಸಿಎಂ ಸಿ. ಜೋಸೆಫ್ ವಿಜಯ್ ಹಾಗೂ ನಟಿ ತ್ರಿಷಾ ಬಗ್ಗೆ ಎಐಎಡಿಎಂಕೆ ಹಿರಿಯ ನಾಯಕರೊಬ್ಬರು ಲಘು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ. ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷದ ನಾಯಕ (ಎಲ್ಒಪಿ), ಎಐಎಡಿಎಂಕೆ ಪಕ್ಷದ ಹಿರಿಯ ಶಾಸಕ ಆರ್ಬಿ ಉದಯ್ ಕುಮಾರ್ ಎಂಬುವರು ತ್ರಿಷಾ ಹಾಗೂ ವಿಜಯ್ ಕುರಿತಂತೆ ಹೇಳಿಕೆ ನೀಡಿದ್ದಾರೆ! ವಿಜಯ್-ತ್ರಿಷಾ ಚೆನ್ನೈ: ತಮಿಳುನಾಡು ಸಿಎಂ (Tamil Nadu CM)…
-

Shocking News: 17 ಶಾಲಾ ಮಕ್ಕಳಿದ್ದ ಬಸ್ ಬೆಂಕಿಗೆ ಆಹುತಿ! ಚಾಲಕನ ತ್ವರಿತ ಕ್ರಮದಿಂದ ತಪ್ಪಿತು ಬಹುದೊಡ್ಡ ದುರಂತ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 11, 2026 4:17 PM IST ಬಸ್ಸಿನೊಳಗೆ ಇರಿಸಲಾಗಿದ್ದ ಮಕ್ಕಳ ಶಾಲಾ ಬ್ಯಾಗ್ಗಳು, ಪುಸ್ತಕಗಳು ಮತ್ತು ಇತರ ವಸ್ತುಗಳು ಸಹ ಬೆಂಕಿಯಲ್ಲಿ ಸುಟ್ಟುಹೋಗಿವೆ. ಘಟನೆಯಲ್ಲಿ ಯಾವುದೇ ಮಕ್ಕಳಿಗೆ ಗಾಯಗಳಾಗಿಲ್ಲ ಎಂದು ಪೊಲೀಸರು ದೃಢಪಡಿಸಿದ್ದಾರೆ. News18 ಜೈಸಲ್ಮೇರ್: ಮಂಗಳವಾರ ಬೆಳಿಗ್ಗೆ ಜೈಸಲ್ಮೇರ್ನಲ್ಲಿ 17 ಮಕ್ಕಳನ್ನು ಕರೆದೊಯ್ಯುತ್ತಿದ್ದ ಶಾಲಾ ಬಸ್ನ ಎಂಜಿನ್ನಿಂದ ಹೊಗೆ ಬರುತ್ತಿರುವುದನ್ನು (Short Circuit) ಗಮನಿಸಿದ ಚಾಲಕನೊಬ್ಬನ ತ್ವರಿತ ಕ್ರಮ ಮತ್ತು ಜಾಗರೂಕತೆಯಿಂದ ನಡೆಯಬಹುದಾಗಿದ್ದ ಬಹುದೊಡ್ಡ ದುರಂತವೊಂದು ತಪ್ಪಿದೆ. ಮತ್ತಷ್ಟು ಓದಿ Source link
-

China Rocket: 85 ಸೆಕೆಂಡ್ನಲ್ಲಿ ಬೆಂಕಿಯುಂಡೆಯಾದ ರಾಕೆಟ್, ಉಪಗ್ರಹ ಧ್ವಂಸ: ಚೀನಾಗೆ ಭಾರೀ ಆಘಾತ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 11, 2026 4:08 PM IST ಚೀನಾದ ಲಾಂಗ್ ಮಾರ್ಚ್-7A ರಾಕೆಟ್ ಉಡಾವಣೆ ವಿಫಲವಾಗಿದೆ. ಚೀನಾಸ್ಯಾಟ್-4B ಉಪಗ್ರಹ ಹೊತ್ತೊಯ್ಯುತ್ತಿದ್ದ ರಾಕೆಟ್ ಸ್ಫೋಟಗೊಂಡಿದೆ. ಇದು ಚೀನಾದ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಹಿನ್ನಡೆಯಾಗಿದೆ. ಭಸ್ಮವಾದ ರಾಕೆಟ್ ಬೀಜಿಂಗ್(ಆ.11): ಚೀನಾದ ಬಾಹ್ಯಾಕಾಶ ಕಾರ್ಯಕ್ರಮ ಮತ್ತು ಅದರ ತಾಂತ್ರಿಕ ಪ್ರಗತಿ ಪ್ರಪಂಚದಾದ್ಯಂತ ಪ್ರಸಿದ್ಧವಾಗಿವೆ. ಆದಾಗ್ಯೂ, ಆಗಸ್ಟ್ 10 ರಂದು ಚೀನಾದ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಭಾರೀ ಹಿನ್ನಡೆಯಾಯಿತು. ರಾತ್ರಿ 8:02 ರ ಸುಮಾರಿಗೆ, ದಕ್ಷಿಣ ಚೀನಾದ ಹೈನಾನ್ನಲ್ಲಿರುವ ವೆನ್ಚಾಂಗ್ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಲಾಂಗ್…
Latest News
Search the Archives
Access over the years of investigative journalism and breaking reports
You May Have Missed













