Category: Cinema
All cinema Kannada news updates
-

R. Madhavan-Mammootty: ನಟ ಮಾಧವನ್ಗೆ ಪದ್ಮಶ್ರೀ ಪುರಸ್ಕಾರ, ಮಮ್ಮುಟ್ಟಿಗೆ ಇಂದು ಪದ್ಮವಿಭೂಷಣ ಗೌರವ | | ACTPnews
Last Updated:Jun 08, 2026 6:24 PM IST ಸುಮಾರು ಮೂರು ದಶಕಗಳಿಂದ ತಮಿಳು ಮತ್ತು ಹಿಂದಿ ಮನರಂಜನಾ ಉದ್ಯಮಗಳಲ್ಲಿ ಪ್ರಮುಖ ಪಾತ್ರ ವಹಿಸಿ ಅಪಾರ ಜನಪ್ರಿಯತೆ ಗಳಿಸಿರುವ ನಟ ಆರ್. ಮಾಧವನ್ (R. Madhavan) ಅವರಿಗೆ ದೇಶದ ಪ್ರತಿಷ್ಠಿತ ನಾಗರಿಕ ಗೌರವಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ News18 ಸುಮಾರು ಮೂರು ದಶಕಗಳಿಂದ ತಮಿಳು ಮತ್ತು ಹಿಂದಿ ಮನರಂಜನಾ ಉದ್ಯಮಗಳಲ್ಲಿ ಪ್ರಮುಖ ಪಾತ್ರ ವಹಿಸಿ ಅಪಾರ ಜನಪ್ರಿಯತೆ ಗಳಿಸಿರುವ ನಟ ಆರ್. ಮಾಧವನ್ (R. Madhavan)…
-

Kichcha Sudeepa: ಸಾನ್ವಿ ನನಗೆ ಮಗಳಷ್ಟೇ ಅಲ್ಲ ಮಗ ಇದ್ದಂಗೆ; ಸಂಚಿತ್ ಕೂಡ ಮಗನೇ ಎಂದ ಕಿಚ್ಚ! | | ACTPnews
ಸಾನು ನನಗೆ ಮಗ ಮತ್ತು ಮಗಳು.. ಸಾನ್ವಿ ನನಗೆ ಮಗಳಷ್ಟೆ ಅಲ್ಲ, ಅವಳು ನನಗೆ ಮಗ ಇದ್ದಂಗೆನೇ. ಮಗ ಮತ್ತು ಮಗಳು ಎರಡೂ ಆಗಿದ್ದಾಳೆ. ಹಾಗಂತ ಸಂಚಿತ್ ನನ್ನ ಮಗ ಅಲ್ಲ ಅನ್ಕೋಬೇಡಿ. ಆತನೂ ನನ್ನ ಮಗನೆ ಆಗಿದ್ದಾನೆ. ಸಾನು ನನಗೆ ಮಗ ಮತ್ತು ಮಗಳು.. (ಚಿತ್ರ ಕೃಪೆ: ಸಾನ್ವಿ ಸುದೀಪ್ ಇನ್ಸ್ಟಾಗ್ರಾಮ್) ಈ ಒಂದು ಮಾತು ಕೇಳಿದ್ಮೇಲೆ ಶಿವಣ್ಣ ಕೂಡ ಧ್ವನಿಗೂಡಿಸಿದರು. ನನಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ ಅಂತಲೇ ಹೇಳಿದರು. ಮಕ್ಕಳು ಅಂದ್ರೆ ಇಲ್ಲಿ ಹೆಣ್ಣು ಮತ್ತು…
-

Raj B Shetty: 3ನೇ ದಿನಕ್ಕೆ ಕೋಟಿ ಕ್ಲಬ್ ಸೇರಿದ ರಾಜ್ ಬಿ ಶೆಟ್ಟಿ ಸಿನಿಮಾ | Raj b shetty bandar movie enters 1 cr club 3rd of release | | ACTPnews
ಮೂರು ದಿನಗಳ ನಂತರವೂ, ಅದರ ಗಳಿಕೆ ಇನ್ನೂ ಕಡಿಮೆಯಾಗಿದೆ. ವಿಮರ್ಶಕರು ಮತ್ತು ಕೆಲವು ವೀಕ್ಷಕರು ಬಾಬಿ ಡಿಯೋಲ್ ಅವರ ಅಭಿನಯವನ್ನು ಶ್ಲಾಘಿಸಿದ್ದಾರೆ. ಆದರೆ ಈ ಪ್ರಶಂಸೆ ಟಿಕೆಟ್ ಮಾರಾಟಕ್ಕೆ ಕಾರಣವಾಗಿಲ್ಲ. ಸಕ್ನಿಲ್ಕ್ನ ಇತ್ತೀಚಿನ ಮಾಹಿತಿಯ ಪ್ರಕಾರ, ಚಿತ್ರದ ಬೆಳವಣಿಗೆ ಅತ್ಯಂತ ನಿಧಾನವಾಗಿದ್ದು, ಕಲೆಕ್ಷನ್ ವಿಚಾರದಲ್ಲಿ ಹಿಂದೆ ಬಿದ್ದಿದೆ. ಮೂರು ದಿನಗಳಲ್ಲಿ ಮೊದಲ ಬಾರಿಗೆ, ‘ಬಂದರ್’ ಒಂದೇ ದಿನದಲ್ಲಿ ₹1 ಕೋಟಿ ಗಡಿ ದಾಟುವಲ್ಲಿ ಯಶಸ್ವಿಯಾಗಿದೆ. ಸಕ್ನಿಲ್ಕ್ ವರದಿಯ ಪ್ರಕಾರ, ಚಿತ್ರವು ತನ್ನ ಮೂರನೇ ದಿನ ₹1 ಕೋಟಿ…
-

Slumdog 33-Temple Road: ವಿಜಯ್ ಸೇತುಪತಿಗೆ-ದುನಿಯಾ ವಿಜಯ್ ವಿಲನ್! ಸಖತ್ ಟೀಸರ್ ರಿಲೀಸ್ | | ACTPnews
Last Updated:Jun 09, 2026 9:52 AM IST Slumdog 33 Temple Road: ವಿಜಯ್ ಸೇತುಪತಿ ಅವರ ಮುಂದಿನ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಇದರಲ್ಲಿ ವಿಲನ್ ದುನಿಯಾ ವಿಜಯ್. ಹೇಗಿದೆ ಟೀಸರ್? ದುನಿಯಾ ವಿಜಯ್-ವಿಜಯ್ ಸೇತುಪತಿ ವಿಜಯ್ ಸೇತುಪತಿ (Vijay Sethupathi) ಅವರ ಮುಂಬರುವ ಚಿತ್ರ ‘ಸ್ಲಮ್ಡಾಗ್ 33 ಟೆಂಪಲ್ ರೋಡ್’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಅಭಿಮಾನಿಗಳ ಗಮನ ಸೆಳೆದಿದೆ. ಇದರ ಹೆಸರೇ ಸ್ವಲ್ಪ ಮಟ್ಟಿಗೆ ವಿಶೇಷವಾಗಿದ್ದು ಪ್ರೇಕ್ಷಕರು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ‘ಸ್ಲಂಡಾಗ್’…
-

OG 2: ಒಜಿ 2 ಸ್ಕ್ರಿಪ್ಟ್ ರೆಡಿ? ಮತ್ತೊಮ್ಮೆ ಬೆಳ್ಳಿತೆರೆ ಮೇಲೆ ಪವರ್ಸ್ಟಾರ್ ಮಿಂಚು? ’ OG 2 script is ready pawan kalyan to seen in same role | | ACTPnews
Last Updated:Jun 09, 2026 10:26 AM IST ನಿರ್ದೇಶಕ ಸುಜೀತ್ ಪ್ರಸ್ತುತ ‘OG 2’ ಚಿತ್ರದ ಕಥೆ ಮತ್ತು ಚಿತ್ರಕಥೆಯ ಮೇಲೆ ಗಮನ ಹರಿಸುತ್ತಿದ್ದಾರೆ. ಅವರು ಕಥೆಯನ್ನು ಬಹುತೇಕ ಪೂರ್ಣಗೊಳಿಸಿದ್ದಾರೆ. ಶೀಘ್ರದಲ್ಲೇ ಅದನ್ನು ಪವನ್ ಕಲ್ಯಾಣ್ ಅವರಿಗೆ ನೀಡಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಒಜಿ 2 ಪವರ್ ಸ್ಟಾರ್ (Powerstar) ಪವನ್ ಕಲ್ಯಾಣ್ (Pawan Kalyan) ಅಭಿನಯದ ‘ದೇ ಕಾಲ್ ಹಿಮ್ ಓಜಿ’ ಚಿತ್ರ 2025 ರಲ್ಲಿ ಬಿಡುಗಡೆಯಾಗಿ ಭಾರಿ ಯಶಸ್ಸನ್ನು ಕಂಡಿತು. ಒಜಿ…
-

Kichcha Sudeep: ಓಂ ಚಿತ್ರ 10 ರಿಂದ 15 ಸಲ ನೋಡಿ ನಾನು ಮಚ್ಚು ಹಿಡಿದು ರಸ್ತೆಗಿಳಿದ್ನಾ? ಕಿಚ್ಚ ಹಿಂಗೆ ಹೇಳಿದ್ಯಾಕೆ? | | ACTPnews
Last Updated:Jun 09, 2026 12:08 PM IST ಮ್ಯಾಂಗೋ ಪಚ್ಚ ಚಿತ್ರದಲ್ಲಿ ಹೀಗೆ ಮಾಡ್ಬೇಡಿ ಅಂತ ತೋರಿಸಿದ್ದೇವೆ. ಸಾಂಸಾರಿಕ ಚಿತ್ರಗಳ ಕಾಲದಲ್ಲಿಯೇ ಓಂ ಚಿತ್ರ ಬಂದಿತ್ತು. ಆದರೆ, ಅದರಲ್ಲೂ ಕೊನೆಗೆ ಸಂದೇಶನ ಇತ್ತು.10 ರಿಂದ 15 ಸಲ ಆ ಚಿತ್ರ ನೋಡಿದ್ದೇನೆ. ಹಾಗಂತ ಮಚ್ಚು ಹಿಡಿದುಕೊಂಡು ರಸ್ತೆಗಿಳಿದೇವಾ ಅಂತಲೂ ಪ್ರಶ್ನೆ ಮಾಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲವೆ ಓದಿ. ಓಂ ಚಿತ್ರ 10 ರಿಂದ 15 ಸಲ ನೋಡಿ ನಾನು ಮಚ್ಚು ಹಿಡಿದು ರಸ್ತೆಗಿಳಿದ್ನಾ!…
-

ಬೆಳ್ಳಿ ಲೋಟದಲ್ಲಿ ನೀರು ಕುಡಿದ್ರೆ ಸಿಗುತ್ತಂತೆ ಈ ಎಲ್ಲಾ ಪ್ರಯೋಜನಗಳು; ಟಾಪ್ ಸೀಕ್ರೆಟ್ ರಿವೀಲ್ ಮಾಡಿದ ಕಂಗನಾ! | Kangana Ranaut Drinks Water from silver glass | ಲೈಫ್ಸ್ಟೈಲ್ | ACTPnews
Last Updated:Jun 09, 2026 1:05 PM IST ಇತ್ತೀಚೆಗಷ್ಟೇ ‘ಭಾರತ್ ಭಾಗ್ಯ ವಿಧಾತ್’ ಚಿತ್ರದ ಟ್ರೇಲರ್ ಲಾಂಚ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದ ಬಾಲಿವುಡ್ ನಟಿ ಕಂಗನಾ, ಬೆಳ್ಳಿ ಲೋಟದ ನೀರು ಕುಡಿಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಬೆಳ್ಳಿ ಲೋಟದ ನೀರು ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು ಅಂತ ನಾವಿಂದು ತಿಳಿಯೋಣ ಬನ್ನಿ. ನಟಿ ಕಂಗನಾ ರನೌತ್ ಬಾಲಿವುಡ್ ನಟಿ ಕಂಗನಾ ರನೌತ್ (Kangana Ranaut), ತಾನು ಬೆಳ್ಳಿ ಲೋಟದ ನೀರನ್ನು (Silver Glass Water) ಕುಡಿಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ.…
-

Vajramuni Unknown Facts: ವಜ್ರಮುನಿಯವರ ಮೂವರು ಪುತ್ರರಲ್ಲಿ ಒಬ್ಬರೂ ಇಂಡಸ್ಟ್ರಿಗೆ ಬರಲಿಲ್ಲ! ಯಾಕೆ? | | ACTPnews
Last Updated:Jun 09, 2026 2:16 PM IST ಸಂಪತ್ತಿಗೆ ಸವಾಲ್ ಚಿತ್ರದ ವಜ್ರಮುನಿ ಅವರ ಮಕ್ಕಳು ಕನ್ನಡ ಇಂಡಸ್ಟ್ರಿಗೆ ಯಾಕೆ ಬರಲಿಲ್ಲ.? ತಂದೆ ವಜ್ರಮುನಿ ಅವರು ಮಕ್ಕಳಿಗೆ ಏನು ಅಂತ ಹೇಳಿದ್ದರು? ಆ ವಿವರ ಇಲ್ಲಿದೆ ಓದಿ. ವಜ್ರಮುನಿ ಮಕ್ಕಳು ಇಂಡಸ್ಟ್ರಿಗೆ ಯಾಕೆ ಬರಲಿಲ್ಲ; ತಂದೆ ಹೇಳಿದ್ದೇನು? ವಜ್ರಮುನಿ (Vajramuni) ಅವರ ಮಕ್ಕಳು ಸಿನಿಮಾರಂಗಕ್ಕೆ ಬರಲೇ ಇಲ್ಲ. ಇವರಿಗೆ ಒಬ್ಬರಲ್ಲ ಇಬ್ಬರಲ್ಲ, ಮೂವರು ಗಂಡು ಮಕ್ಕಳು. ಆದರೆ, ಒಬ್ಬರೂ ಸಿನಿಮಾರಂಗಕ್ಕೆ ಬರಲೇ ಇಲ್ಲ. ಇದಕ್ಕೆ ಕಾರಣ…
-

Samyuktha Hegde: ಕಿರಿಕ್ ಬೆಡಗಿಯ ಸಖತ್ ಅವತಾರ; ಸಂಯುಕ್ತಾ ಹೆಗ್ಡೆ ಬಿಂದಾಸ್ ಲೈಫ್! | | ACTPnews
ನಾನು ಒಬ್ಬಳೇ…. ಸಂಯುಕ್ತಾ ಹೆಗ್ಡೆ ಗಟ್ಟಿಗಿತ್ತಿನೆ ಬಿಡಿ. ಜಿಮ್ ಅಲ್ಲಿ ಸಿಕ್ಕಾಪಟ್ಟೆ ವರ್ಕೌಟ್ ಮಾಡುತ್ತಾರೆ. ಒಬ್ಬರೇ ದೂರ ದೂರಕ್ಕೂ ಹೋಗ್ತಾರೆ. ಬಿಕಿನಿ ತೊಟ್ಟು ಸಮುದ್ರ ತೀರದಲ್ಲಿ ಓಡಾಡುತ್ತಾರೆ. ಹ್ಯಾಂಡ್ ಸ್ಟ್ಯಾಂಡ್ ಕೂಡ ಮಾಡೋದು ಇದೆ. ಇದರೊಟ್ಟಿಗೆ ತಮ್ಮ ಜೀವನದ ಪ್ರತಿ ಕ್ಷಣವನ್ನು ಎಂಜಾಯ್ ಮಾಡ್ತಾರೆ. ನಾನು ಒಬ್ಬಳೇ…. (ಚಿತ್ರ ಕೃಪೆ: ಸಂಯುಕ್ತ ಹೆಗ್ಡೆ ಇನ್ಸ್ಟಾಗ್ರಾಮ್) ಆ ರೀತಿಯ ಸಂಯಕ್ತಾ ಹೆಗ್ಡೆ ಈ ಸಲ ಎರಡನೇ ಬಾರಿಗೆ ಮಾಲ್ಡೀವ್ಸ್ಗೆ ಹೋಗಿದ್ದಾರೆ. ಮಾಲ್ಡೀವ್ಸ್ ಒಬ್ಬರೆ ಹೋಗುವ ಜಾಗ ಅಲ್ಲ. ಮದುವೆ…
-

Thriller Manju Movie: ಥ್ರಿಲ್ಲರ್ ಮಂಜು ‘ಡೆಡ್ಲಿ ಕಿಲ್ಲರ್’ ಸಿನಿಮಾ; 3 ವರ್ಷ ಹಿಂದಿನ ಈ ಚಿತ್ರ ಈಗ ರೆಡಿ ಫಾರ್ ರಿಲೀಸ್! | | ACTPnews
ಡೆಡ್ಲಿ ಕಿಲ್ಲರ್ ಸಿನಿಮಾ ಡೆಡ್ಲಿ ಕಿಲ್ಲರ್ ಸಿನಿಮಾದಲ್ಲಿ ಸಖತ್ ಆ್ಯಕ್ಷನ್ ಇವೆ. ಒಂದಲ್ಲ, ಎರಡಲ್ಲ. ಬರೋಬ್ಬರಿ 6 ಆ್ಯಕ್ಷನ್ ದೃಶ್ಯಗಳು ಇವೆ. ಈ ಒಂದು ಆ್ಯಕ್ಷನ್ ದೃಶ್ಯದಲ್ಲಿ ರೇನ್ ಫೈಟ್ ಕೂಡ ಇದೆ. ಚಿತ್ರದ ಹಾಡಿಗೆ ಹೆಂಡ್ತಿ ಸ್ಪೂರ್ತಿ (ಚಿತ್ರ ಕೃಪೆ: ಥ್ರಿಲ್ಲರ್ ಮಂಜು ಇನ್ಸ್ಟಾಗ್ರಾಮ್) ಆದರೆ, ಚಿತ್ರದ ನಾಯಕ ಅಭಯ ವೀರ್ ಅವರಿಗೆ ಇದನ್ನ ಮಾಡೋದು ತುಂಬಾನೆ ಕಷ್ಟ ಕೂಡ ಆಗಿತ್ತು. ಆಗ ಡೈರೆಕ್ಟರ್ ಥ್ರಿಲ್ಲರ್ ಮಂಜು ಒಂದು ಮಾತು ಹೇಳಿದರು. ಹುಡುಗಿಯರು ಸಖತ್ ಆಗಿಯೇ…
Latest News
Search the Archives
Access over the years of investigative journalism and breaking reports
You May Have Missed












