Author: Sanga
-

Balaramana Dinagalu Movie: ಬಲರಾಮನ ದಿನಗಳು ರೆಟ್ರೋ ಐಟಂ ನಂಬರ್ ರಿಲೀಸ್, ಎಲ್ಲವೂ ಕಲರ್ಫುಲ್! | | ACTPnews
Last Updated:Jun 09, 2026 2:39 PM IST ಬಲರಾಮನ ದಿನಗಳು ಚಿತ್ರದ 3 ನೇ ಹಾಡು ರಿಲೀಸ್ ಆಗಿದೆ. ಇದು ಅಷ್ಟೆ ಕಲರ್ಫುಲ್ ಆಗಿದೆ. ವಿನೋದ್ ಪ್ರಭಾಕರ್ ಹಾಗೂ ವಂದಿತಾ ಗೌಡ ಇದರಲ್ಲಿದ್ದಾರೆ. ಇವರ ಈ ಹಾಡಿನ ಇನ್ನಷ್ಟು ವಿವರ ಇಲ್ಲಿದೆ ಓದಿ. ಬಲರಾಮನ ದಿನಗಳು ರೆಟ್ರೋ ಐಟಂ ನಂಬರ್ ರಿಲೀಸ್; ಇಲ್ಲಿ ಎಲ್ಲವೂ ಕಲರ್ಫುಲ್! ಆ ದಿನಗಳು ಡೈರೆಕ್ಟರ್ ಕೆ.ಎಂ.ಚೈತನ್ಯ (K M Chaitanya) ಅವರ ಬಲರಾಮನ ದಿನಗಳು ಚಿತ್ರ (Balaramana Dinagalu Movie)…
-

IND vs AFG: ಭಾರತದ ವಿರುದ್ಧದ ಸೋಲಿಗೆ ನಾನೇ ಕಾರಣ! ಅಚ್ಚರಿ ಹೇಳಿಕೆ ನೀಡಿದ ಅಫ್ಘಾನಿಸ್ತಾನ ನಾಯಕ | ಕ್ರೀಡಾ ಸುದ್ದಿ | ACTPnews
Last Updated:Jun 14, 2026 6:18 PM IST ತಂಡವು ಪಂದ್ಯದಲ್ಲಿ ನಿರ್ಣಾಯಕ ಹಂತದಲ್ಲೇ ಸತತವಾಗಿ ವಿಕೆಟ್ಗಳನ್ನು ಕಳೆದುಕೊಂಡಿತು. ಮೊದಲಿಗೆ ತಮ್ಮಿಂದಲೇ ತಪ್ಪುಗಳು ಆರಂಭವಾದವು ಎಂದು ಒಪ್ಪಿಕೊಂಡಿದ್ದಾರೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಪಂದ್ಯದ ಗೆಲುವಿನೊಂದಿಗೆ, ಭಾರತ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಹಶ್ಮತುಲ್ಲಾ ಶಾಹಿದಿ ಶನಿವಾರ ಧರ್ಮಶಾಲದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಭಾರತ (India vs Afghanistan) ತಂಡ 7 ವಿಕೆಟ್ಗಳ ಸುಲಭ ಜಯ ಸಾಧಿಸಿತು. ಆದರೆ ಅಫ್ಘಾನಿಸ್ತಾನ…
-

Shuba Poonja: ‘4 ಫೋಟೋ ತೆಗೆದು ಶಾರ್ಟ್ಸ್, ಬನಿಯನ್ ಹಾಕ್ಕೊಂಡ’! ಸೋ ಸ್ಯಾಡ್! ಮದುವೆ ದಿನದ ಬಗ್ಗೆ ಶುಭಾ ಪೂಂಜಾ ಹೇಳಿದ್ದೇನು? | | ACTPnews
Last Updated:Jun 09, 2026 3:04 PM IST Shubha Poonja: ಮದುವೆ ದಿನ ಮದುಮಗ-ಮದುಮಗಳಾಗಿ ನಾಲ್ಕು ಫೋಟೋ ಮಾತ್ರ ತೆಗೆದೆವು. ಅಷ್ಟು ಬೇಗ ಅವನು ಪಂಚೆ ಬಿಟ್ಟಿ ಶಾರ್ಟ್ಸ್, ಬನಿಯನ್ ಹಾಕಿದ್ದ ಎಂದಿದ್ದಾರೆ. ಶುಭಾ ಪೂಂಜಾ ಶುಭಾ ಪೂಂಜಾ (Shubha Poonja) ಅವರು ಡಿವೋರ್ಸ್ (Divorce) ವಿಚಾರವಾಗಿ ಭಾರೀ ಸುದ್ದಿಯಾಗಿದ್ದಾರೆ. ಅವರ ಡಿವೋರ್ಸ್ ಸಂಗತಿಗಳು ವೈರಲ್ ಆಗುತ್ತಿದ್ದಂತೆ ಅವರ ಹಳೆಯ ಇಂಟರ್ವ್ಯೂ, ಡಿವೋರ್ಸ್ ವಿಚಾರಗಳು ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. ಇದೀಗ ತಮ್ಮ ಮದುವೆ ದಿನದಂದು ಫೋಟೋ ಕೂಡಾ…
-

Oman: ಒಮನ್ ಹಡಗಿನಲ್ಲಿ ಭಾರತೀಯ ಸಾವು; ಬೇಡಿಕೊಂಡರೂ ಸಹಾಯ ಮಾಡದ ಅಮೆರಿಕ ನೌಕಾಪಡೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 14, 2026 8:26 PM IST Oman: ನೋವಿನಿಂದ ನರಳಿದರೂ ಸಿಗಲಿಲ್ಲ ಸಹಾಯ; ಓಮನ್ ಹಡಗಿನಲ್ಲಿ ಭಾರತೀಯ ನಾವಿಕನ ದಾರುಣ ಸಾವು; ಅಮೆರಿಕ ನೌಕಾಪಡೆಗೆ ಬೇಡಿಕೊಂಡರೂ ಸಿಗಲಿಲ್ಲ ನೆರವು, ಸತ್ತ ನಿಶಾಂತ್ ದೇಹ ಕಾಪಾಡಲು ತಣ್ಣೀರಿನ ಬಾಟಲ್ ಮೊರೆ ಹೋದ ಸಿಬ್ಬಂದಿ! News18 ಡುಕ್ಮ್ (ಒಮಾನ್): ಒಮಾನ್ನ (Oman) ಡುಕ್ಮ್ ಬಂದರಿನಲ್ಲಿ (Duqm Port) ನಿಂತಿದ್ದ ತೈಲ ಟ್ಯಾಂಕರ್ (Oil Tanker) ಎಂಟಿ ಸೆಲೆಸ್ಟಿಯಲ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಭಾರತೀಯನೊಬ್ಬ ಅಮೆರಿಕ ಸೈನ್ಯದ (US Army)…
-

Rashmika Mandanna: ಏಕಾಏಕಿ ಬಂದು ರಶ್ಮಿಕಾ ಮೇಲೆ ಮುಗಿಬಿದ್ದ ಫ್ಯಾನ್ಸ್! ವಿಡಿಯೋ ವೈರಲ್, ಸಿನಿ ಪ್ರಿಯರ ಆಕ್ರೋಶ | | ACTPnews
Last Updated:Jun 14, 2026 8:50 PM IST ಜೂನ್ 19ರಂದು ಬಿಡುಗಡೆಯಾಗಲಿರುವ ‘ಕಾಕ್ಟೇಲ್ 2’ ಚಿತ್ರದ ಪ್ರಚಾರಕ್ಕಾಗಿ ಚಿತ್ರದ ಪ್ರಮುಖ ತಾರಾಬಳಗ ಪುಣೆಯ ಜನಪ್ರಿಯ ಮಾಲ್ಗೆ ಭೇಟಿ ನೀಡಿತ್ತು. ಈ ವಿಷಯ ತಿಳಿದ ತಕ್ಷಣ ಸಾವಿರಾರು ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯರನ್ನು ನೋಡಲು ಸ್ಥಳಕ್ಕೆ ಧಾವಿಸಿದ್ದರು. ರಶ್ಮಿಕಾ ಮಂದಣ್ಣ ಬಾಲಿವುಡ್ನ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರುವ ‘ಕಾಕ್ಟೇಲ್ 2’ (Cocktail 2) ಚಿತ್ರದ ಮೇಲಿನ ನಿರೀಕ್ಷೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಚಿತ್ರದ ರಿಲೀಸ್ ಡೇಟ್ ಹತ್ತಿರವಾಗುತ್ತಿದ್ದಂತೆ ನಟರಾದ…
-

INDW vs PAKW, WT20I WC: ಅಬ್ಬರಿಸಿದ ಮಂಧಾನ, ರಿಚಾ ಘೋಷ್! ಪಾಕಿಸ್ತಾನಕ್ಕೆ 171 ರನ್ಗಳ ಸವಾಲಿನ ಗುರಿ ನೀಡಿದ ಭಾರತ | ಕ್ರೀಡಾ ಸುದ್ದಿ | ACTPnews
Last Updated:Jun 14, 2026 8:56 PM IST ಸ್ಮೃತಿ ಮಂಧಾನ 68 ರನ್ಗಳಿಸಿದರೆ, ನಾಯಕಿ ಹರ್ಮನ್ಪ್ರೀತ್ ಕೌರ್ 36 ಹಾಗೂ ರಿಚಾ ಘೋಷ್ 34 ರನ್ಗಳ ನೆರವಿನಿಂದ ಭಾರತ ಮಹಿಳಾ ತಂಡ ಪಾಕಿಸ್ತಾನ ವಿರುದ್ಧ 171 ರನ್ಗಳ ಸವಾಲಿನ ಗುರಿ ನೀಡಿದೆ. ಭಾರತ vs ಪಾಕಿಸ್ತಾನ ಮಹಿಳಾ ಟಿ20 ವಿಶ್ವಕಪ್ 2026ರ 6ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಇಂದು ಎಡ್ಜ್ ಬಾಸ್ಟನ್ನಲ್ಲಿ ಮುಖಾಮುಖಿಯಾಗಿವೆ. ಭಾರತ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ 170…
-

Actress: ಖ್ಯಾತ ನಟಿಗೆ ಭೀಕರ ಅಪಘಾತ! ಸಿನಿಮಾ ಪ್ರಚಾರಕ್ಕೆ ತೆರಳಿದಾಗ ಆಗಿದ್ದೇನು? | | ACTPnews
Last Updated:Jun 09, 2026 4:21 PM IST ಪೂಜಾ ಸಾವಂತ್, ರಿಷಿ ಮನೋಹರ್ ಸೇರಿದಂತೆ ತಂಡ ಪುಣೆ ಸಾಂಗ್ಲಿ ಮಾರ್ಗದಲ್ಲಿ ಕಾರು ಅಪಘಾತಕ್ಕೀಡಾದರೂ ಸಣ್ಣ ಗಾಯ ಮಾತ್ರ, ಜೂನ್ 19ಕ್ಕೆ ಕಪ್ ಬಾಶಿ ಬಿಡುಗಡೆ ಮುಂದುವರಿಕೆ ಪೂಜಾ ಸಾವಂತ್ ಮರಾಠಿ ಚಿತ್ರರಂಗದಿಂದ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದ್ದು, ಜನಪ್ರಿಯ ನಟಿ ಪೂಜಾ ಸಾವಂತ್ (Actress Pooja Sawant) ಅಪಘಾತಕ್ಕೀಡಾಗಿದ್ದಾರೆ ಎಂಬ ಮಾಹಿತಿ ಅಭಿಮಾನಿಗಳಲ್ಲಿ ಕಳವಳ ಮೂಡಿಸಿದೆ. ಹಲವು ಯಶಸ್ವಿ ಚಿತ್ರಗಳ ಮೂಲಕ ಮರಾಠಿ ಸಿನಿಪ್ರಿಯರ ಮನಗೆದ್ದಿರುವ ಪೂಜಾ…
-

Morena Train Accident: ರೈಲಿಗೆ ಬೆಂಕಿ ಬಿದ್ದಿದೆ ಎಂದ ಕಿಡಿಗೇಡಿಗಳು, ವದಂತಿ ನಂಬಿ ಕೆಳಕ್ಕೆ ಜಿಗಿದ ಮಕ್ಕಳು ಸೇರಿ 8 ಮಂದಿ ಸಾವು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 14, 2026 8:09 PM IST Morena Train Accident: ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಹೇತಂಪುರ ರೈಲ್ವೆ ನಿಲ್ದಾಣದ ಬಳಿ ಸಂಭವಿಸಿದ ಭೀಕರ ರೈಲು ಅಪಘಾತವು ಇಡೀ ದೇಶವನ್ನೇ ನಡುಗಿಸಿದೆ. ಯಾಕಂದ್ರೆ, ರೈಲಿಗೆ ಬೆಂಕಿ ಹೊತ್ತಿಕೊಂಡಿದೆ ಎಂಬ ಕೇವಲ ಒಂದು ಸಣ್ಣ ಸುಳ್ಳು ವದಂತಿ ಮತ್ತು ಅದರಿಂದ ಸೃಷ್ಟಿಯಾದ ಆತಂಕದಿಂದ ಸುಮಾರು 8 ಜನರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಆ ಕುರಿತ ವರದಿ ಇಲ್ಲಿದೆ. ಮೊರೆನಾದಲ್ಲಿ ಸುಳ್ಳು ಬೆಂಕಿ ವದಂತಿ ಮೊರೆನಾ (ಮಧ್ಯಪ್ರದೇಶ): ಮಧ್ಯಪ್ರದೇಶದ (Madhya…
-

Actor: ರಾಮಾಯಣದಲ್ಲಿ ‘ಲಕ್ಷಣ’ನಾಗಿದ್ದ ನಟ, ಇಂದು ಹೊಲದಲ್ಲಿ ಕೆಲಸ ಮಾಡ್ತಾರೆ! ಇವರ ಬದುಕಲ್ಲಿ ಆಗಿದ್ದಾದ್ರೂ ಏನು? | | ACTPnews
Last Updated:Jun 14, 2026 7:50 PM IST ಇತ್ತೀಚೆಗೆ ಸುನಿಲ್ ಲಾಹಿರಿ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಒಂದು ವಿಶೇಷ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ತಮ್ಮ ಐಷಾರಾಮಿ ತೋಟದ ಮನೆ ಹಾಗೂ ಕೃಷಿ ಜಮೀನಿನ ಸಂಪೂರ್ಣ ಪರಿಚಯ ನೀಡಿದ್ದಾರೆ. ಸುನಿಲ್ ಲಾಹಿರಿ ಒಂದು ಕಾಲದಲ್ಲಿ ದೂರದರ್ಶನ ಪರದೆಯ ಮೇಲೆ ‘ಲಕ್ಷ್ಮಣ’ನಾಗಿ ಕೋಟ್ಯಂತರ ಭಾರತೀಯರ ಮನ ಗೆದ್ದಿದ್ದ ನಟ ಸುನಿಲ್ ಲಾಹಿರಿ, (Sunil Lahiri) ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. 1980ರ ದಶಕದಲ್ಲಿ ಪ್ರಸಾರವಾಗಿದ್ದ…
-

India Vs Pakistan: ಪಾಕ್ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತಕ್ಕೆ ಆಘಾತ! ತಪ್ಪು ಮಾಡ್ಬಿಟ್ರಾ ಟೀಂ ಇಂಡಿಯಾ ಕ್ಯಾಪ್ಟನ್? | | ACTPnews
Last Updated:Jun 14, 2026 7:49 PM IST ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ಇಂಗ್ಲೇಡ್ನ ಬರ್ಮಿಂಗ್ಹ್ಯಾಮ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಭಾರತಕ್ಕೆ ಆರಂಭದಲ್ಲೇ ಹಿನ್ನಡೆ ಉಂಟಾಗಿದೆ. ಭಾರತ vs ಪಾಕ್ ಹರ್ಮನ್ಪ್ರೀತ್ ಕೌರ್ (Harmanpreet Kaur) ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ (India Women’s Cricket) ತಂಡವು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ (Pakistan) ವಿರುದ್ಧ ಕಣಕ್ಕಿಳಿದಿದೆ. ಐಸಿಸಿ ಮಹಿಳಾ ಟಿ20 ವಿಶ್ವಕಪ್ನಲ್ಲಿ (ICC Women’s T20 World Cup) ಭಾರತ ತಂಡ ಪಾಕಿಸ್ತಾನವನ್ನು…
Latest News
Search the Archives
Access over the years of investigative journalism and breaking reports
You May Have Missed












