Author: Sanga
-

Kalki Part 2: ಕಲ್ಕಿ ಸಿನಿಮಾದಲ್ಲಿ ದೀಪಿಕಾ ಬದಲು ಈ ನಟಿಗೆ ಚಾನ್ಸ್! ಬಾಲಿವುಡ್ ತಾರೆಯ ಫ್ಯಾನ್ಸ್ಗೆ ಖುಷಿಯೋ ಖುಷಿ! | | ACTPnews
Last Updated:Jun 16, 2026 10:32 PM IST ಕಲ್ಕಿ 2898 ಎಡಿ ಎರಡನೇ ಭಾಗದ ಚಿತ್ರೀಕರಣ ಆರಂಭ, ದೀಪಿಕಾ ಪಡುಕೋಣೆ ಇರಲಾರರೆಂಬ ಸುದ್ದಿ, ಆಲಿಯಾ ಭಟ್ ಸೇರ್ಪಡೆ ಸಾಧ್ಯತೆ, ಪ್ರಭಾಸ್, ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಮುಂದುವರಿಕೆದೀಪಿಕಾ ಪಡುಕೋಣೆ ಹೊರಬಂದಿದ್ದಾರೆ ಎನ್ನುವ ಸುದ್ದಿಗಳ ನಡುವೆಯೇ ಬಾಲಿವುಡ್ ಸ್ಟಾರ್ ನಟಿ ಆಲಿಯಾ ಭಟ್ ಹೆಸರು ಕೇಳಿಬರುತ್ತಿದೆ. ಕೆಲವು ವರದಿಗಳ ಪ್ರಕಾರ, ಆಲಿಯಾ ಭಟ್ ಈಗಾಗಲೇ ‘ಕಲ್ಕಿ 2898 ಎಡಿ’ ತಂಡ ಸೇರಿಕೊಂಡಿದ್ದಾರೆ ಎನ್ನಲಾಗಿದೆ. ಕಲ್ಕಿ ಪ್ಯಾನ್ ಇಂಡಿಯಾ…
-

Sad News: ವಿದ್ಯುತ್ ಸ್ಪರ್ಶಿಸಿ ಒಬ್ಬ ಕಾರ್ಮಿಕ ಸಾವು; ಇತರ ನಾಲ್ವರಿಗೆ ಗಂಭೀರ ಗಾಯ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 16, 2026 4:09 PM IST ವಿದ್ಯುತ್ ತಂತಿಯಿಂದ ಕಂಬಕ್ಕೆ ಹೈವೋಲ್ಟೇಜ್ ವಿದ್ಯುತ್ ಪ್ರವಾಹ ಹರಡಿ, ಐವರು ಉದ್ಯೋಗಿಗಳು ಗಂಭೀರವಾಗಿ ಸುಟ್ಟು ಗಾಯಗೊಂಡರು. ವಿದ್ಯುತ್ ಪ್ರವಾಹ ಎಷ್ಟು ಪ್ರಬಲವಾಗಿತ್ತೆಂದರೆ, ಉಮೇಶ್ ಕುಮಾರ್ ಎಂಬ ಒಬ್ಬ ಉದ್ಯೋಗಿ ಸ್ಥಳದಲ್ಲೇ ಸಾವನ್ನಪ್ಪಿದರು. ಸಾಂದರ್ಭಿಕ ಚಿತ್ರ ಡೆಹ್ರಾಡೂನ್: ಕೇಂದ್ರದ ಪರಿಷ್ಕೃತ ವಿತರಣಾ ವಲಯ ಯೋಜನೆ (RDSS) ಯೋಜನೆಯಡಿಯಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಕೆ ಮಾಡುತ್ತಿದ್ದ ವೇಳೆ ಖಾಸಗಿ ಕಂಪನಿಯ ಒಬ್ಬ ಕಾರ್ಮಿಕ ಸಾವನ್ನಪ್ಪಿ, ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ…
-

Smriti Mandhana: ಕೊಹ್ಲಿ, ರೋಹಿತ್ ಅಲ್ಲ! ಟೈಮ್ಸ್ ನಿಯತಕಾಲಿಕೆ 100 ಪ್ರಭಾವಿ ಕ್ರೀಡಾಪಟುಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಇವರು | ಕ್ರೀಡಾ ಸುದ್ದಿ | ACTPnews
Last Updated:Jun 16, 2026 10:13 PM IST ಟೈಮ್ ನಿಯತಕಾಲಿಕೆಯ ಪಟ್ಟಿಯಲ್ಲಿ ಕ್ರೀಡಾಪಟುಗಳು, ತರಬೇತುದಾರರು, ಬೆಂಬಲಿಗರು ಮತ್ತು ಕ್ರೀಡೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಹೂಡಿಕೆದಾರರು ಸೇರಿದ್ದಾರೆ. ಮಂಧಾನ ಅವರಲ್ಲದೆ, ಪಟ್ಟಿಯಲ್ಲಿ ಅಮೇರಿಕನ್ ಬ್ಯಾಸ್ಕೆಟ್ಬಾಲ್ ದಂತಕಥೆ ಲೆಬ್ರಾನ್ ಜೇಮ್ಸ್, ಫುಟ್ಬಾಲ್ ತಾರೆಗಳಾದ ಲಿಯೋನೆಲ್ ಮೆಸ್ಸಿ ಮತ್ತು ಕ್ರಿಸ್ಟಿಯಾನೊ ರೊನಾಲ್ದೊ ಸೇರಿದ್ದಾರೆ. ಸ್ಮೃತಿ ಮಂಧಾನ ಪ್ರತಿಷ್ಠಿತ ಟೈಮ್ ನಿಯತಕಾಲಿಕೆ (TIME Magazine) 2026ರ ಕ್ರೀಡಾ ಜಗತ್ತಿನ 100 ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಚ್ಚರಿ…
-

Gramayana Movie: ಮುದ್ದೆ ಮುರಿದ ಹಂಗೆ ಮುದ್ದಿಸಿ ತಿಂದೆ ಈ ಜೀವವನ್ನೇ! ವಿನಯ್-ಮೇಘಾ ಪ್ರೀತಿ ತುಂಬಿದ ಹಾಡು ರಿಲೀಸ್ | | ACTPnews
ಏನೇ ಹೇಳು ಕುಸುಮ… ಗ್ರಾಮಾಯಣ ಚಿತ್ರ ಹೆಸರೇ ಹೇಳುವಂತೆ ಗ್ರಾಮೀಣ ಸೊಗಡಿನ ಚಿತ್ರವೇ ಆಗಿದೆ. ವಿನಯ್ ರಾಜ್ಕುಮಾರ್ ಅವರಿಗೆ ಇಲ್ಲಿ ಮೇಘಾ ಶೆಟ್ಟಿ ಜೋಡಿ ಆಗಿದ್ದಾರೆ. ಕುಸುಮ ಅನ್ನೋ ರೋಲ್ ಅನ್ನೆ ಇಲ್ಲಿ ಮಾಡಿದ್ದಾರೆ. ಸರಳ ಪದಗಳ ಚೆಂದದ ಸಾಹಿತ್ಯ ನಾಯಕಿ ಕುಸುಮ ಮೇಲೇನೆ ಇಲ್ಲೊಂದು ಹಾಡು ಇದೆ. “ಏನೇ ಹೇಳು ಕುಸುಮ” ಅಂತ ಇದು ಸಾಗುತ್ತದೆ. ಪ್ರಮೋದ್ ಮರವಂತೆ ಬರೆದಿರೋ ಈ ಹಾಡನ್ನ ನಿಹಾಲ್ ತಾವ್ರೋ ಮತ್ತು ಶಶಿ ಕಲ್ಲೂರ್ ಹಾಡಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಗ್ರಾಮಾಯಾಣ…
-

Modi-Trump: ಮೋದಿ-ಟ್ರಂಪ್ ಭೇಟಿ; ಉಭಯ ನಾಯಕರ ಅಪ್ಪುಗೆ ಇಲ್ಲ, ಬರೀ ಹಸ್ತಲಾಘವ ಮಾತ್ರ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 16, 2026 8:37 PM IST Modi-Trump: G7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಖಾಮುಖಿಯಾದರು. ಸುಮಾರು 16 ತಿಂಗಳ ನಂತರ ನಡೆದ ಈ ಭೇಟಿ ವೇಳೆ, ಇಬ್ಬರೂ ನಾಯಕರು ಆತ್ಮೀಯವಾಗಿ ಹಸ್ತಲಾಘವ ಮಾಡಿ, ನಗುಮುಖದಿಂದ ಮಾತುಕತೆ ನಡೆಸಿದರು. ಆದರೆ ಮೋದಿ ಸಾಮಾನ್ಯವಾಗಿ ವಿದೇಶಿ ನಾಯಕರಿಗೆ ನೀಡುವ ತಮ್ಮ ಸಿಗ್ನೇಚರ್ ಅಪ್ಪುಗೆ ಈ ಬಾರಿ ಕಾಣಲಿಲ್ಲ. ಆ ಕುರಿತ ವರದಿ ಇಲ್ಲಿದೆ. ನರೇಂದ್ರ ಮೋದಿ – ಡೊನಾಲ್ಡ್…
-

Actor: ನನ್ನ ಗಂಡನಿಗೆ ಕೂದಲಿಲ್ಲ, ಅವರು ಧರಿಸಿರುವುದು ವಿಗ್! ಬಿಗ್ ಸೀಕ್ರೆಟ್ ರಿವೀಲ್ ಮಾಡಿದ ಖ್ಯಾತ ನಟನ ಪತ್ನಿ | | ACTPnews
ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಸುನೀತಾ ಅಹುಜಾ ತಮ್ಮ ವೈಯಕ್ತಿಕ ಜೀವನ, ಕುಟುಂಬ ಹಾಗೂ ಪತಿ ಗೋವಿಂದ ಅವರ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಗೋವಿಂದ ಅವರ ಯೌವನದ ದಿನಗಳನ್ನು ನೆನಪಿಸಿಕೊಂಡ ಅವರು, ಆ ಕಾಲದಲ್ಲಿ ಗೋವಿಂದ ತುಂಬಾ ಹ್ಯಾಂಡ್ ಸಮ್ ಆಗಿ ಕಾಣುತ್ತಿದ್ದರು ಎಂದು ಹೇಳಿದ್ದಾರೆ. Govinda’s Wife: “Kya maal tha Chichi 90s me!! Male Feminist Vadapaw: “Haan, ekdum maal tha. Govinda ke ghungrale…
-

Vaibhav Sooryavanshi: ಒಂದು ಗಂಟೆ ಕಾದು, ವೈಭವ್ ಭೇಟಿ ಮಾಡಿದ 80 ವರ್ಷದ ಶ್ರೀಲಂಕಾದ ಮೊದಲ ಕ್ಯಾಪ್ಟನ್! ಯುವ ಆಟಗಾರನಿಗೆ ಮಹತ್ವದ ಸಲಹೆ | ಕ್ರೀಡಾ ಸುದ್ದಿ | ACTPnews
Last Updated:Jun 16, 2026 7:39 PM IST ಅನುರಾ ತೆನ್ನೆಕೂನ್ ಶ್ರೀಲಂಕಾದ ಮಾಜಿ ಕ್ರಿಕೆಟಿಗ. ಗಮನಾರ್ಹವಾಗಿ, ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಏಕದಿನ ಸ್ವರೂಪದಲ್ಲಿ ಶ್ರೀಲಂಕಾ ತಂಡವನ್ನು ಮುನ್ನಡೆಸಿದ ಮೊದಲ ಆಟಗಾರ. ವೈಭವ್ ಸೂರ್ಯವಂಶಿ ಭಾರತದ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಪ್ರಸ್ತುತ ಶ್ರೀಲಂಕಾ ಪ್ರವಾಸದಲ್ಲಿದ್ದು, ಭಾರತ ‘ಎ’, ಶ್ರೀಲಂಕಾ ‘ಎ’ ಮತ್ತು ಅಫ್ಘಾನಿಸ್ತಾನ ‘ಎ’ ತಂಡಗಳನ್ನು ಒಳಗೊಂಡ ತ್ರಿಕೋನ ಏಕದಿನ ಸರಣಿಯಲ್ಲಿ ಆಡುತ್ತಿದ್ದಾರೆ. ಪ್ರವಾಸದ ಸಮಯದಲ್ಲಿ ಅವರ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್…
-

Gilli Nata: ಗುಡ್ ನ್ಯೂಸ್ ಕೊಟ್ಟ ಗಿಲ್ಲಿ! ಯಶ್, ದಳಪತಿ ಸಿನಿಮಾ ಮಾಡಿದ್ದ ನಿರ್ಮಾಪಕರ ಜೊತೆ ಹೊಸ ಸಿನಿಮಾ ಅನೌನ್ಸ್! | | ACTPnews
Last Updated:Jun 16, 2026 7:25 PM IST Gilli Nata: ಬಿಗ್ ಬಾಸ್ ಕನ್ನಡ ಸೀಸನ್ 12ರ (Kannada Season 12) ಟ್ರೋಫಿ ಗೆದ್ದು ರಾಜ್ಯಾದ್ಯಂತ ಅಪಾರ ಜನಪ್ರಿಯತೆ ಗಳಿಸಿದ್ದ ಗಿಲ್ಲಿ ನಟ (Gilli Nata) ಇದೀಗ ತಮ್ಮ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ. ಗಿಲ್ಲಿ ನಟ ಬಿಗ್ ಬಾಸ್ ಕನ್ನಡ ಸೀಸನ್ 12ರ (Kannada Season 12) ಟ್ರೋಫಿ ಗೆದ್ದು ರಾಜ್ಯಾದ್ಯಂತ ಅಪಾರ ಜನಪ್ರಿಯತೆ ಗಳಿಸಿದ್ದ ಗಿಲ್ಲಿ ನಟ (Gilli Nata) ಇದೀಗ…
-

Honeymoon Tragedy: ಹನಿಮೂನ್ಗೆ ಬಂದಿದ್ದ ನವವಧು ಸಾವು! ಶಾಕ್ನಲ್ಲಿ ನವವರ, ಅಷ್ಟಕ್ಕೂ ಅಲ್ಲಿ ಆಗಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 16, 2026 7:13 PM IST Honeymoon Death: ಮದುವೆಯಾಗಿ ಹೊಸ ಜೀವನ ಆರಂಭಿಸಿದ ಖುಷಿಯಲ್ಲಿ ಹನಿಮೂನ್ಗೆ ಮಸ್ಸೂರಿಗೆ ಬಂದಿದ್ದ ದೆಹಲಿಯ ಟೆಕ್ಕಿ ದಂಪತಿಯ ಕನಸಿನ ಪ್ರವಾಸ ಕಣ್ಣೀರಿನಲ್ಲಿ ಕೊನೆಗೊಂಡಿದೆ. ಮಸ್ಸೂರಿ-ಧನೌಲ್ಟಿ ರಸ್ತೆಯ ಹೋಂಸ್ಟೇಯಲ್ಲಿ ತಂಗಿದ್ದ 27 ವರ್ಷದ ನವವಿವಾಹಿತೆ ಪಿ. ರಾಧಾ ಗಾಯತ್ರಿ ಬೆಳಗ್ಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಆ ಕುರಿತ ವರದಿ ಇಲ್ಲಿದೆ. News18 ಡೆಹ್ರಾಡೂನ್ (ಉತ್ತರಖಂಡ): ಮದುವೆಯಾಗಿ (Marriage) ಹೊಸ ಜೀವನ ಆರಂಭಿಸಿದ ಖುಷಿಯಲ್ಲಿ…
Latest News
Search the Archives
Access over the years of investigative journalism and breaking reports
You May Have Missed













