Author: Sanga
-

Gilli Nata: ಗುಡ್ ನ್ಯೂಸ್ ಕೊಟ್ಟ ಗಿಲ್ಲಿ! ಯಶ್, ದಳಪತಿ ಸಿನಿಮಾ ಮಾಡಿದ್ದ ನಿರ್ಮಾಪಕರ ಜೊತೆ ಹೊಸ ಸಿನಿಮಾ ಅನೌನ್ಸ್! | | ACTPnews
Last Updated:Jun 16, 2026 7:25 PM IST Gilli Nata: ಬಿಗ್ ಬಾಸ್ ಕನ್ನಡ ಸೀಸನ್ 12ರ (Kannada Season 12) ಟ್ರೋಫಿ ಗೆದ್ದು ರಾಜ್ಯಾದ್ಯಂತ ಅಪಾರ ಜನಪ್ರಿಯತೆ ಗಳಿಸಿದ್ದ ಗಿಲ್ಲಿ ನಟ (Gilli Nata) ಇದೀಗ ತಮ್ಮ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ. ಗಿಲ್ಲಿ ನಟ ಬಿಗ್ ಬಾಸ್ ಕನ್ನಡ ಸೀಸನ್ 12ರ (Kannada Season 12) ಟ್ರೋಫಿ ಗೆದ್ದು ರಾಜ್ಯಾದ್ಯಂತ ಅಪಾರ ಜನಪ್ರಿಯತೆ ಗಳಿಸಿದ್ದ ಗಿಲ್ಲಿ ನಟ (Gilli Nata) ಇದೀಗ…
-

Honeymoon Tragedy: ಹನಿಮೂನ್ಗೆ ಬಂದಿದ್ದ ನವವಧು ಸಾವು! ಶಾಕ್ನಲ್ಲಿ ನವವರ, ಅಷ್ಟಕ್ಕೂ ಅಲ್ಲಿ ಆಗಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 16, 2026 7:13 PM IST Honeymoon Death: ಮದುವೆಯಾಗಿ ಹೊಸ ಜೀವನ ಆರಂಭಿಸಿದ ಖುಷಿಯಲ್ಲಿ ಹನಿಮೂನ್ಗೆ ಮಸ್ಸೂರಿಗೆ ಬಂದಿದ್ದ ದೆಹಲಿಯ ಟೆಕ್ಕಿ ದಂಪತಿಯ ಕನಸಿನ ಪ್ರವಾಸ ಕಣ್ಣೀರಿನಲ್ಲಿ ಕೊನೆಗೊಂಡಿದೆ. ಮಸ್ಸೂರಿ-ಧನೌಲ್ಟಿ ರಸ್ತೆಯ ಹೋಂಸ್ಟೇಯಲ್ಲಿ ತಂಗಿದ್ದ 27 ವರ್ಷದ ನವವಿವಾಹಿತೆ ಪಿ. ರಾಧಾ ಗಾಯತ್ರಿ ಬೆಳಗ್ಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಆ ಕುರಿತ ವರದಿ ಇಲ್ಲಿದೆ. News18 ಡೆಹ್ರಾಡೂನ್ (ಉತ್ತರಖಂಡ): ಮದುವೆಯಾಗಿ (Marriage) ಹೊಸ ಜೀವನ ಆರಂಭಿಸಿದ ಖುಷಿಯಲ್ಲಿ…
-

Team India: ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ನಾಳೆ ಹಬ್ಬ! ಒಂದೇ ದಿನದಲ್ಲಿ ಮೂರು ಮ್ಯಾಚ್ ನೋಡುವ ಭಾಗ್ಯ | ಕ್ರೀಡಾ ಸುದ್ದಿ | ACTPnews
Last Updated:Jun 16, 2026 6:15 PM IST ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ವಿಶೇಷ ದಿನವಾಗಲಿದೆ. ಭಾರತೀಯ ಅಭಿಮಾನಿಗಳು ಸುಮಾರು 12 ಗಂಟೆಗಳ ನಿರಂತರ ಕ್ರಿಕೆಟ್ ಪಂದ್ಯವನ್ನು ಎದುರು ನೋಡುವ ಅವಕಾಶ ಸಿಗಲಿದೆ. ಭಾರತ ಎ ತಂಡ ಈ ಬುಧವಾರ (ಜೂನ್ 17) ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ (Indian Cricket) ವಿಶೇಷ ದಿನವಾಗಲಿದೆ. ಭಾರತೀಯ ಅಭಿಮಾನಿಗಳು (Indian Fans) ಸುಮಾರು 12 ಗಂಟೆಗಳ ನಿರಂತರ ಕ್ರಿಕೆಟ್ ಪಂದ್ಯವನ್ನು ಎದುರು ನೋಡುವ ಅವಕಾಶ ಸಿಗಲಿದೆ. ಹಿರಿಯರ ತಂಡ, ಭಾರತ…
-

Actor Vishal Meets Vijay: ಹೂಗುಚ್ಛ ಮತ್ತು ಶಾಲು ನಿರಾಕರಿಸಿದ ಸಿಎಂ ವಿಜಯ್, ಆ ಹಣವನ್ನು 3 ಹುಡುಗಿಯರ ಶಿಕ್ಷಣಕ್ಕಾಗಿ ಬಳಸಿದ ನಟ ವಿಶಾಲ್ | | ACTPnews
Last Updated:Jun 16, 2026 5:54 PM IST ತಮ್ಮನ್ನು ಭೇಟಿ ಮಾಡುವ ಸಂದರ್ಭದಲ್ಲಿ ಯಾರು ಹೂಗುಚ್ಛ ಹಾಗೂ ಶಾಲು ತರಬಾರದು ಎಂದು ಸೂಚನೆ ನೀಡಿರುವ ಸಿಎಂ ವಿಜಯ್ ಅವರ ನಡೆಗೆ ಮೆಚ್ಚುಗೆ ಸೂಚಿಸಿರುವ ನಟ ವಿಶಾಲ್, ಈ ಹಣವನ್ನು ಮೂವರು ಬಡ ಬಾಲಕಿಯರ ಶಿಕ್ಷಣಕ್ಕೆ ದೇಣಿಗೆಯಾಗಿ ನೀಡಿದ್ದಾರೆ. News18 ಮುಖ್ಯಮಂತ್ರಿ ವಿಜಯ್ (Tamil Nadu CM Vijay) ಅವರು ಹೂಗುಚ್ಛ ಮತ್ತು ಶಾಲು ನಿರಾಕರಿಸಿದ ನಂತರ, ಹೂಗುಚ್ಛ ಮತ್ತು ಶಾಲು ಹೊದಿಸಲು ಉದ್ದೇಶಿಸಿದ್ದ ಹಣವನ್ನು ತಮಿಳುನಾಡಿನ…
-

Darshan: ದರ್ಶನ್ಗಾಗಿ ಹೈಕೋರ್ಟ್ ಮೆಟ್ಟಿಲೇರಿದ ವಿಜಯಲಕ್ಷ್ಮಿ! ‘ದಾಸ’ನ ಆ ಒಂದು ಬೇಡಿಕೆ ಈಡೇರುತ್ತಾ? | | ACTPnews
Last Updated:Jun 16, 2026 6:34 PM IST ಜೂನ್ 19ರಂದು ರಾಜ್ಯಾದ್ಯಂತ ಬಿಡುಗಡೆಯಾಗಲು ಸಜ್ಜಾಗಿದ್ದ ಬಹುಚರ್ಚಿತ ‘ಬಾಸ್’ (Boss) ಸಿನಿಮಾಗೆ ಮತ್ತೆ ಕಾನೂನು ಅಡ್ಡಿ ಎದುರಾಗಿದೆ. ದರ್ಶನ್ ಜೂನ್ 19ರಂದು ರಾಜ್ಯಾದ್ಯಂತ ಬಿಡುಗಡೆಯಾಗಲು ಸಜ್ಜಾಗಿದ್ದ ಬಹುಚರ್ಚಿತ ‘ಬಾಸ್’ (Boss) ಸಿನಿಮಾಗೆ ಮತ್ತೆ ಕಾನೂನು ಅಡ್ಡಿ ಎದುರಾಗಿದೆ. ಚಿತ್ರದ ಬಿಡುಗಡೆಗೆ ಸಂಬಂಧಿಸಿದ ವಿವಾದ ಹೊಸ ತಿರುವು ಪಡೆದುಕೊಂಡಿದ್ದು, ಸ್ಯಾಂಡಲ್ವುಡ್ ನಟ ದರ್ಶನ್ (Actor Darshan) ಹಾಗೂ ಅವರ ಪತ್ನಿ ವಿಜಯಲಕ್ಷ್ಮೀ (Vijayalakshmi) ಇದೀಗ ಕರ್ನಾಟಕ ಹೈಕೋರ್ಟ್ನ ಮೆಟ್ಟಿಲೇರಿದ್ದಾರೆ.…
-

Lion Attack: ಶಂಕಿತ ಸಿಂಹ ದಾಳಿಯಿಂದ ಯುವಕ ಸಾವು, ಸ್ಥಳದಲ್ಲಿ ತಲೆಬುರುಡೆ ಪತ್ತೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 16, 2026 4:27 PM IST ದಾಳಿಗೆ ಕಾರಣವಾದ ಸಿಂಹವನ್ನು ಗುರುತಿಸಲು ಮತ್ತು ಅದರ ಚಲನವಲನವನ್ನು ಮೇಲ್ವಿಚಾರಣೆ ಮಾಡಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ. ಸಾಂದರ್ಭಿಕ ಚಿತ್ರ ಅಮ್ರೇಲಿ: ಗುಜರಾತ್ನ ಅಮ್ರೇಲಿ ಜಿಲ್ಲೆಯ ಕೊವಾಯಾ ಗ್ರಾಮದ ಬಳಿ ಶಂಕಿತ ಸಿಂಹ (Lion Attack) ದಾಳಿಯಲ್ಲಿ ಉತ್ತರಾಖಂಡದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಅರಣ್ಯ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಮೃತ ವ್ಯಕ್ತಿಯನ್ನು ಪ್ರಕಾಶ್ ಚಂದ್ರ ಎಂದು…
-

Madhuri Dixit: ಬೆಂಗಳೂರಿನ ಈ ದೇವಸ್ಥಾನಕ್ಕೆ ಭೇಟಿ ಕೊಟ್ಟ ಮಾಧುರಿ ದೀಕ್ಷಿತ್! ಬಾಲಿವುಡ್ ನಟಿಗೆ ಆಶೀರ್ವದಿಸಿದ ಆ ದೇವರು ಯಾರು? | | ACTPnews
Last Updated:Jun 16, 2026 6:00 PM IST ಬಾಲಿವುಡ್ನ ಖ್ಯಾತ ನಟಿ ಮಾಧುರಿ ದೀಕ್ಷಿತ್ (Madhuri Dixit) ಹಾಗೂ ಅವರ ಪತಿ ಡಾ. ಶ್ರೀರಾಮ್ ನೆನೆ (Dr. Sriram Nene) ಸೋಮಾವತಿ ಅಮವಾಸ್ಯೆಯಂತಹ ಪವಿತ್ರ ದಿನದಂದು ಬೆಂಗಳೂರಿನ ಪ್ರಸಿದ್ಧ ಮುನೇಶ್ವರ ಸ್ವಾಮಿ ದೇವಸ್ಥಾನಕ್ಕೆ (Muneshwara Swamy Temple) ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಟಿ ಮಾಧುರಿ ದೀಕ್ಷಿತ್ ಬಾಲಿವುಡ್ನ ಖ್ಯಾತ ನಟಿ ಮಾಧುರಿ ದೀಕ್ಷಿತ್ (Madhuri Dixit) ಹಾಗೂ ಅವರ ಪತಿ ಡಾ. ಶ್ರೀರಾಮ್…
-

Darashan: ದರ್ಶನ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್! ನೆಚ್ಚಿನ ನಟನನ್ನು ನೋಡುವ ಆ ಒಂದು ಅವಕಾಶವೂ ಮಿಸ್! | | ACTPnews
Last Updated:Jun 16, 2026 5:13 PM IST ಟ್ರಯಲ್ ವೇಳೆ ಆರೋಪಿಗಳು ಖುದ್ದು ಕೋರ್ಟ್ ಗೆ ಹಾಜರಾಗಲು ಅವಕಾಶ ನೀಡಬೇಕು ಎಂದು ದರ್ಶನ್ ಪರ ವಕೀಲ ಸುನೀಲ್ ಅವರು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದ್ರೆ ಇದೀಗ ಆ ಅರ್ಜಿ ವಾಪಸ್ಸು ಪಡೆಯಲು ದರ್ಶನ್ ಪರ ವಕೀಲ ನಿರ್ಧರಿಸಿದ್ದಾರೆ. ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣ (Renukaswamy Case) ಇದೀಗ ಮಹತ್ತರ ಘಟ್ಟ ತಲುಪಿದೆ ತಲುಪಿದೆ. ನಟ ದರ್ಶನ್ (Darshan), ಪವಿತ್ರಾ ಗೌಡ (Pavithra Gowda) ಸೇರಿದಂತೆ…
-

Vijay Thalapathy-TVK: ವಿಜಯ್ ಹುಟ್ಟುಹಬ್ಬದಂದೇ ಫ್ಯಾನ್ಸ್ಗೆ ಗುಡ್ ನ್ಯೂಸ್; ಇನ್ಮುಂದೆ ಪ್ರತಿ ದಿನ ಪ್ರತಿ ಮನೆ ತಲುಪುತ್ತಾರಂತೆ ದಳಪತಿ! ಏನಿದು ಹೊಸ ಪ್ಲಾನ್? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 16, 2026 5:14 PM IST Vijay Thalapathy-TVK: ವಿಜಯ್ ಹುಟ್ಟುಹಬ್ಬದಂದೇ ಫ್ಯಾನ್ಸ್ಗೆ ಗುಡ್ ನ್ಯೂಸ್; ಇನ್ಮುಂದೆ ಪ್ರತಿ ದಿನ ಪ್ರತಿ ಮನೆ ತಲುಪುತ್ತಾರಂತೆ ದಳಪತಿ! ಹುಟ್ಟುಹಬ್ಬದಂದೇ ವಿಜಯ್ ಹೊಸ ಚಾನಲ್ ಲಾಂಚ್! ಹೆಸರೇನಂತ ಗೊತ್ತಾ? vijay ಚೆನ್ನೈ (ತಮಿಳುನಾಡು): ತಮಿಳುನಾಡು (Tamil Nadu) ರಾಜಕೀಯಕ್ಕೂ ಮಾಧ್ಯಮ ಕ್ಷೇತ್ರಕ್ಕೂ ಒಂಥರಾ ಅವಿನಾಭಾವ ಸಂಬಂಧ. ಅದಕ್ಕೇನೆ ದ್ರಾವಿಡನಾಡಿನ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳೂ ತಮ್ಮದೇ ಆದಂತಹ ಸ್ವಂತ ಚಾನೆಲ್ಗಳನ್ನ ಹೊಂದಿವೆ. ಈ ಸಾಲಿಗೆ ತಮಿಳುನಾಡು ಹಾಲಿ…
-

Tri Series: ಶ್ರೀಲಂಕಾ ಎ ವಿರುದ್ಧ ರೋಚಕ ಸೋಲು! ಫೈನಲ್ ತಲುಪಲು ಭಾರತ ಎ ತಂಡಕ್ಕೆ ಇದೊಂದೇ ದಾರಿ? | ಕ್ರೀಡಾ ಸುದ್ದಿ | ACTPnews
Last Updated:Jun 16, 2026 4:27 PM IST ತ್ರಿಕೋನ ಏಕದಿನ ಸರಣಿಯಲ್ಲಿ ಭಾರತ ಎ ತಂಡದ ಎರಡನೇ ಸೋಲು ಕಂಡಿದೆ. ತಿಲಕ್ ಪಡೆ ಈ ಹಿಂದೆ ಅಫ್ಘಾನಿಸ್ತಾನ ಎ ವಿರುದ್ಧ ಅನಿರೀಕ್ಷಿತ ಸೋಲು ಕಂಡಿತ್ತು. ಮಳೆಯಿಂದ ಅಡ್ಡಿಪಡಿಸಿದ ಆ ಪಂದ್ಯದಲ್ಲಿ, ಡಕ್ವರ್ತ್-ಲೂಯಿಸ್ ವಿಧಾನ ಫಲಿತಾಂಶವನ್ನು ನಿರ್ಧರಿಸಿತು, ಇದು ಭಾರತದ ಸೋಲಿಗೆ ಕಾರಣವಾಗಿತ್ತು. ಸೋಮವಾರ ಶ್ರೀಲಂಕಾ ವಿರುದ್ಧವೂ ಸೋಲಿ ಕಂಡಿದೆ. ಭಾರತ ತಂಡ ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಏಕದಿನ ಸರಣಿಯಲ್ಲಿ (Tri Nation Series) ಭಾರತ ಎ…
Latest News
Search the Archives
Access over the years of investigative journalism and breaking reports
You May Have Missed












