Author: Sanga
-

Perfume Fraud: ₹1.71 ಕೋಟಿ ಮೌಲ್ಯದ ‘ಪರ್ಫ್ಯೂಮ್’ ಖೋತಾ! ಹೋಟೆಲ್ನಲ್ಲಿ ಸಾಫ್ಟ್ ಡ್ರಿಂಕ್ ಕುಡಿಸಿ ವ್ಯಾಪಾರಿಗೆ ಮಕ್ಮಲ್ ಟೋಪಿ ಹಾಕಿದ ವಂಚಕರ ಗ್ಯಾಂಗ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 22, 2026 2:36 PM IST ₹1.71 Crore Kewra Attar Fraud in Odisha: ಪರ್ಫ್ಯೂಮ್ ಖರೀದಿ ಮಾಡಲು ಬರುವಾಗ ಮೊದಲೇ ಸ್ಯಾಂಪಲ್ ತರುವಂತೆ ಅಪರಿಚಿತರು ಸೂಚಿಸಿದ್ದರು. ಅದರಂತೆ ಸುನೀಲ್ ಅವರು ಸ್ಯಾಂಪಲ್ ಜೊತೆಗೆ 1.71 ಕೋಟಿ ರೂಪಾಯಿ ಮೌಲ್ಯದ ಕೇದಗೆಯ ಪರ್ಫ್ಯೂಮ್ ಅನ್ನು ತೆಗೆದುಕೊಂಡು ಹೋಗಿದ್ದರು. News18 ಗಂಜಾಮ್: ಸುಗಂಧ ದ್ರವ್ಯ ವ್ಯಾಪಾರಿಯೊಬ್ಬರಿಗೆ ಅಪರಿಚಿತರ ತಂಡವೊಂದು ಬರೋಬ್ಬರಿ ₹1.71 ಕೋಟಿ ಮೌಲ್ಯದ ಬೆಲೆಬಾಳುವ ಅಪರೂಪದ ಪರ್ಫ್ಯೂಮ್ ಅನ್ನು (Perfume Fraud Case)…
-

Allu Arjun: ಕಾಲ್ತುಳಿತ ಪ್ರಕರಣ; ನಟ ಅಲ್ಲು ಅರ್ಜುನ್ಗೆ ಬಿಗ್ ಶಾಕ್! ಕೋರ್ಟ್ನಲ್ಲಿ ಇಂದು ಆಗಿದ್ದೇನು? | | ACTPnews
Last Updated:Jun 22, 2026 2:22 PM IST ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಲು ನಟ ಅಲ್ಲು ಅರ್ಜುನ್ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ್ದು, ಮುಂದಿನ ವಿಚಾರಣೆಗೆ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದೆ. ನಟ ಅಲ್ಲು ಅರ್ಜುನ್ ತೆಲುಗು ಚಿತ್ರರಂಗದ ಖ್ಯಾತ ನಟ ಅಲ್ಲು ಅರ್ಜುನ್ (Allu Arjun) ಅವರಿಗೆ ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ಮಹತ್ವದ ಹಿನ್ನಡೆಯಾಗಿದೆ. ಹೈದರಾಬಾದ್ನ ನಾಂಪಲ್ಲಿ ಕ್ರಿಮಿನಲ್ ನ್ಯಾಯಾಲಯವು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಲು ಅವರು ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ್ದು,…
-

Mumbai: ಭೀಕರ ಅಂತ್ಯ ಕಂಡ ಬರ್ತ್ಡೇ ಪಾರ್ಟಿ: ಮುಂಬೈ-ದೆಹಲಿ ಎಕ್ಸ್ಪ್ರೆಸ್ವೇಯಲ್ಲಿ BMW ಅಪಘಾತ: ಇಬ್ಬರು ಸಾವು, ದೇಹಗಳು ಛಿದ್ರ ಛಿದ್ರ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಮುಂಬೈ-ಬರೋಡಾ ಹೆದ್ದಾರಿಯಲ್ಲಿ ವೇಗವಾಗಿ ಬಂದ ಬಿಎಂಡಬ್ಲ್ಯೂ ಕಾರು ಡಿವೈಡರ್ಗೆ ಭೀಕರವಾಗಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಅಪಘಾತ ಅದೆಷ್ಟು ಭಯಾನಕವಾಗಿತ್ತೆಂದರೆ ಕಾರು ನಜ್ಜು ಗುಜ್ಜಾಗಿದ್ದು, ದೇಹಗಳು ರಸ್ತೆಯಲ್ಲಿ ಛಿದ್ರ ಛಿದ್ರವಾಗಿ ಬಿದ್ದಿತ್ತು. ಅಪಘಾತದ ಸಮಯದಲ್ಲಿ ಕಾರು ಗಂಟೆಗೆ 250 ಕಿ.ಮೀ.ಗಿಂತ ಹೆಚ್ಚು ವೇಗದಲ್ಲಿ ಚಲಿಸುತ್ತಿತ್ತು ಎಂದು ವರದಿಯಾಗಿದೆ. ಮೃತರನ್ನು ಬದ್ಲಾಪುರ ನಿವಾಸಿ ಯೋಗೇಶ್ ನೇಗಿ (26) ಮತ್ತು ಬಾಂದ್ರಾ ನಿವಾಸಿ ರೆಬೆಕ್ಕಾ ಜಾಕೋಬ್ (24) ಎಂದು ಗುರುತಿಸಲಾಗಿದೆ.…
-

Kichcha Sudeepa: ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರಾ ಕಿಚ್ಚ ಸುದೀಪ್? ಇಲ್ಲಿದೆ ಬಿಗ್ ಅಪ್ಡೇಟ್ಸ್ | | ACTPnews
Last Updated:Jun 22, 2026 12:20 PM IST ಕಿಚ್ಚ ಸುದೀಪ್ ಮಾಲಿವುಡ್ಗೆ ಕಾಲಿಟ್ಟರೇ? ಉಯಿರ್ ಚಿತ್ರದಲ್ಲಿ ಸುದೀಪ್ ಅಭಿನಯಿಸಿದ್ದಾರಾ? ಟೀಸರ್ ಅಲ್ಲಿ ಸುದೀಪ್ ಫೋಟೋ ಬಳಕೆ ಆಗಿದೆ. ಇದರ ಅಸಲಿ ಮ್ಯಾಟರ್ ಏನು? ಉತ್ತರ ಇಲ್ಲಿದೆ ಓದಿ. ಮಾಲಿವುಡ್ಗೆ ಕಾಲಿಟ್ಟರೇ ಕಿಚ್ಚ ಸುದೀಪ್;ಉಯಿರ್ ಸಿನಿಮಾ ಟೀಸರ್ ಏನ್ ಹೇಳ್ತಿದೆ ಗೊತ್ತಾ? ಕಿಚ್ಚ ಸುದೀಪ್ (Kichcha Sudeepa) ಮಲೆಯಾಳಂ ಚಿತ್ರ (Malayalam Movie) ಮಾಡಿದರೇ? ಈ ಒಂದು ಪ್ರಶ್ನೆ ಹುಟ್ಟುವುದಕ್ಕೆ ಕಾರಣ ಇದೆ. ಮಲೆಯಾಳಂ ಭಾಷೆಯ ಉಯಿರ್…
-

Chikkanna Birthday: ಕಾಮಿಡಿ ಹೀರೋ ಚಿಕ್ಕಣ್ಣನಿಗೆ ಹುಟ್ಟುಹಬ್ಬದ ಸಂಭ್ರಮ! ಜೋಡೆತ್ತು ಮಸ್ತ್ ಪೋಸ್ಟರ್ ರಿಲೀಸ್! | | ACTPnews
Last Updated:Jun 22, 2026 12:25 PM IST ಹಾಸ್ಯ ನಾಯಕ ನಟ ಚಿಕ್ಕಣ್ಣ ಜನ್ಮ ದಿನದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಜೋಡೆತ್ತು ಚಿತ್ರದ ಮಸ್ತ್ ಪೋಸ್ಟರ್ ರಿಲೀಸ್ ಆಗಿದೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ. ಕಾಮಿಡಿ ಹೀರೋ ಚಿಕಣ್ಣನ ಜನ್ಮ ದಿನ; ಜೋಡೆತ್ತು ಮಸ್ತ್ ಪೋಸ್ಟರ್ ರಿಲೀಸ್! ಹಾಸ್ಯ ನಾಯಕ ನಟ ಚಿಕ್ಕಣ್ಣ (Chikkanna) ಮೊದಲು ಏನು ಅಲ್ಲ. ಕುರಿ ಪ್ರತಾಪ್ ಜೊತೆಗೆ ಹಾಸ್ಯ ಮಾಡಿರೋದು ಗೊತ್ತೇ ಇದೆ. ಗಾರೆ ಕೆಲಸ ಮಾಡ್ತಿರೋದು…
-

Shoot Out: ಹೈಸ್ಕೂಲ್ನಲ್ಲಿ ಗುಂಡಿನ ದಾಳಿ, 3 ವಿದ್ಯಾರ್ಥಿಗಳು ಬಲಿ, ಐವರಿಗೆ ಗಂಭೀರ ಗಾಯ / High School Shooting: 3 Students Killed, 5 Seriously Injured in Tragi | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 22, 2026 12:14 PM IST ಶಾಲೆಯಲ್ಲಿ ದಿಢೀರ್ ಗುಂಡಿನ ದಾಳಿ ನಡೆದು ಭಾರೀ ದುರಂತ ಸಂಭವಿಸಿದೆ. ಇದರಲ್ಲಿ ಮೂವರು ವಿದ್ಯಾರ್ಥಿಗಳು ಸಾವನಪ್ಪಿದ್ದಾರೆ, ಐವರಿಗೆ ಗಂಭೀರ ಗಾಯವಾಗಿದೆ. ಗುಂಡಿನ ದಾಳಿ ನಡೆದ ಸ್ವಲ್ಪ ಸಮಯದ ನಂತರ ಇಬ್ಬರು ಪುರುಷ ಶಂಕಿತರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೈಸ್ಕೂಲ್ನಲ್ಲಿ ಗುಂಡಿನ ದಾಳಿ, ಟಕ್ಲೋಬನ್: ಶಾಲೆಯಲ್ಲಿ ದಿಢೀರ್ ಗುಂಡಿನ ದಾಳಿ (Shoot Out) ನಡೆದು ಭಾರೀ ದುರಂತ ಸಂಭವಿಸಿದೆ. ಫಿಲಿಪೈನ್ಸ್ನಲ್ಲಿ (Philippines) ಸೋಮವಾರ ನಡೆದ ಘೋರ…
-

Special Planting: ಬೆಂಗಳೂರಿನ ಪಾರ್ಕ್ಗಳಲ್ಲಿ ಸಖತ್ ಬದಲಾವಣೆ; ಆಯುರ್ವೇದದ ನಿಗೂಢ ಗಿಡಗಳು, ದೇಶದ 617 ಅಪರೂಪದ ಸಸಿಗಳಿಗೆ ಆಶ್ರಯ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 22, 2026 12:45 PM IST ಲಾಲ್ಬಾಗ್, ಕಬ್ಬನ್ ಪಾರ್ಕ್ನಲ್ಲಿ 255 ತಳಿಗಳ 617 ಅಪರೂಪದ ಸಸಿಗಳ ನೆಡುವ ಯೋಜನೆ ಪ್ರಗತಿಯಲ್ಲಿದೆ, IUCNನ ಕೆಂಪು ಪಟ್ಟಿಯ ಔಷಧೀಯ ಗಿಡಗಳೂ ಸೇರಿ, 2 ರಿಂದ 3 ಲಕ್ಷ ಖರ್ಚಿನಲ್ಲಿ ದೇಶದ ಹಲವು ನರ್ಸರಿಗಳಿಂದ ಸಸಿಗಳನ್ನು ತರಲಾಗುತ್ತಿದೆ. ಬಿ.ಆರ್.ಹಿಲ್ಸ್ ನ ರಹಸ್ಯ ಔಷಧಿ ಸಸ್ಯಗಳು ಲಗ್ಗೆ ಇಟ್ಟಿದ್ದು ವಿಶೇಷ! ಸಸ್ಯೋದ್ಯಾನ ಬೆಂಗಳೂರಿನ (Bengaluru) ಹೆಮ್ಮೆಯ ಗುರುತಾಗಿರುವ ಲಾಲ್ಬಾಗ್ ಮತ್ತು ಕಬ್ಬನ್ ಪಾರ್ಕ್ ಪ್ರೇಮಿಗಳಿಗೆ ತೋಟಗಾರಿಕೆ ಇಲಾಖೆಯು ಭರ್ಜರಿ…
-

Actor Pankaj Tripathi: ಬಾಲಿವುಡ್ ನಟ ಪಂಕಜ್ ತ್ರಿಪಾಠಿ ಅಣ್ಣನ ಮೇಲೆ ಹಲ್ಲೆ! ಆರೋಗ್ಯ ಸ್ಥಿತಿ ಗಂಭೀರ | | ACTPnews
Last Updated:Jun 22, 2026 12:48 PM IST ಬಾಲಿವುಡ್ ನಟ ಪಂಕಜ್ ತ್ರಿಪಾಠಿ (Actor Pankaj Tripathi) ಅವರ ಕುಟುಂಬಕ್ಕೆ ಸಂಬಂಧಿಸಿದ ಆತಂಕಕಾರಿ ಘಟನೆಯೊಂದು ಬಿಹಾರದಲ್ಲಿ ನಡೆದಿದೆ. ನಟನ ಹಿರಿಯ ಸಹೋದರ ಬಿಜೇಂದ್ರ ನಾಥ್ ತಿವಾರಿ ಅವರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಗೋಪಾಲ್ಗಂಜ್ ಜಿಲ್ಲೆಯ ಬೆಲ್ಸಂದ್ ಗ್ರಾಮದಲ್ಲಿ ವರದಿಯಾಗಿದೆ. ಪಂಕಜ್ ತ್ರಿಪಾಠಿ ಬಾಲಿವುಡ್ ನಟ ಪಂಕಜ್ ತ್ರಿಪಾಠಿ (Actor Pankaj Tripathi) ಅವರ ಕುಟುಂಬಕ್ಕೆ ಸಂಬಂಧಿಸಿದ ಆತಂಕಕಾರಿ ಘಟನೆಯೊಂದು ಬಿಹಾರದಲ್ಲಿ ನಡೆದಿದೆ.…
-

ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಪ್ರಖ್ಯಾತ ನಟ! ಮಸೀದಿಯಲ್ಲಿ ಪ್ರಾರ್ಥನೆ ಮಾಡುವ ವಿಡಿಯೋ ವೈರಲ್ | Giancarlo Esposito embraces Islam during stay in Saudi Arabia | | ACTPnews
Last Updated:Jun 22, 2026 8:22 AM IST Famous Actor Converts to Islam: ತಮ್ಮ ಅದ್ಭುತ ನಟನೆಯ ಮೂಲಕ ಜಗದ್ವಿಖ್ಯಾತ ಗಳಿಸಿ ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಈ ಖ್ಯಾತ ನಟ ಸೈಲೆಂಟಾಗಿಯೇ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರಂತೆ. ಈ ಬಗ್ಗೆ ಅವರು ಎಲ್ಲೂ ಹೇಳಿಕೊಂಡಿರಲಿಲ್ಲ. News18 ನವದೆಹಲಿ: ಸಿನಿಮಾ ರಂಗದಲ್ಲಿ ಹೆಸರು ಪಡೆದ ನಂತರ ಅನೇಕ ಮಂದಿ ಖ್ಯಾತ ನಟ ನಟಿಯರು ತಮ್ಮ ಧರ್ಮ ತೊರೆದು ಮತ್ತೊಂದು ಧರ್ಮಕ್ಕೆ ಮತಾಂತರಗೊಂಡವರಿದ್ದಾರೆ. ಆ ಪೈಕಿ ಇಸ್ಲಾಂ…
-

NEET Exam Paper Leak: ನೀಟ್ ಮರು ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್? ಸ್ಪಷ್ಟನೆ ಕೊಟ್ಟ NTA / NEET Paper Leak Row: Was Re-Exam Question Paper Leaked? NTA Issues | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 22, 2026 11:01 AM IST ನೀಟ್ ಮರು ಪರೀಕ್ಷೆ ಪ್ರಶ್ನೆ ಪತ್ರಿಕೆ ಕೂಡ ಲೀಕ್ ಆಗಿದೆ ಎಂಬ ವದಂತಿ ಹಬ್ಬಿದೆ. ಇದು ಮತ್ತೆ ವಿದ್ಯಾರ್ಥಿಗಳಲ್ಲಿ, ಪೋಷಕರಲ್ಲಿ ಆತಂಕ ಹುಟ್ಟಿಸಿದ್ದು, ಇದಕ್ಕೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಸ್ಪಷ್ಟನೆ ಕೊಟ್ಟಿದೆ. ನೀಟ್ ಮರು ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್? ಬೆಂಗಳೂರು: ನೀಟ್ ಮರು ಪರೀಕ್ಷೆಗೆ (NEET Re Exam) ಸಂಬಂಧಿಸಿದಂತೆ ಪ್ರಶ್ನೆ ಪತ್ರಿಕೆ ಲೀಕ್ (Question Paper Leak) ಆಗಿದೆ ಎಂಬ ವದಂತಿ…
Latest News
Search the Archives
Access over the years of investigative journalism and breaking reports
You May Have Missed












