Author: Sanga
-

Kolkata: ನಿರ್ಮಾಣ ಹಂತದ ಗೋದಾಮು ಕುಸಿದು 5 ಕಾರ್ಮಿಕರ ದುರ್ಮರಣ; ಅವಶೇಷಗಳಡಿ ಇನ್ನೂ ಹಲವರು ಸಿಲುಕಿರೋ ಶಂಕೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 24, 2026 10:31 PM IST Kolkata Accident: ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ಭಾರೀ ದುರಂತ ಸಂಭವಿಸಿದೆ. ತಾರಾತಲಾ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಗೋದಾಮಿನ ಮೇಲ್ಛಾವಣಿ ಏಕಾಏಕಿ ಕುಸಿದು ಬಿದ್ದು ಐವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೂ ಕೆಲವರು ಅವಶೇಷಗಳಡಿ ಸಿಲುಕಿರುವ ಶಂಕೆ ಇದ್ದು, ಸಾವು-ನೋವಿನ ಸಂಖ್ಯೆ ಹೆಚ್ಚುವ ಆತಂಕ ಎದುರಾಗಿದೆ. ಆ ಕುರಿತ ವರದಿ ಇಲ್ಲಿದೆ. ನಿರ್ಮಾಣ ಹಂತದ ಗೋದಾಮು ಕುಸಿದು 5 ಕಾರ್ಮಿಕರ ದುರ್ಮರಣ ಕೋಲ್ಕತ್ತಾ (ಪಶ್ಚಿಮ ಬಂಗಾಳ): ಕೋಲ್ಕತ್ತಾದ…
-

Jacob Bethel: ಕನ್ನಡತಿಯ ಜೊತೆ ಪ್ರೀತಿಯ ಬಲೆಯಲ್ಲಿ ಬಿದ್ರಾ RCB ಸೂಪರ್ ಸ್ಟಾರ್? ಬೆಥೆಲ್ ಜೊತೆ ಡೇಟಿಂಗ್ ಮಾಡ್ತಿದ್ದಾರಾ ಆ ನಟಿ? ವೈರಲ್ ಆಯ್ತು ಫೋಟೋ | ಕ್ರೀಡಾ ಸುದ್ದಿ | ACTPnews
Last Updated:Jun 24, 2026 7:13 PM IST ಐಪಿಎಲ್ನಲ್ಲಿ ಆರ್ಸಿಬಿ ತಂಡದ ಪರ ಆಡಿ ಸೈ ಎನಿಸಿಕೊಂಡಿದ್ದ ಜಾಕೋಬ್ ಬೆಥೆಲ್ ಕನ್ನಡ ನಟಿಯೊಬ್ಬರೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ವದಂತಿಗಳು ಹರಿದಾಡಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ. ಜಾಕೋಬ್ ಬೆಥೆಲ್ ಇಂಗ್ಲೆಂಡ್ನ ಯುವ ಕ್ರಿಕೆಟ್ ಸೆನ್ಸೇಷನ್ ಜಾಕೋಬ್ ಬೆಥೆಲ್ ತಮ್ಮ ಆಟಕ್ಕೆ ಮಾತ್ರವಲ್ಲದೆ ವೈಯಕ್ತಿಕ ಜೀವನದಿಂದಲೂ ಸುದ್ದಿಯಲ್ಲಿದ್ದಾರೆ. ಜಾಕೋಬ್ ಬೆಥೆಲ್ ಕನ್ನಡ ನಟಿಯೊಬ್ಬರೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ವದಂತಿಗಳು ಹರಿದಾಡಿದ್ದು,…
-

Ketan Siya Tragedy: ಲವ್ವರ್ ಜೊತೆ ಓಡಿಹೋಗುವ ಬದಲು ಭಾವಿ ಪತಿ ಕೊಲೆ ಮಾಡಲು ನಿರ್ಧರಿಸಿದ್ದೇಕೆ ಸಿಯಾ? ತನಿಖೆಯಲ್ಲಿ ಬಯಲಾಯ್ತು ಅಸಲಿಯತ್ತು / Ketan Siya Tragedy | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 24, 2026 12:30 PM IST ಕೇತನ್ ಅಗರ್ವಾಲ್ ಸಾವಿನ ಕೇಸ್ ಬಗ್ಗೆ ಇದೀಗ ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ಮಾಡುತ್ತಿದ್ದಾರೆ. ಕೇತನ್ ಭಾವಿ ಪತ್ನಿ ಸಿಯಾ ಮತ್ತು ಆಕೆಯ ಪ್ರಿಯಕರ ಇಬ್ಬರನ್ನೂ ಕಸ್ಟಡಿಗೆ ತೆಗೆದುಕೊಂಡು ತೀವ್ರವಾಗಿ ವಿಚಾರಣೆ ನಡೆಸುತ್ತಿದ್ದು, ತನಿಖೆಯಲ್ಲಿ ಮಹತ್ವದ ವಿಚಾರಗಳು ಬಯಲಾಗುತ್ತಿದೆ. ಮುಗಿಸುವ ಪ್ಲಾನ್ ಮಾಡಿದ್ಯಾಕೆ ಈಕೆ? ಪುಣೆಯ ಗಹುಂಜೆಯ 26 ವರ್ಷದ ಯುವ ಉದ್ಯಮಿ ಕೇತನ್ ವಿಶಾಲ್ ಅಗರ್ವಾಲ್ (Ketan Agarwal) ಅವರ ಸಾವಿನ ಪ್ರಕರಣ ಬಗೆದಷ್ಟು…
-

Vaibha Sooryavanshi: ಭಾರತ ತಂಡದಲ್ಲಿದ್ದರೂ ವೈಭವ್ ಸೀನಿಯರ್ ಆಟಗಾರ ಡ್ರೆಸ್ಸಿಂಗ್ ರೂಮ್ ಬಳಸುವಂತಿಲ್ಲ! ಇಸಿಬಿಯಿಂದ ಮಾಹಿತಿ | ಕ್ರೀಡಾ ಸುದ್ದಿ | ACTPnews
Last Updated:Jun 24, 2026 8:31 PM IST ದಿ ಗಾರ್ಡಿಯನ್ ಪ್ರಕಾರ, 16 ವರ್ಷದೊಳಗಿನ ಆಟಗಾರರ ಸುರಕ್ಷತೆಯನ್ನ ಖಚಿತಪಡಿಸಿಕೊಳ್ಳಲು ಐಸಿಸಿ ಮತ್ತು ಇಸಿಬಿ ನಿಯಮಗಳ ಅಡಿಯಲ್ಲಿ ವಿಶೇಷ ಸುರಕ್ಷತಾ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಈ ನಿಯಮವು ಕೇವಲ 15 ವರ್ಷದ ವೈಭವ್ ಸೂರ್ಯವಂಶಿ ಪಂದ್ಯಗಳ ಸಮಯದಲ್ಲಿ ತಂಡದ ಮುಖ್ಯ ಡ್ರೆಸ್ಸಿಂಗ್ ಕೋಣೆಯಲ್ಲಿ ಉಳಿಯಲು ಮತ್ತು ಕಾರ್ಯತಂತ್ರದ ಚರ್ಚೆಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಡುತ್ತದೆ. ವೈಭವ್ ಸೂರ್ಯವಂಶಿ ಭಾರತದ ಉದಯೋನ್ಮುಖ ತಾರೆ ವೈಭವ್ ಸೂರ್ಯವಂಶಿ (Vaibhav Sooryavanshi) ಕಡಿಮೆ…
-

Ketan Murder Mystery: ಸಿಯಾಳ ಆ ನಡೆಯಿಂದಲೇ ಕೇತನ್ಗೆ ಬಂದಿತ್ತು ಅನುಮಾನ? ಮುಂದೆ ನಡೆದಿದ್ದೆಲ್ಲಾ ದುರಂತ / Ketan Murder Mystery: Did Siya’s Move Raise Suspicion? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 24, 2026 1:54 PM IST ಪುಣೆ ಕೇತನ್ ಅಗರವಾಲ್ ಕೊಲೆ ಪ್ರಕರಣದ ಎಫ್ಐಆರ್ ಹಲವಾರು ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸುತ್ತಿದೆ. ಎಫ್ಐಆರ್ ಪ್ರಕಾರ, ಕೇತನ್ಗೆ ತನ್ನ ಭಾವಿ ಪತ್ನಿ ಸಿಯಾ ಗೋಯಲ್ ಬಗ್ಗೆ ಮೊದಲೇ ಅನುಮಾನವಿತ್ತು ಎಂದು ತಿಳಿದುಬಂದಿದೆ. ಕೇತನ್ಗೆ ಬಂದಿತ್ತು ಅನುಮಾನ? ಪುಣೆಯ ಗಹುಂಜೆಯ 26 ವರ್ಷದ ಯುವ ಉದ್ಯಮಿ ಕೇತನ್ ವಿಶಾಲ್ ಅಗರ್ವಾಲ್ (Ketan Agarwal) ಅವರ ಸಾವಿನ ಬಗ್ಗೆ ಹಲವು ಸ್ಫೋಟಕ ವಿಚಾರಗಳು ಬೆಳಕಿಗೆ ಬರುತ್ತಲೇ ಇದೆ. ಮೊದಲು…
-

Darshan: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ದರ್ಶನ್! ಅದೊಂದು ಆದೇಶ ಮಾರ್ಪಾಡು ಮಾಡುವಂತೆ ‘ದಾಸ’ನ ಮನವಿ! | | ACTPnews
Last Updated:Jun 24, 2026 8:08 PM IST ಆದೇಶ ಮಾರ್ಪಾಡು ಮಾಡುವಂತೆ ದರ್ಶನ್ ಅರ್ಜಿ ಸಲ್ಲಿಸಿದ್ದು, ಈ ಮೂಲಕ ಜಾಮೀನು ಕೋರದಿದ್ದರೂ, ಭವಿಷ್ಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಲು ಮಾರ್ಗ ಕಂಡು ಕೊಳ್ಳಲು ನಟ ದರ್ಶನ್ ಪ್ರಯತ್ನಿಸುತ್ತಿದ್ದಾರೆ. ನಟ ದರ್ಶನ್ ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Murder Case) ಕೇಸ್ನಲ್ಲಿ ನಟ ದರ್ಶನ್ (Darshan) ಪರಪ್ಪನ ಅಗ್ರಹಾರ ಸೇರಿದ್ದಾರೆ. ಈ ಕೇಸ್ಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ (Supreme Court) ಒಂದು ವರ್ಷದಲ್ಲಿ ಮುಗಿಸುವಂತೆ ನಿರ್ದೇಶನ…
-

Jofra Archer: ರೋಹಿತ್, ಕೊಹ್ಲಿ ಅಲ್ಲ, ಈ ಭಾರತೀಯ ಬ್ಯಾಟರ್ಗೆ ಬೌಲಿಂಗ್ ಮಾಡೋದು ಕಷ್ಟ! ತಾವೆದುರಿಸಿದ ಅತ್ಯಂತ ಕಠಿಣ ಬ್ಯಾಟರ್ ಹೆಸರಿಸಿದ ಆರ್ಚರ್ | ಕ್ರೀಡಾ ಸುದ್ದಿ | ACTPnews
Last Updated:Jun 24, 2026 7:45 PM IST ಗಾಯದ ಸಮಸ್ಯೆಯಿಂದ ದೀರ್ಘ ಕಾಲ ವಿಶ್ರಾಂತಿ ಪಡೆದ ನಂತರ ಆರ್ಚರ್ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಮರಳುತ್ತಿದ್ದಾರೆ. ಆರ್ಚರ್ ತಮ್ಮ ವೃತ್ತಿ ಜೀವನದಲ್ಲಿ ವಿಶ್ವದ ಕೆಲವು ಅತ್ಯುತ್ತಮ ಬ್ಯಾಟ್ಸ್ಮನ್ಗಳ ವಿರುದ್ಧ ಆಡಿದ್ದಾರೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ದಂತಕಥೆಗಳ ವಿರುದ್ಧ ಆಡಿದರೂ, ಆರ್ಚರ್ ಕೆಎಲ್ ರಾಹುಲ್ ಅವರನ್ನು ತಮಗೆ ಹೆಚ್ಚಿನ ಸವಾಲುಗಳನ್ನು ಒಡ್ಡಿದ ಬ್ಯಾಟ್ಸ್ಮನ್ ಎಂದು ಉಲ್ಲೇಖಿಸಿದ್ದಾರೆ. ಜೋಫ್ರಾ ಆರ್ಚರ್ ವಿಶ್ವ ಕ್ರಿಕೆಟ್ನಲ್ಲಿ ಮಾರಕ ವೇಗಿಗಳಲ್ಲಿ ಜೋಫ್ರಾ ಆರ್ಚರ್…
-

Heavy Rain Effect: ಮುಂಗಾರು ಮಳೆಯ ಅಬ್ಬರಕ್ಕೆ ಮುಂಬೈ ವಿಲವಿಲ! ರಸ್ತೆ ಸಂಚಾರ ಅಸ್ತವ್ಯಸ್ತ, ರೈಲುಗಳು ವಿಳಂಬ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 24, 2026 1:58 PM IST ನೈಋತ್ಯ ಮಾನ್ಸೂನ್ ತನ್ನ ಸಾಮಾನ್ಯ ಆರಂಭದ ದಿನಾಂಕದಿಂದ 13 ದಿನಗಳ ನಂತರ ಮಂಗಳವಾರ ಮುಂಬೈ ಆಗಮಿಸಿದೆ, ನಗರದಾದ್ಯಂತ ವ್ಯಾಪಕ ಮಳೆಯಾಗಿದೆ. ಆದರೆ, ನಿನ್ನೆ ರಾತ್ರಿಯ ಮಳೆಯು ಬುಧವಾರ ಬೆಳಿಗ್ಗೆಯ ವೇಳೆಗೆ ನಗರದ ಹಲವಾರು ತಗ್ಗು ಪ್ರದೇಶಗಳನ್ನು ಜಲಾವೃತಗೊಳಿಸಿತ್ತು. News18 ಮುಂಬೈ: ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಹಾರಾಷ್ಟ್ರದಲ್ಲಿ ಮಾನ್ಸೂನ್ ಆರಂಭವಾಗಿದೆ ಎಂದು ಘೋಷಿಸಿದ ಕೆಲವೇ ಗಂಟೆಗಳಲ್ಲಿ ಮುಂಬೈ ನಗರ ಮತ್ತು ಉಪನಗರಗಳಲ್ಲಿ ನಿನ್ನೆ ರಾತ್ರಿಯಿಂದ ಧಾರಾಕಾರ ಮಳೆಯಾಗುತ್ತಿದೆ.…
-

Rishabh Pant: 2 ಸೀಸನ್ಗಳಿಂದ ಪಂತ್ಗೆ ಸಿಕ್ತು 54 ಕೋಟಿ! ಪ್ರತಿ ರನ್ಗೆ ರಿಷಭ್ ಗಳಿಸಿದ್ದು ಎಷ್ಟು ಲಕ್ಷ ಗೊತ್ತಾ? | ಕ್ರೀಡಾ ಸುದ್ದಿ | ACTPnews
Last Updated:Jun 24, 2026 6:53 PM IST ಐಪಿಎಲ್ ಮಧ್ಯದಲ್ಲಿಯೇ ಪಂತ್ ಲಖನೌ ಮ್ಯಾನೇಜ್ಮೆಂಟ್ ಹಾಗೂ ಪಂತ್ ನಡುವಿನ ಸಂಬಂಧ ಹಳಸಿತ್ತು. ಎರಡೂ ಆವೃತ್ತಿಗಳಲ್ಲೂ ರಿಷಭ್ ಅವರ ಅತ್ಯಂತ ಕಳಪೆ ಪ್ರದರ್ಶನ ಮತ್ತು ತಂಡದ ತಂಡದ ಪ್ರದರ್ಶನವನ್ನ ಆಧರಿಸಿ ಮ್ಯಾನೇಜ್ಮೆಂಟ್ ಅವರನ್ನು ತೆಗೆದುಹಾಕುವಂತೆ ಒತ್ತಾಯಿಸಿತ್ತು ಎಂದು ತಿಳಿದುಬಂದಿದೆ. ರಿಷಭ್ ಪಂತ್ ಕಳೆದ ಎರಡು ಋತುಗಳನ್ನು ಲಖನೌ ಸೂಪರ್ ಜೈಂಟ್ಸ್ (LSG) ತಂಡದಲ್ಲಿ ಆಡಿದ ರಿಷಭ್ ಪಂತ್ (Rishabh Pant), ಮುಂದಿನ ಸೀಸನ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ…
-

Shah Rukh Khan: ಮಂಗಳೂರಿಗೆ ಬರ್ತಿದ್ದಾರೆ ಶಾರುಖ್ ಖಾನ್, ಬಾಲ್ಯದ ಅಜ್ಜಿಯ ನೆನಪುಗಳೊಂದಿಗೆ ಕರಾವಳಿಗೆ ಆಗಮನ! | ಮಂಗಳೂರು ನ್ಯೂಸ್ (Mangaluru News) | ACTPnews
Last Updated:Jun 24, 2026 7:02 AM IST ಶಾರುಖ್ ಖಾನ್ ಜೂನ್ 25ರಂದು ಮಂಗಳೂರಿನ ಅಡ್ಯಾರ್ ಗಾರ್ಡನ್ ನಲ್ಲಿ ರೋಹನ್ ಕಾರ್ಪೊರೇಶನ್ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ, ಭಾರೀ ಭದ್ರತೆ, ಅಭಿಮಾನಿಗಳ ದೊಡ್ಡ ನಿರೀಕ್ಷೆ. ಶಾರುಖ್ ಖಾನ್ ಮಂಗಳೂರು ಭೇಟಿ ಮಂಗಳೂರು: ಬಾಲಿವುಡ್ನ (Bollywood) ಬಾದ್ ಶಾ, ಕಿಂಗ್ ಖಾನ್ ಶಾರುಖ್ ಖಾನ್ (Shah Rukh Khan) ಜೂನ್ 25ರಂದು ಮಂಗಳೂರಿಗೆ (Mangaluru) ಬರುತ್ತಿದ್ದಾರೆ. ಕರಾವಳಿಯ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಸಂಸ್ಥೆಯಾದ ರೋಹನ್ ಕಾರ್ಪೊರೇಶನ್ ಆಯೋಜಿಸಿರುವ ‘ಆನ್ ಈವಿನಿಂಗ್…
Latest News
Search the Archives
Access over the years of investigative journalism and breaking reports
You May Have Missed












