Author: Sanga
-

ಚೀನೀ ಆ್ಯಪ್ಗಳನ್ನ ತೆಗೆದುಹಾಕಬೇಕಾ? ಈ ಪುಟ್ಟ ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ | | ACTPnews
Last Updated:Jun 29, 2020 3:04 PM IST ಚೀನೀ ಆ್ಯಪ್ಗಳನ್ನ ತೆಗೆದುಹಾಕುವ ವಿಚಾರದಲ್ಲಿ ನಿಮ್ಮ ಅನಿಸಿಕೆ ಏನು? ಈ ಕೆಳಗಿರುವ ಪುಟ್ಟ ಸಮೀಕ್ಷೆಯಲ್ಲಿ ಪಾಲ್ಗೊಂಡು ನಿಮ್ಮ ಅಭಿಪ್ರಾಯಗಳನ್ನ ದಾಖಲಿಸಿ. ಚೀನಾ ದೇಶ ಭಾರತದ ಗಡಿಭಾಗದಲ್ಲಿ ಹಲವು ವರ್ಷಗಳಿಂದಲೂ ತಂಟೆ ಮಾಡುತ್ತಲೇ ಬಂದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಭಾರತದ ಭಾಗವನ್ನು ಅತಿಕ್ರಮಿಸಿಕೊಳ್ಳಲು ಸದಾ ಮುಂದಾಗುತ್ತಲೇ ಇದೆ. ಕೆಲ ದಿನಗಳ ಹಿಂದೆ ಲಡಾಖ್ಗಾಲ್ವನ್ ಕಣಿವೆಯಲ್ಲಿ ಚೀನಾದ ಅತಿಕ್ರಮಣಕ್ಕೆ ಪ್ರತಿರೋಧ ಒಡ್ಡಿದ ಹಿನ್ನೆಲೆಯಲ್ಲಿ 20 ಭಾರತೀಯ ಸೈನಕರನ್ನೂ ಬಲಿ ತೆಗೆದುಕೊಂಡಿತ್ತು.…
-

Rocking Star Yash: ರಾಕಿ ಭಾಯ್ ಕಟೌಟ್ಗೆ ಮುತ್ತು ಕೊಟ್ಟ ಅಭಿಯಾನಿ! ವಿಡಿಯೋ ಫುಲ್ ವೈರಲ್! | | ACTPnews
ಯಶ್ ಕ್ರೇಜಿ ಫ್ಯಾನ್ ಯಶ್ ಫ್ಯಾನ್ಸ್ ಎಲ್ಲೆಡೆ ಇದ್ದಾರೆ. ದೂರದ ಉತ್ತರ ಪ್ರದೇಶದಲ್ಲೂ ರಾಕಿ ಭಾಯ್ ಹವಾ ಇದೆ. ಅದಕ್ಕೆ ಸಾಕ್ಷಿ ಈಗೀನ ಈ ವೈರಲ್ ವಿಡಿಯೋ ಅಂತ ಹೇಳಬಹುದು. ಈ ಯುವತಿ ಯಾರು ವಿಡಿಯೋದಲ್ಲಿ ರಾಕಿ ಭಾಯ್ ಯಶ್ ಟಾಕ್ಸಿಕ್ ಚಿತ್ರದ ಕಟೌಟ್ ಕಾಣಿಸುತ್ತಿದೆ. ಜೂನ್-4 ರಂದು ಚಿತ್ರ ರಿಲೀಸ್ ಅನ್ನುವ ಡೇಟ್ ಕೂಡ ಈ ಕಟೌಟ್ ಅಲ್ಲಿದೆ. ಮಲ್ಟಿಪ್ಲೆಕ್ಸ್ ಕಟೌಟ್ ಅಂದ್ಹಾಗೆ ಈ ವಿಡಿಯೋ ಉತ್ತರ ಪ್ರದೇಶದ ವಿಡಿಯೋ ಆಗಿದೆ. ಇಲ್ಲಿಯ ಗೋರಖಪುರದ ಮಲ್ಟಿಪ್ಲೆಕ್ಸ್…
-

Bengaluru: ರಾಜಧಾನಿಯ ಯಾವ ಪ್ರದೇಶ ವೇಗವಾಗಿ ಅಭಿವೃದ್ಧಿಯಾಗ್ತಿದೆ? ಹೂಡಿಕೆ ಮಾಡುವವರಿಗೆ ಇದೇ ಬೆಸ್ಟ್ ಪ್ಲೇಸ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ಹೂಡಿಕೆಗೆ ಸೂಕ್ತವಾಗಿರುವ 7 ಕಾರಿಡಾರ್ಗಳು! ಬಿಡದಿ ಕಾರಿಡಾರ್: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ರಸ್ತೆ ನಿರ್ಮಾಣವಾದ ಬಳಿಕ ಈ ಪ್ರದೇಶದ ಅದೃಷ್ಟವೇ ಬದಲಾಗಿದೆ ಎಂದು ಹೇಳಬಹುದು. ಇಂಡಸ್ಟ್ರಿಯಲ್ ಲ್ಯಾಂಡ್ಸ್ ಖರೀದಿ ಮಾಡಬೇಕು ಎಂದು ಯೋಚನೆ ಮಾಡುತ್ತಿರುವವರಿಗೆ ಇದು ಅತ್ಯುತ್ತಮ ಆಯ್ಕೆ ಎಂದು ಹೇಳಬಹುದು. ದೇವನಹಳ್ಳಿ ಕಾರಿಡಾರ್: ದೀರ್ಘಕಾಲದ ಹೂಡಿಕೆಗೆ ಈ ಪ್ರದೇಶ ಅತ್ಯುತ್ತಮ ಎಂದು ಹೇಳಬಹುದು. ಏಕೆಂದರೆ ಈ ಪ್ರದೇಶದಲ್ಲಿ ಭೂಮಿಯ ಬೆಲೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಏರೋಸ್ಪೇಸ್ ವರ್ಕ್, ಔಟರ್ ರಿಂಗ್ ರೋಡ್…
-

UPSC: ತಪ್ಪು ಉತ್ತರಕ್ಕೆ ಕಟ್ ಆಗುತ್ತೆ ಇಷ್ಟು ಮಾರ್ಕ್ಸ್! ಯುಪಿಎಸ್ಸಿ ಕೀ ಉತ್ತರ ಡೌನ್ಲೋಡ್ ಮಾಡುವ ಮುನ್ನ ಇದನ್ನು ತಿಳಿಯಿರಿ! | | ACTPnews
Last Updated:May 24, 2026 7:01 PM IST UPSC Prelims Answer Key: ಯುಪಿಎಸ್ಸಿ ಕೀ ಉತ್ತರ ನೋಡಿ ಖುಷಿಪಡುವ ಮುನ್ನವೇ ಕಾಯುತ್ತಿದೆ ಶಾಕ್. ನೀವು ಬರೆದ ಒಂದು ತಪ್ಪು ಉತ್ತರ ನಿಮ್ಮ ಒಟ್ಟಾರೆ ರಿಸಲ್ಟ್ ಅನ್ನೇ ಬದಲಾಯಿಸಬಹುದು. ಅಷ್ಟಕ್ಕೂ ಈ ಬಾರಿ ನೆಗೆಟಿವ್ ಮಾರ್ಕಿಂಗ್ನಲ್ಲಿ ಆಗಿರುವ ಆ ದೊಡ್ಡ ಬದಲಾವಣೆ ಏನು? ಡೌನ್ಲೋಡ್ ಮಾಡುವ ಮುನ್ನವೇ ಈ ರಹಸ್ಯ ಲೆಕ್ಕಾಚಾರ ತಿಳಿದುಕೊಳ್ಳಿ. ಸಾಂಕೇತಿಕ ಚಿತ್ರ! ಭಾರತೀಯ ಲೋಕಸೇವಾ ಆಯೋಗ (UPSC) 2026ರ ನಾಗರಿಕ ಸೇವೆಗಳ…
-

Chetan Chandra: ಬ್ರಹ್ಮಚಾರಿ ರಾಮಣ್ಣನ ಪೈಲ್ವಾನ್ಗಿರಿ! ಸೀರಿಯಲ್ಗಾಗಿ ಕುಸ್ತಿ ಕಲಿತ ಸಿಕ್ಸ್ಪ್ಯಾಕ್ ಚೇತನ್ ಚಂದ್ರ! | | ACTPnews
Last Updated:May 24, 2026 6:18 PM IST ಮರ್ಯಾದೆ ರಾಮಣ್ಣ ಸೀರಿಯಲ್ ನಾಯಕ ನಟ ಚೇತನ್ ಚಂದ್ರ ಗರಡಿ ಮನೆಯಲ್ಲಿ ಸಾಕಷ್ಟು ಕಷ್ಟಪಟ್ಟಿದ್ದಾರೆ. ಜಿಮ್ ಅಲ್ಲಿ ವರ್ಕೌಟ್ ಮಾಡ್ತಿದ್ದ ಚೇತನ್ ಈ ಸೀರಿಯಲ್ಗಾಗಿಯೇ ಅಖಾಡಕ್ಕೆ ಇಳಿದಿದ್ದಾರೆ. ಗರಡಿ ಮನೆಯ ಮಟ್ಟಿ ಅಗೆದಿದ್ದಾರೆ. ಇದರಿಂದ ತೇಟ್ ಪೈಲ್ವಾನ್ ರೀತಿ ಕಾಣಿಸುತ್ತಿದ್ದಾರೆ. ಈ ಸೀರಿಯಲ್ನ ಇನ್ನಷ್ಟು ವಿವರ ಇಲ್ಲಿದೆ ಓದಿ. ಸೀರಿಯಲ್ಗಾಗಿಯೇ ಕುಸ್ತಿ ಕಲಿತ ಸಿಕ್ಸ್ಪ್ಯಾಕ್ ಚೇತನ್ ಚಂದ್ರ! ಚೇತನ್ ಚಂದ್ರ (Chetan Chandra) ಯಾರು ಅಂತ ಗೊತ್ತೇ…
-

Health Insurance: ಆರೋಗ್ಯ ವಿಮೆ ಖರೀದಿಸುತ್ತಿದ್ದೀರಾ? ಈ ತಪ್ಪುಗಳನ್ನು ಮಾಡಬೇಡಿ!Health Insurance Tips for First-Time Buyers: Avoid These Common Mistakes | | ACTPnews
ವಿಮಾ ತೆಗೆದುಕೊಳ್ಳುವ ಮುನ್ನ ಹುಷಾರ್! ಅನೇಕ ಸಂದರ್ಭಗಳಲ್ಲಿ, ವಿಮಾ ಕಂಪನಿಗಳು ಮತ್ತು ಏಜೆಂಟ್ಗಳು ತಮ್ಮ ಮಾರಾಟದ ಗುರಿಯನ್ನು ಸಾಧಿಸಲು ಪಾಲಿಸಿದಾರರಿಗೆ ಕೆಲವು ನಿಯಮಗಳು ಮತ್ತು ಷರತ್ತುಗಳನ್ನು ವಿವರಿಸುವುದಿಲ್ಲ ಎಂದು ಹೇಳಲಾಗುತ್ತದೆ. ವಿಮೆ ನಿಮ್ಮ ಜೀವನದ ರಕ್ಷಾ ಕವಚ! ಏಜೆಂಟರು ಮತ್ತು ಕಂಪನಿಗಳಿಗೆ ಸಂಬಂಧಿಸಿದಂತೆ, ಆರೋಗ್ಯ ವಿಮೆ ಒಂದು ಉತ್ಪನ್ನವಾಗಿದೆ. ಆದ್ದರಿಂದ, ಅವರು ಅದನ್ನು ಮಾರಾಟ ಮಾಡುತ್ತಾರೆ. ಆದರೆ ಇದು ನಿಮಗೆ ರಕ್ಷಣಾ ಕವಚವಿದ್ದಂತೆ ಎಂಬುದನ್ನು ಗ್ರಾಹಕರು ಅರ್ಥಮಾಡಿಕೊಳ್ಳಬೇಕು. ಆದ್ದರಿಂದ, ಯಾವುದೇ ವಿಮಾದಾರರಿಂದ ಯಾವುದೇ ಪಾಲಿಸಿಗೆ ಸಹಿ ಮಾಡುವ…
-

Team India: ಅಯ್ಯರ್-ಪಾಟೀದಾರ್ ಅಲ್ಲ, ಇದೊಂದು ಅಗ್ನಿಪರೀಕ್ಷೆ ಪಾಸ್ ಆದ್ರೆ ಈ 23 ವರ್ಷದ ಪ್ಲೇಯರ್ ಭಾರತದ ಕ್ಯಾಪ್ಟನ್ ಆಗೋದು ಪಕ್ಕಾ! | ಕ್ರೀಡಾ ಸುದ್ದಿ | ACTPnews
Last Updated:May 24, 2026 6:56 PM IST ಭಾರತ ಟಿ20 ತಂಡದ ನಾಯಕತ್ವದ ಬಗ್ಗೆ ಚರ್ಚೆಗಳು ತೀವ್ರಗೊಂಡಿವೆ. ವರದಿಗಳ ಪ್ರಕಾರ, ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ಮತ್ತು ಭವಿಷ್ಯದ ಬಗ್ಗೆ ಆಯ್ಕೆದಾರರು ಸಂಪೂರ್ಣವಾಗಿ ವಿಶ್ವಾಸ ಹೊಂದಿಲ್ಲ. ಇದರಿಂದಾಗಿ ಅವರ ನಾಯಕತ್ವ ಅಪಾಯದಲ್ಲಿದೆ. ಟೀಮ್ ಇಂಡಿಯಾ ಭಾರತ ಟಿ20 ತಂಡದ ನಾಯಕತ್ವದ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಸೂರ್ಯಕುಮಾರ್ ಯಾದವ್ ಅವರ ಸ್ಥಾನ ಅಪಾಯದಲ್ಲಿದೆ ಎಂದು ವರದಿಯಾಗಿದೆ. ಬಿಸಿಸಿಐ ಆಯ್ಕೆದಾರರು ಸೂರ್ಯಕುಮಾರ್ ಅವರ ಪ್ರದರ್ಶನದಿಂದ ಸಂಪೂರ್ಣವಾಗಿ ತೃಪ್ತರಾಗಿಲ್ಲ. ಇದರ…
-

India-China Conflict: ಗಾಲ್ವಾನ್ ಕಣಿವೆ ಸಂಘರ್ಷ; ಇಂದು 3ನೇ ಬಾರಿಗೆ ಭಾರತ-ಚೀನಾ ಕಮಾಂಡರ್ಗಳ ಮಾತುಕತೆ | | ACTPnews
Last Updated:Jun 30, 2020 8:59 AM IST India-China Face off: ಲಡಾಖ್ ಸಂಘರ್ಷಕ್ಕೆ ಸಂಬಂಧಿಸಿದಂತೆ ಭಾರತ – ಚೀನಾ ದೇಶಗಳ ಸೇನಾ ಕೋರ್ ಕಮಾಂಡರ್ ಮಟ್ಟದ ಮಾತುಕತೆ ಈಗಾಗಲೇ ಎರಡು ಬಾರಿ ವಿಫಲವಾಗಿದೆ. ಇಂದು 3ನೇ ಬಾರಿಗೆ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ನಡೆಯಲಿದೆ. ನವದೆಹಲಿ (ಜೂ. 30): ಲಡಾಖ್ ಗಡಿಯಲ್ಲಿರುವ ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಿಂದ ಚೀನಾ ಮತ್ತು ಭಾರತದ ನಡುವಿನ ಸಂಬಂಧ ಮತ್ತಷ್ಟು ಹಳಸಿದೆ. ಸಂಘರ್ಷದಲ್ಲಿ ಭಾರತದ 20 ಯೋಧರು ಸಾವನ್ನಪ್ಪಿದ್ದಾರೆ.…
-

Bigg Boss Jhanvi: ಬಿಗ್ ಬಾಸ್ ಜಾನ್ವಿ ಜೆಡಿಎಸ್ ಸೇರ್ಪಡೆ! ಪಕ್ಷಕ್ಕೆ ಸ್ವಾಗತಿಸಿದ ಹೆಚ್ಡಿ ಕುಮಾರಸ್ವಾಮಿ | | ACTPnews
Last Updated:May 24, 2026 6:38 PM IST Bigg Boss Jhanvi: ಬಿಗ್ ಬಾಸ್ನಲ್ಲಿ ತಮ್ಮ ಸೌಂದರ್ಯ, ವಿಶಿಷ್ಟ ಉಡುಗೆ, ತನ್ನ ವ್ಯಕ್ತಿತ್ವದಿಂದ ಗಮನ ಸೆಳೆದಿದ್ದ ನಿರೂಪಕಿ ಜಾನ್ವಿ ಇದೀಗ ರಾಜಕಾರಣದತ್ತ ಹೆಜ್ಜೆ ಇಟ್ಟಿದ್ದಾರೆ. ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ, ಗಮನ ಸೆಳೆದಿದ್ದರು. ಅಲ್ಲಿಂದ ಹೋದವರು ಮತ್ತೆಲ್ಲಿ ಹೋದ್ರು ಅಂತ ಅಭಿಮಾನಿಗಳು ಪ್ರಶ್ನಿಸುತ್ತಿದ್ದರು. ಬಿಗ್ ಬಾಸ್ ಮಾಜಿ ಸ್ಪರ್ಧಿ ಜಾನ್ವಿ ಬೆಂಗಳೂರು: ಬಿಗ್ ಬಾಸ್ನಲ್ಲಿ (Bigg Boss) ತಮ್ಮ ಸೌಂದರ್ಯ, ವಿಶಿಷ್ಟ ಉಡುಗೆ, ತನ್ನ…
-

Amrutha Ramamoorthi: ಖ್ಯಾತ ಕಿರುತೆರೆ ನಟಿ ಅಮೃತಾ ರಾಮಮೂರ್ತಿ ಆಸ್ಪತ್ರೆಗೆ ದಾಖಲು | Famous serial actress Amrutha Ramamoorthi hospitalized due to uti | | ACTPnews
Last Updated:Dec 14, 2024 4:33 PM IST ಖ್ಯಾತ ಕಿರುತೆರೆ ನಟಿ ಅಮೃತಾ ರಾಮಮೂರ್ತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಷ್ಟಕ್ಕೂ ನಟಿಗೆ ಏನಾಯ್ತು? ಅಮೃತಾ ರಾಮಮೂರ್ತಿ ಖ್ಯಾತ ಕಿರುತೆರೆ ನಟಿ ಅಮೃತಾ ರಾಮಮೂರ್ತಿ (Amrutha Ramamoorthi) ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಸ್ಪರ್ಶ್ ಹಾಸ್ಪಿಟಲ್ನಲ್ಲಿ (Hospital) ದಾಖಲಾಗಿದ್ದು ನಟಿ ತಮ್ಮ ಆರೋಗ್ಯದ ಬಗ್ಗೆ ಅಪ್ಡೇಟ್ ಕೊಟ್ಟಿದ್ದಾರೆ. ಕುಲವಧು, ಕೆಂಡಸಂಪಿಗೆ, ಕಸ್ತೂರಿ ನಿವಾಸ ಧಾರಾವಾಹಿಗಳಲ್ಲಿ (Serials) ಕಾಣಿಸಿಕೊಂಡಿದ್ದ ಅಮೃತಾ ಅವರು ಸದ್ಯ ಆಸೆ ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ. ಅವರು ಆಸ್ಪತ್ರೆಗೆ…
Latest News
Search the Archives
Access over the years of investigative journalism and breaking reports
You May Have Missed













