Author: Sanga
-

Uttarakhand: ಹಿಮಪಾತದ ಜೊತೆ ಮೈ ಕೊರೆಯೋ ಚಳಿ; ‘ಲಾ ನಿನಾ’ ಅಬ್ಬರಕ್ಕೆ ಉತ್ತರಾಖಂಡ್ ಗಡಗಡ! | Snowfall in Uttarakhand, more cold! It’s La Niña glory! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಇದಕ್ಕೆಲ್ಲಾ ಕಾರಣವೇನು ಗೊತ್ತೆ!? ಲಾ ನಿನಾ! ಹೌದು, ಲಾ ನಿನಾವು ಹವಾಮಾನದಲ್ಲಿ ಹೆಚ್ಚಿನ ಬದಲಾವಣೆಗಳನ್ನು ತರುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಹಿಮಾಲಯದಲ್ಲಿ ಈ ಬದಲಾವಣೆ ವಿಶೇಷವಾಗಿದ್ದು, ಇದು ಪರಿಸರಕ್ಕೆ ಉತ್ತಮ ಹಾಗೂ ರೈತರಿಗೆ ಅನುಕೂಲವಾಗಲಿದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಲಾ ನಿನಾದ ಪರಿಣಾಮವು ಒಂದು ವಾರದ ಹಿಂದೆ ಪ್ರಾರಂಭವಾಗಿದ್ದು, ಇದರ ಹಿಂದೆಯೇ ಹಿಮಾಲಯ ಪ್ರದೇಶದಲ್ಲಿ ಹಠಾತ್ತನೆ ಹವಾಮಾನ ಬದಲಾವಣೆ ಉಂಟಾಗಿದೆ. ವರ್ಷಾಂತ್ಯದಲ್ಲಿ ಉಂಟಾದ ಹಠಾತ್ ಹಿಮಪಾತವು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಗುಡ್ಡಗಾಡು ಪ್ರದೇಶಗಳನ್ನು…
-

Darshan: ದರ್ಶನ್ ಆತ್ಮಹತ್ಯೆ ಯತ್ನ ವದಂತಿ ವಿಚಾರ, ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ’ Home minister reactions about latest buzz about darshan | | ACTPnews
Last Updated:May 23, 2026 12:12 PM IST Darshan: ದರ್ಶನ್ ಆತ್ಮಹತ್ಯೆ ಯತ್ನ ವದಂತಿ ವಿಚಾರವಾಗಿ ಈಗ ಗೃಹ ಸಚಿವ ಜಿ ಪರಮೇಶ್ವರ್ ಸ್ಪಷ್ಟನೆ ಕೊಟ್ಟಿದ್ದಾರೆ. ಅವರು ಹೇಳಿದ್ದೇನು? ದರ್ಶನ್-ಜಿ ಪರಮೇಶ್ವರ್ ರೇಣುಕಾಸ್ವಾಮಿ ಕೊಲೆ (Renukaswamy Case) ಆರೋಪದ ಮೇಲೆ ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್ (Darshan) ಅವರ ಜಾಮೀನು ಅರ್ಜಿ ಇತ್ತೀಚೆಗೆ ಸುಪ್ರೀಂ ಕೋರ್ಟ್ನಲ್ಲಿ (Supreme Court) ರಿಜೆಕ್ಟ್ ಆಗಿತ್ತು. ಅಷ್ಟೇ ಅಲ್ಲದೆ ಅವರು ಇನ್ನೂ ಒಂದು ವರ್ಷದ ತನಕ ಜಾಮೀನಿಗೆ ಅರ್ಜಿ ಕೂಡಾ…
-

Prashant Kishor: ಏಕಾಏಕಿ ರಾಜಕೀಯ ತೊರೆದ 370 ಕೋಟಿ ರೂಪಾಯಿ ಒಡೆಯ, ಪಿಕೆ ಪಕ್ಷದಲ್ಲಿ ಕೋಲಾಹಲ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 23, 2026 9:22 AM IST ಉದಯ್ ಸಿಂಗ್ ಪಪ್ಪು ಸಿಂಗ್ ಜನ್ಸೂರಜ್ ರಾಷ್ಟ್ರೀಯ ಅಧ್ಯಕ್ಷರು ಒಂದು ವರ್ಷ ಸಕ್ರಿಯ ರಾಜಕೀಯದಿಂದ ವಿರಾಮ, ವೈಯಕ್ತಿಕ ಕೆಲಸ ಕಾರಣ, ಪ್ರಶಾಂತ್ ಕಿಶೋರ್ ಶೇಖ್ಪುರ ಮನೆ ಖಾಲಿ ನಿರ್ಧಾರ ಸಾಮಾನ್ಯ ಎಂದರು ಜನ್ ಸೂರಜ್ ಪಕ್ಷದ ಅಧ್ಯಕ್ಷ ಪಾಟ್ನಾ(ಮೇ.23): ಜನ್ಸೂರಜ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮತ್ತು ಮಾಜಿ ಸಂಸದ ಉದಯ್ ಸಿಂಗ್ (ಪಪ್ಪು ಸಿಂಗ್ ಎಂದೂ ಕರೆಯಲ್ಪಡುವ) ರಾಜಕೀಯದಿಂದ ಒಂದು ವರ್ಷ ವಿರಾಮ ತೆಗೆದುಕೊಳ್ಳುವ ಮೂಲಕ ಎಲ್ಲರನ್ನೂ…
-

Chamarajanagara: ಚಿರತೆ ದಾಳಿಗೆ ಬಾಲಕ ಬಲಿ ಪ್ರಕರಣ; ವನ್ಯಜೀವಿ ಸಂಚರಿಸುವ ಕಡೆ ಚಾರಣಪಥ ಮತ್ತು ಸಂಚಾರಪಥ ಬಂದ್ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 12, 2026 6:14 PM IST ಚಾಮರಾಜನಗರ ನಾಗಮಲೆ ಅರಣ್ಯದಲ್ಲಿ ಚಿರತೆ ದಾಳಿ ಬಳಿಕ ಅರಣ್ಯ ಇಲಾಖೆ ಚಾರಣ, ಸಂಚಾರ ಪಥ ಸ್ಥಗಿತ, ಈಶ್ವರ ಬಿ ಖಂಡ್ರೆ ಸೂಚನೆ, ಸೆರೆ ಕಾರ್ಯಾಚರಣೆ ಜೋರಾಗಿದೆ. ಚಾರಣ/ ಟ್ರೆಕ್ಕಿಂಗ್ ಚಟುವಟಿಕೆಗಳು ಬಂದ್! ಬೆಂಗಳೂರು: ಚಾಮರಾಜನಗರದ (Chamarajanagara) ನಾಗಮಲೆ ಅರಣ್ಯದಲ್ಲಿ (Nagamale Forest) ಚಿರತೆ ದಾಳಿಗೆ ಬಾಲಕ ಸಾವು ಪ್ರಕರಣ ಹಿನ್ನೆಲೆ ಅರಣ್ಯ ಇಲಾಖೆ (Forest Department) ಹೊಸ ಸುತ್ತೋಲೆ ಹೊರಡಿಸಿದೆ. ಕರ್ನಾಟಕದಾದ್ಯಂತ ಅರಣ್ಯ ಪ್ರದೇಶಗಳಲ್ಲಿ ವನ್ಯಜೀವಿಗಳ ಸಂಚಾರ…
-

ಲಡಾಖ್ನಲ್ಲಿ ಗಡಿ ಅತಿಕ್ರಮಣಕ್ಕೆ ಚೀನಾ ಮತ್ತೆ ಯತ್ನ; ಹಿಮ್ಮೆಟ್ಟಿಸಿದ ಭಾರತೀಯ ಸೈನಿಕರು | | ACTPnews
Last Updated:Aug 31, 2020 12:45 PM IST ಲಡಾಖ್ ಪೂರ್ವಭಾಗದ ಪ್ಯಾಂಗೋಂಗ್ ಸರೋವರದಲ್ಲಿ ಗಡಿ ಯಥಾಸ್ಥಿತಿಯನ್ನು ಉಲ್ಲಂಘಿಸಲು ಪಿಎಲ್ಎ ಸೈನಿಕರು ಮಾಡಿದ ಪ್ರಯತ್ನವನ್ನು ಭಾರತೀಯ ಪಡೆಗಳು ವಿಫಲಗೊಳಿಸಿವೆ. ಈಗ ಬ್ರಿಗೇಡ್ ಕಮಾಂಡರ್ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದೆ. ನವದೆಹಲಿ(ಆ. 31): ಕೊಟ್ಟ ಮಾತನ್ನು ತಪ್ಪುವ ಚಾಳಿಯ ಚೀನಾ ದೇಶ ಲಡಾಖ್ನಲ್ಲಿ ಕಿತಾಪತಿ ಮುಂದುವರಿಸಿದೆ. ಲಡಾಖ್ನ ಗಾಲ್ವನ್ ಕಣಿವೆಯಲ್ಲಿ ಭಾರತದ ಭಾಗವನ್ನು ಅತಿಕ್ರಮಿಸಿ ಭಾರತೀಯ ಸೈನಿಕರ ಮೇಲೆಯೇ ಅಮಾನುಷ ಹಲ್ಲೆ ಎಸಗಿದ ಘಟನೆ ನಡೆದು ಎರಡು ತಿಂಗಳೂ ಕಳೆದಿಲ್ಲ…
-

Virat Kohli vs Travis Head: ಪಂದ್ಯದ ನಂತರವೂ ಕೊಹ್ಲಿ ಆಕ್ರೋಶ! ‘ಹ್ಯಾಂಡ್ಶೇಕ್’ ಮಾಡಲು ಬಂದ ಟ್ರಾವಿಸ್ ಹೆಡ್ ವಿರುದ್ಧ ಸಿಟ್ಟಿಗೆದ್ದಿದ್ದೇಕೆ ವಿರಾಟ್? ವಿಡಿಯೋ ವೈರಲ್ | ಕ್ರೀಡಾ ಸುದ್ದಿ | ACTPnews
Last Updated:May 23, 2026 10:50 AM IST Virat Kohli and Travis Head clash during SRH vs RCB: ಹೈದರಾಬಾದ್ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಎಸ್ಆರ್ಎಚ್ ನೀಡಿದ 256ರ ಬೃಹತ್ ಮೊತ್ತವನ್ನು ಚೇಸ್ ಮಾಡುವ ವೇಳೆ, ಕೊಹ್ಲಿ ಮತ್ತು ಟ್ರಾವಿಸ್ ನಡುವೆ ಮಾತಿನ ಚಕಮಕಿ ನಡೆದಿದೆ. ಟ್ರಾವಿಸ್ ಹೆಡ್ ಹೇಳಿದ ಒಂದು ಮಾತು ಕೊಹ್ಲಿಯನ್ನು ಕೆರಳಿಸಿದೆ. News18 ಹೈದರಾಬಾದ್: ನಿನ್ನೆ ನಡೆದ ಆರ್ಸಿಬಿ ಮತ್ತು ಎಸ್ಆರ್ಎಚ್ (RCB vs SRH) ಪಂದ್ಯದ ವೇಳೆ…
-

Raga Of Revenge: ಕೈದಿ, ಕೂಲಿ, ಮಾಸ್ಟರ್, ಕೂಲಿಯಂತಹ ಬ್ಲಾಕ್ಬಸ್ಟರ್ ಸಿನಿಮಾ ಕೊಟ್ಟ ನಿರ್ದೇಶಕ ನಟಿಸಿರೋ ಮೊದಲ ಮೂವಿ! ಟ್ರೆಂಡ್ ಆಗಿದೆ ರಾಗ ಆಫ್ ರಿವೆಂಜ್ | Lokesh Kanagaraj | | ACTPnews
Last Updated:May 23, 2026 9:55 AM IST Raga Of Revenge: ಅನಿರುದ್ಧ್ ಅವರ ರಾಗ ಆಫ್ ರಿವೆಂಜ್ ಸದ್ಯ ತುಂಬಾನೆ ವೈರಲ್ ಆಗುತ್ತಿದೆ. ಬಿಜಿಎಂನಿಂದಲೇ ಸದ್ದು ಮಾಡ್ತಿರೋ ಸಿನಿಮಾ ಇದು. ಲೋಕೇಶ್ ಕನಕರಾಜ್-ವಮಿಕಾ ಕಳೆದ ನಾಲ್ಕು ದಿನದಿಂದ ಎಲ್ಲಿ ನೋಡಿದರೆ ರಿವೆಂಜ್ ರಾಗಾದೇ ಸುದ್ದಿ. ಹೌದು, ರಾಗಾ ಆಫ್ ರಿವೆಂಜ್ (Raga Of Revenge) ಅನ್ನೋ ಮ್ಯೂಸಿಕ್ ಎಲ್ಲಾ ಕಡೆ ವೈರಲ್ ಆಗಿದೆ. ಅನಿರುದ್ಧ್ ಮ್ಯೂಸಿಕ್ (Music) ದೇಶಾದ್ಯಂತ ಸಂಗೀತ ಪ್ರಿಯರ ಹೆಡ್ಫೋನ್, ಇಯರ್ಫೋನ್ಗಳಲ್ಲಿ…
-

Bengaluru: ಸಿಲಿಕಾನ್ ಸಿಟಿಯ ಈ ಜಾಗ ‘ನಾಯಿ ಪ್ರೇಮಿ’ಗಳ ಬಿಡಾರ, ಒಂದೇ ಸ್ಥಳದಲ್ಲಿ ದೇಶ-ವಿದೇಶ ಶ್ವಾನಗಳ ಸಂಗಮ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 23, 2026 9:22 AM IST ಈ ವೀಕೆಂಡ್ ಸಂಭ್ರಮ ಕೇವಲ ಮೂಕಪ್ರಾಣಿಗಳಿಗೆ ಮಾತ್ರವಲ್ಲ, ನಮಗೂ ಒಂದು ಬೆಸ್ಟ್ ಸ್ಟ್ರೆಸ್ ಬಸ್ಟರ್. ವಾರವಿಡೀ ಆಫೀಸ್ ಕೆಲಸ, ಜಂಜಾಟಗಳಿಂದ ಸುಸ್ತಾದ ಮನಸ್ಸಿಗೆ ಇಲ್ಲಿನ ವಾತಾವರಣ ಹೊಸ ಉಲ್ಲಾಸ ನೀಡುತ್ತದೆ. ಆದರೆ ಈ ನಿಯಮಗಳು ಕಡ್ಡಾಯವಾಗಿ ಪಾಲಿಸಲೇಬೇಕು! + ಇದು ಶ್ವಾನಪ್ರೇಮಿಗಳ ಸಾಮ್ರಾಜ್ಯ, ಬೆಂಗಳೂರಿನ ಕಬ್ಬನ್ ಪಾರ್ಕ್! ಬೆಂಗಳೂರು ಅಂದರೆ ಬರೀ ಐಟಿ ಬಿಟಿ ( IT and BT Capital of India), ಟ್ರಾಫಿಕ್ ಅಷ್ಟೇ…
-

Trisha Krishnan: ₹12 ಕೋಟಿ ಸಿನಿಮಾ ಆಫರ್ ತಿರಸ್ಕರಿಸಿದ್ರಾ ನಟಿ ತ್ರಿಶಾ ಕೃಷ್ಣನ್, ಇದೇನಾ ಕಾರಣ? | | ACTPnews
Last Updated:May 16, 2026 3:37 PM IST ತ್ರಿಶಾ ಕೃಷ್ಣನ್ ರಾಜಕೀಯ ಎಂಟ್ರಿ ರೂಮರ್ಸ್ ನಡುವೆ, ಕರುಪು ಹಿಟ್, ಆದರೆ ಸೂಪರ್ ಸ್ಟಾರ್ ಸಿನಿಮಾದ ಆಫರ್ ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ. ನಟಿ ತ್ರಿಶಾ (ಸಂಗ್ರಹ ಚಿತ್ರ) ತಮಿಳುನಾಡು ವಿಧಾನಸಭಾ ಚುನಾವಣೆ (Assembly Elections 2026) ಘೋಷಣೆಯಾದ ದಿನದಿಂದಲೂ ಬಹುಭಾಷಾ ನಟಿ ತ್ರಿಶಾ ಕೃಷ್ಣನ್ (Trisha Krishnan) ಅವರ ಹೆಸರು ಭಾರೀ ಚರ್ಚೆಯಾಗುತ್ತಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಮೂಲಕ ಥಿಯೇಟರ್ಗಳಲ್ಲಿ (Back to Back Cinema)…
-

Ravi Mohan-Aarti: ಕೈ ಕುಯ್ದುಕೊಂಡ್ರಾ ರವಿ ಮೋಹನ್? ಯಾರಿಗಾಗಿ? ಬಿಟ್ಟು ಹೋದ ಕೆನಿಶಾ ಬಗ್ಗೆ ಏನಂದ್ರು? | Ravi mohan speaks about singer Kenisha | | ACTPnews
Last Updated:May 16, 2026 4:19 PM IST Ravi Mohan: ನಟ ರವಿ ಮೋಹನ್ ತಮ್ಮ ಕೈಯನ್ನು ತಾವೇ ಕುಯ್ದುಕೊಂಡ್ರಾ? ಕೆನಿಶಾ ಬಗ್ಗೆ ಏನು ಹೇಳಿದ್ರು? ಶಾಕಿಂಗ್ ಹೇಳಿಕೆ ಕೊಟ್ಟ ನಟ. ರವಿ ಮೋಹನ್ ಆರತಿ (Aarti Ravi) ಜೊತೆಗಿನ ವಿಚ್ಛೇದನ ಪ್ರಕ್ರಿಯೆಗಳು (Divorce Process) ಮುಗಿಯುವವರೆಗೆ ತಮ್ಮ ಸಿನಿಮಾಗಳು (Cinema) ಬಿಡುಗಡೆಯಾಗುವುದಿಲ್ಲ ಎಂದು ನಟ ರವಿ ಮೋಹನ್ (Ravi Mohan) ಬಹಿರಂಗಪಡಿಸಿದ್ದಾರೆ. ತಮ್ಮ ಮಕ್ಕಳನ್ನು ತಮ್ಮನ್ನು ನೋಡಲು ಬಿಡುತ್ತಿಲ್ಲ, ತಮ್ಮನ್ನು ತಾವು ಹಿಂಸಿಸಲಾರಂಭಿಸಿದ್ದಾರೆ ಎನ್ನುವ…
Latest News
Search the Archives
Access over the years of investigative journalism and breaking reports
You May Have Missed












