Author: Sanga
-

NDA Govt: ಒಂದು ವರ್ಷದಲ್ಲಿ ಮೋದಿ ಸರ್ಕಾರ ಪತನವಾಗುತ್ತಾ? ರಾಹುಲ್ ಗಾಂಧಿ ಹೇಳಿಕೆಯ ಹಿಂದಿನ ಅಸಲಿ ಮರ್ಮ ಇಲ್ಲಿದೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ರಾಹುಲ್ ಗಾಂಧಿ ಹೇಳಿದ್ದೇನು? ಕಾಂಗ್ರೆಸ್ ಸಭೆಯಲ್ಲಿ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರು, “ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಮುಂದಿನ ವರ್ಷದೊಳಗೆ ಬೀಳುತ್ತದೆ” ಎಂದಿದ್ದರು. ಇದಾದ ನಂತರ ರಾಹುಲ್ ಅವರ ಹೇಳಿಕೆಯು ರಾಷ್ಟ್ರರಾಜಕೀಯದಲ್ಲಿ ಚರ್ಚಾ ವಿಷಯವಾಯಿತು. ಇದರ ಬೆನ್ನಲ್ಲೇ, ಈ ಹೇಳಿಕೆಯನ್ನ ಸಂಪೂರ್ಣವಾಗಿ ಆಧಾರರಹಿತ ಮತ್ತು ರಾಜಕೀಯ ಹತಾಶೆ ಎಂದು ಬಿಜೆಪಿ ಬಣ್ಣಿಸಿತು. ಈಗ ಪ್ರಶ್ನೆ ಏನಂದ್ರೆ, “ರಾಹುಲ್ ಗಾಂಧಿ ಅವರ ಹೇಳಿಕೆಯ ಹಿಂದೆ ಯಾವುದೇ ದೊಡ್ಡ ರಾಜಕೀಯ ಮಾಹಿತಿಯಿದೆಯಾ ಅಥವಾ…
-

Bigg Boss Kavya Shaiva: ಬಿಗ್ ಬಾಸ್ ಸ್ಪರ್ಧಿ ಕಾವ್ಯಾಗೆ ವೇದಿಕೆ ಮೇಲೆಯೇ ಭಾರೀ ಅವಮಾನ! ಏಕಾಏಕಿ ಬಂದ ವ್ಯಕ್ತಿ ಮಾಡಿದ್ದೇನು ಗೊತ್ತಾ? | | ACTPnews
Last Updated:May 25, 2026 3:54 PM IST Bigg Boss Kavya Shaiva: ಕಾವ್ಯ ಶೈವ ಕಲಬುರಗಿಯ ಎಸ್.ಎಂ. ಪಂಡಿತ ರಂಗಮಂದಿರದ ಕಾರ್ಯಕ್ರಮದಲ್ಲಿ ಅಭಿಮಾನಿ ಮೈಕ್ ಕಸಿದುಕೊಳ್ಳಲು ಯತ್ನಿಸಿದ ಘಟನೆ ಬಳಿಕ ಮುಜುಗರದಿಂದ ವೇದಿಕೆ ತೊರೆದು ಹೋದರು, ಭದ್ರತೆ ಕೊರತೆ ಆರೋಪ ನಟಿ ಕಾವ್ಯ ಶೈವ ಬಿಗ್ ಬಾಸ್ (Bigg Boss) ಮೂಲಕ ಕರ್ನಾಟಕ ಜನತೆಯ ಮನಗೆದ್ದಿರುವ ನಟಿ ಕಾವ್ಯ ಶೈವ (Actress Kavya Shaiva) ಅವರು ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಬಿಗ್ ಬಾಸ್ ಬಳಿಕ…
-

Achievement: ಕೊಹ್ಲಿ ಪಕ್ಕ ಮಲೆನಾಡ ಕನ್ನಡಿಗ; ವಿರಾಟ್ಗೆ ಖಡಕ್ ಬೌಲಿಂಗ್ ಮಾಡಿದ ಈ ಹುಡುಗ ಯಾರು ಗೊತ್ತಾ? ಕುಗ್ರಾಮದಿಂದ ಕಿಂಗ್ ಕೊಹ್ಲಿವರೆಗೆ! | ಕ್ರೀಡಾ ಸುದ್ದಿ | ACTPnews
Last Updated:May 07, 2026 10:52 AM IST ಮಕ್ಕಿಗದ್ದೆಯ ನಾಗರಾಜ ಹೆಗಡೆ, ವಿರಾಟ್ ಕೊಹ್ಲಿ ಜೊತೆ Oakley Meta Sunglasses ಅಂತರಾಷ್ಟ್ರೀಯ ಜಾಹೀರಾತಿನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ, ಕರ್ನಾಟಕ ತಂಡದಲ್ಲಿ ಆಡೋದು ತಮ್ಮ ಗುರಿ ಎಂದು ಹೇಳಿದ್ದಾರೆ ನಾಗರಾಜ್ ಹೆಗಡೆ ಮಲೆನಾಡಿನ ಸಣ್ಣ ಊರಿನಿಂದ ಹೊರಟ ಒಬ್ಬ ಯುವಕ, ಕೋಟಿ ಮಂದಿ ಕನಸು ಕಾಣುವ ಜಾಗದಲ್ಲಿ ನಿಂತಿದ್ದಾನೆ! ಸಾಕ್ಷಾತ್ ವಿರಾಟ್ ಕೊಹ್ಲಿ (Virat Kohli) ಅವರ ಪಕ್ಕದಲ್ಲಿ! ಹೌದು, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ…
-

Venkatesh Iyer: ಅರ್ಧಶತಕ ಗಳಿಸಿ ವೆಂಕಟೇಶ್ ಹೊಸ ಸೆಲೆಬ್ರೇಷನ್? ಈ ನಟನ ಸ್ಟೈಲ್ ನಕಲು ಮಾಡಿದ್ರಾ ಆರ್ಸಿಬಿ ಸೂಪರ್ ಸ್ಟಾರ್? | ಕ್ರೀಡಾ ಸುದ್ದಿ | ACTPnews
Last Updated:May 17, 2026 11:16 PM IST ಧರ್ಮಶಾಲಾದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಡಗೈ ಬ್ಯಾಟರ್ ವೆಂಕಟೇಶ್ ಅಯ್ಯರ್ ನಾಲ್ಕನೇ ಕ್ರಮಾಂಕದಲ್ಲಿ ಬಂದು 73 ರನ್ ಗಳಿಸಿದರು. ಈ ವೇಳೆ ಅರ್ಧಶತಕ ಗಳಿಸಿ ವೆಂಕಟೇಶ್ ಅಯ್ಯರ್ ಹೊಸ ಸೆಲೆಬ್ರೇಷನ್ ಮಾಡಿ ಎಲ್ಲರ ಗಮನ ಸೆಳೆದರು. ವೆಂಕಟೇಶ್ ಅಯ್ಯರ್ ಐಪಿಎಲ್ (IPL) 2026 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಪ್ರತಿನಿಧಿಸುತ್ತಿರುವ ವೆಂಕಟೇಶ್ ಅಯ್ಯರ್ (Venkatesh Iyer) ಪಂಜಾಬ್ ಕಿಂಗ್ಸ್…
-

‘ದೇಶದ ಸುರಕ್ಷತೆ ಕಾಪಾಡಲು ಕಾಂಗ್ರೆಸ್ ಸಿದ್ದ, ಹುತಾತ್ಮ ಯೋಧರ ಬಲಿದಾನಕ್ಕೆ ನ್ಯಾಯ ಒದಗಿಸಿ‘ – ಕೇಂದ್ರಕ್ಕೆ ಮನಮೋಹನ್ ಸಿಂಗ್ ಒತ್ತಾಯ | | ACTPnews
Last Updated:Jun 22, 2020 11:18 AM IST ಭಾರತದ ಮೇಲೆ ಚೀನಾದ ನಡೆಸಿದ ಹಿಂಸಾತ್ಮಕ ದಾಳಿ ಅತ್ಯಂತ ಖೇದಕರ. ಗಡಿಯಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವುದು ಕೇಂದ್ರದ ಜವಾಬ್ದಾರಿ ಎಂದು ಸೂಕ್ಷ್ಮವಾಗಿ ಹೇಳಿದ್ದಾರೆ ಸಿಂಗ್. ನವದೆಹಲಿ(ಜೂ.22): ಭಾರತ ಮತ್ತು ಚೀನಾ ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನ ವಾತಾವರಣವನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸಮರ್ಥವಾಗಿ ಎದುರಿಸುತ್ತಿಲ್ಲ ಎಂದು ಮಾಜಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಹಲವು ಪಕ್ಷದ ನಾಯಕರು ಕಿಡಿಕಾರಿದ್ದಾರೆ. ಗಡಿ ಘರ್ಷಣೆ ಕುರಿತು ಮೋದಿ…
-

Ravichandran: ಮುಟ್ಟೋಕೂ ಆಗಲ್ಲ, ಮುರಿಯೋಕು ಆಗಲ್ಲ! ಕನಸುಗಾರನ ನೇರಾನೇರ ಮಾತು | | ACTPnews
Last Updated:May 25, 2026 3:42 PM IST ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ಹಂಸಲೇಖ ಮತ್ತೆ ಒಂದಾಗಿದ್ದಾರೆ. ಹೀಗೆ ಒಂದಾದರೆ ನಾವು ಹಿಟ್ ಅಂತಲೂ ರವಿಚಂದ್ರನ್ ಹೇಳಿಕೊಂಡಿದ್ದಾರೆ. ಇವರ ಕ್ರೇಜಿ ಬ್ರಹ್ಮ ಕಾನ್ಸರ್ಟ್ ಬಗ್ಗೆ ಸ್ವತಃ ರವಿಚಂದ್ರನ್ ಸಾಕಷ್ಟು ಮಾತನಾಡಿದ್ದಾರೆ. ಅದರ ವಿವರ ಮುಂದೆ ಇದೆ ಓದಿ. ನಮ್ಮ ಜೋಡಿಯನ್ನ ಮುಟ್ಟೋಕು ಆಗಲ್ಲ..ಮುರಿಯೋಕು ಆಗಲ್ಲ; ಕನಸುಗಾರನ ನೇರಾನೇರ ಮಾತು! ಕ್ರೇಜಿ ಸ್ಟಾರ್ ರವಿಚಂದ್ರನ್ (Crazy Star Ravichandran) ಒಂದು ಮಾತು ಹೇಳಿದ್ದಾರೆ. ಹಂಸಲೇಖ (Hamsalekha) ಮತ್ತು…
-

Open Water Swim: ಸಮುದ್ರದ ಅಲೆಗಳ ನಡುವೆ 32 ಕಿ.ಮೀ ಸಾಹಸ, ಭಾರತ-ಶ್ರೀಲಂಕಾ ಸಂಪರ್ಕಿಸಲು ಹೊರಟಿದ್ದಾರೆ ಈ ಈಜುಪಟುಗಳು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 07, 2026 12:10 PM IST ಡ್ಯಾನಿಶ್ ಅಬ್ದಿ, ವೃಶಾಲಿ ಪ್ರಸಾದೆ ಮೇ 6, 2026 ರಂದು ರಾಮಸೇತು ಮಾರ್ಗದಲ್ಲಿ 32 ಕಿಮೀ ಈಜಲು ಸಜ್ಜು, ಮಣಿಪಾಲ್ ಆಸ್ಪತ್ರೆಗಳು ಆರೋಗ್ಯ ಸಂದೇಶದ ಅಭಿಯಾನಕ್ಕೆ ಬೆಂಬಲ ರಾಮ ಸೇತು ಈಜು ಸವಾಲು ಬೆಂಗಳೂರು: ಭಾರತ (India) ಮತ್ತು ಶ್ರೀಲಂಕಾ (Sri Lanka) ನಡುವೆ ಕೇವಲ ನಕ್ಷೆಯ ಗೆರೆಗಳಿಲ್ಲ, ಸಾವಿರಾರು ವರ್ಷಗಳ ಪುರಾಣ ಮತ್ತು ಸಂಸ್ಕೃತಿಯ ಬೆಸುಗೆಯಿದೆ. ಈಗ ಆ ಬೆಸುಗೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಮಣಿಪಾಲ್ (Manipal)…
-

Road Accident: ಮೂರು ವಾಹನಗಳ ಸರಣಿ ಅಪಘಾತ! ಆರು ಮಂದಿ ಸ್ಥಳದಲ್ಲೇ ಸಾವು, 26 ಮಂದಿಗೆ ಗಾಯ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 25, 2026 2:50 PM IST ಈ ಭೀಕರ ರಸ್ತೆ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡ 26 ಮಂದಿ ಪ್ರಯಾಣಿಕರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮರಳು ಡಂಪರ್ ಟ್ರಕ್ಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. News18 ಮುಂಬೈ: ಮೂರು ವಾಹನಗಳು ಪರಸ್ಪರ ಡಿಕ್ಕಿ ಹೊಡೆದ ತೀವ್ರತೆಗೆ ಕನಿಷ್ಠ ಆರು ಮಂದಿ (Road Accident) ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮುಂಬೈನಲ್ಲಿ…
-

Ananya Panday: ‘ರೋಬೋ ಭರತನಾಟ್ಯ ಮಾಡಿದಂತಿದೆ’ ಫಿಲ್ಮ್ ಚೆನ್ನಾಗಿದ್ರೂ ಅನನ್ಯಾ ಪಾಂಡೆ ಟ್ರೋಲ್! | Ananya Panday bharathanatyam in chand mera dil trolled | | ACTPnews
ಅನನ್ಯಾ ಪಾಂಡೆ (Ananya Panday) ಅವರ ಇತ್ತೀಚಿನ ಚಿತ್ರ ‘ಚಾಂದ್ ಮೇರಾ ದಿಲ್’ ನ ಭರತನಾಟ್ಯಂ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದೆ. ಆದರೆ ನಿರ್ಮಾಪಕರು ನಿರೀಕ್ಷಿಸಿದ ಕಾರಣಗಳಿಂದಾಗಿ ಅಲ್ಲ. ಟ್ರೋಲ್ನಿಂದಾಗಿ. ಮೇ 22 ರಂದು ಬಿಡುಗಡೆಯಾದ ಚಿತ್ರದ ಒಂದು ಸಣ್ಣ ತುಣುಕು, ಸೋಷಿಯಲ್ ಮೀಡಿಯಾದ್ಯಂತ ತಕ್ಷಣ ವೈರಲ್ ಆಯಿತು. ಭರತನಾಟ್ಯವನ್ನು ಅನುಕರಿಸುವ ಬಗ್ಗೆ ಮೀಮ್ಸ್, ಟೀಕೆ ಮತ್ತು ಸಾಕಷ್ಟು ಅಭಿಪ್ರಾಯಗಳು ಕೂಡಾ ಕೇಳಿ ಬಂದವು. ಚಿತ್ರದಲ್ಲಿ, ಅನನ್ಯಾ ಚಾಂದನಿ ಎಂಬ ಎಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿ ನಟಿಸಿದ್ದಾರೆ.…
-

Celebrity Taxpayers: ಅತ್ಯಧಿಕ ತೆರಿಗೆ ಪಾವತಿಸಿದ ಸೆಲೆಬ್ರಿಟಿ! ಬರೋಬ್ಬರಿ 92 ಕೋಟಿ ರೂ. ಟ್ಯಾಕ್ಸ್ ಕಟ್ಟಿದ ನಟ | India s biggest celebrity taxpayer paid 92 crore rs tax in 2024 | | ACTPnews
ಸಿನೆಮಾ ಸೆಲೆಬ್ರಿಟಿಗಳು ಸಹ ತಮ್ಮ ಗಳಿಕೆಯಲ್ಲಿ ದೊಡ್ಡ ಪ್ರಮಾಣದ ಮೊತ್ತದ ತೆರಿಗೆಯನ್ನು ಪಾವತಿಸುತ್ತಾರೆ ಮತ್ತು ತೆರಿಗೆ ಪಾವತಿಸುವುದರಲ್ಲಿ ಇವರು ದೊಡ್ಡ ದೊಡ್ಡ ಉದ್ಯಮಿಗಳಿಗೆ ಪ್ರತಿಸ್ಪರ್ಧಿಯಾಗಿ ಹೊರ ಹೊಮ್ಮಬಹುದು. ಸಾಧಾರಣವಾಗಿ ನಮಗೆಲ್ಲಾ ನಮ್ಮ ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ಪಾವತಿಸುವ ಸೆಲೆಬ್ರಿಟಿ ಯಾರು ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಬನ್ನಿ ಹಾಗಾದರೆ ಅತಿ ಹೆಚ್ಚು ತೆರಿಗೆ ಪಾವತಿಸುವ ಸೆಲೆಬ್ರಿಟಿ ಯಾರು ಅಂತ ತಿಳಿದುಕೊಂಡು ಬರೋಣ. ಭಾರತದಲ್ಲಿ, ಟಾಪ್ ಚಲನಚಿತ್ರ ತಾರೆಯರು ಮತ್ತು ಕ್ರೀಡಾ ಐಕಾನ್ಗಳು ಕೋಟಿಗಟ್ಟಲೆ ಹಣವನ್ನು…
Latest News
Search the Archives
Access over the years of investigative journalism and breaking reports
You May Have Missed












