Author: Sanga
-

Mollywood Hit: 10 ಕೋಟಿಯಲ್ಲಿ ರೆಡಿಯಾಗಿ 130 ಕೋಟಿ ಗಳಿಸಿದ ಹಿಟ್ ಸಿನಿಮಾದ ಸೀಕ್ವೆಲ್ ಬರಲ್ವಾ? ಕಥೆ ಸಿಗ್ತಿಲ್ವಂತೆ, ಫ್ಯಾನ್ಸ್ ಬೇಸರ | Premalu 2 sequel of 2024 hit | | ACTPnews
ಕೆಲವೊಂದು ಸಿನಿಮಾ (Cinema) ಕೆಲವೇ ಕೋಟಿಗಳಲ್ಲಿ ರೆಡಿಯಾಗಿ ಬಾಕ್ಸ್ ಆಫೀಸ್ನಲ್ಲಿ (Box Office) ನೂರಾರು ಕೋಟಿ ಬಾಚೋದನ್ನು ನಾವು ನೋಡಿದ್ದೇವೆ. ಈ ಸಿನಿಮಾ ಕೂಡಾ ಆ ಲಿಸ್ಟ್ಗೆ ಸೇರುತ್ತದೆ. ಜಸ್ಟ್ 10 ಕೋಟಿಯ ಒಳಗೆ ರೆಡಿಯಾದ ಈ ಸಿನಿಮಾ (Cinema) ಇಷ್ಟೊಂದು ಲಾಭ ಮಾಡುತ್ತೆ ಅಂತ ಯಾರೂ ಅಂದುಕೊಂಡಿರಲಿಲ್ಲ. ಆದರೆ ಇದು 130 ಕೋಟಿಗೂ ಹೆಚ್ಚು ಗಳಿಸಿ ಹಿಟ್ ಆಯಿತು. ಆ ಸಿನಿಮಾ ಪ್ರೇಮಲು. 2024 ರ ಮಲಯಾಳಂ ಹಿಟ್ ಚಿತ್ರ ಪ್ರೇಮಲು ಚಿತ್ರದ ಬಹುನಿರೀಕ್ಷಿತ ಸೀಕ್ವೆಲ್…
-

Islam Friendly Gym: ಕೇರಳದಲ್ಲಿ ಹೊಸ ವಿವಾದ ಸೃಷ್ಟಿಸಿದ ‘ಇಸ್ಲಾಂ ಸ್ನೇಹಿ’ ಜಿಮ್! ಅಲ್ಲಿನ ನಿಯಮಕ್ಕೆ ತೀವ್ರ ಪರ-ವಿರೋಧ ಚರ್ಚೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 04, 2026 1:18 PM IST Kerala Islam Friendly Gym Row: ಪಾಲಕ್ಕಾಡ್ನ ಪುತ್ತುನಗರಂ ಪ್ರದೇಶದಲ್ಲಿರುವ ಈ ಜಿಮ್ನ ಮಾಲೀಕ ನವಾಜ್ ಮುತ್ತು ಟಿ ಇದೊಂದು ಇಸ್ಲಾಂ ಸ್ನೇಹಿ ಜಿಮ್ ಎಂದು ಘೋಷಣೆ ಮಾಡಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. News18 ಪಾಲಕ್ಕಾಡ್: ಕೇರಳದಲ್ಲಿ ಇರುವ ಒಂದು ಜಿಮ್ ಇದೀಗ (Islam Friendly Gym) ವಿವಾದಕ್ಕೆ ಗುರಿಯಾಗಿದೆ. ಆ ಜಿಮ್ನ ನಿಯಮಗಳು ದೇಶಾದ್ಯಂತ ಚರ್ಚೆಯ ಕೇಂದ್ರ ಬಿಂದುವಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈ…
-

Uttar Pradesh: ಅಯ್ಯೋ ಇಂತಹ ವೈದ್ಯರೂ ಇರ್ತಾರಾ? 25 ಸಾವಿರ ಕೊಡಲಿಲ್ಲವೆಂದು ಬಾಲಕಿಯ ಕಾಲನ್ನೇ ಮುರಿದ ಸರ್ಕಾರಿ ಡಾಕ್ಟರ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 04, 2026 10:44 PM IST Uttar Pradesh: ಮುಜಫರ್ ನಗರ ಜಿಲ್ಲಾ ಆಸ್ಪತ್ರೆಯಲ್ಲಿ 14 ವರ್ಷದ ಬಾಲಕಿಯ ಕಾಲು ಶಸ್ತ್ರಚಿಕಿತ್ಸೆ ಬಳಿಕ ವೈದ್ಯರಿಂದ ಉದ್ದೇಶಪೂರ್ವಕವಾಗಿ ಮುರಿದ ಆರೋಪ, ರೇಷ್ಮಾ ದೂರು, ಸುನಿಲ್ ತೆವಾಟಿಯಾ ಗಂಭೀರ ತನಿಖೆ ಭರವಸೆ News18 ಮುಜಫರ್ ನಗರ (ಉತ್ತರ ಪ್ರದೇಶ): ವೈದ್ಯೋ ನಾರಾಯಣೋ ಹರಿ ಎಂಬ ಮಾತಿದೆ. ಅಂದರೆ ವೈದ್ಯರನ್ನು ದೇವರಿಗೆ ಸಮಾನ ಎಂದು ಪರಿಗಣಿಸಲಾಗುತ್ತದೆ. ಆದರೆ ಇಲ್ಲೊಬ್ಬ ಸರ್ಕಾರಿ ವೈದ್ಯ (Government Doctor) ಹಣದ ಆಸೆಗಾಗಿ ತನ್ನ…
-

India T20 Team: ಭಾರತ ಟಿ20 ತಂಡದಿಂದ ಸೂರ್ಯಕುಮಾರ್ ಔಟ್! ಹೊಸ ನಾಯಕನ ಹೆಸರು ಕನ್ಫರ್ಮ್ ಮಾಡಿದ ಬಿಸಿಸಿಐ | ಕ್ರೀಡಾ ಸುದ್ದಿ | ACTPnews
Last Updated:Jun 04, 2026 11:33 PM IST ಶ್ರೇಯಸ್ ಅಯ್ಯರ್ ಅವರ ನಾಯಕತ್ವದ ಪಯಣ ಜೂನ್ 26 ಮತ್ತು 28ರಂದು ಬೆಲ್ಫಾಸ್ಟ್ನಲ್ಲಿ ಐರ್ಲೆಂಡ್ ವಿರುದ್ಧ ಎರಡು ಟಿ20 ಪಂದ್ಯಗಳೊಂದಿಗೆ ಪ್ರಾರಂಭವಾಗಲಿದೆ. ನಂತರ ಜುಲೈ 1ರಿಂದ 11ರವರೆಗೆ ಇಂಗ್ಲೆಂಡ್ನಲ್ಲಿ ಐದು ಟಿ20 ಪಂದ್ಯಗಳ ಸರಣಿ ನಡೆಯಲಿದೆ. ತಂಡವನ್ನು ಈ ಶನಿವಾರ ಘೋಷಿಸಲಾಗುವುದು. ಶ್ರೇಯಸ್ ಅಯ್ಯರ್ ಭಾರತೀಯ ಕ್ರಿಕೆಟ್ನಲ್ಲಿ ದೊಡ್ಡ ಬದಲಾವಣೆಯ ಸುದ್ದಿ ಕೇಳಿಬರುತ್ತಿದೆ. ಟಿ20 ವಿಶ್ವಕಪ್ 2026 ಗೆದ್ದ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ಭಾರತ ತಂಡದಿಂದ…
-

Vijay: ತ್ರಿಶಾಳನ್ನು ಕಟುವಾಗಿ ಟೀಕಿಸಿದ್ದ ನಟನಿಂದಲೇ ಈಗ ವಿಜಯ್ಗೆ ಗಿಫ್ಟ್ | | ACTPnews
Last Updated:Jun 04, 2026 11:21 PM IST ತ್ರಿಶಾರನ್ನು ಕಟುವಾಗಿ ಟೀಕಿಸಿದ್ದ ಪಾರ್ಥಿಬನ್ ಅವರು ಈಗ ವಿಜಯ್ ಅವರನ್ನು ಭೇಟಿಯಾಗಿದ್ದಾರೆ. ಅವರ ಭೇಟಿಯ ಫೋಟೋಸ್ ಈಗ ವೈರಲ್ ಆಗಿದೆ. ಪಾರ್ಥಿಬನ್-ವಿಜಯ್ ಇತ್ತೀಚೆಗೆ ದಳಪತಿ ವಿಜಯ್ (Vijay) ಮತ್ತು ತ್ರಿಶಾ ಕೃಷ್ಣನ್ (Trisha Krishnan) ಮದುವೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡ ನಂತರ ಆರ್. ಪಾರ್ಥಿಬನ್ (Parthiban) ಅವರನ್ನು ಟೀಕಿಸಿದ್ದರು. ಈಗ, ನಟ-ಚಲನಚಿತ್ರ ನಿರ್ಮಾಪಕರು ಸೂಪರ್ಸ್ಟಾರ್ಗೆ ಒಂದು ವಿಶಿಷ್ಟವಾದ ಗಿಫ್ಟ್ ಕೊಟ್ಟಿದ್ದಾರೆ. ಆರ್. ಪಾರ್ಥಿಬನ್ ದಳಪತಿ ವಿಜಯ್ಗೆ ವಿಶೇಷ ವರ್ಣಚಿತ್ರವನ್ನು…
-

Delhi Hotel Fire: ಹೋಟೆಲ್ ಬೆಂಕಿ: ಮಹಡಿಯಿಂದ ಜಿಗಿದ 8 ಜನರ ಪ್ರಾಣ ಉಳಿಸಿತು ಹಾಸಿಗೆ ಅಂಗಡಿ ಮಾಲೀಕನ ಉಪಾಯ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 04, 2026 11:19 PM IST Delhi Hotel Fire: ದೆಹಲಿಯ ಮಾಳವೀಯ ನಗರದ ಹೋಟೆಲ್ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 21 ಜನ ಸಾವನ್ನಪ್ಪಿದ್ದು, ತಮ್ಮ ಅಂಗಡಿಯ ಹಾಸಿಗೆಗಳನ್ನು ರಸ್ತೆಯಲ್ಲಿ ಹಾಸುವ ಮೂಲಕ ತಂದೆ ಮತ್ತು ಮಗ 8 ಜನರ ಪ್ರಾಣ ಉಳಿಸಿದ ಸಾಹಸದ ಕಥೆ ಇಲ್ಲಿದೆ. News18 ನವದೆಹಲಿ: ದೆಹಲಿಯ (Delhi) ಮಾಳವೀಯ ನಗರದ (Malviya Nagar) ಹೌಜ್ ರಾಣಿ ಪ್ರದೇಶದಲ್ಲಿರುವ ಹೋಟೆಲ್ ಒಂದರಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಅಗ್ನಿ ಅವಘಡ ಇಡೀ…
-

Bollywood: ಕ್ಯಾಮೆರಾ ಕಾಣ್ತಿದ್ದಂತೆ ಗರ್ಲ್ಫ್ರೆಂಡ್ನ ತಳ್ಳಿದ ಸೈಫ್ ಮಗ! ವಿಡಿಯೋ ವೈರಲ್ | Ibrahim Ali Khan pushpes girlfriend palak when he see camera videos | | ACTPnews
Last Updated:Jun 04, 2026 10:16 PM IST Ibrahim Ali Khan: ಸೈಫ್ ಅಲಿ ಖಾನ್ ಅವರ ಮಗ ತನ್ನ ಗರ್ಲ್ಫ್ರೆಂಡ್ ಜೊತೆ ಕಾಣಿಸಿಕೊಂಡಿದ್ದು ಅವರ ಫೋಟೋ ಸದ್ಯ ವೈರಲ್ ಆಗಿದೆ. ಕ್ಯಾಮೆರಾ ಕಾಣ್ತಿದ್ದಂತೆ ಇಬ್ರಾಹಿಂ ಗರ್ಲ್ಫ್ರೆಂಡ್ನ ತಳ್ಳಿದ್ದಾರೆ. ಇಬ್ರಾಹಿಂ-ಪಲಕ್ ಇಬ್ರಾಹಿಂ ಅಲಿ ಖಾನ್ (Ibrahim Ali khan) ಮತ್ತು ಪಾಲಕ್ ತಿವಾರಿ (Palak Tiwari) ಅವರು ರಿಲೇಷನ್ಶಿಪ್ನಲ್ಲಿದ್ದಾರೆ (Relationship) ಎನ್ನಲಾಗಿದೆ. ಅವರಿಬ್ಬರ ಸಂಬಂಧದ ವದಂತಿಯಿಂದಾಗಿ ಅವರು ಸುದ್ದಿಯಲ್ಲಿದ್ದಾರೆ. ಬುಧವಾರ ಇಬ್ಬರೂ ಒಟ್ಟಿಗೆ ಕ್ಯಾಮೆರಾ ಕಣ್ಣಿಗೆ…
-

Maharashtra: ಮಹಿಳೆಯರಿಗೆ ನೀಡುವ 1,500 ರೂ ಯೋಜನೆಯಲ್ಲೂ ಸ್ಕ್ಯಾಮ್! ಮಹಿಳೆಯರ ಹೆಸರಲ್ಲಿ 14,000 ಪುರುಷರಿಂದ ಸರ್ಕಾರದ ಹಣ ಲೂಟಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 04, 2026 10:21 PM IST Maharashtra: ಮಹಿಳಾ ಸಬಲೀಕರಣದ ಹೆಸರಲ್ಲಿ ಜಾರಿಯಾದ ಬಿಜೆಪಿ ಸರ್ಕಾರದ ‘ಮಾಝಿ ಲಡ್ಕಿ ಬಹಿನ್ ಯೋಜನೆ’ಯಲ್ಲಿ ಬೃಹತ್ ವಂಚನೆ ಬೆಳಕಿಗೆ ಬಂದಿದೆ. CAG ಆಡಿಟ್ ವರದಿ ಪ್ರಕಾರ 14,000ಕ್ಕೂ ಹೆಚ್ಚು ಪುರುಷರು ಮಹಿಳೆಯರ ಹೆಸರಲ್ಲಿ ಅರ್ಜಿ ಹಾಕಿ ತಿಂಗಳ ಹಣ ಲೂಟಿ ಮಾಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ… (ಸಾಂಧರ್ಬಿಕ ಚಿತ್ರ) ಮುಂಬೈ (ಮಹಾರಾಷ್ಟ್ರ): ಮಹಿಳಾ ಸಬಲೀಕರಣದ (Women Empowerment) ಹೆಸರಲ್ಲಿ ಜಾರಿಯಾದ ಬಿಜೆಪಿ ಸರ್ಕಾರದ (BJP Government)…
-

KS Bharat: ಭಾರತ ತಂಡದಲ್ಲಿ ಸಿಗದ ಚಾನ್ಸ್! ಕೇವಲ 31 ವರ್ಷಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಮಾಜಿ ಆರ್ಸಿಬಿ ಪ್ಲೇಯರ್ | ಕ್ರೀಡಾ ಸುದ್ದಿ | ACTPnews
Last Updated:Jun 04, 2026 9:29 PM IST ಟೀಂ ಇಂಡಿಯಾ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಶ್ರೀಕರ್ ಭರತ್ ತಮ್ಮ 32ನೇ ವಯಸ್ಸಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಜೂನ್ 4ರಂದು ಸಾಮಾಜಿಕ ಜಾಲತಾಣದಲ್ಲಿ ಈ ವಿಷಯ ಬಹಿರಂಗಪಡಿಸಿದ್ದರು. ಕೆಎಸ್ ಭರತ್ ಭಾರತ ತಂಡದ (Team India) ವಿಕೆಟ್ ಕೀಪರ್ ಮತ್ತು ಆರ್ಸಿಬಿ (RCB) ಮಾಜಿ ಸ್ಟಾರ್ ಕೋನಾ ಶ್ರೀಕಾರ್ ಭರತ್ (KS Bharat) ಅಂತರರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಗುರುವಾರ ಇನ್ಸ್ಟಾಗ್ರಾಮ್ ಮೂಲಕ ಈ…
-

China- US: ಟ್ರಂಪ್ ಮರಳಿದ ಬೆನ್ನಿಗೇ ಚೀನಾ ಷಡ್ಯಂತ್ರ, ಕೈ ಜೋಡಿಸಿದ ಅಮೆರಿಕಾದ ಇಬ್ಬರು ಶತ್ರುಗಳು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 04, 2026 3:40 PM IST ರಾಜ್ಯ ಮಾಧ್ಯಮಗಳ ಪ್ರಕಾರ, ಕಿಮ್ ಬುಧವಾರ ರಹಸ್ಯ ಪರಮಾಣು ಘಟಕವನ್ನು ಪರಿಶೀಲಿಸಿದರು, ಅಲ್ಲಿ ಅವರು ವಿಜ್ಞಾನಿಗಳು ಮತ್ತು ಅಧಿಕಾರಿಗಳನ್ನು ಸಹ ಭೇಟಿ ಮಾಡಿದರು. ಉತ್ತರ ಕೊರಿಯಾದ ಅಧಿಕೃತ ಸುದ್ದಿ ಸಂಸ್ಥೆ ಕೆಸಿಎನ್ಎ ಈ ಭೇಟಿಯನ್ನು ವರದಿ ಮಾಡಿದೆ, ಆದರೆ ಸೌಲಭ್ಯದ ಸ್ಥಳ ಮತ್ತು ಇತರ ವಿವರಗಳನ್ನು ಭದ್ರತಾ ಕಾರಣಗಳಿಗಾಗಿ ಬಿಡುಗಡೆ ಮಾಡಲಾಗಿಲ್ಲ. ಚೀನಾ- ಉತ್ತರ ಕೊರಿಯಾ ಬೀಜಿಂಗ್(ಜೂ.04): ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಹೊಸ…
Latest News
Search the Archives
Access over the years of investigative journalism and breaking reports
You May Have Missed












