Uttarakhand Congress: ಕಾಂಗ್ರೆಸ್ ಹುದ್ದೆಗಳಿಗೆ ರಾಜೀನಾಮೆ ಕೊಟ್ಟ ಮಾಜಿ ಸಿಎಂ ಹರೀಶ್ ರಾವತ್, ಕಾರಣವೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಹರೀಶ್ ರಾವತ್


Last Updated:

ಉತ್ತರಾಖಂಡದ ಮಾಜಿ ಸಿಎಂ ಹರೀಶ್ ರಾವತ್ ಕಾಂಗ್ರೆಸ್‌ನ ಎರಡು ಪ್ರಮುಖ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಇಡಿ ಅವರ ಮಾಜಿ ಓಎಸ್‌ಡಿ ಚಂದನ್ ಸಿಂಗ್ ಜಿನಾ ಮನೆಯಲ್ಲಿ ₹32 ಲಕ್ಷ ನಗದು, ಚಿನ್ನ ವಶಪಡಿಸಿಕೊಂಡ ನಂತರ ಈ ನಿರ್ಧಾರ ಕೈಗೊಂಡಿದ್ದಾರೆ.

ಹರೀಶ್ ರಾವತ್
ಹರೀಶ್ ರಾವತ್

ಡೆಹ್ರಾಡೂನ್(ಸೆ.12): ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಅವರು ಕಾಂಗ್ರೆಸ್ ಪಕ್ಷದ ಎರಡು ಪ್ರಮುಖ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಅವರ ಮಾಜಿ ಓಎಸ್‌ಡಿ ಮತ್ತು ಪ್ರಸ್ತುತ ವೈಯಕ್ತಿಕ ಸಹಾಯಕ ಚಂದನ್ ಸಿಂಗ್ ಜಿನಾ ಅವರ ಮನೆಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ ದಾಳಿಯ ನಂತರ ಈ ನಿರ್ಧಾರ ಬಂದಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports