Vijayalakshmi Darshan: ದರ್ಶನ್​ಗೆ ರಕ್ತೇಶ್ವರಿ ಶ್ರೀರಕ್ಷೆ! ಗಂಡನಿಗಾಗಿ ದೈವದ ಮೊರೆ, ವಿಜಯಲಕ್ಷ್ಮಿ ಭೇಟಿ ಕೊಟ್ಟ ಕ್ಷೇತ್ರ ಯಾವುದು? | | ACTPnews

ವಿಜಯಲಕ್ಷ್ಮಿ


Last Updated:

Darshan: ವಿಜಯಲಕ್ಷ್ಮಿ ಭೇಟಿ ಕೊಟ್ಟ ಕ್ಷೇತ್ರದ ಮಹತ್ವವೇನು? ಇಲ್ಲಿ ಆರಾಧಿಸಲ್ಪಡುವ ದೈವ ಯಾವುದು? ದರ್ಶನ್​ಗೆ ಸಿಗುತ್ತಾ ದೈವ ಅಭಯಹಸ್ತ?

ವಿಜಯಲಕ್ಷ್ಮಿ
ವಿಜಯಲಕ್ಷ್ಮಿ

ಮಂಗಳೂರು(ಆ. 23) ಮಂದಾರಬೈಲು ಕ್ಷೇತ್ರದಲ್ಲಿ ನಟ ದರ್ಶನ್ (Darshan) ಪತ್ನಿ ವಿಜಯಲಕ್ಷ್ಮಿ (Vijayalakshmi) ಪ್ರಾರ್ಥನೆ ಸಲ್ಲಿಸಿರುವ ಸುದ್ದಿ ಈಗಾಗಲೇ ಭಾರೀ ವೈರಲ್ (Viral) ಆಗಿದೆ. ಮಂಗಳೂರು ನಗರದ ಕೊಂಚಾಡಿ ದೇರಬೈಲ್ ನಲ್ಲಿರುವ ಕ್ಷೇತ್ರಕ್ಕೆ ಸ್ಯಾಂಡಲ್​ವುಡ್​ನ ಸ್ಟಾರ್ ನಟನ ಪತ್ನಿ ವಿಜಯಲಕ್ಷ್ಮಿ ಬಂದು ಪ್ರಾರ್ಥನೆ ಸಲ್ಲಿಸಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports