Last Updated:
ಇಂಡೋನೇಷ್ಯಾದ ಅರಣ್ಯ ಸಚಿವ ರಾಜಾ ಜೂಲಿ ಆಂಟನಿ, ರಾಜಧಾನಿ ಜಕಾರ್ತದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಇಂಡೋನೇಷ್ಯಾದ ವನ್ಯಜೀವಿ ಆರೋಗ್ಯ ಮತ್ತು ಸಂರಕ್ಷಣಾ ಪ್ರಯತ್ನಗಳನ್ನು ಸುಧಾರಿಸುವ ಹೊಸ ಯೋಜನೆಯನ್ನು ಔಪಚಾರಿಕವಾಗಿ ಘೋಷಿಸಿದರು.
ಮುಂಬೈ: ಅನಂತ್ ಅಂಬಾನಿ (Anant Ambani) ಅವರ ಮಹತ್ವಾಕಾಂಕ್ಷೆಯ ವಂತಾರಾ (Vantara) ಸಂಸ್ಥೆಯು ಇಂಡೋನೇಷ್ಯಾ ಸರ್ಕಾರದೊಂದಿಗೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ್ದು, ಇದು ವಂತಾರದ ಕಾರ್ಯಾಚರಣೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ (Vantara Goes Global) ವಿಸ್ತರಿಸಲಿದೆ.














