Tag: ಹಳದದನ
-

ಜೈಲಿನಲ್ಲಿರುವ ಉಮರ್ ಖಾಲಿದ್ಗೆ ಜಾಮೀನು ನಿರಾಕರಿಸಿದ್ದೇಕೆ? ಯುಎಪಿಎ ಬಗ್ಗೆ CJI ಸೂರ್ಯ ಕಾಂತ್ ಹೇಳಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 12, 2026 10:58 AM IST ಸಿಜೆಐ ಸೂರ್ಯ ಕಾಂತ್ ಯುಎಪಿಎ ಪ್ರಕರಣಗಳ ತ್ವರಿತ ವಿಲೇವಾರಿಗೆ ವಿಶೇಷ ನ್ಯಾಯಾಲಯಗಳ ಸ್ಥಾಪನೆಗೆ ಒತ್ತು ನೀಡಿದ್ದಾರೆ. ಉಮರ್ ಖಾಲಿದ್ ಜಾಮೀನು ನಿರಾಕರಣೆ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಸಿಜೆಐ ಸೂರ್ಯಕಾಂತ್ ನವದೆಹಲಿ(ಜು.12): ಭಾರತೀಯ ನ್ಯಾಯ ವ್ಯವಸ್ಥೆಯ ನಿಧಾನಗತಿಯನ್ನು ದಶಕಗಳ ನಂತರವೂ ನ್ಯಾಯಾಲಯದ ತೀರ್ಪುಗಳು ಜಾರಿಯಾಗದೆ ಇರುವುದೇ ಇದಕ್ಕೆ ಕಾರಣ. ಸುಪ್ರೀಂ ಕೋರ್ಟ್, ಹೈಕೋರ್ಟ್ಗಳು ಮತ್ತು ವಿಚಾರಣಾ ನ್ಯಾಯಾಲಯಗಳಲ್ಲಿ ಸಾವಿರಾರು ಮತ್ತು ಲಕ್ಷಾಂತರ ಪ್ರಕರಣಗಳು ಬಾಕಿ ಉಳಿದಿವೆ. ಪ್ರಕರಣಗಳ ಸಕಾಲಿಕ ವಿಲೇವಾರಿ…
-

Karavali Movie: ಕರಾವಳಿ ಚಿತ್ರದ ಸಿಕ್ಸ್ಪ್ಯಾಕ್ ಮ್ಯಾಟರ್; ಡೈರೆಕ್ಟರ್ ಗುರು ಹೇಳೋದೇನು? ಪ್ರಜ್ವಲ್ ಹೇಳಿದ್ದೇನು? | | ACTPnews
Last Updated:Jul 11, 2026 5:32 PM IST ಕರಾವಳಿ ಚಿತ್ರಕ್ಕೆ ಪ್ರಜ್ವಲ್ ದೇವರಾಜ್ ಸಿಕ್ಸ್ಪ್ಯಾಕ್ ಮಾಡಿಕೊಳ್ಳಬೇಕಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಅದಕ್ಕೇನೆ ಸಂಭಾವನೆ ಬಾಕಿ ಉಳಿಸಿಕೊಂಡಿದ್ದೇವು ಅಂತ ಗುರುದತ್ತ ಗಾಣಿಗ ಹೇಳಿಕೊಂಡಿದ್ದಾರೆ. ಆದರೆ ಪ್ರಜ್ವಲ್ ದೇವರಾಜ್ ಹೇಳೋದೇ ಬೇರೆ ಇದೆ. ಅದೇನು ಅನ್ನೋದು ಇಲ್ಲಿದೆ ಓದಿ. ಕರಾವಳಿ ಚಿತ್ರದ ಸಿಕ್ಸ್ಪ್ಯಾಕ್ ಮ್ಯಾಟರ್; ಡೈರೆಕ್ಟರ್ ಗುರು ಹೇಳೋದೇನು? ಕರಾವಳಿ ಚಿತ್ರದ (Karavali Movie) ಪಾತ್ರಕ್ಕೆ ಪ್ರಜ್ವಲ್ ದೇವರಾಜ್ (Prajwal Devaraj) ಸಿಕ್ಸ್ಪ್ಯಾಕ್ ಮಾಡ್ಬೇಕಿತ್ತು. ಆದರೆ, ಪ್ರಜ್ವಲ್ ಇಲ್ಲಿ…
-

ಜಪಾನ್ನಲ್ಲಿ ಭಾರತ ಫುಟ್ಬಾಲ್ ತಂಡಗಳ ಸೆಣೆಸಾಟ; BFC ಸಹಾಯಕ ಕೋಚ್ ಅನೂಪ್ ಥೆರೇಸ್ ರಾಜ್ ಹೇಳಿದ್ದೇನು? | ಕ್ರೀಡಾ ಸುದ್ದಿ | ACTPnews
Last Updated:Jul 10, 2026 6:00 PM IST ರಿಲಯನ್ಸ್ ಫೌಂಡೇಷನ್ ಆರ್ಎಫ್ ಡಿಎಲ್ (ರಿಲಯನ್ಸ್ ಫೌಂಡೇಶಷನ್ ಡೆವಲಪ್ಮೆಂಟ್ ಲೀಗ್)ನ ಅಗ್ರ ಮೂರು ತಂಡಗಳಿಗೆ ಜಪಾನ್ ಅಂತಾರಾಷ್ಟ್ರೀಯ ಪ್ರವಾಸ ಘೋಷಣೆ ಮಾಡಿದೆ. ಇದಕ್ಕೂ ಮುನ್ನ ಬಿಎಫ್ಸಿ ಸಹಾಯಕ ಕೋಚ್ ಅನೂಪ್ ಥೆರೇಸ್ ರಾಜ್ ಅವರು ಮಹತ್ವದ ಮಾಹಿತಿಯನ್ನು ನೀಡಿದ್ದಾರೆ. BFC ಸಹಾಯಕ ಕೋಚ್ ಅನೂಪ್ ಥೆರೇಸ್ ರಾಜ್ ರಿಲಯನ್ಸ್ ಫೌಂಡೇಷನ್ ತನ್ನ ಮಾತಿನಂತೆಯೇ ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಭಾರತೀಯ ರಾಷ್ಟ್ರೀಯ ಫುಟ್ ಬಾಲ್ ತಂಡದ ಪ್ರತಿಭೆಗಳ ಗಣಿಯನ್ನು…
-

Indian Football: ಜಪಾನ್ ನಲ್ಲಿ ಭಾರತದ ಚಾಂಪಿಯನ್ ಫುಟ್ಬಾಲ್ ತಂಡಗಳ ಸೆಣೆಸಾಟ! ಬಿಎಫ್ಸಿ ರಿಸರ್ವ್ಸ್ ಮುಖ್ಯ ಕೋಚ್ ರೆನೆಡಿ ಸಿಂಗ್ ಹೇಳಿದ್ದೇನು? | ಕ್ರೀಡಾ ಸುದ್ದಿ | ACTPnews
Last Updated:Jul 10, 2026 6:03 PM IST ಯುವ ಪ್ರತಿಭೆಗಳ ಬೆಳವಣಿಗಾಗಿ ರಿಲಯನ್ಸ್ ಫೌಂಡೇಷನ್ ನಿರಂತರವಾಗಿ ಮಾಡುತ್ತಿರುವ ಹೂಡಿಕೆಯ ಭಾಗವೇ ಈ ಪ್ರವಾಸವಾಗಿದೆ. ಜುಲೈ 11 ರಿಂದ 23 ರವರೆಗೆ ಜಪಾನ್ನ ಫುಕುವೋಕಾದಲ್ಲಿ ಭಾರತದ ಮೂರು ಕ್ಲಬ್ಗಳು ಜಪಾನ್ನ ಪ್ರಮುಖ ಯುವ ತಂಡಗಳಾದ ಅವಿಸ್ಪಾ ಫುಕುವೋಕಾ ಯು18, ಸಾಗನ್ ತೋಸು ಯು18, ಗಿರಾವಾಂಜ್ ಕಿಟಾಕ್ಯುಶು ಯು18 ಮತ್ತು ಎಫ್ಸಿ ಬಲೈನ್ ಶಿಮೋನೊಸೆಕಿ ಯು21 ವಿರುದ್ಧ ಸೆಣಸಾಡಲಿವೆ. ಬೆಂಗಳೂರು ಎಫ್ಸಿ ಅಂಡರ್ 21 ತಂಡ- ರಿಸರ್ವ್ ಕೋಚ್…
-

Huma Qureshi: ಬೆಂಗಳೂರಿಗೆ ಬಂದ ಟಾಕ್ಸಿಕ್ ಬೆಡಗಿ; ಯಶ್ ಬಗ್ಗೆ ಹೇಳಿದ್ದೇನು? | | ACTPnews
Last Updated:Jul 08, 2026 10:59 AM IST ಟಾಕ್ಸಿಕ್ ಚಿತ್ರ ಅತೀ ಶೀಘ್ರದಲ್ಲಿಯೇ ಬರುತ್ತದೆ. ಸ್ವಲ್ಪ ತಾಳ್ಮೆಯಿಂದ ಇರಿ. ಈ ಚಿತ್ರದ ನಾಯಕ ಯಶ್ ಅವರಿಂದ ತುಂಬಾನೆ ಕಲಿತುಕೊಂಡಿದ್ದೇನೆ. ಇವರು ದೇಶದ ಅತಿ ದೊಡ್ಡ ಸೂಪರ್ ಸ್ಟಾರ್ ಆಗಿದ್ದಾರೆ ಅಂತಲೂ ಟಾಕ್ಸಿಕ್ ಬೆಡಗಿ ಹುಮಾ ಖುರೇಷಿ ಹೇಳಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ. ಬೆಂಗಳೂರಿಗೆ ಬಂದ ಟಾಕ್ಸಿಕ್ ಬೆಡಗಿ; ಯಶ್ ಬಗ್ಗೆ ಹೇಳಿದ್ದೇನು ಟಾಕ್ಸಿಕ್ ಬೆಡಗಿ ಹುಮಾ ಖುರೇಷಿ (Huma Qureshi) ರಾಕಿ…
-

Ayodhya Ram Mandir: ಅಯೋಧ್ಯೆ ಟ್ರಸ್ಟ್ನಿಂದ ಹೊರಬಿದ್ದಿರುವ ಚಂಪತ್ ರಾಯ್ ಫಸ್ಟ್ ರಿಯಾಕ್ಷನ್! ದೇಣಿಗೆ ವಿವಾದದ ಬಗ್ಗೆ ಹೇಳಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 07, 2026 8:01 PM IST ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿಯಾಗಿದ್ದ ಚಂಪತ್ ರಾಯ್ ಅವ್ರ ರಾಜೀನಾಮೆಯನ್ನ ಅಂಗೀಕರಿಸಿದ್ದೂ ಆಯ್ತು. ಈಗ ಚಂಪತ್ ರಾಯ್, ಘಟನೆ ಬಗ್ಗೆ ಮೌನ ಮುರಿದಿದ್ದಾರೆ. ಚಂಪತ್ ರಾಯ್ ರಾಮ ಮಂದಿರ (Ayodhya Ram Mandir) ದೇಣಿಗೆ ಕಳ್ಳತನ ದೇಶಾದ್ಯಂತ ಕಿಚ್ಚೆಬ್ಬಿಸಿದೆ. ಯುಪಿ ಸರ್ಕಾರದ ಮೇಲೆ ಮಾತ್ರವಲ್ಲ, ಬಿಜೆಪಿ ನಾಯಕರ ಮೇಲೂ ಭಕ್ತರು ಗರಂ ಆಗಿದ್ದರು. ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ (Ram Janmabhoomi…
-

Golden Star Ganesh: “ಗೋಲ್ಡನ್ ‘ಮೆಗಾ’ ಸ್ಟಾರ್ ಬಿರುದು ನಾನು ಇಡ್ಕೊಂಡಿದ್ದಲ್ಲ! ಗಣೇಶ್ ಹೇಳಿದ್ದೇನು? | | ACTPnews
ನಾನು ಕೇಳಿರೋದಲ್ಲ… ಗೋಲ್ಡನ್ ‘ಮೆಗಾ’ ಸ್ಟಾರ್ ನಾನು ಕೇಳಿರೋದು ಅಲ್ಲ. ಬೃಂದಾವಿಹಾರಿ ಚಿತ್ರದಿಂದಲೇ ಇದು ಶುರು ಆಯಿತು. ಇದನ್ನ ಆ ಸಿನಿಮಾ ತಂಡವೇ ಕೊಟ್ಟಿರೋದು. ಇದು ಸಂಖ್ಯಾಶಾಸ್ತ್ರದ ಲಕ್ಕವೂ ಅಲ್ಲ (ಚಿತ್ರ ಕೃಪೆ: ಗೋಲ್ಡನ್ ಸ್ಟಾರ್ ಗಣೇಶ್ ಇನ್ಸ್ಟಾಗ್ರಾಮ್) ಯಾರೋ ಏನೋ ಕೊಡ್ತಾರೆ ಅಂದ್ರೆ ನಾನು ಅದಕ್ಕೆ ಗೌರವ ಕೊಡ್ತೀನಿ. ಯಾರು ಏನೇ ಕೊಟ್ಟರು ತೆಗೆದುಕೊಳ್ಳುತ್ತೇನೆ. ನಮ್ಮದು ಇನ್ಕಮಿಂಗ್ ಜಾಸ್ತಿ. ಔಟ್ ಗೋಯಿಂಗ್ ಕಡಿಮೇನೆ ಬಿಡಿ. ಕಾಮಿಡಿ ಟೈಮ್ ಗಣೇಶ ಕಾಮಿಡಿ ಟೈಮ್ ಗಣೇಶ್ ಆಗಿದ್ದೆ, ಆದರೆ…
-

Pinaka Movie: 12 ನಿಮಿಷದ ಕ್ಲೈಮ್ಯಾಕ್ಸ್, 22 ದಿನ ಶೂಟ್! ‘ಪಿನಾಕ’ ಕೊನೆಯ ದೃಶ್ಯದ ಗಣೇಶ್ ಹೇಳಿದ್ದೇನು? | | ACTPnews
Last Updated:Jul 06, 2026 2:20 PM IST ನಮ್ಮ ಈ ಚಿತ್ರದಲ್ಲಿ ನಾನು ಚಾರುಕೇಶ ಪಿನಾಕರಾಜನಾಗಿಯೇ ಅಭಿನಯಿಸಿದ್ದೇನೆ. ಈ ಒಂದು ಚಿತ್ರದ ಕ್ಲೈಮ್ಯಾಕ್ಸ್ ನಿಜಕ್ಕೂ ಅದ್ಭುತವಾಗಿಯೇ ಬಂದಿದೆ.12 ನಿಮಿಷದ ಕ್ಲೈಮ್ಯಾಕ್ಸ್ ಅನ್ನ 22 ದಿನ ಶೂಟ್ ಮಾಡಿದ್ದೇವೆ ಅಂತಲೂ ಗಣೇಶ್ ಹೇಳಿಕೊಂಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ. 12 ನಿಮಿಷದ ಕ್ಲೈಮ್ಯಾಕ್ಸ್; 22 ದಿನ ಶೂಟ್; ‘ಪಿನಾಕ’ ಕೊನೆ ದೃಶ್ಯ ಅದ್ಭುತ ಎಂದ ಗಣೇಶ್! ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh)…
-

Rocking Star Yash: ‘ರಾವಣ’ನ ಬಗ್ಗೆ ಹಾಡಿ ಹೊಗಳಿದ ‘ಮಂಡೋದರಿ’! ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಕಾಜಲ್ ಹೇಳಿದ್ದೇನು ಗೊತ್ತಾ? | | ACTPnews
Last Updated:Jul 04, 2026 9:05 PM IST ಇತ್ತೀಚೆಗೆ ಹಲವು ನಟ-ನಟಿಯರು ಯಶ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಇದೀಗ ರಾಮಾಯಣ ಚಿತ್ರದಲ್ಲಿ ಮಂಡೋದರಿ ಪಾತ್ರದಲ್ಲಿ ನಟಿಸುತ್ತಿರುವ ಕಾಜಲ್ ಅಗರ್ವಾಲ್ ಕೂಡ ಯಶ್ ನ ಹಾಡಿ ಹೊಗಳಿದ್ದಾರೆ. ಯಶ್, ಕಾಜಲ್ ರಾಕಿಂಗ್ ಸ್ಟಾರ್ ಯಶ್ (Rocking Star Yash) ಅಭಿನಯದ ಬಹುನಿರೀಕ್ಷಿತ ರಾಮಾಯಣ (Ramayana) ಸಿನಿಮಾ ಈಗಾಗಲೇ ಭಾರತೀಯ ಸಿನಿಪ್ರಿಯರಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ. ನಿರ್ದೇಶಕ ನಿತೇಶ್ ತಿವಾರಿ (Nitesh Tiwari) ಅವರ ಡ್ರೀಮ್ ಪ್ರಾಜೆಕ್ಟ್…
-

IND vs ENG: 2ನೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಕೈಬಿಟ್ಟು ಸೂರ್ಯವಂಶಿಗೆ ಚಾನ್ಸ್ ಕೊಟ್ಟಿದ್ದೇಕೆ? ಕ್ಯಾಪ್ಟನ್ ಶ್ರೇಯಸ್ ಹೇಳಿದ್ದೇನು? | ಕ್ರೀಡಾ ಸುದ್ದಿ | ACTPnews
Last Updated:Jul 04, 2026 7:38 PM IST ಅನುಭವಿ ಆಟಗಾರ ಸಂಜು ಸ್ಯಾಮ್ಸನ್ ಬದಲಿಗೆ ವೈಭವ್ ಸೂರ್ಯವಂಶಿಗೆ ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಅವಕಾಶ ಪಡೆದಿದ್ದಾರೆ.. ಸಂಜು ಸ್ಯಾಮ್ಸನ್ ಕಳಪೆ ಫಾರ್ಮ್ನಲ್ಲಿದ್ದ ಕಾರಣ ಅವರನ್ನ ಹೊರಗಿಡಬೇಕೆಂಬ ಕೂಗು ಕೇಳಿಬರುತ್ತಿದ್ದ ಕಾರಣ ಅವರಿಗೆ ವೈಭವ್ಗೆ ಮೊದಲ ಚಾನ್ಸ್ ನೀಡಲಾಗಿದೆ. ವೈಭವ್ ಸೂರ್ಯವಂಶಿಗೆ ಕ್ಯಾಪ್ ನೀಡಿ ತಿಲಕ್ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ (T20 Series) ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ…
Latest News
Search the Archives
Access over the years of investigative journalism and breaking reports
You May Have Missed













