Tag: ಹಬಬಳಳಯಲಲ

  • ಹುತಾತ್ಮ ಯೋಧರಿಗೆ ಹುಬ್ಬಳ್ಳಿಯಲ್ಲಿ ಆಮ್ ಆದ್ಮಿ ಪಕ್ಷದ ಸದಸ್ಯರಿಂದ ಶ್ರದ್ಧಾಂಜಲಿ | | ACTPnews

    ಹುತಾತ್ಮ ಯೋಧರಿಗೆ ಹುಬ್ಬಳ್ಳಿಯಲ್ಲಿ ಆಮ್ ಆದ್ಮಿ ಪಕ್ಷದ ಸದಸ್ಯರಿಂದ ಶ್ರದ್ಧಾಂಜಲಿ | | ACTPnews

    Last Updated:Jun 23, 2020 7:10 AM IST ಒಂದು ಕಡೆ ಇಡೀ ವಿಶ್ವವನ್ನೇ ಕೊರೊನಾ ಮಹಾಮಾರಿಗೆ ಸಿಲುಕಿಸಿರುವ ಚೀನಾ, ಇನ್ನೊಂದು ಕಡೆ ಭಾರತದ ಭೂಮಿಯನ್ನು ಅತಿಕ್ರಮಣ ಮಾಡಲು ಸಂಚುಮಾಡುತ್ತಿದೆ. ಚೀನಾಕ್ಕೆ ಆರ್ಥಿಕ ಪೆಟ್ಟು ಕೂಡಲೇಬೇಕು ಎಎಪಿ ಮುಖಂಡರು ಅಭಿಪ್ರಾಯಪಟ್ಟರು. ಹುಬ್ಬಳ್ಳಿ: ಭಾರತ-ಚೀನಾ ಗಡಿಯಲ್ಲಿ ಹುತಾತ್ಮರಾದ ಭಾರತೀಯ ಸೇನೆಯ ವೀರ ಯೋಧರಿಗೆ ಆಮ್ ಆದ್ಮಿ ಪಕ್ಷದ ಸದಸ್ಯರು ಮತ್ತು ಜನಸಾಮಾನ್ಯರು ಸೋಮವಾರ ಸಂಜೆ 6 ಗಂಟೆಗೆ ಇಲ್ಲಿಯ ದುರ್ಗದಬೈಲ್ ವೃತ್ತದಲ್ಲಿ ಸೇರಿ ಮೇಣದ ಬತ್ತಿ ಹೊತ್ತಿಸಿ ಶ್ರದ್ಧಾಂಜಲಿ ಸಲ್ಲಿಸಿದರು.…

    Continue Reading

  • Sanchith Sanjeev: ಹುಬ್ಬಳ್ಳಿಯಲ್ಲಿ ಮ್ಯಾಂಗೋ ಪಚ್ಚ, ಶ್ರೀ ಸಿದ್ಧಾರೂಢರ ಆಶೀರ್ವಾದ ಪಡೆದ ಸಿನಿಮಾ ಟೀಮ್! | | ACTPnews

    Sanchith Sanjeev: ಹುಬ್ಬಳ್ಳಿಯಲ್ಲಿ ಮ್ಯಾಂಗೋ ಪಚ್ಚ, ಶ್ರೀ ಸಿದ್ಧಾರೂಢರ ಆಶೀರ್ವಾದ ಪಡೆದ ಸಿನಿಮಾ ಟೀಮ್! | | ACTPnews

    Last Updated:May 22, 2026 10:57 PM IST ಮ್ಯಾಂಗೋ ಪಚ್ಚ ಹೀರೋ ಸಂಚಿತ್ ಸಂಜೀವ್ ಹುಬ್ಬಳ್ಳಿಗೆ ಬಂದು ಹೋಗಿದ್ದಾರೆ. ಇಲ್ಲಿಯ ಶ್ರೀ ಸಿದ್ಧಾರೂಢ ಮಠಕ್ಕೂ ಭೇಟಿ ಕೊಟ್ಟಿದ್ದಾರೆ. ಚಿತ್ರ ಪ್ರಚಾರಕ್ಕೆ ಇತ್ತ ಕಡೆ ಬಂದ ಸಂಚಿತ್‌ಗೆ ಮ್ಯಾಕ್ಸ್ ಮಂಜು ಮತ್ತು ಮಯೂರ್ ಪಟೇಲ್ ಸಾಥ್ ಕೊಟ್ಟಿದ್ದಾರೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ. ಹುಬ್ಬಳ್ಳಿಯಲ್ಲಿ ಮ್ಯಾಂಗೋ ಪಚ್ಚ; ಶ್ರೀ ಸಿದ್ಧಾರೂಢರ ಆಶೀರ್ವಾದ ಪಡೆದ ಸಿನಿಮಾ ಟೀಮ್! ಮ್ಯಾಂಗೋ ಪಚ್ಚ ಚಿತ್ರದ (Mango Pachcha Movie)…

    Continue Reading