Tag: tamilnadu
-

Operation Delta: ಗುಜರಾತ್ನಲ್ಲಿ ಅಕ್ರಮವಾಗಿ ನೆಲೆಸಿದ್ದ 166 ಬಾಂಗ್ಲಾದೇಶಿ ಮಂದಿ ಪ್ರಜೆಗಳ ಬಂಧನ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ನಿನ್ನೆ ರಾತ್ರಿ, ಅಹಮದಾಬಾದ್ ಅಪರಾಧ ಶಾಖೆ, ಸ್ಥಳೀಯ ಪೊಲೀಸರು ಮತ್ತು ವಿವಿಧ ಭದ್ರತಾ ಸಂಸ್ಥೆಗಳನ್ನು ಒಳಗೊಂಡ 30 ಕ್ಕೂ ಹೆಚ್ಚು ತಂಡಗಳು ‘ಆಪರೇಷನ್ ಡೆಲ್ಟಾ’ ಅಡಿಯಲ್ಲಿ ನಗರದಾದ್ಯಂತ ದಾಳಿ ನಡೆಸಿ, 300 ಕ್ಕೂ ಹೆಚ್ಚು ಶಂಕಿತ ವ್ಯಕ್ತಿಗಳನ್ನು ಬಂಧಿಸಿದ್ದು, ಅವರಲ್ಲಿ 41 ಪುರುಷರು, 95 ಮಹಿಳೆಯರು ಮತ್ತು 30 ಮಕ್ಕಳು ಸೇರಿದಂತೆ 166 ಜನರು ಬಾಂಗ್ಲಾದೇಶಿ ಪ್ರಜೆಗಳೆಂದು ತಿಳಿದುಬಂದಿದೆ. ಉಳಿದ ವ್ಯಕ್ತಿಗಳ ವಿಚಾರಣೆ ಮತ್ತು ಅವರ ದಾಖಲೆ ಪರಿಶೀಲನೆ ಪ್ರಸ್ತುತ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಜ್ಯ…
-

New Airport Rules: ವಿಮಾನ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್! ಏರ್ಪೋರ್ಟ್ನಲ್ಲಿ ಹೀಗೆಲ್ಲಾ ಮಾಡಿದ್ರೆ ಹುಷಾರ್ ಹುಷಾರ್! | ವ್ಯಾಪಾರ ಸುದ್ದಿ | ACTPnews
Last Updated:Jun 03, 2026 6:41 PM IST New Airport Rules: ವಿಮಾನ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್! ವಿಮಾನ ನಿಲ್ದಾಣದಲ್ಲಿ ಇನ್ಮಂದೇ ರೀಲ್ಸ್ ಮಾಡುದ್ರೆ ಹುಷಾರ್; DGCA ಯಿಂದ ಹೊಸ ರೂಲ್ಸ್ News18 ದೆಹಲಿ: ವಿಮಾನ ನಿಲ್ದಾಣಗಳಲ್ಲಿ (Airport) ಇನ್ಸ್ಟಾಗ್ರಾಮ್ ರೀಲ್ಸ್ (Instagram Reels), ವ್ಲಾಗ್ಸ್ (Vlogs) ಅಥವಾ ಸೆಲ್ಫಿಗಳನ್ನು ತೆಗೆದುಕೊಳ್ಳುವ ಅಭ್ಯಾಸ ನಿಮಗಿದ್ದರೆ, ಈ ಸುದ್ದಿ ನಿಮಗಾಗಿಯೇ! ಯಾಕಂದ್ರೆ, ಕೇಂದ್ರ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA – Directorate General of Civil Aviation)…
-

Congress: ಇತ್ತ ಡಿಕೆಶಿ ಪ್ರಮಾಣವಚನ, ಅತ್ತ ಕಾಂಗ್ರೆಸ್ಗೆ ವಿಜಯ್ ಭರ್ಜರಿ ಗಿಫ್ಟ್! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 03, 2026 7:34 PM IST ಒಂದೆಡೆ ಕರ್ನಾಟಕದಲ್ಲಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಪಕ್ಷದ ಕಟ್ಟಾಳು ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದರ ಬೆನ್ನಲ್ಲೇ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಕಾಂಗ್ರೆಸ್ಗೆ ಭರ್ಜರಿಯಾದ ಸಿಹಿ ಸುದ್ದಿಯನ್ನ ನೀಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ… News18 ಚೆನ್ನೈ (ತಮಿಳುನಾಡು): ಕಾಂಗ್ರೆಸ್ (Congress) ಪಕ್ಷಕ್ಕೆ ಇಂದು ಡಬಲ್ ಜ್ಯಾಕ್ಪಾಟ್! ಒಂದೆಡೆ ಕರ್ನಾಟಕದಲ್ಲಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಪಕ್ಷದ…
-

Good Relationship: 86ರ ಅತ್ತೆಗೆ ಸೊಸೆ ತಂದ ಸೌಭಾಗ್ಯ! ಬುಟ್ಟಿಯಲ್ಲಿ ಹೊತ್ತು ತಂದು ವೃಂದಾವನ ತೋರಿಸಿದ ಮಹಿಳೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 03, 2026 7:05 PM IST ಉತ್ತರ ಪ್ರದೇಶದ ಮಥುರಾದಲ್ಲಿ ಪ್ರೀತಿ ಚೌಧರಿ, 85 ವರ್ಷದ ಅತ್ತೆ ಚಂದ್ರೋ ದೇವಿಯವರ 84 ಕೋಸಿ ಪರಿಕ್ರಮ ಕನಸಿಗಾಗಿ ಅವರನ್ನು ಟಬ್ ನಲ್ಲಿ ಹೊತ್ತು ವೃಂದಾವನ ದರ್ಶನ ಮಾಡಿಸಿ ನೆಟ್ಟಿಗರ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಬುಟ್ಟಿಯಲ್ಲಿ ಹೊತ್ತು ತಂದು ವೃಂದಾವನ ದರ್ಶನ ಮಾಡಿಸಿದ ಮಹಿಳೆ ಅತ್ತೆ-ಸೊಸೆ ಸಂಬಂಧ ಎಂದರೇ ಭಾರತೀಯ ಕುಟುಂಬ ವ್ಯವಸ್ಥೆಯಲ್ಲಿ (Daughter in law and Mother in law Relationship) ಅತ್ಯಂತ ಸೂಕ್ಷ್ಮವಾದ ಹಾಗೂ…
-

Terror Case: ಭಯೋತ್ಪಾದನೆ ಸಂಬಂಧಿತ ಪ್ರಕರಣದಲ್ಲಿ ಜಮ್ಮು ಕಾಶ್ಮೀರದ 6 ಜಿಲ್ಲೆಗಳಲ್ಲಿ ದಾಳಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 03, 2026 5:14 PM IST ಸಂಬಂಧಪಟ್ಟ ನ್ಯಾಯಾಲಯದಿಂದ ಶೋಧ ವಾರಂಟ್ಗಳು ಸೇರಿದಂತೆ ಅಗತ್ಯ ಕಾನೂನು ಅನುಮತಿಗಳನ್ನು ಪಡೆದ ನಂತರ, ಪೊಲೀಸರ ಸಹಾಯದಿಂದ ಸಿಐಕೆ ದಾಳಿ ನಡೆಸಿತು ಎಂದು ಪೊಲೀಸರು ತಿಳಿಸಿದ್ದಾರೆ. ಸಾಂದರ್ಭಿಕ ಚಿತ್ರ ಶ್ರೀನಗರ: 2015 ರ ಭಯೋತ್ಪಾದನೆ ಸಂಬಂಧಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಕೌಂಟರ್ ಇಂಟೆಲಿಜೆನ್ಸ್ ಕಾಶ್ಮೀರ (ಸಿಐಕೆ) ವಿಭಾಗವು ಬುಧವಾರ ಕಣಿವೆ ರಾಜ್ಯದ ಆರು ಜಿಲ್ಲೆಗಳ ಎಂಟು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದೆ ಎಂದು ಅಧಿಕಾರಿಗಳು…
-

Bengaluru: ಒಂದು ಮಹತ್ವದ ಬದಲಾವಣೆ; ಉಳಿಯಿತು ₹169 ಕೋಟಿ ಜೊತೆ 600ಕ್ಕೂ ಹೆಚ್ಚು ಜನರ ಮನೆಗಳು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 03, 2026 6:07 PM IST ಬೆಂಗಳೂರು ಉಪನಗರ ರೈಲು ಮತ್ತು ನಮ್ಮ ಮೆಟ್ರೋ ಡಬಲ್ ಡೆಕ್ಕರ್ ಸೇತುವೆ, 160 ಕೋಟಿ ಉಳಿತಾಯ, 600ಕ್ಕೂ ಹೆಚ್ಚು ನಿವಾಸಿಗಳಿಗೆ ನೆಮ್ಮದಿ, ದೇಶಕ್ಕೆ ಮಾದರಿ ಯೋಜನೆ. ಭಾರತದಲ್ಲೇ ಮೊದಲು, ಬೆಂಗಳೂರಿಗೆ ಹೆಗ್ಗಳಿಕೆ! ಬೆಂಗಳೂರು ಎಂದಾಕ್ಷಣ ಹಲವರಿಗೆ ನೆನಪಿಗೆ ಬರುವುದು ಇಲ್ಲಿನ ಟ್ರಾಫಿಕ್ ಸಮಸ್ಯೆ (Bengaluru Traffic). ಇಂದಿಗೂ ಪ್ರತಿದಿನ ಸಾಮಾಜಿಕ ಜಾಲತಾಣ ತೆರೆದರೆ ಸಾಕು ಬೆಂಗಳೂರು ಟ್ರಾಫಿಕ್ ಬಗ್ಗೆ ಗೇಲಿ ಮಾಡುವಂತಹ ಒಂದು ಪೋಸ್ಟ್ ನಮಗೆ ಕಾಣುತ್ತದೆ.…
-

Car Accident: ಕಾರು ನದಿಗೆ ಉರುಳಿ ಭೀಕರ ದುರಂತ; ನಾಲ್ವರ ಮೃತದೇಹಗಳು ಪತ್ತೆ, ಮೂವರಿಗಾಗಿ ಹುಡುಕಾಟ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 03, 2026 5:18 PM IST ಅಪಘಾತ ಸಂಭವಿಸಿದಾಗ ವಾಹನದೊಳಗೆ ಐದು ಮಹಿಳೆಯರು ಮತ್ತು ಚಾಲಕ ಸೇರಿದಂತೆ ಎಂಟು ಜನರಿದ್ದರು. ಚಾಲಕನನ್ನು ಹೊರತುಪಡಿಸಿ, ಎಲ್ಲಾ ಪ್ರಯಾಣಿಕರು ರಾಜಸ್ಥಾನದ ಜೈಸಲ್ಮೇರ್ ನಿವಾಸಿಗಳು. ಅವರು ಚಾರ್ ಧಾಮ್ ಯಾತ್ರೆ ಮುಗಿಸಿ ಹರಿದ್ವಾರಕ್ಕೆ ತೆರಳುತ್ತಿದ್ದರು ಎಂದು ದೇವಪ್ರಯಾಗ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಾಂದರ್ಭಿಕ ಚಿತ್ರ ದೇವಪ್ರಯಾಗ: ಉತ್ತರಾಖಂಡದ ತೆಹ್ರಿ ಗರ್ವಾಲ್ ಜಿಲ್ಲೆಯ ಅಲಕನಂದಾ ನದಿಗೆ ಕಾರು ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ ಸಾವನ್ನಪ್ಪಿದ ನಾಲ್ವರು ಪ್ರಯಾಣಿಕರ…
-

Uttarakhand: 10 ತಿಂಗಳು ಸೊಸೆಯನ್ನು ಟಾಯ್ಲೆಟ್ನಲ್ಲಿ ಕೂಡಿ ಹಾಕಿದ ಅತ್ತೆ-ಮಾವ! ಖಾಸಗಿ ಭಾಗಕ್ಕೆ ಬಾಟಲಿಯಿಂದ ಹಲ್ಲೆ | woman locked in toilet by in law s given raw | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 03, 2026 9:50 AM IST Uttarakhand: ಗಂಡನ ಮನೆಯಲ್ಲಿ ಚೆನ್ನಾಗಿರ್ಲಿ ಅಂತ ಮದುವೆ ಮಾಡ್ಕೊಟ್ರೆ ಸೊಸೆಯನ್ನು ಟಾಯ್ಲೆಟ್ನಲ್ಲಿ ಕೂಡಿ ಹಾಕಿದ್ರು ಅತ್ತೆ ಮಾವ. ಒಂದೆರಡು ತಿಂಗಳಲ್ಲ, 10 ತಿಂಗಳಿಂದ ಚಿತ್ರಹಿಂಸೆ. ಪ್ರಾತಿನಿಧಿಕ ಚಿತ್ರ ವಿವಾಹ (Marriage) ಎಂದರೆ ಜನ ಬೆಚ್ಚಿ ಬೀಳುವ ಘಟನೆಗಳು (Incident) ನಡೆಯುತ್ತಲೇ ಇರುತ್ತವೆ. ಮದುವೆ ಎಂದರೆ ನೂರು ಸಲ ಯೋಚಿಸಬೇಕು ಎನ್ನುವಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಇದೀಗ ಉತ್ತರಾಖಂಡ್ನಲ್ಲಿ ನಡೆದ ಘಟನೆ ಎಂಥವರವನ್ನೂ ಬೆಚ್ಚಿ ಬೀಳಿಸುತ್ತದೆ. ಸೊಸೆ ಎಂದರೆ…
-

Young Model Death: 20 ವರ್ಷ ಹಳೆಯ ಪಾಳುಬಿದ್ದ ಕ್ವಾರಿಯಲ್ಲಿ ಫೋಟೋಶೂಟ್! 26 ವರ್ಷದ ಯುವಕನ ದುರಂತ ಅಂತ್ಯ, 30 ಅಡಿ ಆಳದಲ್ಲಿತ್ತು ಮೃತದೇಹ | | ACTPnews
ದಿವ್ಯಾಂಶು ಕೇವಲ ಮಾಡೆಲ್ ಮಾತ್ರವಲ್ಲದೆ, ಡಿಸೈನರ್ ಕಾರ್ತಿಕ್ ಕುಮ್ರಾ ಸ್ಥಾಪಿಸಿದ ಬ್ರ್ಯಾಂಡ್ ಕಾರ್ತಿಕ್ ರಿಸರ್ಚ್ನ ದೆಹಲಿ ರೀಟೆಲ್ ಮಾರಾಟ ಮಳಿಗೆಯನ್ನು ಸಹ ನಿರ್ವಹಿಸುತ್ತಿದ್ದರು. ವರದಿಗಳ ಪ್ರಕಾರ, ದಿವ್ಯಾಂಶು ಬ್ರಾಂಡ್ಗೆ ಸಂಬಂಧಿಸಿದ ಫೋಟೋಶೂಟ್ಗಾಗಿ ಕೇರಳಕ್ಕೆ ಪ್ರಯಾಣ ಬೆಳೆಸಿದ್ದರು. ಪೆರುಂಬವೂರ್ ಬಳಿಯ ಮುದಕುಳದಲ್ಲಿರುವ ನೀರು ತುಂಬಿದ ಕ್ವಾರಿಯಲ್ಲಿ ಈ ಘಟನೆ ನಡೆದಿದೆ. 20 ವರ್ಷಗಳಿಂದ ಪಾಳುಬಿದ್ದಿದ್ದ ಕ್ವಾರಿ ಈ ಕ್ವಾರಿ ಎರಡು ದಶಕಗಳಿಗೂ ಹೆಚ್ಚು ಕಾಲ ನಿಷ್ಕ್ರಿಯವಾಗಿತ್ತು. ಸ್ಥಳೀಯವಾಗಿ ಅಪಾಯಕಾರಿ ಸ್ಥಳವೆಂದು ತಿಳಿದುಬಂದಿದೆ. ಅಧಿಕಾರಿಗಳು ಮತ್ತು ಸ್ಥಳೀಯ ಪಂಚಾಯತ್ ಅಧಿಕಾರಿಗಳು…
-

Hotel Fire: ರೆಸ್ಟೋರೆಂಟ್ನಲ್ಲಿ ಭೀಕರ ಅಗ್ನಿ ಅವಘಡ: 21 ಜನ ಬಲಿ, ಹಲವರು ಗಂಭೀರ / Hotel Fire Tragedy: Massive Blaze in Restaurant Leaves 21 Dead, Several Criti | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 03, 2026 1:43 PM IST ದೆಹಲಿಯ ಐಷಾರಾಮಿ ಮಾಲ್ವಿಯಾ ನಗರ ಪ್ರದೇಶದಲ್ಲಿರುವ ಹೋಟೆಲ್ ಫ್ಲೋರಿಸ್ ಸ್ಟೇಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಈ ಬೆಂಕಿ ಅಪಘಾತದಲ್ಲಿ ಇಪ್ಪತ್ತೊಂದು ಜನರು ಜೀವಂತವಾಗಿ ಸುಟ್ಟುಹೋಗಿದ್ದಾರೆ. ಸರಿಸುಮಾರು 37 ಜನರನ್ನು ರಕ್ಷಿಸಲಾಗಿದೆ. ಇನ್ನೂ ಹಲವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. 21 ಜನ ಬಲಿ, ಹಲವರು ಗಂಭೀರ ದೆಹಲಿಯ ಮಾಲವಿಯಾ ನಗರದಲ್ಲಿರುವ ಹೌಜ್ ರಾಣಿ ಪ್ರದೇಶದಲ್ಲಿ ಒಂದು ಭೀಕರ ಬೆಂಕಿ ಅವಘಡ (Fire Accident) ಸಂಭವಿಸಿದೆ.…
Latest News
Search the Archives
Access over the years of investigative journalism and breaking reports
You May Have Missed












