Tag: movie
-

Yash: ಸೆಲೆಬ್ರಿಟಿಗಳ ನೆಚ್ಚಿನ ಹೂಡಿಕೆ ತಾಣದಲ್ಲಿ 24 ಕೋಟಿಯ ಜಮೀನು ಖರೀದಿಸಿದ ರಾಕಿಂಗ್ ಜೋಡಿ | | ACTPnews
Last Updated:Jun 03, 2026 8:30 AM IST Yash: ನಟ ಯಶ್ ಹಾಗೂ ರಾಧಿಕಾ ಪಂಡಿತ್ ಅವರು ಮಹಾರಾಷ್ಟ್ರದ ಕರಾವಳಿ, ಸೆಲೆಬ್ರಿಟಿಗಳ ನೆಚ್ಚಿನ ಹೂಡಿಕೆ ತಾಣ ಅಲಿಭಾಗ್ನಲ್ಲಿ ಆಸ್ತಿ ಖರೀದಿ ಮಾಡಿದ್ದಾರೆ. ಸಂಪೂರ್ಣ ಮಾಹಿತಿ ಇಲ್ಲಿದೆ. ಯಶ್-ರಾಧಿಕಾ ಸೆಲೆಬ್ರಿಟಿಗಳಿಗೆ ಕೆಲವೊಂದು ಮೋಸ್ಟ್ ಫೇವರಿಟ್ ಸ್ಥಳಗಳಿವೆ. ಬಾಲಿವುಡ್ನ (Bollywood) ಬಹುತೇಕ ಸೆಲೆಬ್ರಿಟಿಗಳು, ಕ್ರಿಕೆಟ್ ಸ್ಟಾರ್ಸ್, ದೊಡ್ಡ ದೊಡ್ಡ ಉದ್ಯಮಿಗಳು ಇಂಥಹ ಸ್ಥಳಗಳಲ್ಲಿ ಹೂಡಿಕೆ (Investment) ಮಾಡುತ್ತಾರೆ. ಅಂಥದ್ದೇ ಒಂದು ಸ್ಥಳದಲ್ಲಿ ಈಗ ಸೌತ್ನ ರಾಕಿಂಗ್ ಜೋಡಿ ಹೂಡಿಕೆ…
-

OTT: ವೀಕೆಂಡ್ಗೆ ಮೂವಿ ಡೇಟ್ ಪ್ಲಾನ್ ಮಾಡಿದ್ದೀರಾ? ಗರ್ಲ್ಫ್ರೆಂಡ್ ಜೊತೆ ಮನೆಯಲ್ಲೇ ಕುಳಿತು ನೋಡಿ ಟಾಪ್ ಕನ್ನಡ ರೊಮ್ಯಾಂಟಿಕ್ ಸಿನಿಮಾ | | ACTPnews
Last Updated:Jun 03, 2026 2:09 PM IST ಸ್ಯಾಂಡಲ್ವುಡ್ನಲ್ಲಿ ಸಾಕಷ್ಟು ರೋಮ್ಯಾಂಟಿಕ್ ಸಿನಿಮಾಗಳಿವೆ. ಆದರೆ ಎಲ್ಲವೂ IMDb ಅತ್ಯುತ್ತಮ ರೇಟಿಂಗ್ ಹೊಂದಿಲ್ಲ. ಆದರೂ ಇವುಗಳಲ್ಲಿ ಕೆಲವು ಈ ಪಟ್ಟಿಯಲ್ಲಿವೆ. ಅಷ್ಟೆ ಲವ್ಲಿ ಆಗಿಯೂ ಇವೆ. ಈಗಲೂ ಒಟಿಟಿಯಲ್ಲೂ ಇವು ಲಭ್ಯ ಇವೆ. ಈ ಸಿನಿಮಾಗಳ ಒಂದಷ್ಟು ಮಾಹಿತಿ ಇಲ್ಲಿದೆ ಓದಿ. ಪ್ರೀತಿ-ಪ್ರೇಮ-ಪ್ರಣಯದ ಕತೆ ಹೇಳಿದ ಈ 5 ಸಿನಿಮಾಗಳು! ಕನ್ನಡದಲ್ಲಿ (Kannada) ಸಾಕಷ್ಟು ಸಿನಿಮಾಗಳು ಬರ್ತಾನೇ ಇವೆ. ವರ್ಷಕ್ಕೆ ಸುಮಾರು 200ಕ್ಕೂ ಹೆಚ್ಚು ಚಿತ್ರಗಳು (Movies)…
-

Dhurandhar: ಟಿವಿಯಲ್ಲಿ ಬರ್ತಿದೆ ಧುರಂಧರ್, ಕನ್ನಡದಲ್ಲೇ ನೋಡ್ಬೋದು! ಯಾವಾಗ? ಎಲ್ಲಿ? | Dhurandhar tv premier watch in kannada at home only | | ACTPnews
Last Updated:Jun 03, 2026 11:04 AM IST Dhurandhar: ರಣವೀರ್ ಸಿಂಗ್ ಅವರ ಧುರಂಧರ್ ಸಿನಿಮಾ ಟಿವಿಯಲ್ಲಿ ಬರಲಿದೆ. ಮನೆಯಲ್ಲೇ ಕುಳಿತು ಕನ್ನಡದಲ್ಲೇ ಸಿನಿಮಾ ನೋಡಬಹುದಾಗಿದೆ. ಯಾವಾಗ? ಎಲ್ಲಿ? ಧುರಂಧರ್ ರಣವೀರ್ ಸಿಂಗ್ (Ranveer Singh) ಅಭಿನಯದ ಧುರಂಧರ್ ಸಿನಿಮಾಗಳು ರಿಲೀಸ್ (Cinema) ಆಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದವು. ಬಾಲಿವುಡ್ನ (Bollywood) ಖ್ಯಾತ ನಟ ರಣವೀರ್ ಸಿಂಗ್ ಅವರು ಅಭಿನಯಿಸಿದ, ಬಾಲಿವುಡ್ ನಿರ್ದೇಶಕ ಆದಿತ್ಯ ಧರ್ ನಿರ್ದೇಶನದ ಧುರಂಧರ್ ಸಿನಿಮಾ ಈಗ ಟಿವಿಯಲ್ಲಿ ಬರಲಿದೆ.…
-

Vijay: ತ್ರಿಶಾ ಅಲ್ಲ, ವಿಜಯ್ ರಾಜೀನಾಮೆ ಕೊಟ್ಟ ಕ್ಷೇತ್ರದಿಂದ ಸ್ಪರ್ಧಿಸ್ತಾರಂತೆ ಈ ಕಾಲಿವುಡ್ ಸ್ಟಾರ್ | Not trisha krishnan but this kollywood actor to contest | | ACTPnews
Last Updated:Jun 03, 2026 12:27 PM IST Vijay: ನಟ ವಿಜಯ್ ಅವರು ರಾಜೀಮೆ ಕೊಟ್ಟ ಪೂರ್ವ ತಿರುಚ್ಚಿ ಕ್ಷೇತ್ರದಿಂದ ತ್ರಿಶಾ ಸ್ಪರ್ಧಿಸುತ್ತಾರೆ ಎನ್ನಲಾಗಿತ್ತು. ಆದರೆ ಅವರಲ್ಲ, ಕಾಲಿವುಡ್ನ ಈ ಸ್ಟಾರ್ ಸ್ಪರ್ಧಿಸ್ತಾರೆ ಅನ್ನೋ ಸುದ್ದಿ ಕೇಳಿ ಬರ್ತಿದೆ. ಯಾರವರು? ತ್ರಿಶಾ-ವಿಜಯ್ ತಮಿಳುನಾಡು ವಿಧಾನಸಭಾ (Tamil Nadu) ಚುನಾವಣೆಯಲ್ಲಿ ಪೆರಂಬೂರು ಮತ್ತು ತಿರುಚ್ಚಿ ಪೂರ್ವ (Trichy East) ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆದ್ದ ಮುಖ್ಯಮಂತ್ರಿ ವಿಜಯ್ (Vijay), ತಿರುಚ್ಚಿ ಪೂರ್ವಕ್ಕೆ ರಾಜೀನಾಮೆ ನೀಡಿದರು. ಈ ಹಿನ್ನೆಲೆಯಲ್ಲಿ,…
-

Movie Release: ಕನ್ನಡದ ಪಚ್ಚ, ತೆಲುಗು ಪೆದ್ದಿ, ಬಂದರ್ ಶೆಟ್ರು! ಈ ವಾರ ಥಿಯೇಟರ್ಗೆ ಬರ್ತಿರೋರು ಇವರೇ | | ACTPnews
ಮ್ಯಾಂಗೋ ಪಚ್ಚ ಸಿನಿಮಾ ಮ್ಯಾಂಗೋ ಪಚ್ಚ ಹೊಸಬರ ಸಿನಿಮಾನೇ ಆಗಿದೆ. ಆದರೆ, ಚಿತ್ರದ ನಾಯಕ ವಿಶೇಷವಾಗಿದ್ದಾರೆ. ಅರೆಕ್ಷಣದಲ್ಲಿ ಸುದೀಪ್ ನೋಡಿದ ಅನುಭವ ಆಗುತ್ತದೆ. ಸ್ಟೈಲ್ ಮತ್ತು ಮ್ಯಾನರಿಸಂ ಸುದೀಪ್ ಅವರನ್ನೆ ಹೋಲುತ್ತದೆ. ಕನ್ನಡದ ಪಚ್ಚ, ತೆಲುಗು ಪೆದ್ದಿ, ಬಂದರ್ ಶೆಟ್ರು; ಈ ವಾರ ಇವರೆಲ್ಲ ಬರ್ತಿದ್ದಾರೆ! ಯಾಕಂದ್ರೆ ಈ ಚಿತ್ರದ ಸಂಚಿತ್ ಸಜೀವ್ ಬೇರೆ ಯಾರೋ ಅಲ್ಲ. ಸುದೀಪ್ ಅವರ ಅಕ್ಕನ ಮಗನೇ ಆಗಿದ್ದಾರೆ. ಪ್ರಿಯಾ ಸುದೀಪ್ ಅವರು ತಮ್ಮ ಸುಪ್ರಿಯಾನ್ವಿ ಪಿಕ್ಚರ್ಸ್ ಸ್ಟುಡಿಯೋ ಮೂಲಕವೇ ಅಳಿಯನನ್ನ…
-

Movies: ಸಿನಿಮಾ ಚಿತ್ರೀಕರಣ ವೇಳೆ ದುರಂತ, ಸಿಲಿಂಡರ್ ಸ್ಫೋಟವಾಗಿ ಸಾವು | 25 year old passes away in cylinder explosion during SJ Suryah film shoot | | ACTPnews
Last Updated:Jun 03, 2026 11:41 AM IST Shooting: ಚಿತ್ರೀಕರಣದ (Shooting) ವೇಳೆ ಸಿಲಿಂಡರ್ ಸ್ಫೋಟಗೊಂಡು ಒಬ್ಬರು ಸಾವನ್ನಪ್ಪಿರುವ ದುರಂತ ಘಟನೆ ನಡೆದಿದೆ. ಶೂಟಿಂಗ್ ಸ್ಥಳ ನಟ ಎಸ್.ಜೆ. ಸೂರ್ಯ (SJ Surya) ನಿರ್ದೇಶನದ ಕಿಲ್ಲರ್ ಚಿತ್ರದ ಚಿತ್ರೀಕರಣದ (Shooting) ವೇಳೆ ಸಿಲಿಂಡರ್ ಸ್ಫೋಟಗೊಂಡು ಒಬ್ಬರು ಸಾವನ್ನಪ್ಪಿರುವ ದುರಂತ ಘಟನೆ ನಡೆದಿದೆ. ನಿರ್ದೇಶಕ (Director) ಎಸ್.ಜೆ. ಸೂರ್ಯ ತಮಿಳಿನಲ್ಲಿ ಖುಷಿ ಮತ್ತು ವಾಲಿ ಸೇರಿದಂತೆ ಹಲವು ಯಶಸ್ವಿ ಚಿತ್ರಗಳನ್ನು ನೀಡಿದ್ದಾರೆ. ‘ಮನಾಡು’ ಚಿತ್ರದ ನಂತರ, ಎಸ್.ಜೆ.…
-

Vijay: ದೇವರಕೋಣೆಯಲ್ಲಿ ವಿಜಯ್ ದಳಪತಿ ಮೂರ್ತಿ! ಅಭಿಮಾನಿಯಿಂದ ನಿತ್ಯ ಪೂಜೆ; ವಿಡಿಯೋ ವೈರಲ್ | | ACTPnews
Last Updated:Jun 02, 2026 10:14 PM IST Vijay: ತಮಿಳು ಚಿತ್ರರಂಗದ ಸೂಪರ್ಸ್ಟಾರ್ ಹಾಗೂ ರಾಜಕಾರಣಿ ಜೋಸೆಫ್ ವಿಜಯ್ ಅವರ ಅಭಿಮಾನಿಯೊಬ್ಬರ ಭಕ್ತಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ವಿಜಯ್ ದಕ್ಷಿಣದ ಸೂಪರ್ಸ್ಟಾರ್ ದಳಪತಿ ವಿಜಯ್ (Vijay) ಅವರನ್ನು ಕಲಾವಿದರಾಗಿ ಮಾತ್ರವಲ್ಲ, ಕುಟುಂಬದ ಸದಸ್ಯರಂತೆ ಪ್ರೀತಿಸುವ ಮತ್ತು ಆರಾಧಿಸುವ ಅಭಿಮಾನಿಗಳ ಸಂಖ್ಯೆ ಅಪಾರವಾಗಿದೆ. ಇದೀಗ ಅಂತಹ ಒಂದು ಘಟನೆ ಮತ್ತೆ ಸುದ್ದಿಯಾಗಿದ್ದು, ತಮಿಳು ಚಿತ್ರರಂಗದ ಸೂಪರ್ಸ್ಟಾರ್ ಹಾಗೂ ರಾಜಕಾರಣಿ ಜೋಸೆಫ್ ವಿಜಯ್ ಅವರ ಅಭಿಮಾನಿಯೊಬ್ಬರು…
-

Balaramana Dinagalu Movie: ವಿನೋದ್ ಪ್ರಭಾಕರ್ ಅಭಿನಯದ ‘ಬಲರಾಮನ ದಿನಗಳು’ ರಿಲೀಸ್ ಡೇಟ್ ಫಿಕ್ಸ್ | | ACTPnews
Last Updated:Jun 02, 2026 10:40 PM IST ಆ ದಿನಗಳು ಬಂದು 19 ವರ್ಷ ಆಗಿದೆ. ಇಷ್ಟು ವರ್ಷ ಆದ್ಮೇಲೆ ಡೈರೆಕ್ಟರ್ ಕೆ.ಎಂ.ಚೈತನ್ಯ ಬಲರಾಮನ ದಿನಗಳು ಚಿತ್ರ ಮಾಡಿದ್ದಾರೆ. ಇದರ ಬಗ್ಗೆನೂ ಒಂದು ನಿರೀಕ್ಷೆ ಇದೆ. ಈ ಚಿತ್ರದ ಸದ್ಯದ ಹೊಸ ಮಾಹಿತಿ ಇಲ್ಲಿದೆ ಓದಿ. ಅಂದು ಆ ದಿನಗಳು, ಇಂದು ಬಲರಾಮನ ದಿನಗಳು; ಆದರೆ ಇದು 2 ನೇ ಭಾಗ ಅಲ್ವೇ ಅಲ್ಲ! ಆ ದಿನಗಳು ಚಿತ್ರ (Aa Dinagalu Movie) ಬೆಂಗಳೂರಿನ ಭೂಗತ…
-

Raj B Shetty: ರಾಜ್ ಬಿ ಶೆಟ್ರ ಹಿಂದಿ ಕೇಳಿದ್ರಾ? ಬಂದರ್ ವಿಡಿಯೋ ನೋಡಿ! | | ACTPnews
Last Updated:Jun 02, 2026 11:11 PM IST ರಾಜ್ ಬಿ ಶೆಟ್ರು ಹಿಂದಿ ಚಿತ್ರ ಮಾಡಿದ್ದಾರೆ. ಇವರ ಮಾತುಗಳಲ್ಲಿ ಎಲ್ಲೂ ತುಳು ಆ್ಯಕ್ಸಂಟ್ ಇಲ್ವೇ ಇಲ್ಲ. ಅಷ್ಟು ಸಖತ್ ಆಗಿಯೇ ಹಿಂದಿ ಮಾತನಾಡಿದ್ದಾರೆ. ಇವರ ಪಾತ್ರಕ್ಕೆ ಇಲ್ಲಿ ಲಿಜಾರ್ಡ್ ಮ್ಯಾನ್ ಅನ್ನೋ ಹೆಸರು ಇದೆ. ಈ ಚಿತ್ರದ ಇನ್ನಷ್ಟು ವಿವರ ಇಲ್ಲಿದೆ ಓದಿ. ರಾಜ್ ಬಿ ಶೆಟ್ರ ಹಿಂದಿ ಕೇಳಿದ್ರಾ? ಬಂದರ್ ವಿಡಿಯೋ ನೋಡಿ! ಬಾಲಿವುಡ್ ಅಲ್ಲೂ ರಾಜ್ ಬಿ ಶೆಟ್ರು (Raj B Shetty)…
Latest News
Search the Archives
Access over the years of investigative journalism and breaking reports
You May Have Missed













