Tag: kollywood
-

Marathi Actor: ಸಾವಿರ ಫೀಟ್ ಆಳದ ಕಣಿವೆಯಲ್ಲಿ ಕಾದಿದ್ದ ಜವರಾಯ, 25 ವರ್ಷದ ಮರಾಠಿ ನಟ ಸಾವು | Marathi actor Mahesh Pawar 25 passes away after suv fell down | | ACTPnews
ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಎಸ್ಯುವಿ 1,000 ಅಡಿಗಳಿಗಿಂತ ಹೆಚ್ಚು ಆಳದ ಕಂದಕಕ್ಕೆ ಉರುಳಿದ ನಂತರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ‘ಅಪ್ಪಿ ಅಮ್ಚಿ ಕಲೆಕ್ಟರ್’ ಪಾತ್ರಕ್ಕೆ ಹೆಸರುವಾಸಿಯಾದ ಮಹೇಶ್ ಪವಾರ್ ಕೂಡಾ ಮೃತಪಟ್ಟಿದ್ದಾರೆ. ಅವರಿಗೆ ಜಸ್ಟ್ 25 ವರ್ಷ. ಅವರೊಂದಿಗೆ ಪ್ರಯಾಣಿಸುತ್ತಿದ್ದ ಇತರ ಏಳು ಮಂದಿ ಕೂಡ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಮುಂಬೈನಿಂದ ಸುಮಾರು 180 ಕಿ.ಮೀ ದೂರದಲ್ಲಿರುವ ಪೋಲಾದ್ಪುರ-ಮಹಾಬಲೇಶ್ವರ ರಸ್ತೆಯಲ್ಲಿರುವ ಅಂಬೆನಾಲಿ ಘಾಟ್ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಪಿಟಿಐ…
-

Shamita Shetty: ’47 ವರ್ಷ, ಇನ್ಯಾವಾಗ ಮದುವೆ?’ ಎಂದವರಿಗೆ ಖಡಕ್ ಉತ್ತರ ಕೊಟ್ಟ ಶಿಲ್ಪಾ ಶೆಟ್ಟಿ ತಂಗಿ! | Bollywood Actress Shamita Shetty shuts troll | | ACTPnews
Last Updated:May 28, 2026 12:11 PM IST Shamita Shetty: ಬಾಲಿವುಡ್ ನಟಿ ಹಾಗೂ ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ 47 ವರ್ಷವಾದರೂ ಮದುವೆಯಾಗದೆ ಇರುವುದನ್ನು ಟ್ರೋಲ್ ಮಾಡಿದ ನೆಟ್ಟಿಗರಿಗೆ ನೀರಿಳಿಸಿದ್ದಾರೆ. ಟ್ರೋಲ್ ಮಾಡೋರಿಗೆ ತಕ್ಕ ಉತ್ತರ ಕೊಟ್ಟಿದ್ದಾರೆ. ಏನಿದು ವಿಷಯ? ಇಲ್ಲಿ ಓದಿ. ಶಮಿತಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ (Social Media) ಸೆಲೆಬ್ರೆಟಿಗಳನ್ನು (Celebrities) ಅದರಲ್ಲೂ ವಿಶೇಷವಾಗಿ ನಟಿಯರನ್ನು (Actress) ಅವರ ವಯಸ್ಸು ಮತ್ತು ಮದುವೆಯ ವಿಚಾರವಾಗಿ ಟ್ರೋಲ್ (Troll) ಮಾಡುವುದು ಇತ್ತೀಚಿಗೆ…
-

Vijay: ವಿಜಯ್ನ ಬಾಯ್ತುಂಬ ಹೊಗಳಿದ BJP ಮುಖಂಡ! ದಳಪತಿಗೆ ಬಿಗ್ ಸಪೋರ್ಟ್ | BJP Leader actor suresh gopi backs Vijay what he said | | ACTPnews
ತಮಿಳುನಾಡು ಸರ್ಕಾರದ ರಚನೆಯ ಬಗ್ಗೆ ದಿನಗಟ್ಟಲೆ ಇದ್ದ ಸಸ್ಪೆನ್ಸ್ಗೆ ಅಂತ್ಯ ಹಾಡುವ ಮೂಲಕ ಸಿ ಜೋಸೆಫ್ ವಿಜಯ್ ಮೇ 10ರಂದು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕಾಲಿವುಡ್ ಹಾಗೂ ಇತರ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ನಟರು, ನಟಿಯರು ತಮ್ಮ ಸೈದ್ಧಾಂತಿಕ ಮತ್ತು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ತಮಿಳುನಾಡಿನ ಹೊಸ ಮುಖ್ಯಮಂತ್ರಿ ವಿಜಯ್ ಅವರ ಬೆಂಬಲಕ್ಕೆ ನಿಂತಂತೆ ಕಾಣುತ್ತಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಸಚಿವರಾಗಿ ಮತ್ತು ಪ್ರವಾಸೋದ್ಯಮ ಸಚಿವರಾಗಿಯೂ ಸೇವೆ ಸಲ್ಲಿಸುತ್ತಿರುವ ಬಿಜೆಪಿ ಮುಖಂಡ…
-

Maa Inti Bangaaram Movie: ಸಮಂತಾ ಜಬರ್ದಸ್ತ್ ಆ್ಯಕ್ಷನ್; ‘ಮಾ ಇಂಟಿ ಬಂಗಾರಂ’ ಟ್ರೈಲರ್ ಔಟ್ | | ACTPnews
ಮಾ ಇಂಟಿ ಬಂಗಾರಂ… ಸಮಂತಾ ರುತ್ ಪ್ರಭು ಇಲ್ಲಿ ಭೂಗತ ಲೋಕದ ಲೇಡಿ ಆಗಿಯೇ ಕಾಣಿಸಿಕೊಂಡಿದ್ದಾರೆ. ಆದರೆ, ಇದೆಲ್ಲ ಹಳೆ ಕತೆ ಬಿಡಿ. ಹೊಸ ಕತೆ ಏನೂ ಅಂದರೆ, ಈ ಸಿನಿಮಾದಲ್ಲಿ ಸಮಂತಾ ಒಬ್ಬ ಸಾಮಾನ್ಯ ಮಹಿಳೆನೇ ಆಗಿದ್ದಾರೆ. ಚಿತ್ರದ ರಿಲೀಸ್ ಮುಂದಕ್ಕೆ (ಚಿತ್ರ ಕೃಪೆ: ಸಮಂತಾ ರುತ್ ಪ್ರಭು ಇನ್ಸ್ಟಾಗ್ರಾಮ್) ದೂದ್ ಪೇಡ ದಿಗಂತ್ ಅವರನ್ನ ಮದುವೆ ಆಗಿರುತ್ತಾರೆ. ಮದುವೆ ಆಗಿಯೇ ಸಂಪ್ರದಾಯಸ್ತರ ದೊಡ್ಡ ಕುಟುಂಬಕ್ಕು ಕಾಲಿಡುತ್ತಾರೆ. ಆದರೆ, ಇವರಿಗೆ ಏನಂದ್ರೆ ಏನೂ ಗೊತ್ತಿರೋದಿಲ್ಲ. ಮಹಿಳೆಯರು…
-

Kunal Kapoor: ಕನ್ನಡಕ್ಕೆ ಬಂದ ಕುನಾಲ್ ಕಪೂರ್; ಸಿಂಪಲ್ ಸುನಿ ಡೈರೆಕ್ಟರ್; ಚಿತ್ರದ ಹೀರೋ ಯಾರ್ ಗೊತ್ತಾ? | | ACTPnews
Last Updated:May 27, 2026 4:03 PM IST ರಂಗ್ ದೇ ಬಸಂತಿ ಚಿತ್ರ ಖ್ಯಾತಿಯ ನಟ ಕುನಾಲ್ ಕಪೂರ್ ಕನ್ನಡಕ್ಕೆ ಬಂದಿದ್ದಾರೆ. ಲಂಬೋದರ 2.0 ಚಿತ್ರದಲ್ಲಿ ಪ್ರಮುಖ ರೋಲ್ ಮಾಡಿದ್ದಾರೆ. ಆದರೆ ಈ ಚಿತ್ರದ ಹೀರೋ ಬೇರೆ ಇದ್ದಾರೆ. ಸಿಂಪಲ್ ಸುನಿ ಈ ಸಿನಿಮಾವನ್ನ ಡೈರೆಕ್ಷನ್ ಮಾಡುತ್ತಿದ್ದಾರೆ. ಈ ಸಿನಿಮಾದ ಇನ್ನಷ್ಟು ಅಧಿಕೃತ ಮಾಹಿತಿ ಇಲ್ಲಿದೆ ಓದಿ. ಕನ್ನಡಕ್ಕೆ ಬಂದ ಕುನಾಲ್ ಕಪೂರ್ ಆದರೆ ಹೀರೋ ಅಲ್ಲ.! ಕುನಾಲ್ ಕಪೂರ್ (Kunal Kapoor) ಕನ್ನಡಕ್ಕೆ ಬಂದಿದ್ದಾರೆ.…
-

Upendra: ನಾನು ಒಂಟಿ ಆಗಿ ಇರೋಕೆ ಆಗಲ್ಲ; ಪ್ಯಾರಿಸ್ಗೆ ಹೋದಾಗ ಏನ್ ಆಯ್ತು ಗೊತ್ತಾ? ಉಪ್ಪಿ ರಿವೀಲ್ ಮಾಡಿದ ಸಂಗತಿ ಏನು? | | ACTPnews
Last Updated:May 27, 2026 5:10 PM IST ರಿಯಲ್ ಸ್ಟಾರ್ ಉಪೇಂದ್ರ ಅವರ ಸೋಲೋ ಟ್ರಿಪ್ ಕತೆ ಇಂಟ್ರಸ್ಟಿಂಗ್ ಆಗಿದೆ. ಒಬ್ಬರೇ ಹೋದಾಗ ಏನೆಲ್ಲ ಆಯಿತು ಅಂತಲೂ ಹೇಳಿಕೊಂಡಿದ್ದಾರೆ. ಐಫಿಲ್ ಟವರ್ ಮುಂದೆ ನಿಂತಾಗ ಏನೆಲ್ಲ ಆಯಿತು ಅನ್ನೋದನ್ನು ಹೇಳಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ. ನಾನು ಒಂಟಿ ಆಗಿ ಇರೋಕೆ ಆಗಲ್ಲ; ಪ್ಯಾರಿಸ್ಗೆ ಹೋದಾಗ ಏನ್ ಆಯ್ತು ಗೊತ್ತಾ? ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಅವರಿಗೆ ಒಮ್ಮೆ ಒಂದು…
-

Rishab Shetty: ಮ್ಯಾಂಗೋ ಪಚ್ಚ ಟ್ರೈಲರ್ ಮೆಚ್ಚಿದ ಡಿವೈನ್ ಸ್ಟಾರ್; ಸಂಚಿತ್ ಕಂಡು ರಿಷಬ್ ಶೆಟ್ಟಿ ಹೇಳಿದ್ದೇನು ಗೊತ್ತಾ? | | ACTPnews
ಸಂಚಿತ್ ಬಗ್ಗೆ ಶೆಟ್ರು ಹೇಳಿದ್ದೇನು ಸಂಚಿತ್ ಸಂಜೀವ್ ಬಗ್ಗೆ ಶೆಟ್ರು ಒಳ್ಳೆ ಮಾತುಗಳನ್ನೆ ಬರೆದಿದ್ದಾರೆ. ಸಂಚಿತ್ ಸಂಜೀವ್ ಚೆನ್ನಾಗಿಯೇ ಕಾಣಿಸುತ್ತಾರೆ. ಅಷ್ಟೆ ಉತ್ತಮವಾಗಿಯೇ ಅಭಿನಯಿಸಿದ್ದಾರೆ. ಸಂಚಿತ್ ಬಗ್ಗೆ ಶೆಟ್ರು ಹೇಳಿದ್ದೇನು (ಚಿತ್ರ ಕೃಪೆ: ಸಂಚಿತ್ ಸಂಜೀವ್ ಇನ್ಸ್ಟಾಗ್ರಾಮ್) ಇವರ ಈ ಒಂದು ಹೊಸ ಜರ್ನಿಗೆ ಒಳ್ಳೆಯದಾಗಲಿ ಅಂತಲೇ ರಿಷಬ್ ಶೆಟ್ರು ಹೇಳಿದ್ದಾರೆ. ಇವರಿಗೆ ಚಿತ್ರದ ಟ್ರೈಲರ್ ಕೂಡ ಇಷ್ಟ ಆಗಿದೆ. ಟ್ರೈಲರ್ ಅಲ್ಲಿಯೇ ಸಂಚಿತ್ ಸಂಜೀವ್ ಅಭಿನಯ ಕಂಡಂತೆ ಇದೆ. ಸ್ಕ್ರೀನ್ ಪ್ರಸೆನ್ಸ್ ಕೂಡ ತುಂಬಾನೆ ಇಷ್ಟ…
-

Krishi Tapanda: ನಾನು ಕೊಡಗಿನವಳು, ನನಗೂ ಆರ್ಮಿಗೆ ಹೋಗೋ ಆಸೆ ಇತ್ತು; ಆದರೆ! | | ACTPnews
ನಾನೂ ಆರ್ಮಿಗೆ ಹೋಗ್ಬೇಕು ಕೃಷಿ ತಾಪಂಡ ಅವರ ತಂದೆ ಮಿಲಿಟರಿಯಲ್ಲಿಯೇ ಇದ್ದವರು. 21 ವರ್ಷ ಸೇವೆ ಸಲ್ಲಿಸಿದ್ದಾರೆ. ದೆಹಲಿ, ಪಂಜಾಬ್ ಅಲ್ಲೂ ಸರ್ವಿಸ್ ಮಾಡಿದ್ದಾರೆ. ಪೈಲೆಟ್ ಆಗೋ ಕನಸಿತ್ತು (ಚಿತ್ರ ಕೃಪೆ: ಕೃಷಿ ತಾಪಂಡ ಇನ್ಸ್ಟಾಗ್ರಾಮ್) ಕೃಷಿ ಅವರಿಗೆ ಒಬ್ಬ ಸಹೋದರ ಕೂಡ ಇದ್ದಾರೆ. ಅವರು ದೆಹಲಿಯಲ್ಲಿಯೇ ಹುಟ್ಟಿರೋದು. ಕೃಷಿ ಚಿಕ್ಕವರಿದ್ದಾಗ ಪಂಜಾಬ್ ಅಲ್ಲಿದ್ದರು. ಇಲ್ಲಿಯ ಅಂಬಾಲಾದಲ್ಲಿ ಹಿಂದಿ ಮೀಡಿಯಂ ಅಲ್ಲಿವ್ಯಾಸಂಗ ಕೂಡ ಮಾಡಿದ್ದಾರೆ. ಪೈಲೆಟ್ ಆಗೋ ಕನಸಿತ್ತು ಕೃಷಿ ತಾಪಂಡ ಅವರಿಗೆ ಪೈಲೆಟ್ ಆಗುವ ಕನಸಿತ್ತು.…
-

Drishyam 3: ದೃಶ್ಯಂ 3 OTT ರಿಲೀಸ್ ಡೇಟ್ ಫಿಕ್ಸ್ ! ಮನೆಯಲ್ಲಿಯೇ ಕೂತು ಜಾರ್ಜ್ಕುಟ್ಟಿ ಆಟ ನೋಡೋದು ಯಾವಾಗ? | | ACTPnews
Last Updated:May 27, 2026 5:18 PM IST Drishyam 3 OTT: ‘ದೃಶ್ಯಂ 3’ ಸಿನಿಮಾ ಥಿಯೇಟರ್ ನಲ್ಲಿ ರಿಲೀಸ್ ಆದ ಬೆನ್ನಲ್ಲೇ ಒಟಿಟಿ ರಿಲೀಸ್ ಡೇಟ್ ಬಗ್ಗೆಯೂ ಭಾರಿ ಚರ್ಚೆ ಶುರುವಾಗಿದೆ. ‘ದೃಶ್ಯಂ 3’ ಬಹುನಿರೀಕ್ಷಿತ ‘ದೃಶ್ಯಂ 3’ (Drishyam 3) ಸಿನಿಮಾ ಮೇ 21, 2026 ರಂದು ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದೆ. ‘ದೃಶ್ಯಂ’ ಚಿತ್ರವು ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಮಾತ್ರವಲ್ಲದೆ ಭಾರತೀಯ ಚಲನಚಿತ್ರೋದ್ಯಮದಲ್ಲಿಯೂ ಸಹ ಒಂದು ಅದ್ಭುತ ಸಸ್ಪೆನ್ಸ್ ಕ್ರೈಮ್ ಥ್ರಿಲ್ಲರ್ ಆಗಿ…
-

Krishi Thapanda: ಫೇಸ್ ಬುಕ್ ಅಲ್ಲಿ ಮೆಸೇಜ್ ಹಾಕಿದ ಕನ್ನಡದ ಆ ಹೀರೋ ಯಾರು; ಕೃಷಿ ಸಿನಿಮಾರಂಗಕ್ಕೆ ಬಂದಿರೋದು ಹೇಗೆ? | | ACTPnews
Last Updated:May 27, 2026 4:32 PM IST ಕೃಷಿ ತಾಪಂಡ ಫಸ್ಟ್ ಸಿನಿಮಾ ಯಾವುದು? ಸಿನಿಮಾರಂಗಕ್ಕೆ ಕೃಷಿ ಬಂದಿರೋದು ಹೇಗೆ? ಫೇಸ್ ಬುಕ್ ಅಲ್ಲಿ ಮೆಸೇಜ್ ಹಾಕಿದ ಆ ಹೀರೋ ಯಾರು? ಇತರ ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ ಓದಿ. ಫೇಸ್ ಬುಕ್ ಅಲ್ಲಿ ಮೆಸೇಜ್ ಹಾಕಿದ ಕನ್ನಡದ ಆ ಹೀರೋ ಯಾರು? ಕೃಷಿ ತಾಪಂಡ (krishi thapanda) ಫ್ಯಾಮಿಲಿಯಲ್ಲಿ ಯಾರು ಸಿನಿಮಾದಲ್ಲಿ ಇಲ್ವೇ ಇಲ್ಲ. ಆದರೆ, 2014 ರಲ್ಲಿ ಕೃಷಿ ತಾಪಂಡ ಮಿಸ್ ಕರ್ನಾಟಕ ಆದರು.…
Latest News
Search the Archives
Access over the years of investigative journalism and breaking reports
You May Have Missed












