Tag: cm news
-

Mumbai Boat Accident: ಮುಂಬೈ ದೋಣಿ ದುರಂತದ ಹಿಂದಿನ ಕಾರಣ ಬಿಚ್ಚಿಟ್ಟ ನೌಕಾಪಡೆ, malfunction craft lost control Navy Reveals the reason behind mumbai boat accident says engine | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಬೋಟ್ ಹಡಗಿಗೆ ಅಪ್ಪಳಿಸಿದ್ದೆ ತಡ, ದೋಣಿ ನೀರಿನಲ್ಲಿ ಮುಳುಗಿದೆ. ದುರಂತದಲ್ಲಿ ನೌಕಾಪಡೆಯ ಮೂವರು ಸಿಬ್ಬಂದಿಗಳ ಜೊತೆ ಪ್ರಯಾಣಿಕರು ದಾರುಣ ಸಾವಿಗೀಡಾಗಿದ್ದಾರೆ. ದುರಂತದಲ್ಲಿ 101 ಜನರನ್ನು ರಕ್ಷಣೆ ಮಾಡಲಾಗಿದೆ. ನಿಯಂತ್ರಣ ಕಳೆದುಕೊಂಡ ನೇವಲ್ ಕ್ರಾಫ್ಟ್ : ಕಾರಣ ಬಿಚ್ಚಿಟ್ಟ ನೌಕಾಪಡೆ ಅಪಘಾತದ ನಂತರ, ಮುಂಬೈ ಬಂದರಿನಲ್ಲಿ ಎಂಜಿನ್ನ ಅಸಮರ್ಪಕ ಕಾರ್ಯದಿಂದಾಗಿ ನೌಕಾಪಡೆಯ ಬೋಟ್ ಎಂಜಿನ್ ದೋಷದಿಂದ ನಿಯಂತ್ರಣ ಕಳೆದುಕೊಂಡಿದೆ. ಪರಿಣಾಮವಾಗಿ, ದೋಣಿಯು ಪ್ರಯಾಣಿಕರ ದೋಣಿಗೆ ಡಿಕ್ಕಿ ಹೊಡೆದು ನಂತರ ನೀರಿನಲ್ಲಿ ಮಗುಚಿದೆ ಎಂದು ಭಾರತೀಯ ನೌಕಾಪಡೆಯು ಹೇಳಿಕೆಯಲ್ಲಿ ದುರಂತಕ್ಕೆ ಕಾರಣವನ್ನು…
-

America-White House: ಡೊನಾಲ್ಡ್ ಟ್ರಂಪ್ ಇದ್ದಾಗಲೇ ಶ್ವೇತಭವನದ ಹೊರಗೆ ಶೂಟೌಟ್, 30 ಸುತ್ತಿನ ಭೀಕರ ಗುಂಡಿನ ದಾಳಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 24, 2026 7:21 AM IST ಶ್ವೇತಭವನದ ಪಶ್ಚಿಮ ಭಾಗದಲ್ಲಿರುವ ಗೇಟ್ 17ರ ಸಮೀಪ ಅಪರಿಚಿತ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಗಾಳಿಯಲ್ಲಿ ಗುಂಡು ಹಾರಿಸಲು ಪ್ರಾರಂಭಿಸಿದ್ದು, ಮೂರು ಸುತ್ತು ಗುಂಡು ಹಾರಿಸಿದ್ದಾನೆ. 30ಕ್ಕೂ ಹೆಚ್ಚು ಗುಂಡು ಹಾರಿಸಿದ ಅಪರಿಚಿತ, ಸೀಕ್ರೆಟ್ ಸರ್ವಿಸ್ ಏಜೆಂಟ್ಗಳ ಮೇಲೂ ಗುಂಡು ಹಾರಿಸಿದ್ದಾನೆ ಎನ್ನಲಾಗ್ತಿದೆ. News18 ಅಮೆರಿಕಾ (ಮೇ 24): ಅಮೆರಿಕದ (America) ರಾಜಧಾನಿ ವಾಷಿಂಗ್ಟನ್ ಡಿ.ಸಿಯಲ್ಲಿರುವ ಅತ್ಯಂತ ಭದ್ರತೆಯ ಶ್ವೇತಭವನದ (White House) ಕಾಂಪೌಂಡ್ನಲ್ಲಿ ಗುಂಡಿನ ಚಕಮಕಿ ನಡೆದಿದೆ ಎಂದು…
-

Goa; ಭಾರತಕ್ಕಿಂತ 14 ವರ್ಷ ತಡವಾಗಿ ಗೋವಾಗೆ ಸ್ವಾತಂತ್ರ್ಯ ಸಿಕ್ಕಿದ್ದು ಏಕೆ? 36 ಗಂಟೆಗಳಲ್ಲಿ ಪೋರ್ಚುಗೀಸ್ ಆಳ್ವಿಕೆ ಕೊನೆಯಾಗಿದ್ದೇ ರೋಚಕ | Why did Goa get independence 14 years later than India? In 36 hours the Portuguese reign was over and it was exciting | | ACTPnews
Last Updated:Dec 19, 2024 8:32 PM IST ಗೋವಾ ವಿಮೋಚನಾ ದಿನ: 1947 ರಲ್ಲಿ ಭಾರತವು ಬ್ರಿಟನ್ನಿಂದ ಸ್ವತಂತ್ರವಾದಾಗ, ಆ ಸಮಯದಲ್ಲಿ ಗೋವಾ ಪೋರ್ಚುಗೀಸ್ ಆಳ್ವಿಕೆಯಲ್ಲಿತ್ತು. ಕಠಿಣ ಹೋರಾಟದ ನಂತರ ಭಾರತವು ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯವನ್ನು ಗಳಿಸಿತ್ತು, ಆದರೆ ಇದರ ನಂತರವೂ ಗೋವಾ 14 ವರ್ಷಗಳ ಕಾಲ ಪೋರ್ಚುಗೀಸರ ಗುಲಾಮನಾಗಿ ಉಳಿಯಿತು. 50 ರ ದಶಕದಲ್ಲಿ, ಭಾರತವು ಈ ಭಾಗವನ್ನು ಖಾಲಿ ಮಾಡುವಂತೆ ಪೋರ್ಚುಗಲ್ ಅನ್ನು ಕೇಳಿತು. ಪೋರ್ಚುಗಲ್ ಹಾಗೆ ಮಾಡದಿದ್ದಾಗ, ಕೊನೆಗೆ ನೆಹರೂ ಸರ್ಕಾರ…
-

India-U ತೈಲ ಬಿಕ್ಕಟ್ಟಿನಿಂದ ಭಾರತ-ಯುಎಸ್ ಶಸ್ತ್ರಾಸ್ತ್ರ ಒಪ್ಪಂದದವರೆಗೆ, ದೆಹಲಿಗೆ ಆಗಮಿಸಿದ ಬೆನ್ನಲ್ಲೇ ಮಾರ್ಕೊ ರೂಬಿಯೊ 5 ದೊಡ್ಡ ಘೋಷಣೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ತೈಲದ ಮೇಲೆ ಭಾರತಕ್ಕೆ ಕೊಡುಗೆ ಭಾರತವು ಪ್ರಸ್ತುತ ತನ್ನ ಹೆಚ್ಚಿನ ತೈಲವನ್ನು ರಷ್ಯಾದಿಂದ ಖರೀದಿಸುತ್ತದೆ, ಆದರೆ ಈಗ ಭಾರತದ ತೈಲ ಅಗತ್ಯಗಳನ್ನು ಪೂರೈಸುವಲ್ಲಿ ಅಮೆರಿಕಾ ಮುಂಚೂಣಿಯಲ್ಲಿರಲು ಬಯಸುತ್ತದೆ. ಈ ನಿಟ್ಟಿನಲ್ಲಿ, ರುಬಿಯೊ ಮೊದಲ ದಿನ ಭಾರತಕ್ಕೆ ಮಹತ್ವದ ಕೊಡುಗೆಯನ್ನು ನೀಡಿದರು. ಹಾರ್ಮುಜ್ನಲ್ಲಿ ಪೂರೈಕೆಗಳ ಅಡಚಣೆ ಮತ್ತು ತೈಲ ಕೊರತೆಯನ್ನು ಗುರುತಿಸಿದ ರುಬಿಯೊ, ಭಾರತಕ್ಕೆ ಹೊಸ ಪೂರೈಕೆ ಮಾರ್ಗಗಳನ್ನು ತೆರೆಯಲು ಮುಂದಾದರು. ಈ ಪ್ರಯತ್ನವನ್ನು ಬೆಂಬಲಿಸಲು ಅವರು ವೆನೆಜುವೆಲಾವನ್ನು ಸಹ ಮುಂದಿಟ್ಟರು. ಭಾರತದ ಇಂಧನ ಪೂರೈಕೆಯನ್ನು ವೈವಿಧ್ಯಗೊಳಿಸಲು, ಹೊಸ…
-

Big Update: ಪ್ರಯಾಣಿಕರಿಗೆ ಬಿಗ್ ಶಾಕ್! ದಿಢೀರನೆ 8 ಪ್ರಮುಖ ರೈಲುಗಳ ಸಂಚಾರ ಸಂಪೂರ್ಣ ರದ್ದು; ನಿಮ್ಮಓಡಾಟಕ್ಕೂ ಸಮಸ್ಯೆಯಾ? ತಕ್ಷಣ ಚೆಕ್ ಮಾಡಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
ರದ್ದಾದ 8 ರೈಲುಗಳ ಕಂಪ್ಲೀಟ್ ಲಿಸ್ಟ್ ಮತ್ತು ದಿನಾಂಕಗಳ ವಿವರ 1. ತಿರುಪತಿ – ಹುಬ್ಬಳ್ಳಿ – ತಿರುಪತಿ ರೈಲುಗಳು (ಪುಣ್ಯಕ್ಷೇತ್ರಗಳ ಸಂಪರ್ಕ ಕಡಿತ!) ರೈಲು ಸಂಖ್ಯೆ 57401 (ತಿರುಪತಿ ಟು ಹುಬ್ಬಳ್ಳಿ ಡೈಲಿ ಪ್ಯಾಸೆಂಜರ್): ಮೇ 23, 24, 30 ಮತ್ತು 31, 2026 ರಂದು ಸಂಪೂರ್ಣ ರದ್ದು. ಪ್ರಮುಖ ನಿಲುಗಡೆಗಳು: ತಿರುಪತಿ, ರೇಣಿಗುಂಟ, ಕಡಪ, ತಾಡಪತ್ರಿ, ಗುಂತಕಲ್, ಆದೋನಿ, ಮಂತ್ರಾಲಯಂ, ರಾಯಚೂರು, ಯಾದಗಿರಿ, ವಾಡಿ, ಕಲಬುರಗಿ, ವಿಜಯಪುರ ಮಾರ್ಗವಾಗಿ ಹುಬ್ಬಳ್ಳಿ. (ಸುಮಾರು 60+ ನಿಲ್ದಾಣಗಳು,…
-

ಲೇಬಲ್ ಇಲ್ಲದ ನೂಡಲ್ಸ್, ಎಕ್ಸ್ಪೈರ್ ಡೇಟ್ ಮುಗಿದ ಚಿಕನ್, ಜಿರಳೆಗಳ ರಾಶಿ! ಇದು ಈ ರೆಸ್ಟೋರೆಂಟ್, ಬೇಕರಿಗಳ ಕರ್ಮಕಾಂಡ | Unlabeled noodles, expired chicken, and a swarm of cockroaches! This is the ritual of these restaurants and bakeries | ಲೈಫ್ಸ್ಟೈಲ್ | ACTPnews
ಸಿಕಂದರಾಬಾದ್ನ ರೆಸ್ಟೋರೆಂಟ್, ಬೇಕರಿಗಳ ಅವ್ಯವಸ್ಥೆಯನ್ನು ಬಯಲಿಗೆಳೆದ ಅಧಿಕಾರಿಗಳು ಸಿಕಂದರಾಬಾದ್ನಲ್ಲಿನ ರೆಸ್ಟೋರೆಂಟ್ ಒಂದರ ಕರ್ಮಕಾಂಡ ಬಯಲಾಗಿದೆ. ರೆಸ್ಟೋರೆಂಟ್ನಲ್ಲಿ ಕೆಜಿಗಟ್ಟಲೆ ಲೇಬಲ್ ಮಾಡದ ನೂಡಲ್ಸ್, ಎಕ್ಸ್ಪೈರ್ ಡೇಟ್ ಮುಗಿದ ಚಿಕನ್ ಪತ್ತೆಯಾಗಿದೆ. ಅಷ್ಟೇ ಅಲ್ಲದೇ ಬೇಕರಿಯೊಂದರಲ್ಲಿ ಎಲ್ಲೆಂದರಲ್ಲಿ ಜಿರಳೆಗಳು ಇರೋದು ಕಂಡು ಬಂದಿವೆ. ಎಕ್ಸ್ಪೈರ್ ಡೇಟ್ ಮುಗಿದ ಚಿಕನ್, ಲೇಬಲ್ ಇರದ ನೂಡಲ್ಸ್ ಹೀಗೆ ಇಂಥಹ ಕೆಟ್ಟ ಪರಿಸ್ಥಿತಿ ಕಂಡುಬಂದಿದ್ದು, ಪಾರ್ಕ್ಲೇನ್ನಲ್ಲಿರುವ ಗೋಲ್ಡನ್ ಡ್ರ್ಯಾಗನ್ ರೆಸ್ಟೋರೆಂಟ್ನಲ್ಲಿ. ಎಕ್ಸ್ಪೈರ್ ಡೇಟ್ ಮುಗಿದ ಕೆಜಿಗಟ್ಟಲೇ ಚಿಕನ್ ಪತ್ತೆ ಅಧಿಕಾರಿಗಳು ಪರಿಶೀಲನೆ ವೇಳೆ, ಡಿಸೆಂಬರ್…
-

Tirumala TTD Alert: ತಿರುಮಲದಲ್ಲಿ ನೋ ಎಂಟ್ರಿ! ಭಕ್ತರಿಂದ ತುಂಬಿ ತುಳುಕುತ್ತಿರುವ ಕ್ಯೂ ಲೈನ್, ತಿಮ್ಮಪ್ಪನ ಹೊಸ ದಾಖಲೆ! | ಜ್ಯೋತಿಷ್ಯ | ACTPnews
Last Updated:May 24, 2026 1:07 PM IST ತಿರುಮಲದಲ್ಲಿ ಬೇಸಿಗೆ ರಜೆ, ವಾರಾಂತ್ಯದಿಂದ ಭಾರೀ ಭಕ್ತಸಂದಣಿ, ಮೇ 22 ರಂದು ಟಿಟಿಡಿ ಇತಿಹಾಸದಲ್ಲೇ ಮೊದಲ ಬಾರಿಗೆ 94,758 ಭಕ್ತರಿಗೆ ತಿಮ್ಮಪ್ಪನ ದರ್ಶನ, ಸರ್ವದರ್ಶನಕ್ಕೆ 24 ಗಂಟೆಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ತಿರುಮಲ (ಸಂಗ್ರಹ ಚಿತ್ರ) ತಿರುಮಲದಲ್ಲಿ ಶ್ರೀವಾರಿ ಭಕ್ತರ (Tirumala Devotees) ಸಂಖ್ಯೆ ಯಾರು ಊಹೆ ಮಾಡದ ರೀತಿಯಲ್ಲಿ ಹೆಚ್ಚಾಗಿದೆ. ಬೇಸಿಗೆ ರಜೆಗಳು (Summer Holidays) ಹಾಗೂ ವಾರಾಂತ್ಯ ಇರುವ ಕಾರಣ ದೇಶದ ಮೂಲೆ ಮೂಲೆಯಿಂದ…
-

Cylinder Blast: ಸಿಲಿಂಡರ್ ಸ್ಫೋಟ, 9 ಮಂದಿ ಅಯ್ಯಪ್ಪ ಭಕ್ತರು ಗಂಭೀರ | Cylinder Blast 9 Ayyappa devotees are seriously injured in hubballi | | ACTPnews
Last Updated:Dec 23, 2024 2:19 PM IST ದುರಂತದಲ್ಲಿ 9 ಅಯ್ಯಪ್ಪ ಮಾಲಾಧಾರಿಗಳಿಗೆ ಗಂಭೀರ ಗಾಯಗಳಾಗಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾತ್ರಿ ಸಿಲಿಂಡರ್ನಿಂದ ಗ್ಯಾಸ್ ಲೀಕ್ ಆಗಿ ದೀಪದ ಬೆಂಕಿ ಹೊತ್ತಿ ಏಕಾಏಕಿ ಗ್ಯಾಸ್ ಬ್ಲಾಸ್ಟ್ ಆಗಿದೆ. ಆಸ್ಪತ್ರೆಗೆ ಪೊಲೀಸ್ ಕಮಿಷನರ್ ಭೇಟಿ ಹುಬ್ಬಳ್ಳಿ: ತಂಪಾದ ವಾತಾವರಣದಲ್ಲಿ ನಿದ್ರಾವಸ್ಥೆಯಲ್ಲಿದ್ದವರನ್ನು ಆವರಿಸಿದ ಬೆಂಕಿ (Fire Accident). ಕ್ಷಣಾರ್ಧದಲ್ಲಿ ಇಡೀ ಕೋಣೆಯನ್ನು ವ್ಯಾಪಿಸಿದ ಬೆಂಕಿ. ದೇಹ ಸುಡಲಾರಂಭಿಸುತ್ತಿದ್ದಂತೆಯೇ ಕೋಣೆಯಲ್ಲಿದ್ದವರ ಕಿರುಚಾಟ, ನರಳಾಟ. ಮಧ್ಯರಾತ್ರಿಯಲ್ಲಿಯೂ ಓಡಿ ಬಂದ ಅಕ್ಕಪಕ್ಕದವರಿಂದ…
-

GST on Fuel: ಇಂಧನ ಬೆಲೆ GST ಅಡಿ ಬಂದರೆ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ ಎಷ್ಟು ಕಡಿಮೆಯಾಗುತ್ತದೆ? | ವ್ಯಾಪಾರ ಸುದ್ದಿ | ACTPnews
Last Updated:May 24, 2026 11:59 AM IST ಪೆಟ್ರೋಲ್ ಡೀಸೆಲ್ ದರ ಏರಿಕೆಯಿಂದ ಜನ ಅಸಮಾಧಾನ, ಚೇಂಬರ್ ಆಫ್ ಟ್ರೇಡ್ ಅಂಡ್ ಇಂಡಸ್ಟ್ರಿ ಜಿಎಸ್ಟಿ ಅಡಿ ತರಲು ಒತ್ತಾಯ, ರಾಜ್ಯಗಳಿಗೆ ಆದಾಯ ನಷ್ಟ ಭೀತಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ (ಸಾಂದರ್ಭಿಕ ಚಿತ್ರ) ಪೆಟ್ರೋಲ್, ಡೀಸೆಲ್ (Petrol and Diesel Price) ಜಿಎಸ್ಟಿ (GST) ಅಡಿ ತರಬೇಕು ಎಂಬ ಡಿಮ್ಯಾಂಡ್ ಹೆಚ್ಚಾಗುತ್ತಿದೆ. ಸದ್ಯ ದಿನದಿಂದ ಇಂಧನ ಬೆಲೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಜಿಎಸ್ಟಿ ಅಡಿ ತರಬೇಕೆಂಬ…
-

Kerala Politics: ಸುವೇಂದು ಅಧಿಕಾರಿಯ ಹಾದಿಯನ್ನು ಅನುಸರಿಸಿದ ಸತೀಶನ್, ಕೇರಳದಲ್ಲಿ ಬಂಗಾಳದಂತಹ ಆಟ, ರಾಹುಲ್ ಗಾಂಧಿಯೇ ಟಾರ್ಗೆಟ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 24, 2026 11:39 AM IST ಈ ನಿರ್ಧಾರದ ಬಗ್ಗೆ ಕಾಂಗ್ರೆಸ್ ದ್ವಿಮುಖ ನೀತಿಯನ್ನು ಅನುಸರಿಸುತ್ತಿದೆ ಎಂದು ಬಿಜೆಪಿ ಮತ್ತು ಸಿಪಿಐ(ಎಂ) ಆರೋಪಿಸಿದೆ. ಕೇರಳದ ಕಾಂಗ್ರೆಸ್ ಸರ್ಕಾರವು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರವನ್ನು ಮೂಲೆಗುಂಪು ಮಾಡಲು ಬಳಸಿದ ಕ್ರಮದಂತೆಯೇ ಕ್ರಮ ಕೈಗೊಂಡಿದೆ ಎಂದು ವಿರೋಧ ಪಕ್ಷಗಳು ಹೇಳುತ್ತಿವೆ. ಕೇರಳ ಪಾಲಿಟಿಕ್ಸ್ ತಿರುವನಂತಪುರಂ(ಮೇ.24): ಕೇರಳ ಸರ್ಕಾರವು ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ರತನ್ ಯು. ಕೇಳ್ಕರ್ ಅವರನ್ನು ಮುಖ್ಯಮಂತ್ರಿ ವಿ.ಡಿ. ಸತೀಶನ್…
Latest News
Search the Archives
Access over the years of investigative journalism and breaking reports
You May Have Missed












