Tag: andhra
-

Rain Warning: ರಾಜ್ಯದ 17 ಜಿಲ್ಲೆಗಳಿಗೆ ಇಂದು ರಾತ್ರಿ ಮಳೆ; ಈ ಊರುಗಳಲ್ಲಿ ಪ್ರಬಲ ವರ್ಷಧಾರೆ ಖಂಡಿತ, ಬೆಂಗಳೂರಿನ ಸ್ಥಿತಿ ಏನು? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 28, 2026 6:15 PM IST KSNDMC ಎಚ್ಚರಿಕೆ, ದಕ್ಷಿಣ ಒಳನಾಡಿನ 17 ಜಿಲ್ಲೆಗಳಲ್ಲಿ ಇಂದು ತೀವ್ರ ಮಳೆ, ಹಾಸನ, ತುಮಕೂರು, ಮೈಸೂರು ಸೇರಿ ಕೆಲವು ಕಡೆ ಭಾರಿ ಮಳೆ, ಬೆಂಗಳೂರಿನಲ್ಲಿ ಮಾತ್ರ ಸಾಧಾರಣ ಮಳೆ ಮಳೆಯ ಎಚ್ಚರಿಕೆ ಬೆಂಗಳೂರು: ರಾಜ್ಯದಲ್ಲಿ ಸುಡು ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ (People) ವರುಣದೇವ ತಣ್ಣನೆಯ, ಆದರೆ ತುಸು ಅಪಾಯಕಾರಿಯಾದ ಸುದ್ದಿಯೊಂದನ್ನು (Dangerous News) ತಂದಿದ್ದಾನೆ! ಹೌದು, ನೀವು ಓದುತ್ತಿರುವುದು ಅಕ್ಷರಶಃ ಸತ್ಯ. ಇಂದು ದಕ್ಷಿಣ ಒಳನಾಡಿನ ಕಡೆಗಳಲ್ಲಿ…
-

Siddaramaiah: ಒಂದೇ ತಿಂಗಳಲ್ಲಿ 4 ಬಲಿಷ್ಠ ಸಿಎಂಗಳ ರಾಜೀನಾಮೆ! ದೇಶದ ರಾಜಕೀಯದಲ್ಲಿ ‘ಮೇ ಕ್ರಾಂತಿ’! | Explainers | ACTPnews
ರಾಜೀನಾಮೆ ನೀಡಿದ ಆ ನಾಲ್ವರು CM ಯಾರು? ಪಿಣರಾಯಿ ವಿಜಯನ್ – ಕೇರಳಂ ಮಮತಾ ಬ್ಯಾನರ್ಜಿ – ಪಶ್ಚಿಮ ಬಂಗಾಳ ಎಂ.ಕೆ. ಸ್ಟಾಲಿನ್ – ತಮಿಳುನಾಡು ಸಿದ್ದರಾಮಯ್ಯ – ಕರ್ನಾಟಕ 1. ಪಿಣರಾಯಿ ವಿಜಯನ್ – ಕೇರಳಂ ಏಪ್ರಿಲ್ 9ರಂದು ನಡೆದ ಕೇರಳಂ ವಿಧಾನಸಭಾ ಚುನಾವಣೆಯ ಫಲಿತಾಂಶ ಮೇ 4ರಂದು ಪ್ರಕಟವಾಯಿತು. ಅದರಂತೆ, ಈ ಚುನಾವಣೆಯಲ್ಲಿ ಎಡರಂಗ ಕೇವಲ 35 ಸ್ಥಾನಕ್ಕೆ ಕುಸಿದು, ಕಾಂಗ್ರೆಸ್ ನೇತೃತ್ವದ ಯುಡಿಎಫ್ 102 ಸ್ಥಾನ ಗೆದ್ದಿತು. ಹಾಗಾಗಿ, ಹತ್ತು ವರ್ಷಗಳ ಆಡಳಿತದ…
-

PM Modi: ಪಿಎಂ ಮೋದಿ ಮೂಲಕ ಜಗತ್ತು ತಲುಪಿದ ಶತಮಾನಗಳಷ್ಟು ಹಳೆಯ ಕಲೆ, ಈ ಕಠಾರಿ ಯಾಕಷ್ಟು ವಿಶೇಷ ಗೊತ್ತಾ? | | ACTPnews
ಭಾರತದ ಸಾಂಪ್ರದಾಯಿಕ ಕಲೆ ಮತ್ತು ಮೇವಾರ್ನ ಸಾಂಸ್ಕೃತಿಕ ಪರಂಪರೆ ಮತ್ತೊಮ್ಮೆ ಜಾಗತಿಕ ಮನ್ನಣೆ ಗಳಿಸಿದೆ. ಇತ್ತೀಚೆಗೆ, ಯುಎಇ ಭೇಟಿಯ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ I ಅವರನ್ನು ಭೇಟಿಯಾದರು. ಈ ವಿಶೇಷ ಸಭೆಯಲ್ಲಿ, ಪ್ರಧಾನಿ ಮೋದಿ ಅವರಿಗೆ ಉದಯಪುರದಲ್ಲಿ ರಚಿಸಲಾದ ಕೈಯಿಂದ ಮಾಡಿದ ಚಿನ್ನದ ಕೋಫ್ಟ್ಗಿರಿ ಕಠಾರಿಯನ್ನು ಉಡುಗೊರೆಯಾಗಿ ನೀಡಿದರು. ಈ ಕಠಾರಿ ಕೇವಲ ಉಡುಗೊರೆಯಲ್ಲ, ಆದರೆ ಮೇವಾರ್ನ ಶತಮಾನಗಳಷ್ಟು ಹಳೆಯ ಕಲೆ, ರಾಜಸ್ಥಾನದ ಸಂಸ್ಕೃತಿ ಮತ್ತು ಭಾರತೀಯ…
-

Air India: ಇಸ್ರೇಲ್ಗೆ ಜುಲೈ ಅಂತ್ಯದವರೆಗೆ ವಿಮಾನ ಹಾರಾಟ ಸ್ಥಗಿತಗೊಳಿಸಿದ ಏರ್ ಇಂಡಿಯಾ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 28, 2026 4:12 PM IST ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮ ಸ್ವಲ್ಪ ಸಮಯದವರೆಗೆ ಮುಂದುವರಿದಿದ್ದರೂ, ಪಶ್ಚಿಮ ಏಷ್ಯಾದ ಪರಿಸ್ಥಿತಿಯನ್ನು ಸುತ್ತುವರೆದಿರುವ ಅನಿಶ್ಚಿತತೆಯು ಹೆಚ್ಚಿನ ವಿಮಾನಯಾನ ಸಂಸ್ಥೆಗಳು ಟೆಲ್ ಅವಿವ್ ಮಾರ್ಗದಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುವಂತೆ ಮಾಡಿದೆ. air india ಜೆರುಸಲೆಮ್: ಪಶ್ಚಿಮ ಏಷ್ಯಾದಲ್ಲಿ ಭೌಗೋಳಿಕ (Middle East Crisis) ರಾಜಕೀಯ ಅನಿಶ್ಚಿತತೆ ಮುಂದುವರಿದಿರುವ ಮಧ್ಯೆ, ಏರ್ ಇಂಡಿಯಾ ಟೆಲ್ ಅವಿವ್-ದೆಹಲಿ ಮಾರ್ಗದಲ್ಲಿ ವಿಮಾನ ಸಂಚಾರವನ್ನು ಜುಲೈ (Air India) ಅಂತ್ಯದವರೆಗೆ ಸ್ಥಗಿತಗೊಳಿಸುವುದಾಗಿ…
-

Iran Attacks US: ಅಮೆರಿಕಾ ದಾಳಿಗೆ ದಿಟ್ಟ ಉತ್ತರ ನೀಡಿದ ಇರಾನ್! ಯುಎಸ್ ವಾಯುನೆಲೆಯ ಮೇಲೆ ಟೆಹ್ರಾನ್ ಅಟ್ಯಾಕ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 28, 2026 10:33 AM IST ಗುರುವಾರ ಹಾರ್ಮುಜ್ ಜಲಸಂಧಿಯ ಬಳಿ ಇರಾನ್ ಮತ್ತು ಯುಎಸ್ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿದ ನಂತರ ಅಮೆರಿಕ ಮತ್ತು ಇರಾನ್ ನಡುವಿನ ಇತ್ತೀಚಿನ ಸುತ್ತಿನ ದಾಳಿಗಳು ನಡೆದಿವೆ. ಹಾರ್ಮುಜ್ ಜಲಸಂಧಿ ವಿಶ್ವದ ಅತ್ಯಂತ ಮಹತ್ವದ ತೈಲ ಸಾಗಣೆ ಮಾರ್ಗಗಳಲ್ಲಿ ಒಂದು. ಜಾಗತಿಕವಾಗಿ ಸಾಗಿಸುವ ತೈಲದ ಸುಮಾರು 20 ಶೇಕಡಾ ಈ ಮಾರ್ಗದ ಮೂಲಕವೇ ಸಾಗುತ್ತದೆ. ಮಧ್ಯಪ್ರಾಚ್ಯದ ಅನೇಕ ದೇಶಗಳು…
-

Iran-US: ಇರಾನ್ ಬಳಿಕ ಒಮಾನ್ ಸ್ಫೋಟಿಸುವ ಬೆದರಿಕೆ: ಚೀನಾ ಹಾಗೂ ರಷ್ಯಾವನ್ನೂ ಕೆಣಕಿದ ಡೊನಾಲ್ಡ್ ಟ್ರಂಪ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 28, 2026 2:04 PM IST ಇರಾನ್ನ ಸಹಯೋಗದೊಂದಿಗೆ ಓಮನ್ ಈ ಸಮುದ್ರ ಮಾರ್ಗವನ್ನು ಹಿಡಿತ ಸಾಧಿಸಲು ಪ್ರಯತ್ನಿಸಿದರೆ, ಅಮೆರಿಕ ಮಿಲಿಟರಿ ಕ್ರಮ ತೆಗೆದುಕೊಳ್ಳಬಹುದು. ಇದಲ್ಲದೆ, ಇರಾನ್ನ ಪುಷ್ಟೀಕರಿಸಿದ ಯುರೇನಿಯಂ ಅನ್ನು ರಷ್ಯಾ ಅಥವಾ ಚೀನಾಕ್ಕೆ ಕಳುಹಿಸುವ ಯಾವುದೇ ಕಲ್ಪನೆಯನ್ನು ಟ್ರಂಪ್ ತಿರಸ್ಕರಿಸಿದರು. ಡೊನಾಲ್ಡ್ ಟ್ರಂಪ್ ವಾಷಿಂಗ್ಟನ್(ಮೇ.28): ವಿಶ್ವದ ಅತಿದೊಡ್ಡ ತೈಲ ಸರಬರಾಜು ಮಾರ್ಗದ ಬಗ್ಗೆ ಅಮೆರಿಕ ಈಗ ಪೂರ್ಣ ಪ್ರಮಾಣದ ಬೆದರಿಸುವ ಮನಸ್ಥಿತಿಯಲ್ಲಿರುವಂತೆ ಕಾಣುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏಕಕಾಲದಲ್ಲಿ ಓಮನ್,…
-

Iran-US: ಅಮೆರಿಕಾ ದಾಳಿಗೆ ಇರಾನ್ ಸೇಡು, ದೊಡ್ಡಣ್ಣನ ಸೇನಾ ನೆಲೆಯ ಮೇಲೇ ದಾಳಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 28, 2026 11:55 AM IST ಇರಾನ್ ಐಆರ್ಜಿಸಿ ಬಂದರ್ ಅಬ್ಬಾಸ್ ಮೇಲೆ ಯುಎಸ್ ದಾಳಿಗೆ ಪ್ರತೀಕಾರವಾಗಿ ಅಮೆರಿಕದ ವಾಯುನೆಲೆಯ ಮೇಲೆ ದಾಳಿ, ಹಾರ್ಮುಜ್ ಬಳಿ ಡ್ರೋನ್ ಕಾರ್ಯಾಚರಣೆ, ಯುಎಸ್ ನಾಲ್ಕು ಡ್ರೋನ್ ಹೊಡೆದುರುಳಿಸಿದೆ ಸಾಂದರ್ಭಿಕ ಚಿತ್ರ ಟೆಹ್ರಾನ್(ಮೇ.28): ಬಂದರ್ ಅಬ್ಬಾಸ್ ಬಂದರಿನ ಮೇಲೆ ಅಮೆರಿಕಾ ನಡೆಸಿದ ದಾಳಿಗೆ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಪ್ರತೀಕಾರ ತೀರಿಸಿಕೊಂಡಿದೆ, ಇದನ್ನು ಅಮೆರಿಕಾ ಸ್ವರಕ್ಷಣೆ ಹೆಸರಿನಲ್ಲಿ ನಡೆಸಿತ್ತು. ಸ್ಥಳೀಯ ಸಮಯ ಬೆಳಿಗ್ಗೆ 4:50 ಕ್ಕೆ ಅದು…
-

Rain Alert: ರಾಜ್ಯದ ಜನರೇ ಎಚ್ಚರ, ಗುಡುಗು-ಸಿಡಿಲು ಸಹಿತ ರಾಜ್ಯಕ್ಕೆ ಅಪ್ಪಳಿಸಲಿದೆ ಭಾರಿ ಮಳೆ; ಹವಾಮಾನ ಇಲಾಖೆಯಿಂದ ಹೊಸ ಅಪ್ಡೇಟ್! | | ACTPnews
ರಾಜ್ಯದ ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ, ಬಳ್ಳಾರಿ, ಕೊಪ್ಪಳ, ವಿಜಯಪುರ, ಕಲಬುರ್ಗಿ, ಬೀದರ್, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳ ಅಲ್ಲಲ್ಲಿ ಸಂಜೆ, ರಾತ್ರಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಇದೆ. ಉಳಿದ ಜಿಲ್ಲೆಗಳಲ್ಲಿ ಮೋಡ ಹಾಗೂ ಗಾಳಿಯ ಒತ್ತಡ ಹೆಚ್ಚಿದ್ದರೆ ಅಲ್ಲಲ್ಲಿ ತುಂತುರು ಮಳೆಯ ಸಾಧ್ಯತೆಗಳಿವೆ.ಈಗಿನಂತೆ ಮೇ 28ರಿಂದ ರಾಜ್ಯದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಲಕ್ಷಣಗಳಿವೆ.ಬಂಗಾಳಕೊಲ್ಲಿಯಲ್ಲಿ ಜೂನ್ 3ರಿಂದ ವಾಯುಭಾರ ಕುಸಿತದಂತ ತಿರುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜೂನ್ 4 ರಂದು ಮುಂಗಾರು…
-

BMTC: ನಿಮ್ಮ ಮನೆಗೇ ಬರುತ್ತೆ BMTC, 7 ಕಿಲೋಮೀಟರ್ ಓಡಾಟ ತಪ್ಪಿತು; 11 ನಿಲ್ದಾಣ, 14 ಏರಿಯಾ ಜನರಿಗೆ ಅನುಕೂಲ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 28, 2026 10:58 AM IST ಬಿಡಿಎ ಕಮ್ಮಿನಿಕೆ ಅಪಾರ್ಟ್ಮೆಂಟ್ಸ್ ನಿವಾಸಿಗಳ ಸರ್ವೆ, ಫಾಲೋ ಅಪ್ ಬಳಿಕ BMTC ಮೇ 18ರಿಂದ ಹೊಸ ಬಸ್ ಆರಂಭಿಸಿದೆ, 45 ದಿನ ಟ್ರಯಲ್, ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದರೆ ಸೇವೆ ರದ್ದಾಗುವ ಸಂಭವ BMTC ಬೆಂಗಳೂರು: ಮೆಟ್ರೋ, ಬಸ್ಸಿಗಾಗಿ (Bus) ಪರದಾಡುವುದು ಬೆಂಗಳೂರಿಗರಿಗೆ (Bengaluru) ಕಾಮನ್. ನೂರಾರು ಬಾರಿ ಬಿಎಂಟಿಸಿಗೆ (BMTC) ದೂರು ನೀಡಿದರೂ ಅಧಿಕಾರಿಗಳು (Officers) ಕ್ಯಾರೇ ಎನ್ನುವುದಿಲ್ಲ ಎಂಬುದು ಹಲವರ ಗೋಳು. ಆದರೆ, ಇಲ್ಲೊಂದು…
Latest News
Search the Archives
Access over the years of investigative journalism and breaking reports
You May Have Missed













