Tag: ಹಬಬಳಳಯಲಲ
-

ಹುತಾತ್ಮ ಯೋಧರಿಗೆ ಹುಬ್ಬಳ್ಳಿಯಲ್ಲಿ ಆಮ್ ಆದ್ಮಿ ಪಕ್ಷದ ಸದಸ್ಯರಿಂದ ಶ್ರದ್ಧಾಂಜಲಿ | | ACTPnews
Last Updated:Jun 23, 2020 7:10 AM IST ಒಂದು ಕಡೆ ಇಡೀ ವಿಶ್ವವನ್ನೇ ಕೊರೊನಾ ಮಹಾಮಾರಿಗೆ ಸಿಲುಕಿಸಿರುವ ಚೀನಾ, ಇನ್ನೊಂದು ಕಡೆ ಭಾರತದ ಭೂಮಿಯನ್ನು ಅತಿಕ್ರಮಣ ಮಾಡಲು ಸಂಚುಮಾಡುತ್ತಿದೆ. ಚೀನಾಕ್ಕೆ ಆರ್ಥಿಕ ಪೆಟ್ಟು ಕೂಡಲೇಬೇಕು ಎಎಪಿ ಮುಖಂಡರು ಅಭಿಪ್ರಾಯಪಟ್ಟರು. ಹುಬ್ಬಳ್ಳಿ: ಭಾರತ-ಚೀನಾ ಗಡಿಯಲ್ಲಿ ಹುತಾತ್ಮರಾದ ಭಾರತೀಯ ಸೇನೆಯ ವೀರ ಯೋಧರಿಗೆ ಆಮ್ ಆದ್ಮಿ ಪಕ್ಷದ ಸದಸ್ಯರು ಮತ್ತು ಜನಸಾಮಾನ್ಯರು ಸೋಮವಾರ ಸಂಜೆ 6 ಗಂಟೆಗೆ ಇಲ್ಲಿಯ ದುರ್ಗದಬೈಲ್ ವೃತ್ತದಲ್ಲಿ ಸೇರಿ ಮೇಣದ ಬತ್ತಿ ಹೊತ್ತಿಸಿ ಶ್ರದ್ಧಾಂಜಲಿ ಸಲ್ಲಿಸಿದರು.…
-

Sanchith Sanjeev: ಹುಬ್ಬಳ್ಳಿಯಲ್ಲಿ ಮ್ಯಾಂಗೋ ಪಚ್ಚ, ಶ್ರೀ ಸಿದ್ಧಾರೂಢರ ಆಶೀರ್ವಾದ ಪಡೆದ ಸಿನಿಮಾ ಟೀಮ್! | | ACTPnews
Last Updated:May 22, 2026 10:57 PM IST ಮ್ಯಾಂಗೋ ಪಚ್ಚ ಹೀರೋ ಸಂಚಿತ್ ಸಂಜೀವ್ ಹುಬ್ಬಳ್ಳಿಗೆ ಬಂದು ಹೋಗಿದ್ದಾರೆ. ಇಲ್ಲಿಯ ಶ್ರೀ ಸಿದ್ಧಾರೂಢ ಮಠಕ್ಕೂ ಭೇಟಿ ಕೊಟ್ಟಿದ್ದಾರೆ. ಚಿತ್ರ ಪ್ರಚಾರಕ್ಕೆ ಇತ್ತ ಕಡೆ ಬಂದ ಸಂಚಿತ್ಗೆ ಮ್ಯಾಕ್ಸ್ ಮಂಜು ಮತ್ತು ಮಯೂರ್ ಪಟೇಲ್ ಸಾಥ್ ಕೊಟ್ಟಿದ್ದಾರೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ. ಹುಬ್ಬಳ್ಳಿಯಲ್ಲಿ ಮ್ಯಾಂಗೋ ಪಚ್ಚ; ಶ್ರೀ ಸಿದ್ಧಾರೂಢರ ಆಶೀರ್ವಾದ ಪಡೆದ ಸಿನಿಮಾ ಟೀಮ್! ಮ್ಯಾಂಗೋ ಪಚ್ಚ ಚಿತ್ರದ (Mango Pachcha Movie)…
Latest News
Search the Archives
Access over the years of investigative journalism and breaking reports
You May Have Missed












