Renukaswamy: ರೇಣುಕಾಸ್ವಾಮಿ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್! ಪ್ರದೋಷ್ ಮಾಫಿ ಸಾಕ್ಷಿ ಕುರಿತು ಕೋರ್ಟ್ ಮಹತ್ವದ ಆದೇಶ! | | ACTPnews

ನಟ ದರ್ಶನ್​


Last Updated:

ಪ್ರಕರಣದ 14ನೇ ಆರೋಪಿಯಾಗಿರುವ ಪ್ರದೋಷ್ ಅಪ್ರೂವರ್ ಆಗಿ ದರ್ಶನ್ ಅಂಡ್ ಗ್ಯಾಂಗ್ ವಿರುದ್ಧ ಸಾಕ್ಷಿ ನುಡಿಯಲ್ಲಿದ್ದಾರೆ.

ನಟ ದರ್ಶನ್​
ನಟ ದರ್ಶನ್​

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Murder Case) ಸಂಬಂಧಪಟ್ಟಂತೆ ಬಿಗ್​ ಟ್ವಿಸ್ಟ್​ ಸಿಕ್ಕಿದೆ. ಪ್ರಕರಣದ ಆರೋಪಿ ಪ್ರದೋಷ್ (Pradosh)​ ಮಾಫಿ ಸಾಕ್ಷಿ (Approver) ಅರ್ಜಿಯನ್ನು ಕೋರ್ಟ್ (Court)​ ಪುರಸ್ಕರಿಸಿದೆ. ಈ ಮೂಲಕ ಪ್ರದೋಷ್​ ಮಾಫಿ ಸಾಕ್ಷಿಯಾಗಲು ಸಮ್ಮತಿಸಿ 59ನೇ ಸೆಷನ್ಸ್ ಕೋರ್ಟ್ ನ್ಯಾ. ಸುಜಾತ ಎಂ. ಸಂಬ್ರಾಣಿ ಅವರಿಂದ ಆದೇಶ ಹೊರಬಿದ್ದಿದ್ದು, ನಟ ದರ್ಶನ್ (Darshan), ಪವಿತ್ರಾಗೌಡ ಸೇರಿದಂತೆ 16 ಮಂದಿಗೆ ಸಂಕಷ್ಟ ಎದುರಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed