Karnataka Dams: ಮೈತುಂಬಿಕೊಂಡ ಕರುನಾಡಿನ ಈ ಜಲಾಶಯಗಳು, ಆಲಮಟ್ಟಿ, ಹಿಡಕಲ್ ಭರ್ತಿ; KRS-ಕಬಿನಿ ಕಥೆ ಏನು? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಕರ್ನಾಟಕ ಜಲಾಶಯದ ನೀರಿನ ಮಟ್ಟ


Last Updated:

ಕರ್ನಾಟಕದ ಪ್ರಮುಖ ಜಲಾಶಯಗಳಾದ ಆಲಮಟ್ಟಿ, ಹಿಡಕಲ್, ನಾರಾಯಣಪುರ, ಭದ್ರಾ, ತುಂಗಭದ್ರಾ, ಹಾರಂಗಿ ಭರ್ತಿಯಾಗಿವೆ. KRS, ಕಬಿನಿ, ಹೇಮಾವತಿ, ವಾಣಿವಿಲಾಸ ಸಾಗರ, ಮಲಪ್ರಭಾ ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆ.

ಕರ್ನಾಟಕ ಜಲಾಶಯದ ನೀರಿನ ಮಟ್ಟ
ಕರ್ನಾಟಕ ಜಲಾಶಯದ ನೀರಿನ ಮಟ್ಟ

ಬೆಂಗಳುರು: ಕರ್ನಾಟಕದಾದ್ಯಂತ (Karnataka) ವರುಣನ ಅಲೆ ಮುಂದುವರಿದಿದ್ದು, ರಾಜ್ಯದ ಜೀವನಾಡಿಯಾಗಿರುವ ಪ್ರಮುಖ ಜಲಾಶಯಗಳ (Reservoirs) ನೀರಿನ ಮಟ್ಟದಲ್ಲಿ (Water Level) ಭಾರೀ ಏರಿಕೆಯಾಗಿದೆ. ಉತ್ತರ ಕರ್ನಾಟಕದಿಂದ ದಕ್ಷಿಣ ಕರ್ನಾಟಕದವರೆಗೆ ಪ್ರಮುಖ ಅಣೆಕಟ್ಟುಗಳು (Dams) ಸಂಪೂರ್ಣ ಭರ್ತಿಯಾಗುವ ಹಂತ ತಲುಪಿದ್ದು, ರೈತರು ಹಾಗೂ ಸಾರ್ವಜನಿಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಯಾವ ಡ್ಯಾಮ್‍ನಲ್ಲಿ ಎಷ್ಟೆಷ್ಟು ನೀರಿದೆ ಎಂಬ ವರದಿ ಇಲ್ಲಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed