Last Updated:
Darshan: ಏನೇ ಆದ್ರೂ ದರ್ಶನ್ನ ಕೋರ್ಟ್ ಹಾಜರುಪಡಿಸೋಕೆ ಬಿಡಲ್ವಾ ಪ್ರಾಸಿಕ್ಯೂಷನ್? ದರ್ಶನ್ ಲಾಯರ್ ವಾದಕ್ಕೆ ಎಸ್ಪಿಪಿಯ ಖಡಕ್ ವಾದ! ಸಂಪೂರ್ಣ ವಿವರ ಇಲ್ಲಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamu Case) ಪ್ರದೋಷ್ (Pradosh) ಮಾಫಿ ಸಾಕ್ಷಿಯಾಗುತ್ತೇನೆ ಎಂದು ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಈ ಸಂಬಂಧ ಎರಡು ಬಾರಿ ವಿಚಾರಣೆ ಕೂಡಾ ನಡೆದಿದೆ. ಈ ಸಂದರ್ಭದಲ್ಲಿ ಉಳಿದ ಆರೋಪಿಗಳು ಆಕ್ಷೇಪಣೆ ಸಲ್ಲಿಸೋಕೆ ಮುಂದಾಗಿದ್ದರೂ ಕೂಡಾ ಸೆಷನ್ಸ್ ಕೋರ್ಟ್ ಇತರ ಆರೋಪಿಗಳಿಗೆ ಮಾಫಿ ಸಾಕ್ಷಿಗೆ ಆಕ್ಷೇಪ ಸಲ್ಲಿಸುವ ಅವಕಾಶ ನಿರಾಕರಿಸಿತ್ತು.














