Category: Sports
All sports Kannada news updates
-

16 ವರ್ಷಗಳ ಬಳಿಕ ಲಲಿತ್ ಮೋದಿಗೆ ರಿಲೀಫ್, IPL 2009 ಪ್ರಕರಣದಲ್ಲಿ ಖುಲಾಸೆ, ಇಡಿ ವಾದವೂ ತಿರಸ್ಕೃತ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 22, 2026 9:31 AM IST ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿಗೆ 16 ವರ್ಷಗಳ ನಂತರ ರಿಲೀಫ್ ಸಿಕ್ಕಿದೆ. 2009ರ ಐಪಿಎಲ್ ಪ್ರಕರಣದಲ್ಲಿ ಅವರ ಮೇಲಿನ ದಂಡವನ್ನು ಮೇಲ್ಮನವಿ ನ್ಯಾಯಮಂಡಳಿ ರದ್ದುಗೊಳಿಸಿದೆ. ಲಲಿತ್ ಮೋದಿ ನವದೆಹಲಿ(ಜು.22): ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್)ನ ಮಾಜಿ ಅಧ್ಯಕ್ಷ ಲಲಿತ್ ಮೋದಿಗೆ ಪ್ರಮುಖ ಪರಿಹಾರ ಸಿಕ್ಕಿದೆ. ಐಪಿಎಲ್ 2009 ಪ್ರಕರಣದಲ್ಲಿ 16 ವರ್ಷಗಳ ನಂತರ ಈ ರಿಲೀಫ್ ಸಿಕ್ಕಿದೆ. ಹೌದು, ದಕ್ಷಿಣ ಆಫ್ರಿಕಾದಲ್ಲಿ ನಡೆದ 2009 ರ…
-

BCCI New Rules: ಬಿಸಿಸಿಐ ನಿಯಮಗಳಲ್ಲಿ ದೊಡ್ಡ ಬದಲಾವಣೆ: ಬೌಲರ್ಸ್ ಆ ತಪ್ಪನ್ನ ಮಾಡೋ ಮುನ್ನ ಎರಡು ಬಾರಿ ಆಲೋಚಿಸಬೇಕು | ಕ್ರೀಡಾ ಸುದ್ದಿ | ACTPnews
Last Updated:Jul 21, 2026 10:55 PM IST ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ 2026-27rರ ಡೊಮೆಸ್ಟಿಕ್ ಸೀಸನ್ ಆರಂಭಕ್ಕೂ ಮುನ್ನ ತನ್ನ ಕ್ರಿಕೆಟ್ ನಿಯಮಗಳಲ್ಲಿ ಹಲವಾರು ಮಹತ್ವದ ಬದಲಾವಣೆಗಳನ್ನು ಮಾಡಿದೆ. News18 2026-27ರ ದೇಶೀಯ ಕ್ರಿಕೆಟ್ ಋತುವಿಗೆ ಮುಂಚಿತವಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ತನ್ನ ಆಟದ ನಿಯಮಗಳಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ಮಾಡಿದೆ. ಇದರಲ್ಲಿ ಪ್ರಮುಖ ಬದಲಾವಣೆಯೆಂದರೆ ಬೌಲರ್ ಉದ್ದೇಶಪೂರ್ವಕವಾಗಿ ‘ಫ್ರಂಟ್-ಫೂಟ್ ನೋ-ಬಾಲ್’ ಎಸೆದರೆ ಅಥವಾ ಅವರ ಕಾಲನ್ನ ನಿಗದಿತ ಪ್ರದೇಶದಿಂದ ಹೊರಗಿಟ್ಟು…
-

Team India: ಸಂಜು, ಸೂರ್ಯವಂಶಿ ಬೆನ್ನಲ್ಲೇ, ಕನ್ನಡಿಗನಿಗೆ ಗಂಭೀರ್ರಿಂದ ದೊಡ್ಡ ಅನ್ಯಾಯ: ಮಾಜಿ ನಾಯಕ ಅಸಮಾಧಾನ | ಕ್ರೀಡಾ ಸುದ್ದಿ | ACTPnews
Last Updated:Jul 21, 2026 7:04 PM IST ರಾಹುಲ್ ಅವರನ್ನು ಕೆಳಗೆ ಕಳುಹಿಸುವುದು ಈ ಸರಣಿಯಲ್ಲಿ ತೆಗೆದುಕೊಂಡ ನಿರ್ಧಾರವಲ್ಲ. ಹಾರ್ದಿಕ್ ಪಾಂಡ್ಯ ಅವರ ಗಾಯದ ಕಾರಣ ತಂಡದಿಂದ ಹೊರಗುಳಿದಿರುವುದರಿಂದ ರಾಹುಲ್ ಅವರನ್ನು ಫಿನಿಷರ್ ಆಗಿ ಬಳಸಲಾಗುತ್ತಿದೆ. ಇದರಿಂದ ಹಿಂದೆ ಇದ್ದ ಕೊಹ್ಲಿ-ರಾಹುಲ್-ಅಯ್ಯರ್ ಮಧ್ಯಕ್ರಮದ ಶಕ್ತಿ ಇಲ್ಲದಂತಾಗುತ್ತಿದೆ. ಕೆಎಲ್ ರಾಹುಲ್ ಇಂಗ್ಲೆಂಡ್ ವಿರುದ್ಧದ (India vs England) ಮೂರನೇ ಒಡಿಐ ಪಂದ್ಯದಲ್ಲಿ ಭಾರತ ತಂಡದ ನಿರ್ವಹಣೆಯು ಕೆ.ಎಲ್. ರಾಹುಲ್ (KL Rahul) ಅವರನ್ನು ಬ್ಯಾಟಿಂಗ್ ಕ್ರಮಾಂಕದಲ್ಲಿ…
-

IND vs ZIM T20: ಸ್ಟಾರ್ ಅಥವಾ ಸೋನಿ ಚಾನೆಲ್ ಅಲ್ಲ, ಈ ಚಾನೆಲ್ನಲ್ಲಿ ಪ್ರಸಾರವಾಗಲಿದೆ ಭಾರತ-ಜಿಂಬಾಬ್ವೆ ಸರಣಿ | ಕ್ರೀಡಾ ಸುದ್ದಿ | ACTPnews
ಸತತ 6 ಪಂದ್ಯಗಳಲ್ಲಿ ಸೋಲು ಕಂಡಿರುವ ಭಾರತ ಟೀಮ್ ಇಂಡಿಯಾವನ್ನು ದುರ್ಬಲ ಐರ್ಲೆಂಡ್ ವಿರುದ್ಧ 0-2 ಅಂತರದಲ್ಲಿ ಕ್ಲೀನ್-ಸ್ವೀಪ್ ಮುಖಭಂಗಕ್ಕೆ ಒಳಗಾದರೆ, ಇಂಗ್ಲೆಂಡ್ ವಿರುದ್ಧ 0-4ರ ಅಂತರದಲ್ಲಿ ವೈಟ್ವಾಶ್ ಮಾಡಿತು. ಪರಿಣಾಮವಾಗಿ, ಭಾರತವು ಇಂಗ್ಲೆಂಡ್ ವಿರುದ್ಧ ವಿಶ್ವದ ನಂಬರ್ ಒನ್ ಶ್ರೇಯಾಂಕವನ್ನು ಕಳೆದುಕೊಂಡಿತು. ಹೊಸ ನಾಯಕ ಶ್ರೇಯಸ್ ಅಯ್ಯರ್ ತಮ್ಮ ಮೊದಲ ಗೆಲುವು ಸಾಧಿಸಲು ಉತ್ಸುಕರಾಗಿದ್ದಾರೆ. ಯುವ ತಂಡದೊಂದಿಗೆ ಜಿಂಬಾಬ್ವೆಗೆ ಆಗಮಿಸಿರುವ ಅಯ್ಯರ್ ಈ ಪ್ರವಾಸದಲ್ಲಿ ಯಶಸ್ಸನ್ನು ಸಾಧಿಸುತ್ತಾರೆಯೇ ಅಥವಾ ಸೋಲಿನ ಸರಣಿ ಮುಂದುವರಿಯುತ್ತದೆಯೇ? ಎಂಬ ಕುತೂಹಲ…
-

Team India: ಶಮಿ, ಭುವಿ ಕಮ್ಬ್ಯಾಕ್, ಪಂತ್ಗೂ ಚಾನ್ಸ್! 2027ರ ಏಕದಿನ ವಿಶ್ವಕಪ್ಗೆ ಭಾರತ ತಂಡ ಘೋಷಿಸಿದ ಶಾಸ್ತ್ರಿ | ಕ್ರೀಡಾ ಸುದ್ದಿ | ACTPnews
Last Updated:Jul 21, 2026 4:53 PM IST 2027ರ ವಿಶ್ವಕಪ್ಗೆ ರವಿಶಾಸ್ತ್ರಿ ಶುಭಮನ್ ಗಿಲ್ಗೆ ನಾಯಕತ್ವವನ್ನು ವಹಿಸಿದ್ದಾರೆ . ಭಾರತದ ಮಾಜಿ ಹೆಡ್ ಕೋಚ್, ಯುವ ಆಟಗಾರ ಗಿಲ್ ಅವರನ್ನು ಭವಿಷ್ಯದ ನಾಯಕ ಎಂದು ಪರಿಗಣಿಸುತ್ತಾರೆ. 2027 ರ ವಿಶ್ವಕಪ್ಗೆ ನಾಯಕತ್ವಕ್ಕೆ ಅವರೇ ಅತ್ಯಂತ ಸೂಕ್ತ ಆಯ್ಕೆ ಎಂದು ಕರೆದಿದ್ದಾರೆ. ಭುವನೇಶ್ವರ್ ಕುಮಾರ್- ಮೊಹಮ್ಮದ್ ಶಮಿ ಐಸಿಸಿ ಏಕದಿನ ವಿಶ್ವಕಪ್ 2027 (World Cup) ಇನ್ನೂ ಒಂದು ವರ್ಷಕ್ಕಿಂತ ಹೆಚ್ಚು ಸಮಯವಿದೆ, ಆದರೆ ತಂಡಗಳು…
-

IND vs SL: ಬುಮ್ರಾ- ಜಡೇಜಾ ಕಮ್ಬ್ಯಾಕ್, ಸುಂದರ್ ಡೌಟ್: ಶ್ರೀಲಂಕಾ ಟೆಸ್ಟ್ ಸರಣಿಗೆ ಭಾರತ ಸಂಭಾವ್ಯ ತಂಡ ಹೀಗಿದೆ | ಕ್ರೀಡಾ ಸುದ್ದಿ | ACTPnews
Last Updated:Jul 21, 2026 3:17 PM IST ಭಾರತ ತಂಡ ಆಗಸ್ಟ್ 4 ರಂದು ಶ್ರೀಲಂಕಾ ಪ್ರವಾಸಕ್ಕೆ ತೆರಳಲಿದೆ. ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಸರಣಿಯನ್ನು ತಪ್ಪಿಸಿಕೊಂಡಿದ್ದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ಈ ಸರಣಿಯಲ್ಲಿ ತಂಡಕ್ಕೆ ಮರಳುವ ಸಾಧ್ಯತೆಯಿದೆ. ವಾಷಿಂಗ್ಟನ್ ಸುಂದರ್ ಲಭ್ಯವಿಲ್ಲದಿದ್ದರೆ, ಹರ್ಷ್ ದುಬೆ ಸ್ಥಾನವನ್ನು ಉಳಿಸಿಕೊಳ್ಳಬಹುದು. ಭಾರತ ತಂಡ ವಿಶ್ವಟೆಸ್ಟ್ ಚಾಂಪಿಯನ್ಶಿಪ್ (WTC) ಭಾಗವಾಗಿ ಭಾರತ ತಂಡ ಶ್ರೀಲಂಕಾ (India vs England) ವಿರುದ್ಧದ ಎರಡು ಪಂದ್ಯಗಳ ಟೆಸ್ಟ್…
-

Team India: 2026ರಲ್ಲಿ ಟೀಂ ಇಂಡಿಯಾಗೆ ಕೈಕೊಟ್ಟ ಆರು ಮಂದಿ ಸ್ಟಾರ್ ಪ್ಲೇಯರ್, ಕಾರಣವೇನು? | ಕ್ರೀಡಾ ಸುದ್ದಿ | ACTPnews
Last Updated:Jul 21, 2026 12:14 PM IST Team India, Injury Players List 2026: ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್ಗೂ ಮುನ್ನ ಟೀಂ ಇಂಡಿಯಾ ಆಟಗಾರರು ಸತತವಾಗಿ ಇಂಜುರಿಗೆ ಒಳಗಾಗುತ್ತಿದ್ದಾರೆ. ಇದು ಟೀಂ ಇಂಡಿಯಾ ತಂಡದ ತಂತ್ರಕ್ಕೆ ಭಾರೀ ಹೊಡೆತ ನೀಡುತ್ತಿದೆ. ಆಟಗಾರರ ಮೇಲಿನ ಒತ್ತಡ ನಿವಾರಣೆ ಮಾಡಲು ಎಲ್ಲಿ ಲೋಪ ಎದುರಾಗುತ್ತಿದೆ ಎಂದು ತಿಳಿದುಕೊಂಡು ಆಟಗಾರರ ಫಿಟ್ನೆಸ್ ಬಗ್ಗೆ ವಿಶೇಷ ನಿಗಾವಹಿಸುವ ಅಗತ್ಯವಿದೆ. ಟೀಂ ಇಂಡಿಯಾ (ಸಂಗ್ರಹ ಚಿತ್ರ) ಐರ್ಲೆಂಡ್ ಹಾಗೂ ಇಂಗ್ಲೆಂಡ್…
-

Duleep Trophy: ರುತುರಾಜ್ಗೆ ನಾಯಕತ್ವ, ಪೃಥ್ವಿ ಶಾ, ಶಾರ್ದೂಲ್ಗೂ ಚಾನ್ಸ್! ದುಲೀಪ್ ಟ್ರೋಫಿಗೆ ಪಶ್ವಿಮ ವಲಯ ತಂಡ ಪ್ರಕಟ | ಕ್ರೀಡಾ ಸುದ್ದಿ | ACTPnews
Last Updated:Jul 20, 2026 11:31 PM IST ದುಲೀಪ್ ಟ್ರೋಫಿ ಪಂದ್ಯಾವಳಿಯು ಆಗಸ್ಟ್ 23 ರಿಂದ ಸೆಪ್ಟೆಂಬರ್ 10 ರವರೆಗೆ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ (ಸಿಒಇ) ಮೈದಾನದಲ್ಲಿ ನಡೆಯಲಿದೆ. ರುತುರಾಜ್ ಗಾಯಕ್ವಾಡ್ ಮುಂಬರುವ ದುಲೀಪ್ ಟ್ರೋಫಿಗೆ (Duleep Trophy) ಭಾರತದ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ (Ruturaj Giakwad) ಅವರನ್ನು ಪಶ್ಚಿಮ ವಲಯ ತಂಡದ ನಾಯಕನನ್ನಾಗಿ ನೇಮಿಸಲಾಗಿದೆ ಮತ್ತು ಅನುಭವಿ ಎಡಗೈ ಸ್ಪಿನ್ ಆಲ್ರೌಂಡರ್ ಶಮ್ಸ್ ಮುಲಾನಿ ಅವರನ್ನು ಉಪನಾಯಕರನ್ನಾಗಿ ನೇಮಿಸಲಾಗಿದೆ. ವಲಯ…
-

2026ರ FIFA ವಿಶ್ವಕಪ್ ಚಾಂಪಿಯನ್ ಆದ ಸ್ಪೇನ್, ಅರ್ಜೆಂಟೀನಾಗೆ 1-0 ಅಂತರದಿಂದ ಸೋಲು! | ಕ್ರೀಡಾ ಸುದ್ದಿ | ACTPnews
Last Updated:Jul 20, 2026 6:47 AM IST ಪಂದ್ಯದುದ್ದಕ್ಕೂ ಅರ್ಜೆಂಟೀನಾ ಸ್ಪೇನ್ನ ಬಲವಾದ ಡಿಫೆನ್ಸ್ ಭೇದಿಸುವಲ್ಲಿ ವಿಫಲವಾಯಿತು. 106 ನೇ ನಿಮಿಷದಲ್ಲಿ ಫೆರಾನ್ ಟೊರೆಸ್ ಚೆಂಡನ್ನು ಅರ್ಜೆಂಟೀನಾದ ಗೋಲಿಗೆ ಹಾಕುವ ಮೂಲಕ ಹಾಲಿ ಚಾಂಪಿಯನ್ಗಳನ್ನು ಸೋಲಿಸಿದ ಸ್ಪೇನ್ ಸಂಭ್ರಮಿಸಿತು. 2026ರ FIFA ವಿಶ್ವಕಪ್‘ ಚಾಂಪಿಯನ್ ಆದ ಸ್ಪೇನ್ ನ್ಯೂಜೆರ್ಸಿ(ಜು.20): 2026 ರ FIFA ವಿಶ್ವಕಪ್ನ ರೋಮಾಂಚಕ ಫೈನಲ್ನಲ್ಲಿ ಸ್ಪೇನ್ ತಂಡ ಅರ್ಜೆಂಟೀನಾವನ್ನು 1-0 ಅಂತರದಿಂದ ಸೋಲಿಸಿ ಚಾಂಪಿಯನ್ ಆಗಿದೆ. ಹೆಚ್ಚುವರಿ ಸಮಯದಲ್ಲಿ ಫೆರಾನ್ ಟೊರೆಸ್ ಗಳಿಸಿದ…
-

Team India: ಗಂಭೀರ್-ಗಿಲ್ ಹಠಮಾರಿತನಕ್ಕೆ ಆತನ ಕರಿಯರ್ ನಾಶ! 194 ವಿಕೆಟ್ ಪಡೆದವನಿಗೆ ಈ ರೀತಿ ಅನ್ಯಾಯವೇಕೆ? | ಕ್ರೀಡಾ ಸುದ್ದಿ | ACTPnews
Last Updated:Jul 20, 2026 8:26 PM IST ಇಂಗ್ಲೆಂಡ್ ಏಕದಿನ ಸರಣಿಯ ಮೊದಲ ಪಂದ್ಯದಿಂದಲೂ, ಟೀಮ್ ಇಂಡಿಯಾ ವಿಕೆಟ್ ಪಡೆಯುವ ಮತ್ತು ರನ್ ನಿಯಂತ್ರಿಸುವಲ್ಲಿ ಹೆಸರಾಗಿರುವ ಮಧ್ಯಮ ಓವರ್ ಬೌಲರ್ ಕೊರತೆಯನ್ನು ಎದುರಿಸುತ್ತಿದೆ. ಈ ಪಾತ್ರಕ್ಕೆ ಕುಲ್ದೀಪ್ ಯಾದವ್ ಗಿಂತ ಉತ್ತಮ ಆಟಗಾರ ಭಾರತದಲ್ಲಿಲ್ಲ. ಕುಲ್ದೀಪ್ ಯಾದವ್ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾದ ಸೋಲು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅದರಲ್ಲೂ ಪ್ರತಿಭಾನ್ವಿತ ಬೌಲರ್ ಕುಲದೀಪ್ ಯಾದವ್ರನ್ನ ಪದೇ ಪದೇ ಕಡೆಗಣನೆ ಮಾಡ್ತಿರೋದು…
Latest News
Search the Archives
Access over the years of investigative journalism and breaking reports
You May Have Missed













