Category: India
All Indian states Kannada news updates
-

Accident: ಬಸ್- ಕಾರು ಮಧ್ಯೆ ಭೀಕರ ಅಪಘಾತ, ಒಂದೇ ಕುಟುಂಬದ ನಾಲ್ವರು ಸಹೋದರರು ದುರ್ಮರಣ / Tragic Accident: Bus and Car Collision Kills Four Brothers of Same Famil | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 16, 2026 3:21 PM IST ಬಸ್ ಮತ್ತು ಕಾರಿನ ಮಧ್ಯೆ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವನಪ್ಪಿದ್ದಾರೆ. ಅಲ್ಲದೇ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಒಂದೇ ಕುಟುಂಬದ ನಾಲ್ವರು ಸಹೋದರರು ದುರ್ಮರಣ ಸಾರಿಗೆ ಬಸ್ ಮತ್ತು ಕಾರಿನ (Bus Car Accident) ಮಧ್ಯೆ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ರಾಜಸ್ಥಾನದ (Rajasthan) ಬಲೋತ್ರಾ ಜಿಲ್ಲೆಯ ಪಚ್ಪದ್ರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ…
-

Bangladeshi Wife: ‘ನನ್ನ ಪತ್ನಿ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾಳೆ, ಪ್ಲೀಸ್ ಬಾಂಗ್ಲಾಗೆ ಕಳುಹಿಸಬೇಡಿ’, ಗಂಡನ ಭಾವನಾತ್ಮಕ ಮನವಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಆನಂದ್ ಜಿಲ್ಲೆಯ ಯುವಕನೊಬ್ಬ ತನ್ನ ಬಾಂಗ್ಲಾದೇಶ ಮೂಲದ ಪತ್ನಿಯನ್ನು ಗಡೀಪಾರು ಮಾಡದಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾನೆ. ಮುಸ್ಲಿಂ ಆಗಿದ್ದ ತನ್ನ ಪತ್ನಿ ನನ್ನನ್ನು ಮದುವೆಯಾದ ನಂತರ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾಳೆ. ಈಗ ಆಕೆಯನ್ನು ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಿದರೆ ಆಕೆಯ ಜೀವಕ್ಕೆ ಅಪಾಯವಿದೆ ಎಂದು ಆತ ಆತಂಕ ವ್ಯಕ್ತಪಡಿಸಿದ್ದಾನೆ. ಆನಂದ್ ಜಿಲ್ಲೆಯ ಲ್ಯಾಂಬ್ವೆಲ್ ಗ್ರಾಮದ ನಿವಾಸಿ ತರುಣ್ ಪಟೇಲ್, 2012-13ರಲ್ಲಿ ಫೇಸ್ಬುಕ್ ಮೂಲಕ ಬಾಂಗ್ಲಾದೇಶದ ಯುವತಿ ಕಾಜಲ್ ಅವರ ಪರಿಚಯವಾಯಿತು. ಸಾಮಾಜಿಕ ಮಾಧ್ಯಮದಲ್ಲಿ ಪ್ರಾರಂಭವಾದ ಅವರ ಸ್ನೇಹ…
-

GK: ಭಾರತದಲ್ಲೇ ಇರುವ ಈ ಊರಿಗೆ ಹೋಗಬೇಕು ಅಂದ್ರೆ ನಮಗೆ ಪಾಸ್ಪೋರ್ಟ್ ಬೇಕು! ಯಾವ ಗ್ರಾಮ ಅದು, ಕಾರಣವೇನು? | ಟ್ರೆಂಡಿಂಗ್ ಸುದ್ದಿ | ACTPnews
Last Updated:Jun 16, 2026 3:58 PM IST Viral News: ನಮ್ಮ ದೇಶದೊಳಗೆ ಮತ್ತೊಂದು ದೇಶದ ಗ್ರಾಮ ಇದೆ ಅಂದರೆ ನಂಬುತ್ತೀರಾ? ಹೌದು, ಭಾರತದ ಭೂಪಟದ ಒಳಗೇ ಮತ್ತೊಂದು ದೇಶಕ್ಕೆ ಸೇರಿದ ಒಂದು ಪುಟ್ಟ ಗ್ರಾಮವಿದೆ. ಇಲ್ಲಿಗೆ ಹೋಗಬೇಕಾದರೆ ನಿಮಗೆ ಪಾಸ್ಪೋರ್ಟ್ ಮತ್ತು ವೀಸಾ ಬೇಕೇ ಬೇಕು. ಹಾಗಾದ್ರೆ, ಬೇರೊಂದು ದೇಶದಲ್ಲಿರುವ ಆ ಗ್ರಾಮ ಎಲ್ಲಿದೆ? ಭಾರತಕ್ಕೆ ಹೇಗೆ ಆ ಗ್ರಾಮ ಸೇರಿತು? ಎನ್ನುವುದರ ಕುರಿತ ಅಚ್ಚರಿಯ ಮಾಹಿತಿ ಇಲ್ಲಿದೆ. ತೀನ್ ಬಿಘಾ ಕಾರಿಡಾರ್ (ಸಾಂದರ್ಭಿಕ…
-

Sad News: ವಿದ್ಯುತ್ ಸ್ಪರ್ಶಿಸಿ ಒಬ್ಬ ಕಾರ್ಮಿಕ ಸಾವು; ಇತರ ನಾಲ್ವರಿಗೆ ಗಂಭೀರ ಗಾಯ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 16, 2026 4:09 PM IST ವಿದ್ಯುತ್ ತಂತಿಯಿಂದ ಕಂಬಕ್ಕೆ ಹೈವೋಲ್ಟೇಜ್ ವಿದ್ಯುತ್ ಪ್ರವಾಹ ಹರಡಿ, ಐವರು ಉದ್ಯೋಗಿಗಳು ಗಂಭೀರವಾಗಿ ಸುಟ್ಟು ಗಾಯಗೊಂಡರು. ವಿದ್ಯುತ್ ಪ್ರವಾಹ ಎಷ್ಟು ಪ್ರಬಲವಾಗಿತ್ತೆಂದರೆ, ಉಮೇಶ್ ಕುಮಾರ್ ಎಂಬ ಒಬ್ಬ ಉದ್ಯೋಗಿ ಸ್ಥಳದಲ್ಲೇ ಸಾವನ್ನಪ್ಪಿದರು. ಸಾಂದರ್ಭಿಕ ಚಿತ್ರ ಡೆಹ್ರಾಡೂನ್: ಕೇಂದ್ರದ ಪರಿಷ್ಕೃತ ವಿತರಣಾ ವಲಯ ಯೋಜನೆ (RDSS) ಯೋಜನೆಯಡಿಯಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಕೆ ಮಾಡುತ್ತಿದ್ದ ವೇಳೆ ಖಾಸಗಿ ಕಂಪನಿಯ ಒಬ್ಬ ಕಾರ್ಮಿಕ ಸಾವನ್ನಪ್ಪಿ, ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ…
-

Modi-Trump: ಮೋದಿ-ಟ್ರಂಪ್ ಭೇಟಿ; ಉಭಯ ನಾಯಕರ ಅಪ್ಪುಗೆ ಇಲ್ಲ, ಬರೀ ಹಸ್ತಲಾಘವ ಮಾತ್ರ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 16, 2026 8:37 PM IST Modi-Trump: G7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಖಾಮುಖಿಯಾದರು. ಸುಮಾರು 16 ತಿಂಗಳ ನಂತರ ನಡೆದ ಈ ಭೇಟಿ ವೇಳೆ, ಇಬ್ಬರೂ ನಾಯಕರು ಆತ್ಮೀಯವಾಗಿ ಹಸ್ತಲಾಘವ ಮಾಡಿ, ನಗುಮುಖದಿಂದ ಮಾತುಕತೆ ನಡೆಸಿದರು. ಆದರೆ ಮೋದಿ ಸಾಮಾನ್ಯವಾಗಿ ವಿದೇಶಿ ನಾಯಕರಿಗೆ ನೀಡುವ ತಮ್ಮ ಸಿಗ್ನೇಚರ್ ಅಪ್ಪುಗೆ ಈ ಬಾರಿ ಕಾಣಲಿಲ್ಲ. ಆ ಕುರಿತ ವರದಿ ಇಲ್ಲಿದೆ. ನರೇಂದ್ರ ಮೋದಿ – ಡೊನಾಲ್ಡ್…
-

Honeymoon Tragedy: ಹನಿಮೂನ್ಗೆ ಬಂದಿದ್ದ ನವವಧು ಸಾವು! ಶಾಕ್ನಲ್ಲಿ ನವವರ, ಅಷ್ಟಕ್ಕೂ ಅಲ್ಲಿ ಆಗಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 16, 2026 7:13 PM IST Honeymoon Death: ಮದುವೆಯಾಗಿ ಹೊಸ ಜೀವನ ಆರಂಭಿಸಿದ ಖುಷಿಯಲ್ಲಿ ಹನಿಮೂನ್ಗೆ ಮಸ್ಸೂರಿಗೆ ಬಂದಿದ್ದ ದೆಹಲಿಯ ಟೆಕ್ಕಿ ದಂಪತಿಯ ಕನಸಿನ ಪ್ರವಾಸ ಕಣ್ಣೀರಿನಲ್ಲಿ ಕೊನೆಗೊಂಡಿದೆ. ಮಸ್ಸೂರಿ-ಧನೌಲ್ಟಿ ರಸ್ತೆಯ ಹೋಂಸ್ಟೇಯಲ್ಲಿ ತಂಗಿದ್ದ 27 ವರ್ಷದ ನವವಿವಾಹಿತೆ ಪಿ. ರಾಧಾ ಗಾಯತ್ರಿ ಬೆಳಗ್ಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಆ ಕುರಿತ ವರದಿ ಇಲ್ಲಿದೆ. News18 ಡೆಹ್ರಾಡೂನ್ (ಉತ್ತರಖಂಡ): ಮದುವೆಯಾಗಿ (Marriage) ಹೊಸ ಜೀವನ ಆರಂಭಿಸಿದ ಖುಷಿಯಲ್ಲಿ…
-

Lion Attack: ಶಂಕಿತ ಸಿಂಹ ದಾಳಿಯಿಂದ ಯುವಕ ಸಾವು, ಸ್ಥಳದಲ್ಲಿ ತಲೆಬುರುಡೆ ಪತ್ತೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 16, 2026 4:27 PM IST ದಾಳಿಗೆ ಕಾರಣವಾದ ಸಿಂಹವನ್ನು ಗುರುತಿಸಲು ಮತ್ತು ಅದರ ಚಲನವಲನವನ್ನು ಮೇಲ್ವಿಚಾರಣೆ ಮಾಡಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ. ಸಾಂದರ್ಭಿಕ ಚಿತ್ರ ಅಮ್ರೇಲಿ: ಗುಜರಾತ್ನ ಅಮ್ರೇಲಿ ಜಿಲ್ಲೆಯ ಕೊವಾಯಾ ಗ್ರಾಮದ ಬಳಿ ಶಂಕಿತ ಸಿಂಹ (Lion Attack) ದಾಳಿಯಲ್ಲಿ ಉತ್ತರಾಖಂಡದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಅರಣ್ಯ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಮೃತ ವ್ಯಕ್ತಿಯನ್ನು ಪ್ರಕಾಶ್ ಚಂದ್ರ ಎಂದು…
-

Vijay Thalapathy-TVK: ವಿಜಯ್ ಹುಟ್ಟುಹಬ್ಬದಂದೇ ಫ್ಯಾನ್ಸ್ಗೆ ಗುಡ್ ನ್ಯೂಸ್; ಇನ್ಮುಂದೆ ಪ್ರತಿ ದಿನ ಪ್ರತಿ ಮನೆ ತಲುಪುತ್ತಾರಂತೆ ದಳಪತಿ! ಏನಿದು ಹೊಸ ಪ್ಲಾನ್? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 16, 2026 5:14 PM IST Vijay Thalapathy-TVK: ವಿಜಯ್ ಹುಟ್ಟುಹಬ್ಬದಂದೇ ಫ್ಯಾನ್ಸ್ಗೆ ಗುಡ್ ನ್ಯೂಸ್; ಇನ್ಮುಂದೆ ಪ್ರತಿ ದಿನ ಪ್ರತಿ ಮನೆ ತಲುಪುತ್ತಾರಂತೆ ದಳಪತಿ! ಹುಟ್ಟುಹಬ್ಬದಂದೇ ವಿಜಯ್ ಹೊಸ ಚಾನಲ್ ಲಾಂಚ್! ಹೆಸರೇನಂತ ಗೊತ್ತಾ? vijay ಚೆನ್ನೈ (ತಮಿಳುನಾಡು): ತಮಿಳುನಾಡು (Tamil Nadu) ರಾಜಕೀಯಕ್ಕೂ ಮಾಧ್ಯಮ ಕ್ಷೇತ್ರಕ್ಕೂ ಒಂಥರಾ ಅವಿನಾಭಾವ ಸಂಬಂಧ. ಅದಕ್ಕೇನೆ ದ್ರಾವಿಡನಾಡಿನ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳೂ ತಮ್ಮದೇ ಆದಂತಹ ಸ್ವಂತ ಚಾನೆಲ್ಗಳನ್ನ ಹೊಂದಿವೆ. ಈ ಸಾಲಿಗೆ ತಮಿಳುನಾಡು ಹಾಲಿ…
-

Crime News: ಒಂದೇ ಕುಟುಂಬದ ಮೂವರು ವೃದ್ದರನ್ನು ಕೊಂದು ದುಷ್ಕರ್ಮಿಗಳು! ಬೆಚ್ಚಿ ಬೀಳಿಸುತ್ತೆ ಕೃತ್ಯ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 16, 2026 4:22 PM IST ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಹೆಚ್ಚುವರಿ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಡಾ. ಅಜಯ್ ಪಾಲ್ ಶರ್ಮಾ, ಡಿಸಿಪಿ ವಿವೇಕ್ ಚಂದ್ರ ಯಾದವ್ ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ಸಾಂದರ್ಭಿಕ ಚಿತ್ರ ಪ್ರಯಾಗ್ರಾಜ್: ಒಂದೇ ಕುಟುಂಬದ ಮೂವರು ಸದಸ್ಯರನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ (Crime News) ನಡೆದಿದೆ ಎಂದು ಪೊಲೀಸರು ಮಂಗಳವಾರ…
Latest News
Search the Archives
Access over the years of investigative journalism and breaking reports
You May Have Missed













