Author: Sanga
-

Success Story: ಅಂಗೈ ಅಗಲದ ಸಮೋಸಾ ತಂದುಕೊಡ್ತು 45 ಕೋಟಿ; ಮನೆ-ಮಠ ಮಾರಿ ಗಂಡ-ಹೆಂಡತಿ ಮಾಡಿದ್ದೇನು ಗೊತ್ತಾ? | ವ್ಯಾಪಾರ ಸುದ್ದಿ | ACTPnews
Last Updated:Jun 01, 2026 6:44 PM IST ಬಯೋಟೆಕ್ ಸಂಶೋಧಕರು ನಿಧಿ ಮತ್ತು ಶಿಖರ್ ವೀರ್ ಸಿಂಗ್ ಉದ್ಯೋಗ ತ್ಯಜಿಸಿ ಮನೆ ಮಾರಾಟ ಮಾಡಿ ಆರಂಭಿಸಿದ ಸಮೋಸಾ ಸಿಂಗ್ ಇಂದು 8 ನಗರಗಳಲ್ಲಿ ದಿನಕ್ಕೆ 50 ಸಾವಿರ ಸಮೋಸಾ ಮಾರಾಟ, ಮೌಲ್ಯ 45 ಕೋಟಿ ಸಂತಸಕ್ಕೆ ಸಮೋಸಾನೇ ಕಾರಣ! ಬೆಂಗಳೂರು: ಅಂಗೈ ಅಗಲದ ಕುರುಕುಲು ತಿಂಡಿಯೊಂದು (Snacks) 50 ಕೋಟಿ ದುಡ್ಡು ತರುತ್ತಿದೆ ಎಂದರೆ ನಂಬುತ್ತೀರಾ? ಇದು ಅಂತಹುದೇ ಊಹೆಗೂ ನಿಲುಕಲಾರದ ಕಥೆ; ಕಲಿತದ್ದು ಪಕ್ಕಾ…
-

Bhavantara Movie: ಭಾವಾಂತರ ಇದು ಯಾವ ರೀತಿ ಸಿನಿಮಾ ಗೊತ್ತಾ; ಟೀಸರ್ ಪಕ್ಕಾ ಶಾಕ್ ಕೊಡುತ್ತದೆ! | | ACTPnews
Last Updated:Jun 01, 2026 5:12 PM IST ಕನ್ನಡದಲ್ಲಿ ಭಾವಾಂತರ ಅನ್ನುವ ಸಿನಿಮಾ ರೆಡಿ ಆಗಿದೆ. ಈ ಚಿತ್ರದ ಟೀಸರೇ ನಿಮಗೆ ವಿಭಿನ್ನ ಅನುಭವ ಕೊಡುತ್ತದೆ. ಇದರಲ್ಲಿರೋ ವಿಷಯ ಕಾಲ್ಪನಿಕ ಅಲ್ವೇ ಅಲ್ಲ. ಇದು ನೈಜ ಘಟನೆಯನ್ನ ಆಧರಿಸಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ. ಭಾವಾಂತರ ಇದು ಯಾವ ರೀತಿ ಸಿನಿಮಾ ಗೊತ್ತಾ; ಟೀಸರ್ ಪಕ್ಕಾ ಶಾಕ್ ಕೊಡುತ್ತದೆ! ನಾನು ಮಾಧವ..ಇವಳು ರಾಧಾ.. ನನಗೆ ರಾಧಾ ಅಂದ್ರೆ ತುಂಬಾ ಇಷ್ಟ. ಆದರೆ, ನಂದು ಪ್ರೀತಿ…
-

RCB vs GT: ಐಪಿಎಲ್ 2026 ಫೈನಲ್ ನಂತರ ದೊಡ್ಡ ಅವಘಡ! ಜಿಟಿ ಆಟಗಾರರಿದ್ದ ಬಸ್ನಲ್ಲಿ ಬೆಂಕಿ! | ಕ್ರೀಡಾ ಸುದ್ದಿ | ACTPnews
Last Updated:Jun 01, 2026 9:29 AM IST Gujarat Titans: ಐಪಿಎಲ್ ಫೈನಲ್ ಅಂದ್ರೆ ಕೇವಲ ಕ್ರಿಕೆಟ್ ಅಲ್ಲ, ಅದೊಂದು ರಣರಂಗ! ಆದ್ರೆ ಮೈದಾನದಲ್ಲಿ ಸೋತ ಗುಜರಾತ್ ಟೈಟಾನ್ಸ್ ತಂಡಕ್ಕೆ, ಮೈದಾನದ ಹೊರಗೂ ದೊಡ್ಡ ಆಘಾತ ಕಾದಿತ್ತು. ಹೋಟೆಲ್ಗೆ ಹೊರಟಿದ್ದ ಆಟಗಾರರು ದಾರಿಯಲ್ಲೇ ಬೆಂಕಿಯ ಕೆನ್ನಾಲಿಗೆಯಲ್ಲಿ ಸಿಲುಕಿಕೊಂಡರಂತೆ! News18 ಐಪಿಎಲ್ 2026ರ (IPL Final) ಫೈನಲ್ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಸೋಲು ಅನುಭವಿಸಿದ ಗುಜರಾತ್ ಟೈಟಾನ್ಸ್ (Gujarat Titans) ತಂಡಕ್ಕೆ ಸೋಲಿನ ನೋವಿನ ಜೊತೆಗೆ ಇನ್ನೊಂದು…
-

Kichcha Sudeepa: ಕಿಚ್ಚ ಸುದೀಪ್ ‘ಮ್ಯಾಂಗೋ ಪಚ್ಚ’ ಚಿತ್ರ ಯಾವಾಗ ನೋಡ್ತಾರೆ? ಇಂಟ್ರಸ್ಟಿಂಗ್ ಮ್ಯಾಟರ್ ಇಲ್ಲಿದೆ! | | ACTPnews
ಸುದೀಪ್ ಎಲ್ಲಿ ನೋಡ್ತಾರೆ ಕಿಚ್ಚ ಸುದೀಪ್ ಈ ಚಿತ್ರವನ್ನ ಬೆಂಗಳೂರಿನಲ್ಲಿಯೇ ನೋಡ್ತಾರೆ. ಇಲ್ಲಿಯ ಕೆ.ಜಿ.ರಸ್ತೆಯ ಸಂತೋಷ್ ಥಿಯೇಟರ್ ಅಲ್ಲಿಯೇ ಸಿನಿಮಾ ವೀಕ್ಷಿಸುತ್ತಿದ್ದಾರೆ. ಕಿಚ್ಚ ಸುದೀಪ್ “ಮ್ಯಾಂಗೋ ಪಚ್ಚ” ಚಿತ್ರ ಯಾವಾಗ ನೋಡ್ತಾರೆ? (ಚಿತ್ರ ಕೃಪೆ: ಕಿಚ್ಚ ಸುದೀಪ್ ಇನ್ಸ್ಟಾಗ್ರಾಮ್) ಚಿತ್ರ ರಿಲೀಸ್ ಆದ ಮೊದಲ ದಿನವೇ ಥಿಯೇಟರ್ಗೆ ಬರ್ತಿದ್ದಾರೆ. ಸಾಮಾನ್ಯವಾಗಿ ಹೀರೋಗಳು ತಮ್ಮ ಚಿತ್ರಗಳನ್ನ ನೋಡಲು ಬೆಳಗಿನ 10 ಗಂಟೆ ಶೋಗೆ ಬರೋದಿದೆ. ಆದರೆ, ಸುದೀಪ್ ತಮ್ಮ ಅಳಿಯನ ಈ ಚಿತ್ರ ವೀಕ್ಷಿಸಲು ಬೆಳಗಿನ ಶೋಗೇನೆ ಬರ್ತಿದ್ದಾರೆ…
-

Annamalai New Party: ಹೊಸ ಪಾರ್ಟಿ ಸುದ್ದಿ ಬೆನ್ನಲ್ಲೇ ದೆಹಲಿಗೆ ಬರುವಂತೆ ಅಣ್ಣಾಮಲೈಗೆ ಬುಲಾವ್! ರಾರಾಜಿಸುತ್ತಿರುವ ಹೊಸ ಪೋಸ್ಟರ್ಗಳು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 01, 2026 5:14 PM IST ತಮಿಳುನಾಡು ಮಾಜಿ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ, ಸಿಬಿಎಸ್ಇ ತ್ರಿಭಾಷಾ ಸೂತ್ರ ಭಿನ್ನಾಭಿಪ್ರಾಯದ ನಡುವೆ ಪಕ್ಷದಿಂದ ದೂರವಾಗಿ ಮಕ್ಕಳ್ ಶಕ್ತಿ ಇಯಕ್ಕಂ ಹೆಸರಿನಲ್ಲಿ ಹೊಸ ಆಂದೋಲನಕ್ಕೆ ಸಜ್ಜು, ದೆಹಲಿಯಲ್ಲಿ ಭೇಟಿಯ ಕುತೂಹಲ. News18 ತಮಿಳುನಾಡು ರಾಜಕೀಯದಲ್ಲಿ ಸಂಚಲನಾತ್ಮಕ (Tami Nadu Politics) ಬದಲಾವಣೆಗಳು ನಡೆಯುತ್ತಿವೆ. ತಮಿಳುನಾಡು ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ (Annamalai) ಹೊಸ ಆಂದೋಲನಕ್ಕೆ ಮುಂದಾಗಿದ್ದು, ಕೇಂದ್ರ ಸರ್ಕಾರದೊಂದಿಗೆ ಎದುರಾದ ಕೆಲವು…
-

Shiva Rajkumar: ಟೂರಿಸ್ಟ್ ಫ್ಯಾಮಿಲಿ ಅಬಿಶಾನ್ ಜೀವಿಂತ್ ಜೊತೆಗೆ ಶಿವಣ್ಣನ ಸಿನಿಮಾ; ಇಲ್ಲಿ ರೋಲ್ ಏನ್ ಗೊತ್ತಾ? | | ACTPnews
ಶಿವಣ್ಣನ ತಮಿಳು ಸಿನಿಮಾ ನವ ನಿರ್ದೇಶಕ ಅಬಿಶಾನ್ ಜೀವಿಂತ್ ಈ ಚಿತ್ರದಲ್ಲಿ ನಾಯಕರಾಗಿದ್ದಾರೆ. ಆದರೆ, ಈ ಚಿತ್ರದಲ್ಲಿ ಇವರು ಆ್ಯಕ್ಟಿಂಗ್ ಮಾತ್ರ ಮಾಡುತ್ತಿದ್ದಾರೆ. ಗೌತಮ್ ಶಿವರಾಮನ್ ಈ ಚಿತ್ರನ್ನ ನಿರ್ದೇಶನ ಮಾಡುತ್ತಿದ್ದಾರೆ. ಶಿವಣ್ಣನ ತಮಿಳು ಸಿನಿಮಾ (ಚಿತ್ರ ಕೃಪೆ: ಡ್ರಾಮಾ ಕಂಪನಿ ಇನ್ಸ್ಟಾಗ್ರಾಮ್) ಡ್ರಾಮಾ ಕಂಪನಿ ಈ ಚಿತ್ರವನ್ನ ನಿರ್ಮಿಸುತ್ತಿದೆ. ಸದ್ಯಕ್ಕೆ ಪ್ರೊಡಕ್ಷನ್ -1 ಅಂತಲೇ ಹೆಸರಿಟ್ಟಿದ್ದಾರೆ. ಚೆನ್ನೈ ಅಲ್ಲಿಯೇ ಈ ಚಿತ್ರ ಲಾಂಚ್ ಕೂಡ ಆಗಿದೆ. ಸೂಪರ್ ಸ್ಟಾರ್ ರಜನಿಕಾಂತ್ ಮಗಳು ಈ ಕಾರ್ಯಕ್ರಮಕ್ಕೆ ಆಗಮಿಸಿ…
-

RCB Champions: ವೈಭವ್ ಸೂರ್ಯವಂಶಿಗೆ ಭರ್ಜರಿ ಗಿಫ್ಟ್ ಕೊಟ್ಟ ಕಿಂಗ್ ಕೊಹ್ಲಿ! | ಕ್ರೀಡಾ ಸುದ್ದಿ | ACTPnews
Last Updated:Jun 01, 2026 3:07 PM IST ಐಪಿಎಲ್ 2026 ಫೈನಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚಾಂಪಿಯನ್, ವೈಭವ್ ಸೂರ್ಯವಂಶಿ ಐದು ಅವಾರ್ಡ್, ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಭಾರೀ ಪ್ರಶಂಸೆ, ಟೀಂ ಇಂಡಿಯಾ ಎ ಪ್ರವಾಸಕ್ಕೆ ಆಯ್ಕೆಯಾಗಿದ್ದಾರೆ. ವಿರಾಟ್ ಕೊಹ್ಲಿ, ವೈಭವ್ ಸೂರ್ಯವಂಶಿ ಐಪಿಎಲ್ 2026ರ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) (ಆರ್ಸಿಬಿ) ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಭಾನುವಾರ ಅಹಮದಾಬಾದ್ ಕ್ರೀಡಾಂಣದಲ್ಲಿ ನಡೆದ ಫೈನಲ್…
-

Priya Sudeepa: ಕಿಚ್ಚನ ಮಡದಿ ಪ್ರಿಯಾ ಸುದೀಪ್ ಬಗ್ಗೆ ನಿಮಗೆ ತಿಳಿದಿರದ ವಿಷಯಗಳಿವು! | | ACTPnews
ಸ್ಟಾರ್ ಸವಿ ರುಚಿ ಕಾರ್ಯಕ್ರಮ…. ಸುಪ್ರಿಯಾನ್ವಿ ಪಿಕ್ಚರ್ಸ್ ಸುಡಿಯೋ ಅಂದ್ರೆ ಏನು ಗೊತ್ತಾ? ಸುಪ್ರಿಯಾ ಮತ್ತು ಸಾನ್ವಿ ಹಾಗೂ ಸುದೀಪ್ ಅನ್ನೋದು ಇದರ ಮೀನಿಂಗ್ ಆಗಿದೆ. ಮೂವರ ಹೆಸರೂ ಇರೋ ಒಂದು ನಿರ್ಮಾಣ ಸಂಸ್ಥೆಯಿಂದ ಮೊದಲು ದೊಡ್ಡ ಸಿನಿಮಾಗಳೇನು ನಿರ್ಮಾಣ ಆಗಿಲ್ಲ. ಅತಿ ದೊಡ್ಡ ಸೀರಿಯಲ್ ಕೂಡ ಆರಂಭಗೊಂಡಿಲ್ಲ. 19 ವರ್ಷಕ್ಕೇನೆ ಕೆಲಸ (ಚಿತ್ರ ಕೃಪೆ: ಸುಪ್ರಿಯಾನ್ವಿ ಪಿಕ್ಚರ್ಸ್ ಸುಡಿಯೋ ಇನ್ಸ್ಟಾಗ್ರಾಮ್) ಬದಲಾಗಿ ಅಡುಗೆ ಕಾರ್ಯಕ್ರಮ ಸ್ಟಾರ್ ಸವಿ ರುಚಿನೇ ಶುರು ಆಗಿದೆ. ಈ ಶೋ ಆದ್ಮೇಲೆ…
-

Karnataka Rain: ಇಂದು ರಾತ್ರಿಯಿಂದಲೇ ಬೆಂಗಳೂರು ಸೇರಿದಂತೆ 15 ಜಿಲ್ಲೆಗೆ ಮಳೆ; ಈ ಭಾಗಗಳಿಗಂತೂ 3 ದಿನ ಅಲರ್ಟ್, ಜೂನ್ 8 ರವರೆಗೆ ಬಿಡುವಿರದ ವರ್ಷಧಾರೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 01, 2026 4:21 PM IST ಐಎಂಡಿ ಕರ್ನಾಟಕದ ಹಲವಾರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿ, ಜೂನ್ 1 ರಿಂದ 8 ರವರೆಗೆ ಭಾರಿ ಮಳೆ, ಬಿರುಗಾಳಿ, ಸಿಡಿಲು ಸಾಧ್ಯತೆ ಎಂದು ಎಚ್ಚರಿಕೆ ನೀಡಿದೆ ಮಳೆ ಬೆಂಗಳೂರು: ಕರ್ನಾಟಕದ ಹವಾಮಾನದಲ್ಲಿ (Karnataka Weather) ಮುಂದಿನ ಕೆಲವು ದಿನಗಳು ಭಾರಿ ಏರುಪೇರಾಗಲಿದ್ದು, ವರುಣದೇವ ಅಬ್ಬರಿಸಲು ಸಜ್ಜಾಗುತ್ತಿದ್ದಾನೆ! ಜೂನ್ 4 ರಿಂದಲೇ ಮುಂಗಾರು (Monsoon) ಮೋಡಗಳು ರಾಜ್ಯದ ಕರಾವಳಿಗೆ ಲಗ್ಗೆ ಇಡಲಿದ್ದು, ಜೂನ್ 8 ರಿಂದ ಅಸಲಿ…
Latest News
Search the Archives
Access over the years of investigative journalism and breaking reports
You May Have Missed













