Author: Sanga
-

Good Relationship: 86ರ ಅತ್ತೆಗೆ ಸೊಸೆ ತಂದ ಸೌಭಾಗ್ಯ! ಬುಟ್ಟಿಯಲ್ಲಿ ಹೊತ್ತು ತಂದು ವೃಂದಾವನ ತೋರಿಸಿದ ಮಹಿಳೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 03, 2026 7:05 PM IST ಉತ್ತರ ಪ್ರದೇಶದ ಮಥುರಾದಲ್ಲಿ ಪ್ರೀತಿ ಚೌಧರಿ, 85 ವರ್ಷದ ಅತ್ತೆ ಚಂದ್ರೋ ದೇವಿಯವರ 84 ಕೋಸಿ ಪರಿಕ್ರಮ ಕನಸಿಗಾಗಿ ಅವರನ್ನು ಟಬ್ ನಲ್ಲಿ ಹೊತ್ತು ವೃಂದಾವನ ದರ್ಶನ ಮಾಡಿಸಿ ನೆಟ್ಟಿಗರ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಬುಟ್ಟಿಯಲ್ಲಿ ಹೊತ್ತು ತಂದು ವೃಂದಾವನ ದರ್ಶನ ಮಾಡಿಸಿದ ಮಹಿಳೆ ಅತ್ತೆ-ಸೊಸೆ ಸಂಬಂಧ ಎಂದರೇ ಭಾರತೀಯ ಕುಟುಂಬ ವ್ಯವಸ್ಥೆಯಲ್ಲಿ (Daughter in law and Mother in law Relationship) ಅತ್ಯಂತ ಸೂಕ್ಷ್ಮವಾದ ಹಾಗೂ…
-

Actress Ramya: ರಾಜ್ಯ ರಾಜಕೀಯಕ್ಕೆ ರಮ್ಯಾ ಎಂಟ್ರಿ? ಡಿಕೆಶಿ ಸಿಎಂ ಆಗ್ತಿದ್ದಂತೆ ಶುರುವಾಗುತ್ತಾ ಪದ್ಮಾವತಿ ಪಾಲಿಟಿಕ್ಸ್? | | ACTPnews
Last Updated:Jun 03, 2026 4:29 PM IST ನಟಿ ರಮ್ಯಾ ಮತ್ತೆ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಎನ್ನುವ ಚರ್ಚೆ ಜೋರಾಗಿದೆ. ಈ ಬಗ್ಗೆ ಡಿಕೆ ಶಿವಕುಮಾರ್ ಅವರ ಪದಗ್ರಹಣದ ಸಮಾರಂಭದಲ್ಲಿ ಸ್ಯಾಂಡಲ್ವುಡ್ ನಟಿ ರಮ್ಯಾ ಮಾತಾಡಿದ್ದಾರೆ. News18 ಬೆಂಗಳೂರು (ಜೂ.03): ಲೋಕಭವನದ ಗಾಜಿನ ಮನೆಯಲ್ಲಿ ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ (DK Shivakumar) ಪ್ರಮಾಣವಚನ ಸ್ವೀಕರಿಸಿದ್ದಾರೆ. ಡಿಕೆಶಿ ಪದಗ್ರಹಣ ಕಾರ್ಯಕ್ರಮಕ್ಕೆ ಅನೇಕರ ಗಣ್ಯರು ಆಗಮಿಸಿದ್ರು. ಡಿಕೆ ಶಿವಕುಮಾರ್ ಕುಟುಂಬಕ್ಕೆ ಆಪ್ತರಾಗಿರುವ ನಟಿ ರಮ್ಯಾ (Actress…
-

Tim David: ದಂಡ, ಬ್ಯಾನ್ ಬೆನ್ನಲ್ಲೇ ಟಿಮ್ ಡೇವಿಡ್ರ ಮತ್ತೊಂದು ವಿಡಿಯೋ ವೈರಲ್! ಮೈದಾನದ ಒಳಗೆ ಮತ್ತೆ ನಿಯಮ ಉಲ್ಲಂಘಿಸಿದ್ರಾ ಆಸ್ಟ್ರೇಲಿಯನ್? | ಕ್ರೀಡಾ ಸುದ್ದಿ | ACTPnews
Last Updated:Jun 03, 2026 6:31 PM IST ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ನಂತರ ಸಂಭ್ರಮಾಚರಣೆ ಮಾಡುವ ಸಂದರ್ಭದಲ್ಲಿ ಮೈದಾನದ ಒಳಗೆ ಬಹಿರಂಗವಾಗಿಯೇ ಸಿಗಾರ್ ಸೇದುವ ಮೂಲಕ ಮತ್ತೊಂದು ಐಪಿಎಲ್ ನಿಯಮ ಉಲ್ಲಂಘನೆ ಮಾಡಿ ಸಿಕ್ಕಿಬಿದ್ದಿದ್ದಾರೆ. ಮೈದಾನದಲ್ಲೇ ಸ್ಮೋಕ್ ಮಾಡಿದ ಟಿಮ್ ಡೇವಿಡ್ 2026ರ ಐಪಿಎಲ್ನಲ್ಲಿ (IPL 2026) ಆರ್ಸಿಬಿ (RCB) ಚಾಂಪಿಯನ್ ಆಗಿ ಹೊರಹೊಮ್ಮಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಸಂಭ್ರಮಾಚರಣೆಗಳು ಇನ್ನೂ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಆರ್ಸಿಬಿ ಸತತ ಎರಡು…
-

Kevin Kunta: ಮೆಗಾ ಪವರ್ ಸ್ಟಾರ್ಗೆ ಇವರೇ ರಕ್ಷಾಕವಚ! ಯಾರು ಈ ರಗಡ್ ಬಾಡಿಗಾರ್ಡ್? ಸಂಬಳ ಕೇಳಿದ್ರೆ ಶಾಕ್ ಆಗ್ತೀರಾ? | | ACTPnews
Last Updated:Jun 03, 2026 4:59 PM IST ಮೆಗಾ ಪವರ್ ಸ್ಟಾರ್ ರಾಮ್ ಚರಣ್ ನೆರಳಿನಂತೆ ಅವರ ಜೊತೆಗೆ ನಡೆಯುತ್ತಿರುವ ಬಾಡಿಗಾರ್ಡ್ ವೈರಲ್ ಆಗುತ್ತಿದ್ದಾರೆ. ಅಷ್ಟಕ್ಕೂ ರಾಮ್ ಚರಣ್ ಅವರಿಗೆ ರಕ್ಷಾಕವಚವಾಗಿರುವ ಈ ಹೊಸ ಬಾಡಿಗಾರ್ಡ್ ಯಾರು ಎಂದು ತಿಳಿದರೆ ನೀವು ಬೆಚ್ಚಿಬೀಳುವುದು ಗ್ಯಾರೆಂಟಿ. ರಾಮ್ ಚರಣ್ ಬಾಡಿಗಾರ್ಡ್ ಕೆವಿನ್ ಕುಂಟಾ ಗ್ಲೋಬಲ್ ಸ್ಟಾರ್ (Global Star) ರಾಮ್ ಚರಣ್ (Ram Charan) ಪ್ರಸ್ತುತ ತಮ್ಮ ಮುಂಬರುವ ಚಿತ್ರ ‘ಪೆದ್ದಿ’ (Peddi) ಯ ಪ್ರಚಾರದಲ್ಲಿ ನಿರತರಾಗಿದ್ದಾರೆ.…
-

Terror Case: ಭಯೋತ್ಪಾದನೆ ಸಂಬಂಧಿತ ಪ್ರಕರಣದಲ್ಲಿ ಜಮ್ಮು ಕಾಶ್ಮೀರದ 6 ಜಿಲ್ಲೆಗಳಲ್ಲಿ ದಾಳಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 03, 2026 5:14 PM IST ಸಂಬಂಧಪಟ್ಟ ನ್ಯಾಯಾಲಯದಿಂದ ಶೋಧ ವಾರಂಟ್ಗಳು ಸೇರಿದಂತೆ ಅಗತ್ಯ ಕಾನೂನು ಅನುಮತಿಗಳನ್ನು ಪಡೆದ ನಂತರ, ಪೊಲೀಸರ ಸಹಾಯದಿಂದ ಸಿಐಕೆ ದಾಳಿ ನಡೆಸಿತು ಎಂದು ಪೊಲೀಸರು ತಿಳಿಸಿದ್ದಾರೆ. ಸಾಂದರ್ಭಿಕ ಚಿತ್ರ ಶ್ರೀನಗರ: 2015 ರ ಭಯೋತ್ಪಾದನೆ ಸಂಬಂಧಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಕೌಂಟರ್ ಇಂಟೆಲಿಜೆನ್ಸ್ ಕಾಶ್ಮೀರ (ಸಿಐಕೆ) ವಿಭಾಗವು ಬುಧವಾರ ಕಣಿವೆ ರಾಜ್ಯದ ಆರು ಜಿಲ್ಲೆಗಳ ಎಂಟು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದೆ ಎಂದು ಅಧಿಕಾರಿಗಳು…
-

Bengaluru: ಒಂದು ಮಹತ್ವದ ಬದಲಾವಣೆ; ಉಳಿಯಿತು ₹169 ಕೋಟಿ ಜೊತೆ 600ಕ್ಕೂ ಹೆಚ್ಚು ಜನರ ಮನೆಗಳು! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 03, 2026 6:07 PM IST ಬೆಂಗಳೂರು ಉಪನಗರ ರೈಲು ಮತ್ತು ನಮ್ಮ ಮೆಟ್ರೋ ಡಬಲ್ ಡೆಕ್ಕರ್ ಸೇತುವೆ, 160 ಕೋಟಿ ಉಳಿತಾಯ, 600ಕ್ಕೂ ಹೆಚ್ಚು ನಿವಾಸಿಗಳಿಗೆ ನೆಮ್ಮದಿ, ದೇಶಕ್ಕೆ ಮಾದರಿ ಯೋಜನೆ. ಭಾರತದಲ್ಲೇ ಮೊದಲು, ಬೆಂಗಳೂರಿಗೆ ಹೆಗ್ಗಳಿಕೆ! ಬೆಂಗಳೂರು ಎಂದಾಕ್ಷಣ ಹಲವರಿಗೆ ನೆನಪಿಗೆ ಬರುವುದು ಇಲ್ಲಿನ ಟ್ರಾಫಿಕ್ ಸಮಸ್ಯೆ (Bengaluru Traffic). ಇಂದಿಗೂ ಪ್ರತಿದಿನ ಸಾಮಾಜಿಕ ಜಾಲತಾಣ ತೆರೆದರೆ ಸಾಕು ಬೆಂಗಳೂರು ಟ್ರಾಫಿಕ್ ಬಗ್ಗೆ ಗೇಲಿ ಮಾಡುವಂತಹ ಒಂದು ಪೋಸ್ಟ್ ನಮಗೆ ಕಾಣುತ್ತದೆ.…
-

Aamir Khan: 3ನೇ ಮದುವೆಗೆ ರೆಡಿಯಾದ ಆಮಿರ್ ಖಾನ್! 61ನೇ ವಯಸ್ಸಲ್ಲಿ ಬೆಂಗಳೂರು ಹುಡುಗಿ ಜೊತೆ ನಿಖಾ! | | ACTPnews
Last Updated:Jun 03, 2026 5:57 PM IST Aamir Khan: ಹಲವು ವರ್ಷಗಳಿಂದ ಭಾರತೀಯ ಚಿತ್ರರಂಗದಲ್ಲಿ ಯಶಸ್ವಿ ನಟ, ನಿರ್ಮಾಪಕ ಹಾಗೂ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಆಮಿರ್ ಖಾನ್ ಇದೀಗ 61ನೇ ವಯಸ್ಸಿನಲ್ಲಿ ಹೊಸ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ ಎಂಬ ವರದಿಗಳು ಸಿನಿರಂಗದಲ್ಲಿ ಚರ್ಚೆಗೆ ಕಾರಣವಾಗಿವೆ. ಆಮಿರ್ ಖಾನ್ ಬಾಲಿವುಡ್ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಖ್ಯಾತಿ ಪಡೆದಿರುವ ಆಮಿರ್ ಖಾನ್ (Aamir Khan) ಮತ್ತೊಮ್ಮೆ ತಮ್ಮ ವೈಯಕ್ತಿಕ ಜೀವನದ ಕಾರಣದಿಂದ ಸುದ್ದಿಯಲ್ಲಿದ್ದಾರೆ . ಹಲವು ವರ್ಷಗಳಿಂದ…
-

Lalit Modi: ನಾನು ದೇಶಬಿಡಲು ಅದೇ ಕಾರಣ: ಮ್ಯಾಚ್ ಫಿಕ್ಸಿಂಗ್, ಕಿಡ್ನಾಪ್, ಜೀವ ಬೆದರಿಕೆ ಸೇರಿ ಐಪಿಎಲ್ ಕುರಿತು ಆಘಾತಕಾರಿ ಮಾಹಿತಿ ಬಹಿರಂಗಪಡಿಸಿದ ಲಲಿತ್ ಮೋದಿ | ಕ್ರೀಡಾ ಸುದ್ದಿ | ACTPnews
Last Updated:Jun 03, 2026 5:07 PM IST ವಿಸ್ಡನ್ ಕ್ರಿಕೆಟ್ನ ಪಾಡ್ಕ್ಯಾಸ್ಟ್ ‘ದಿ ಸ್ಕೂಪ್’ನಲ್ಲಿ ಈ ಕುರಿತು ಮಾತನಾಡಿದ ಲಲಿತ್ ಮೋದಿ, ಮ್ಯಾಚ್ ಫಿಕ್ಸಿಂಗ್ನಲ್ಲಿ ಭಾಗಿಯಾಗಲು ನಿರಾಕರಿಸಿದ್ದಕ್ಕಾಗಿ ಅವರು ಎದುರಿಸಿದ ಬೆದರಿಕೆಗಳು ಮತ್ತು ಹತ್ಯೆಯ ಪ್ರಯತ್ನಗಳನ್ನು ವಿವರಿಸಿದ್ದಾರೆ. ಈ ಘಟನೆಗಳು ಅವರ ಜೀವನದ ಮೇಲೆ ತೀವ್ರ ಪರಿಣಾಮ ಬೀರಿವೆ ಎಂದ ಅವರು, ಐಪಿಎಲ್ನಲ್ಲಿ ಪಂದ್ಯಗಳನ್ನು ಫಿಕ್ಸಿಂಗ್ ಮಾಡುವ ಪ್ರಯತ್ನಗಳನ್ನು ಸಹ ಉಲ್ಲೇಖಿಸಿದ್ದಾರೆ. ಲಲಿತ್ ಮೋದಿ ಐಪಿಎಲ್ (IPL) ಸಂಸ್ಥಾಪಕ ಮತ್ತು ಮಾಜಿ ಅಧ್ಯಕ್ಷ ಲಲಿತ್ ಮೋದಿ…
-

Ram Charan: ನನಗಿಂತ ಬಾಡಿಗಾರ್ಡ್ ಫುಲ್ ಫೇಮಸ್! ಹೊರಗೆ ಬರಲೇ ಬೇಡ ಎಂದ ನಟ ರಾಮ್ ಚರಣ್ | | ACTPnews
Last Updated:Jun 03, 2026 5:14 PM IST Ram Charan: ಪೆದ್ದಿ ಚಿತ್ರದ ಪ್ರಚಾರದ ವೇಳೆ ಗಮನ ಸೆಳೆದಿರುವುದು ರಾಮ್ ಚರಣ್ ಮಾತ್ರವಲ್ಲ. ಅವರೊಂದಿಗೆ ಸದಾ ಕಾಣಿಸಿಕೊಳ್ಳುವ ವೈಯಕ್ತಿಕ ಅಂಗರಕ್ಷಕ ಕೆವಿನ್ ಕುಂಟಾ (Kevin Kunta) ಕೂಡ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಕೇವಿನ್ ಕುಂಟಾ ತೆಲುಗು ಚಿತ್ರರಂಗದ ಮೆಗಾ ಪವರ್ ಸ್ಟಾರ್ ರಾಮ್ ಚರಣ್ (Ram Charan) ಅವರ ಬಹುನಿರೀಕ್ಷಿತ ಪೆದ್ದಿ ಸಿನಿಮಾ ಈಗಾಗಲೇ ಸಿನಿಪ್ರಿಯರಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಚಿತ್ರದ ಕುರಿತು ಪ್ರತಿಯೊಂದು ಅಪ್ಡೇಟ್…
-

Car Accident: ಕಾರು ನದಿಗೆ ಉರುಳಿ ಭೀಕರ ದುರಂತ; ನಾಲ್ವರ ಮೃತದೇಹಗಳು ಪತ್ತೆ, ಮೂವರಿಗಾಗಿ ಹುಡುಕಾಟ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 03, 2026 5:18 PM IST ಅಪಘಾತ ಸಂಭವಿಸಿದಾಗ ವಾಹನದೊಳಗೆ ಐದು ಮಹಿಳೆಯರು ಮತ್ತು ಚಾಲಕ ಸೇರಿದಂತೆ ಎಂಟು ಜನರಿದ್ದರು. ಚಾಲಕನನ್ನು ಹೊರತುಪಡಿಸಿ, ಎಲ್ಲಾ ಪ್ರಯಾಣಿಕರು ರಾಜಸ್ಥಾನದ ಜೈಸಲ್ಮೇರ್ ನಿವಾಸಿಗಳು. ಅವರು ಚಾರ್ ಧಾಮ್ ಯಾತ್ರೆ ಮುಗಿಸಿ ಹರಿದ್ವಾರಕ್ಕೆ ತೆರಳುತ್ತಿದ್ದರು ಎಂದು ದೇವಪ್ರಯಾಗ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಾಂದರ್ಭಿಕ ಚಿತ್ರ ದೇವಪ್ರಯಾಗ: ಉತ್ತರಾಖಂಡದ ತೆಹ್ರಿ ಗರ್ವಾಲ್ ಜಿಲ್ಲೆಯ ಅಲಕನಂದಾ ನದಿಗೆ ಕಾರು ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ ಸಾವನ್ನಪ್ಪಿದ ನಾಲ್ವರು ಪ್ರಯಾಣಿಕರ…
Latest News
Search the Archives
Access over the years of investigative journalism and breaking reports
You May Have Missed












