Nepal Floods: 1643 ಮಕ್ಕಳ ಪ್ರಾಣ ಉಳಿಸಿದ ಶಿಕ್ಷಕ! ನೇಪಾಳ ಪ್ರವಾಹದಿಂದ ವಿದ್ಯಾರ್ಥಿಗಳನ್ನು ಕಾಪಾಡಿದ್ದು ಹೇಗೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ರಾಜೇಂದ್ರ ದವಾಡಿ


Last Updated:

ಸಮಯ ಪ್ರಜ್ಞೆ, ಧೈರ್ಯ ಇದ್ದರೆ ಎಂತಹ ಕಷ್ಟದ ಪರಿಸ್ಥಿತಿಯಲ್ಲೂ ಸಹ ನೂರಾರು ಜೀವಗಳನ್ನು ಉಳಿಸಬಹುದು ಎಂದು ನೇಪಾಳದ ಶಾಲೆಯ ಪ್ರಿನ್ಸಿಪಾಲ್ ಅವರು ಇಡೀ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.

ರಾಜೇಂದ್ರ ದವಾಡಿ
ರಾಜೇಂದ್ರ ದವಾಡಿ

ನೇಪಾಳದಲ್ಲಿ (Nepal) ಜಲಪ್ರಳಯ ಸೃಷ್ಟಿಯಾಗಿ 5 ದಿನಗಳೇ ಕಳೆದು ಹೋಗಿವೆ. ಆದರೂ ಸತ್ತವರೆಷ್ಟು, ಬದುಕಿದವರೆಷ್ಟು ಅನ್ನೋ ಲೆಕ್ಕಕ್ಕೆ ಬರಲು ಸಾಧ್ಯವಾಗಿಲ್ಲ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೀತಿದ್ದು, ಸಾವಿನ ಸಂಖ್ಯೆ 800ರ ಗಡಿದಾಟಿದೆ. ಈ ವರೆಗೆ 2,500ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ಹುಡುಕಾಟ ಮುಂದುವರಿದಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed