Tag: ಹಸರ
-

Sonam Wangchuk: ಉಪವಾಸ ಕೊನೆಗೊಳಿಸಲು ಮನವೊಲಿಸಿದವರು ಯಾರು? ಹೆಸರು ಕೇಳಿದ್ರೆ ಆಶ್ಚರ್ಯ ಪಡ್ತೀರಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 25, 2026 8:03 AM IST ನೀಟ್ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸೋನಮ್ ವಾಂಗ್ಚುಕ್, ಗುರುವಾರ ರಾತ್ರಿ ತಮ್ಮ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸುವುದಾಗಿ ಘೋಷಿಸಿದರು. ಹಾಗಾದ್ರೆ ಇವರ ಮನವೊಲಿಸಿದ್ದು ಯಾರು? ಇಲ್ಲಿದೆ ನೋಡಿ. ಸೋನಮ್ ಮನವೊಲಿಸಿದ್ದು ಇವರೇ! ಸೋನಮ್ ವಾಂಗ್ಚುಕ್ (Sonam Wangchuk) ಅವರು ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ (NEET Paper Leak) ವಿರುದ್ಧ 26 ದಿನಗಳ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ (Fasting) ನಡೆಸಿದರು. ಗುರುವಾರ ತಡರಾತ್ರಿ…
-

IPL 2027: ರಹಾನೆ ನಿವೃತ್ತಿ, ಕೆಕೆಆರ್ ಹೊಸ ನಾಯಕ ಯಾರು? ಕ್ಯಾಪ್ಟನ್ಸಿ ರೇಸ್ನಲ್ಲಿ ಪಾಂಡ್ಯ ಸೇರಿ ಈ 5 ಆಟಗಾರರ ಹೆಸರು! ಇಲ್ಲಿದೆ ಮಾಹಿತಿ | ಕ್ರೀಡಾ ಸುದ್ದಿ | ACTPnews
Last Updated:Jul 30, 2026 3:48 PM IST ಅಜಿಂಕ್ಯ ರಹಾನೆ ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತು ಐಪಿಎಲ್ ಎರಡರಿಂದಲೂ ನಿವೃತ್ತರಾಗಿದ್ದಾರೆ. ಈಗ ಕೆಕೆಆರ್ ಹೊಸ ನಾಯಕನನ್ನು ಹುಡುಕುತ್ತಿದೆ. ಕೆಕೆಆರ್ನ ಹೊಸ ನಾಯಕನಾಗಲು ಅವಕಾಶವಿರುವ ಐದು ಆಟಗಾರರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಕೆಕೆಆರ್ ಟೀಮ್ ಇಂಡಿಯಾ (Team India) ಸ್ಟಾರ್ ಬ್ಯಾಟರ್ ಅಜಿಂಕ್ಯ ರಹಾನೆ (Ajinkya Rahane) ಎಲ್ಲಾ ಮಾದರಿ ಕ್ರಿಕೆಟ್(Cricket)ನಿಂದ ನಿವೃತ್ತಿ ಘೋಷಿಸಿದ್ದಾರೆ. ಇನ್ನು ಮುಂದೆ ಅವರು ಐಪಿಎಲ್ನಲ್ಲಿಯೂ ಆಡುವುದಿಲ್ಲ. ಕಳೆದ ಸೀಸನ್ನಲ್ಲಿ ಅವರು ಕೆಕೆಆರ್ ತಂಡದ…
-

Anna Konidela: ಹೆಸರು ಬದಲಿಸಿಕೊಂಡ ಪವನ್ ಕಲ್ಯಾಣ್ ಪತ್ನಿ! ‘ಇನ್ನು ಮುಂದೆ ನನ್ನನ್ನು ಹೀಗೆ ಕರೆಯಿರಿ’ ಎಂದ ಅನ್ನಾ | | ACTPnews
Last Updated:Jul 29, 2026 2:26 PM IST ತಮ್ಮ ಪೋಸ್ಟ್ನಲ್ಲಿ ಅವರು, ದಯವಿಟ್ಟು ನನ್ನನ್ನು ಅನ್ನಾ ಕೊನಿಡೇಲಾ ಎಂದೇ ಕರೆಯಿರಿ. ಅದೇ ನನ್ನ ನಿಜವಾದ ಹೆಸರು. ಆ ಹೆಸರಿನಲ್ಲೇ ನಾನು ನನ್ನನ್ನು ಗುರುತಿಸಿಕೊಳ್ಳುತ್ತೇನೆ. ಈ ಮನವಿಯನ್ನು ಅರ್ಥ ಮಾಡಿಕೊಂಡಿದ್ದಕ್ಕಾಗಿ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಅನ್ನಾ ಕೊಣಿದೇಲ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ಟಾಲಿವುಡ್ ನಟ ಪವನ್ ಕಲ್ಯಾಣ್ (Pawan Kalyan) ಅವರ ಪತ್ನಿ ಅನ್ನಾ ಕೊನಿಡೇಲಾ (Anna Konidela) ಇತ್ತೀಚೆಗೆ ಸಾಮಾಜಿಕ ಜಾಲತಾಣಕ್ಕೆ (Social Media) ಅಧಿಕೃತವಾಗಿ…
-

IND vs SL: ಶ್ರೀಲಂಕಾ ಪ್ರವಾಸಕ್ಕೆ ಆ ಮೂವರ ಹೆಸರು ಮತ್ತೆ ಕಡೆಗಣನೆ! ಸ್ಟಾರ್ ಪ್ಲೇಯರ್ಸ್ ಟೆಸ್ಟ್ ಕರಿಯರ್ ಮುಗಿದೇ ಹೋಯ್ತಾ? | ಕ್ರೀಡಾ ಸುದ್ದಿ | ACTPnews
Last Updated:Jul 28, 2026 3:07 PM IST ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಕೆಲವು ಮುಖ್ಯ ಆಟಗಾರರನ್ನು ಸೆಲೆಕ್ಟರ್ಗಳು ಮತ್ತೆ ತಂಡದಿಂದ ಹೊರಗಿಟ್ಟಿದ್ದಾರೆ. ಅವರ ಟೆಸ್ಟ್ ವೃತ್ತಿ ಈಗ ಮುಗಿದಂತೆ ಕಾಣುತ್ತಿದೆ. ಟೀಮ್ ಇಂಡಿಯಾ ಶ್ರೀಲಂಕಾ (Sri Lanka) ಪ್ರವಾಸಕ್ಕಾಗಿ ಭಾರತ (India) ತಂಡವನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಬಿಸಿಸಿಐ ಎರಡು ಟೆಸ್ಟ್ ಪಂದ್ಯಗಳ ಸರಣಿಗೆ ತಂಡವನ್ನು ಪ್ರಕಟಿಸಿದೆ. ಈ ತಂಡದಲ್ಲಿ ಜಸ್ಪ್ರೀತ್ ಬುಮ್ರಾ (Jasprit Bumrah) ಮತ್ತು ರವೀಂದ್ರ…
-

Team India: ಗಂಭೀರ್ ಜೊತೆಗೆ ಅಗರ್ಕರ್ ಕೂಡ ಔಟ್? ಬಿಸಿಸಿಐ ಆಯ್ಕೆಸಮಿತಿಗೆ ಮುಖ್ಯಸ್ಥ ಸ್ಥಾನಕ್ಕೆ ಕೇಳಿಬರುತ್ತಿದೆ ಲೆಜೆಂಡರಿ ಸ್ಪಿನ್ನರ್ ಹೆಸರು | ಕ್ರೀಡಾ ಸುದ್ದಿ | ACTPnews
Last Updated:Jul 27, 2026 7:34 PM IST ಟೀಮ್ ಇಂಡಿಯಾದಲ್ಲಿ ಈಗ ದೊಡ್ಡ ಬದಲಾವಣೆಗಳು ಆಗುತ್ತಿವೆ. ಬಿಸಿಸಿಐ ಶೀಘ್ರದಲ್ಲೇ ಆಯ್ಕೆ ಸಮಿತಿಯನ್ನು ಬದಲಾಯಿಸಬಹುದು. ಅದಕ್ಕಾಗಿ ಹೊಸ ಮುಖ್ಯ ಆಯ್ಕೆದಾರರ ಹೆಸರುಗಳು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಚರ್ಚೆಯಾಗುತ್ತಿವೆ. ಗೌತಮ್ ಗಂಭೀರ್ ಮತ್ತು ಅಜಿತ್ ಅಗರ್ಕರ್ ಭಾರತ (India) ಕ್ರಿಕೆಟ್ (Cricket) ತಂಡದ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ (Ajit Agarkar) ಅವರ ಅವಧಿ 2026ರಲ್ಲಿ ಮುಗಿಯುತ್ತದೆ. ಒಪ್ಪಂದವನ್ನು ಇನ್ನೊಂದು ವರ್ಷ ವಿಸ್ತರಿಸದಿದ್ದರೆ ಅವರು ಹುದ್ದೆಯಿಂದ ಕೆಳಗಿಳಿಯಬೇಕು. ಆದ್ದರಿಂದ…
-

Dasara 2026: ಮೈಸೂರು ದಸರಾ ಉದ್ಘಾಟನೆಗೆ ಟೀಮ್ ಇಂಡಿಯಾ ದಿಗ್ಗಜ ಕ್ರಿಕೆಟಿಗರ ಹೆಸರು! ಈ ಇಬ್ಬರಲ್ಲಿ ಯಾರಿಗೆ ಸಿಗುತ್ತೆ ಅವಕಾಶ? | ಕ್ರೀಡಾ ಸುದ್ದಿ | ACTPnews
Last Updated:Jul 27, 2026 4:44 PM IST ರಾಜ್ಯ ಸರ್ಕಾರ ಈ ವರ್ಷ ವಿಶ್ವವಿಖ್ಯಾತ ಮೈಸೂರು ದಸರಾವನ್ನು 11 ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿದೆ. ನಾಡಹಬ್ಬ ದಸರಾ ಅಕ್ಟೋಬರ್ 11ರಂದು ಪ್ರಾರಂಭವಾಗಿ, ಅಕ್ಟೋಬರ್ 21ರಂದು ಜಂಬೂ ಸವಾರಿಯೊಂದಿಗೆ ಮುಗಿಯುತ್ತದೆ. ದಸರಾ 2026 ವಿಶ್ವವಿಖ್ಯಾತ (World Famous) ಮೈಸೂರು (Mysuru) ದಸರಾ (Dasara) 2026ರ ಉದ್ಘಾಟನೆ(Inauguration)ಗೆ ದಿನಾಂಕ ನಿಗದಿಯಾಗಿದೆ. ಅಕ್ಟೋಬರ್ 11ರಂದು ಉದ್ಘಾಟನೆ ಮತ್ತು ಅಕ್ಟೋಬರ್ 21ರಂದು ಜಂಬೂ ಸವಾರಿ ನಡೆಯಲಿದೆ. ಆದ್ದರಿಂದ ಈಗಿನಿಂದಲೇ ಎಲ್ಲಾ…
-

Power Cut in Bengaluru: ಬೆಂಗಳೂರಿನ ಈ ಏರಿಯಾಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯ; ನಿಮ್ಮ ಏರಿಯಾ ಹೆಸರು ಇದೆಯಾ ಚೆಕ್ ಮಾಡಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 21, 2026 4:48 PM IST ಬೆಂಗಳೂರಿನಲ್ಲಿ ಜುಲೈ 22ರಂದು ಬೆಸ್ಕಾಂ ನಿರ್ವಹಣಾ ಕಾರ್ಯಗಳಿಂದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ. ಕಾವೇರಿ ನೀರು ಪೂರೈಕೆಯಲ್ಲೂ ವ್ಯತ್ಯಯ. News18 ಬೆಂಗಳೂರು: ರಾಜಧಾನಿ ಬೆಂಗಳೂರು (Bengaluru) ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) (BESCOM) ಜುಲೈ 22 ರಂದು ಕೆಪಿಟಿಸಿಎಲ್ ಕೈಗೊಳ್ಳಲಿರುವ ನಿರ್ವಹಣಾ ಕಾರ್ಯಗಳಿಂದಾಗಿ ಹಲವಾರು ಪ್ರದೇಶಗಳಲ್ಲಿ ಕನಿಷ್ಠ 4 ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಲಿದೆ (Power Outage) ಎಂದು ಮಾಹಿತಿ ನೀಡಿದೆ. ಸಾರಕ್ಕಿ ಹಾಗೂ…
-

IND vs ENG: 968 ದಿನಗಳ ನಂತರ ಟೀಂ ಇಂಡಿಯಾಗೆ ಮರಳಿದ ಸ್ಫೋಟಕ ಆಟಗಾರ! ಹೆಸರು ಕೇಳಿದ್ರೆನೇ ಇಂಗ್ಲೆಂಡ್ ಆಟಗಾರರು ನಡುಗುತ್ತಾರೆ! | ಕ್ರೀಡಾ ಸುದ್ದಿ | ACTPnews
Last Updated:Jul 14, 2026 7:46 AM IST India vs England 1st ODI: ಈ ವಿಶ್ವಶ್ರೇಷ್ಠ ಆಟಗಾರ ಕೊನೆಯ ಬಾರಿಗೆ ಭಾರತ ತಂಡದ ಪರ ಏಕದಿನ ಪಂದ್ಯವನ್ನು 2023 ರಲ್ಲಿ ಆಡಿದ್ದರು. ಈ ಪಂದ್ಯ ಏಕದಿನ ವಿಶ್ವಕಪ್ ಫೈನಲ್ ಆಗಿತ್ತು. ಅದಾದ ನಂತರ ಅವರು ಟೀಮ್ ಇಂಡಿಯಾ ಪರ ಮೈದಾನದಲ್ಲಿ ಕಾಣಿಸಿಕೊಂಡರು, ಆದರೆ ಏಕದಿನ ಪಂದ್ಯಗಳಲ್ಲಿ ಕಾಣಿಸಿಕೊಂಡಿಲ್ಲ. News18 ನವದೆಹಲಿ: ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯನ್ನು ಸೋತ ನಂತರ ಟೀಮ್ ಇಂಡಿಯಾ (Team India)…
-

Renukaswamy Case: ಸಾಕ್ಷಿ ಬೆದರಿಕೆ ಪ್ರಕರಣಕ್ಕೆ ಶಾಕಿಂಗ್ ಟ್ವಿಸ್ಟ್! ಫ್ಯಾನ್ಸ್ ಹಿಂದೆ ಪ್ರಭಾವಿ ವ್ಯಕ್ತಿಗಳ ಹೆಸರು ’ Renukaswamy case latest update on witness | | ACTPnews
Last Updated:Jul 13, 2026 12:14 PM IST Renukaswamy Case: ರೇಣುಕಾಸ್ವಾಮಿ ಕೇಸ್ಗೆ ಸಂಬಂಧಿಸಿದಂತೆ ಸಾಕ್ಷಿ ಬೆದರಿಕೆ ಪ್ರಕರಣದಲ್ಲಿ ಬಿಗ್ ಶಾಕಿಂಗ್ ಟ್ವಿಸ್ಟ್ ಬಂದಿದೆ. ದರ್ಶನ್ ಫ್ಯಾನ್ಸ್ ಹಿಂದೆ ಇರೋ ಕೈಗಳು ಯಾರದ್ದು? ದರ್ಶನ್-ರೇಣುಕಾಸ್ವಾಮಿ ರೇಣುಕಾಸ್ವಾಮಿ ಕೊಲೆ (Renukaswamy Case) ಕೇಸ್ನ ಸಾಕ್ಷಿಗೆ ಬೆದರಿಕೆ ಹಾಕಿರುವ ಪ್ರಕರಣ ವಾರದಿಂದ ದೊಡ್ಡ ಚರ್ಚೆಯಾಗಿದೆ. ಇದು ಕೇಸ್ಗೆ ಸಂಬಂಧಿಸಿದಂತೆ ಹೊಸ ಹಲ್ಚಲ್ ಸೃಷ್ಟಿಸಿದ್ದು, ದರ್ಶನ್ (Darshan) ಅಭಿಮಾನಿಗಳು ಸಾಕ್ಷಿಗಳಿಗೆ (Witness) ಬೆದರಿಕೆ ಹಾಕಿದ ನಂತರ ಅರೆಸ್ಟ್ ಕೂಡಾ ಮಾಡಲಾಗಿದೆ.…
Latest News
Search the Archives
Access over the years of investigative journalism and breaking reports
You May Have Missed














