Tag: ಹಸನ
-

Mehidy Hasan: ಆಸ್ಟ್ರೇಲಿಯಾ ನೆಲದಲ್ಲಿ ಚರಿತ್ರೆ ಸೃಷ್ಟಿಸಿದ ಮೆಹೆದಿ ಹಸನ್! ಏಷ್ಯಾದಲ್ಲೇ ಈ ಸಾಧನೆ ಮಾಡಿದ ಮೊದಲಿಗ | ಕ್ರೀಡಾ ಸುದ್ದಿ | ACTPnews
Last Updated:Aug 16, 2026 8:57 PM IST ಬಾಂಗ್ಲಾದೇಶಿ ಆಲ್ರೌಂಡರ್ ಮೊದಲ ಇನ್ನಿಂಗ್ಸ್ನಲ್ಲಿ 7ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವಾಗ 154 ಎಸೆತಗಳಲ್ಲಿ 65 ರನ್ ಗಳಿಸಿದ್ದರು. ನಂತರ, ಎರಡನೇ ಇನ್ನಿಂಗ್ಸ್ನಲ್ಲಿ ಅದ್ಭುತ ಬೌಲಿಂಗ್ ಮಾಡಿ 66 ರನ್ ನೀಡಿ 5 ವಿಕೆಟ್ಗಳನ್ನು ಪಡೆದರು. ಮೆಹೆದಿ ಹಸನ್ ಡಾರ್ವಿನ್ನಲ್ಲಿ ಆಸ್ಟ್ರೇಲಿಯಾವನ್ನು (Australia) ಸೋಲಿಸುವ ಮೂಲಕ ಬಾಂಗ್ಲಾದೇಶ ತಂಡ (Bangladesh) ಟೆಸ್ಟ್ ಕ್ರಿಕೆಟ್ ಇತಿಹಾಸವನ್ನು ಸೃಷ್ಟಿಸಿತು. ಆದರೆ ಈ ಐತಿಹಾಸಿಕ ಗೆಲುವಿನ ನಡುವೆ, ತಂಡದ ಸ್ಟಾರ್ ಆಲ್ರೌಂಡರ್…
-

Shruti Haasan: ಕೋರ್ಟ್ ಮೆಟ್ಟಿಲೇರಿದ ಶ್ರುತಿ ಹಾಸನ್! 15 ಕೋಟಿ ಕೇಳಿದ್ದೇಕೆ ಕಮಲ್ ಹಾಸನ್ ಪುತ್ರಿ? | Shruti Haasan reached bombay highcourt demands compensation | | ACTPnews
Last Updated:Aug 06, 2026 3:38 PM IST Shruti Haasan: ಕಮಲ್ ಹಾಸನ್ ಮಗಳು ದಿಢೀರ್ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದೇಕೆ? 15 ಕೋಟಿ ಡಿಮ್ಯಾಂಡ್ ಮಾಡಿದ್ದೇಕೆ? ಶ್ರುತಿ ಹಾಸನ್ AI ತಂತ್ರಜ್ಞಾನವು (AI Technology) ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವಂತೆ, ಸೆಲೆಬ್ರಿಟಿಗಳ (Celebrities) ಫೋಟೋಗಳನ್ನು ಡೌನ್ಲೋಡ್ ಮಾಡುವ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಫೇಜ್ ಜಾಹೀರಾತು ಹರಡುವ ಗ್ಯಾಂಗ್ಗಳು ಹೊರಹೊಮ್ಮಿವೆ. ಖ್ಯಾತ ಸೆಲೆಬ್ರಿಟಿಗಳು ಕೆಲವು ಪ್ರಾಡಕ್ಟ್ ರೆಕಮಂಡ್ ಮಾಡುತ್ತಿದ್ದಾರೆ ಅಥವಾ ಅವರು ಎಂದಿಗೂ ಕಾಣಿಸಿಕೊಳ್ಳದೇ ಇರುವ ಜಾಹೀರಾತುಗಳನ್ನೂ ಸೃಷ್ಟಿಸಿ…
-

Bangladesh: ಪ್ರಧಾನಿ ತಾರಿಕ್ ರೆಹಮಾನ್ಗೆ ತಟ್ಟಿತು ಹಸೀನಾ ಶಾಪ: ಬಾಂಗ್ಲಾದೇಶಕ್ಕೆ ಹೊಸ ಸಂಕಷ್ಟ, ಅನ್ನಕ್ಕೂ ಪರದಾಟ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಅನಿಲ ಪೂರೈಕೆಯ ನಿರಂತರ ಕೊರತೆಯಿಂದಾಗಿ, ಹೆಚ್ಚಿನ ನಿಲ್ದಾಣಗಳಲ್ಲಿನ ಮಾರಾಟವು ಅರ್ಧಕ್ಕಿಂತ ಹೆಚ್ಚು ಕಡಿಮೆಯಾಗಿದೆ, ಇದರಿಂದಾಗಿ ನಿರ್ವಾಹಕರು ಗಮನಾರ್ಹ ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದಾರೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಅನೇಕ ನಿಲ್ದಾಣದ ಮಾಲೀಕರು ನೌಕರರ ಸಂಬಳ, ಭತ್ಯೆಗಳು, ವಿದ್ಯುತ್ ಮತ್ತು ನೀರಿನ ಬಿಲ್ಗಳು, ಬಾಡಿಗೆ ಮತ್ತು ಇತರ ಕಾರ್ಯಾಚರಣೆಯ ವೆಚ್ಚಗಳನ್ನು ತಮ್ಮ ಜೇಬಿನಿಂದ ಭರಿಸಬೇಕಾಗುತ್ತದೆ. ಕಡಿಮೆಯಾದ ಅನಿಲ ಪೂರೈಕೆಯು ನಿಲ್ದಾಣದ ನೌಕರರ ಮೇಲೂ ನೇರವಾಗಿ ಪರಿಣಾಮ ಬೀರುತ್ತಿದೆ. ಕಾರ್ಯಾಚರಣೆಗಳು ವಾಸ್ತವಿಕವಾಗಿ ಸ್ಥಗಿತಗೊಂಡಿರುವುದರಿಂದ, ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳ ಉದ್ಯೋಗ ಅಪಾಯದಲ್ಲಿವೆ.…
-

Shakib Al Hasan: ಕ್ರಿಕೆಟಿಗ ಶಕೀಬ್ ಅಲ್ ಹಸನ್ ಮನೆ ಮೇಲೆ ಪೆಟ್ರೋಲ್ ಬಾಂಬ್ ದಾಳಿ, ಅದೊಂದು ಪತ್ರಿಕಾಗೋಷ್ಠಿ ನಡೆಸಿದ್ದೇ ‘ಅಪರಾಧ’ನಾ? | ಕ್ರೀಡಾ ಸುದ್ದಿ | ACTPnews
Last Updated:Aug 06, 2026 6:39 AM IST ಬಾಂಗ್ಲಾದೇಶದ ಮಾಜಿ ಪ್ರಧಾನಿ ಮತ್ತು ಅವಾಮಿ ಲೀಗ್ ಮುಖ್ಯಸ್ಥೆ ಶೇಖ್ ಹಸೀನಾ ಅವರೊಂದಿಗೆ ಶಕೀಬ್ ಪತ್ರಿಕಾಗೋಷ್ಠಿ ನಡೆಸಿದ ಕೆಲವೇ ಗಂಟೆಗಳ ನಂತರ ಈ ದಾಳಿ ನಡೆದಿದೆ. ಈ ಭಯಾನಕ ದಾಳಿಯ ವಿಡಿಯೋ ಕೂಡ ಹೊರಬಂದಿದ್ದು, ದಾಳಿಕೋರರನ್ನು ಸ್ಪಷ್ಟವಾಗಿ ತೋರಿಸುತ್ತದೆ. ಕ್ರಿಕೆಟಿಗ ಶಕೀಬ್ ಅಲ್ ಹಸನ್ ಮನೆ ಮೇಲೆ ಪೆಟ್ರೋಲ್ ಬಾಂಬ್ ದಾಳಿ ಢಾಕಾ(ಆ.06): ಬಾಂಗ್ಲಾದೇಶದಲ್ಲಿನ(Bangladesh) ರಾಜಕೀಯ ಪ್ರಕ್ಷುಬ್ಧತೆ ಮತ್ತು ಹಿಂಸಾಚಾರ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಈಗ, ದೇಶದ…
-

Sheikh Hasina: ನನ್ನನ್ನ ಕೊಲ್ಲಲಿ, ಜೈಲಿಗೆ ಹಾಕಲಿ, ನಾನು ನನ್ನ ಜನರ ಬಳಿಗೆ ಹಿಂತಿರುಗುತ್ತೇನೆ: ಬಾಂಗ್ಲಾಕ್ಕೆ ಹಿಂತಿರುವುದಾಗಿ ಮಾಜಿ ಪಿಎಂ ಶೇಖ್ ಹಸೀನಾ ಘೋಷಣೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 05, 2026 8:33 PM IST 2024ರ ಆಗಸ್ಟ್ 5 ರಂದು ವಿದ್ಯಾರ್ಥಿ ದಂಗೆಯ ಕಾರಣದಿಂದ ಭಾರತಕ್ಕೆ ಓಡಿಹೋಗಿ ಆಶ್ರಯ ಪಡೆದಿದ್ದ ಅವರು, ಇದೀಗ ಎರಡು ವರ್ಷಗಳ ಬಳಿಕ ತಮ್ಮ ಮೊದಲ ಸಾರ್ವಜನಿಕ ಭಾಷಣದಲ್ಲಿ ಈ ಪ್ರಕಟಣೆ ಹೊರಡಿಸಿದ್ದಾರೆ. ಶೇಖ್ ಹಸೀನಾ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ (Sheikh Hasina) ಬುಧವಾರ ತಮ್ಮ ತಾಯ್ನಾಡಿಗೆ ಹಿಂತಿರುಗುವುದಾಗಿ ಘೋಷಿಸಿದ್ದಾರೆ. ಬಂಧನ, ಜೈಲುವಾಸ ಅಥವಾ ಜೀವಕ್ಕೆ ಅಪಾಯ ಸಂಭವಿಸಬಹುದು ಎಂಬುದನ್ನು ಅರಿತಿದ್ದರೂ ತಮ್ಮ ಜನರೊಂದಿಗೆ ನಿಲ್ಲಲು…
-

Delhi riots: ಐಬಿ ಅಧಿಕಾರಿ ಅಂಕಿತ್ ಶರ್ಮಾ ಕೊಲೆ ಕೇಸ್! ಎಎಪಿ ಮಾಜಿ ಕೌನ್ಸಿಲರ್ ತಾಹೀರ್ ಹುಸೇನ್ ಸೇರಿ ಐವರಿಗೆ ಜೀವಾವಧಿ ಶಿಕ್ಷೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ತಾಹಿರ್ ಹುಸೇನ್ ಜೊತೆಗೆ, ಕರ್ಕಾರ್ಡೂಮಾ ನ್ಯಾಯಾಲಯವು ನಜೀಮ್, ಖಾಸಿಮ್, ಅನಸ್ ಮತ್ತು ಜಾವೇದ್ ಎಂಬ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಜುಲೈ 13, 2026 ರಂದು, ನ್ಯಾಯಾಲಯವು ಈ ಐದು ಜನರನ್ನು ಕೊಲೆ, ಅಪಹರಣ, ಗಲಭೆ ಮತ್ತು ಕೋಮು ಸೌಹಾರ್ದತೆಯನ್ನು ಉತ್ತೇಜಿಸುವುದು ಸೇರಿದಂತೆ ಹಲವಾರು ಗಂಭೀರ ಆರೋಪಗಳ ಮೇಲೆ ದೋಷಿಗಳೆಂದು ತೀರ್ಪು ನೀಡಿತು. ಅದೇ ಪ್ರಕರಣದ 11 ಆರೋಪಿಗಳಲ್ಲಿ ಆರು ಜನರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಖುಲಾಸೆಗೊಳಿಸಲಾಯಿತು. ತೀರ್ಪಿನ ದಿನದಂದು ನ್ಯಾಯಾಲಯದ ಆವರಣದಲ್ಲಿ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿತ್ತು.…
-

Shruti Haasan: ಮುಂಬೈ ನಂತರ ಚೆನ್ನೈನಲ್ಲಿ ಮನೆ ಖರೀದಿಸಿದ ಶ್ರುತಿ ಹಾಸನ್, ಗೃಹ ಪ್ರವೇಶ ಪೂಜೆ ಮಾಡಿದ ನಟಿ | Shruti Haasan buy new home in chennai performs pooja | | ACTPnews
Last Updated:Jul 14, 2026 11:26 AM IST Shruti Haasan: ಖ್ಯಾತ ನಟಿ ಶ್ರುತಿ ಹಾಸನ್ ಅವರು ಮುಂಬೈ ನಂತರ ಈಗ ಚೆನ್ನೈನಲ್ಲಿಯೂ ಹೊಸ ಮನೆ ಖರೀದಿ ಮಾಡಿದ್ದಾರೆ. ತಮ್ಮ ನೂತನ ಮನೆಯಲ್ಲಿ ಗೃಹ ಪ್ರವೇಶ ಪೂಜೆ ಮಾಡಿದ್ದಾರೆ. ಶ್ರುತಿ ಹಾಸನ್ ಬಹುಭಾಷಾ ನಟಿ, ಕಮಲ್ ಹಾಸನ್ ಅವರ ಮುದ್ದಿನ ಮಗಳು ಶ್ರುತಿ ಹಾಸನ್ ಚೆನ್ನೈನಲ್ಲಿ ಹೊಸ ಮನೆ ಖರೀದಿಸಿದ್ದಾರೆ. ನಟಿ ತಮ್ಮ ಹೊಸ ಚೆನ್ನೈ ಮನೆಗೆ ಶಿಫ್ಟ್ ಆದರು. ಸಾಂಪ್ರದಾಯಿಕ ಪೂಜೆ ಮತ್ತು ಸಣ್ಣ…
-

Sheikh Hasina: ‘ನನ್ನ ಜೀವಕ್ಕೆ ಅಪಾಯವಿದೆ, ಆದರೂ ನಾನು ಬಾಂಗ್ಲಾಗೆ ಹೋಗುತ್ತೇನೆ’ ಎಂದ ಶೇಖ್ ಹಸೀನಾ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 10, 2026 4:31 PM IST ಶೇಖ್ ಹಸೀನಾ ಅವರೊಂದಿಗೆ ಹಿಂದಿರುಗುವ ನಾಯಕರ ಪಟ್ಟಿಯಲ್ಲಿ ಬಾಂಗ್ಲಾದೇಶ ನ್ಯಾಯಾಲಯದಿಂದ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ದೇಶದ ಮಾಜಿ ಗೃಹ ಸಚಿವ ಅಸದುಜ್ಜಮಾನ್ ಖಾನ್ ಕಮಲ್ ಕೂಡ ಸೇರಿರಬಹುದು ಎಂದು ಹೇಳಲಾಗಿದೆ. News18 ನವದೆಹಲಿ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ (Sheikh Hasina) ಅವರು ಮಹತ್ವದ ಘೋಷಣೆಯೊಂದನ್ನು ಮಾಡಿದ್ದು, ಇದೇ ವರ್ಷ ಡಿಸೆಂಬರ್ನಲ್ಲಿ ಭಾರತದಿಂದ ಬಾಂಗ್ಲಾದೇಶಕ್ಕೆ ಹಿಂತಿರುಗಿ ಅಲ್ಲಿನ ನ್ಯಾಯಾಲಯದ ಮುಂದೆ ಶರಣಾಗುವುದಾಗಿ ಹೇಳಿದ್ದಾರೆ. ಮರಣದಂಡನೆ ವಿಧಿಸಲಾಗಿದ್ದರೂ,…
-

Actor: ಒಂದೇ ಸಿನಿಮಾದಲ್ಲಿ 11 ಪಾತ್ರಗಳಲ್ಲಿ ನಟನೆ! ಕಮಲ್ ಹಾಸನ್ ದಾಖಲೆ ಮುರಿಯೋಕೆ ಸಜ್ಜಾದ ಖ್ಯಾತ ಹಾಸ್ಯನಟ! | | ACTPnews
Last Updated:Jul 05, 2026 8:31 PM IST 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ, ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟ ಯೋಗಿ ಬಾಬು , ಹಾಸ್ಯ ಪಾತ್ರಗಳಷ್ಟೇ ಅಲ್ಲದೆ ಗಂಭೀರ ಪಾತ್ರಗಳ ಮೂಲ ಕವು ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. ಕಮಲ್ ಹಾಸನ್ ತಮಿಳು ಚಿತ್ರರಂಗದ ಖ್ಯಾತ ಹಾಸ್ಯ ನಟ (Comedian) , ಯೋಗಿ ಬಾಬು (Yogi Babu) ಇದೀಗ ತಮ್ಮ ಸಿನಿಮಾ ಜರ್ನಿಯಲ್ಲಿ ಹೊಸ ಹೆಜ್ಜೆ ಇಡಲು ಮುಂದಾಗಿದ್ದಾರೆ. 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ…
-

Raj B Shetty: ಬಾಲಿವುಡ್ ಆಯ್ತು, ಈಗ ಕಾಲಿವುಡ್ಗೆ ಹೊರಟ ರಾಜ್ ಬಿ ಶೆಟ್ಟಿ! ಕಮಲ್ ಹಾಸನ್ ಬ್ಯಾನರ್ನಲ್ಲಿ ‘ಕರುಣಾಕರ ಗುರೂಜಿ’ ಆ್ಯಕ್ಟಿಂಗ್! | | ACTPnews
Last Updated:Jul 05, 2026 5:08 PM IST ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ ರಾಜ್ ಬಿ. ಶೆಟ್ಟಿ (Raj B. Shetty) ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ನಟ, ನಿರ್ದೇಶಕ ಹಾಗೂ ಬರಹಗಾರನಾಗಿ ಈಗಾಗಲೇ ತನ್ನದೇ ಆದ ಛಾಪು ಮೂಡಿಸಿರುವ ರಾಜ್ , ತಮಿಳಿನ ಸ್ಟಾರ್ ನಟ ಶಿವಕಾರ್ತಿಕೇಯನ್ (Actor Sivakarthikeyan) ಅಭಿನಯದ ‘ಸೆಯಾನ್’ (Seyan) ಚಿತ್ರತಂಡವನ್ನು ಅಧಿಕೃತವಾಗಿ ಸೇರಿದ್ದಾರೆ. ರಾಜ್ ಬಿ. ಶೆಟ್ಟಿ ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ ರಾಜ್ ಬಿ. ಶೆಟ್ಟಿ…
Latest News
Search the Archives
Access over the years of investigative journalism and breaking reports
You May Have Missed













