Tag: ಹಸ
-

Abhishek Sharma: ಹೈಕೋರ್ಟ್ ಮೆಟ್ಟಿಲೇರಿದ ಟೀಮ್ ಇಂಡಿಯಾ ಯಂಗ್ ಸ್ಟಾರ್! ಏನಿದು ಹೊಸ ಪ್ರಕರಣ? | ಕ್ರೀಡಾ ಸುದ್ದಿ | ACTPnews
Last Updated:Jul 09, 2026 3:50 PM IST ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯನ್ನು ಸಮಗೊಳಿಸಲು ಟೀಮ್ ಇಂಡಿಯಾ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದರ ನಡುವೆ ಟೀಮ್ ಇಂಡಿಯಾ ಯಂಗ್ ಸ್ಟಾರ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅಭಿಷೇಕ್ ಶರ್ಮಾ ಇಂಗ್ಲೆಂಡ್ನಲ್ಲಿ ಐದು ಪಂದ್ಯಗಳ ಟಿ20 ಸರಣಿ ನಡೆಯುತ್ತಿರುವಾಗ ಟೀಮ್ ಇಂಡಿಯಾದ ಸ್ಫೋಟಕ ಆರಂಭಿಕ ಬ್ಯಾಟ್ಸ್ಮನ್ ಅಭಿಷೇಕ್ ಶರ್ಮಾ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅವರು ತಮ್ಮ ಬಗ್ಗೆ ಆಕ್ಷೇಪಾರ್ಹ ಸೋಶಿಯಲ್ ಮೀಡಿಯಾ ಪೋಸ್ಟ್ಗಳನ್ನು ತೆಗೆದುಹಾಕುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಅವರ ವಕೀಲರು…
-

Sourav Ganguly: ಗಂಗೂಲಿಗೆ ‘ದಾದಾ’ ಬಿರುದು ಬಂದಿದ್ದು ಹೇಗೆ? ಭಾರತೀಯ ಕ್ರಿಕೆಟ್ಗೆ ಹೊಸ ದಿಕ್ಕು ತೋರಿಸಿದ ಕ್ಯಾಪ್ಟನ್ ಹಿಂದಿದೆ ಈ ಒಂದು ರೋಚಕ ಕಹಾನಿ | ಕ್ರೀಡಾ ಸುದ್ದಿ | ACTPnews
Last Updated:Jul 08, 2026 3:09 PM IST ಯಂಗ್ ಸೌರವ್ ಗಂಗೂಲಿ ತಮ್ಮ ದಿಟ್ಟ ನಾಯಕತ್ವದಿಂದ ಯುವ ಆಟಗಾರರನ್ನು ಪ್ರೋತ್ಸಾಹಿಸಿ, ತಂಡದಲ್ಲಿ ಗೆಲ್ಲುವ ಬಯಕೆಯನ್ನು ತುಂಬಿದರು. ಭಾರತೀಯ ಕ್ರಿಕೆಟ್ಗೆ ಹೊಸ ದಿಕ್ಕು ತೋರಿಸಿದ ಗಂಗೂಲಿ ನಾಯಕತ್ವ ನಿಜಕ್ಕೂ ಅದ್ಭುತವಾಗಿತ್ತು. ಸೌರವ್ ಗಂಗೂಲಿ ಭಾರತ (India) ತಂಡ ವಿಶ್ವಕಪ್ (World Cup) ಗೆದ್ದಿದ್ದರೂ, ಇತರ ತಂಡಗಳು (Teams) ಅದನ್ನು ಸಾಮಾನ್ಯ ತಂಡವೆಂದೇ ಪರಿಗಣಿಸುತ್ತಿದ್ದವು. ಟೀಮ್ ಇಂಡಿಯಾವನ್ನು ತವರಿನಲ್ಲಿ ಹುಲಿ (Tiger) ಮತ್ತು ವಿದೇಶದಲ್ಲಿ ಇಲಿ (Mouse) ಎಂದೂ…
-

Vaishnavi Gowda: ಹೊಸ ಧಾರಾವಾಹಿಯಲ್ಲಿ ವೈಷ್ಣವಿ ಗೌಡ! ಈ ಬಾರಿ ಉದಯಟಿವಿ ಮೂಲಕ ಗ್ರ್ಯಾಂಡ್ ಎಂಟ್ರಿ! | | ACTPnews
Last Updated:Jul 07, 2026 11:20 AM IST Vaishnavi Gowda: ‘ಸನ್ನಿಧಿ’, ‘ಸೀತಾ’ ಆಗಿ ಜನಮನ ಗೆದ್ದಿದ್ದ ನಟಿ ವೈಷ್ಣವಿ ಗೌಡ, ಇದೀಗ ‘ಗುಡ್ ನ್ಯೂಸ್’ ಕೊಟ್ಟಿದ್ದಾರೆ! ಮದುವೆಯಾಗಿ, ಗಂಡನ ಜೊತೆ ಸುಖವಾಗಿರುವ ವೈಷ್ಣವಿ ಗೌಡ ಕೊಟ್ಟಿದ್ದು, ‘ಆ ಗುಡ್ ನ್ಯೂಸ್’ ಅಲ್ಲ, ಬದಲಾಗಿ ಹೊಸ ಧಾರಾವಾಹಿಯ ಗುಡ್ ನ್ಯೂಸ್! ಸನ್ನಿಧಿ ಗೌಡ ವೈಷ್ಣವಿ ಗೌಡ… ಹೀಗಂತ ಹೇಳಿದ್ರೆ ಬಹುತೇಕರಿಗೆ ಗೊತ್ತಾಗಲಿಕ್ಕಿಲ್ಲ. ಖುದ್ದು ನಟಿ ವೈಷ್ಣವಿ ಗೌಡ (Vaishnavi Gowda) ಅವರ ಫ್ಯಾನ್ಸ್ ಕೂಡ…
-

Namma Metro: ಮೆಟ್ರೋ ಇಳಿದರೆ ಸಾಕು, ಈಗ ನೇರ ಮನೆ-ಆಫೀಸ್ಗೆ ಬಸ್! ಬೆಂಗಳೂರಿನಲ್ಲಿ 6 ಹೊಸ ಫೀಡರ್ ಸೇವೆ ಆರಂಭ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 07, 2026 1:21 PM IST ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಬಿಎಂಟಿಸಿ ಮತ್ತು ಬಿಎಂಆರ್ಸಿಎಲ್ ಜಂಟಿಯಾಗಿ ಮತ್ತೊಂದು ಸಿಹಿಸುದ್ದಿ ನೀಡಿವೆ. ಎಲೆಕ್ಟ್ರಾನಿಕ್ ಸಿಟಿಯಿಂದ ಟಿನ್ ಫ್ಯಾಕ್ಟರಿ ಮೆಟ್ರೋ ನಿಲ್ದಾಣದವರೆಗೆ ಆರು ಹೊಸ ಫೀಡರ್ ಬಸ್ಗಳು ಸಂಚಾರ ಆರಂಭಿಸಿದ್ದು, ಐಟಿ ಉದ್ಯೋಗಿಗಳ ಲಾಸ್ಟ್ ಮೈಲ್ ಕನೆಕ್ಟಿವಿಟಿ ಸಮಸ್ಯೆಗೆ ಪರಿಹಾರ ಸಿಗಲಿದೆ. BMTC & ನಮ್ಮ ಮೆಟ್ರೋ ಬೆಂಗಳೂರು: ಪ್ರತಿದಿನ ಮೆಟ್ರೋದಲ್ಲಿ (Metro) ಆರಾಮಾಗಿ ಪ್ರಯಾಣ ಮಾಡಿ, ನಿಲ್ದಾಣದಲ್ಲಿ ಇಳಿದ ಬಳಿಕ ಆಫೀಸ್ ಅಥವಾ ಮನೆ ಸೇರಲು…
-

Ayodhya Ram Mandir: ಅಯೋಧ್ಯೆ ರಾಮ ಮಂದಿರ ಟ್ರಸ್ಟ್ನಲ್ಲಿ ಭಾರೀ ಬದಲಾವಣೆ! ಚಂಪತ್ರಾಯ್ಗೆ ಗೇಟ್ಪಾಸ್! ಹೊಸ ಕಾರ್ಯದರ್ಶಿ ನೇಮಕ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 06, 2026 4:18 PM IST ರಾಮಮಂದಿರ ದೇಗುಲದಲ್ಲಿ ನಡೆದ ಹುಂಡಿ ಹಣದ ದುರುಪಯೋಗದ ಆರೋಪದ ತನಿಖೆಗಳು ನಡೆಯುತ್ತಿರುವ ಮಧ್ಯೆಯೇ, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಯೋಧ್ಯೆಯ ದೇವಾಲಯ ಆವರಣದಲ್ಲಿ ನಿರ್ಣಾಯಕ ಸಭೆ ನಡೆಸುತ್ತಿದೆ. News18 ಅಯೋಧ್ಯೆ: ಪ್ರಸಿದ್ಧ ಅಯೋಧ್ಯಾ ರಾಮಮಂದಿರದಲ್ಲಿ ಭಕ್ತರ ದೇಣಿಗೆ ಹಣವನ್ನು ದೋಚಿದ ಪ್ರಕರಣದ (Ayodhya Ram Mandir Scam) ಬಿಸಿಬಿಸಿ ಸುದ್ದಿಗಳ ಮಧ್ಯೆ ಸೋಮವಾರ, ಅಂದರೆ ಜುಲೈ 6 ರಂದು ನಡೆದ ಶ್ರೀ ರಾಮ ಜನ್ಮಭೂಮಿ…
-

BMTC Big Update: ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! BMTC ಇಂದ ಹೊಸ ಫೀಡರ್ ಬಸ್; ನಿಮ್ಮ ಏರಿಯಾ ಲಿಸ್ಟ್ನಲ್ಲಿ ಇದೆಯಾ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jul 05, 2026 8:35 AM IST ಮೆಟ್ರೋ ನಿಲ್ದಾಣದಿಂದ ಮನೆ ಅಥವಾ ಕಚೇರಿಗೆ ಸಂಪರ್ಕ ಸುಲಭಗೊಳಿಸುವ ಉದ್ದೇಶದಿಂದ BMTC ಈ ಹೊಸ ಫೀಡರ್ ಸೇವೆಯನ್ನು ಆರಂಭಿಸಿದೆ. ಇದರಿಂದ ವಾಜರಹಳ್ಳಿ ಮತ್ತು ಜ್ಞಾನಭಾರತಿ ಭಾಗದ ಪ್ರಯಾಣಿಕರಿಗೆ ದೈನಂದಿನ ಸಂಚಾರ ಮತ್ತಷ್ಟು ಅನುಕೂಲವಾಗಲಿದೆ BMTC Bus ಬೆಂಗಳೂರು: ಈ ಸುದ್ದಿ ಓದಿದ ಮೇಲೆ ನಿಮಗೂ ‘ಅಬ್ಬಾ, ನಮಗೊಂದು ಟೆನ್ಷನ್ (Tension) ತಪ್ಪಿತು’ ಅನ್ನಿಸಬಹುದು! ಬೆಂಗಳೂರಿನ ಟ್ರಾಫಿಕ್ನಲ್ಲಿ (Traffic) ಆಟೋದವರ (Auto) ಜೊತೆ ಚೌಕಾಸಿ ಮಾಡಿ, ಮೆಟ್ರೋ ಸ್ಟೇಷನ್ನಿಂದ…
-

Karavali Movie: ಹೊರ ಬಿತ್ತು’ಕರಾವಳಿ’ ಚಿತ್ರದ ಹೊಸ ನ್ಯೂಸ್; ಇನ್ನು 3 ದಿನ ಬಾಕಿ ಅಂತಿದೆ ಸಿನಿಮಾ ಟೀಮ್! | | ACTPnews
Last Updated:Jul 04, 2026 11:10 PM IST ಕರಾವಳಿ ಚಿತ್ರದ ಹೊಸ ಸುದ್ದಿ ಹೊರ ಬಂದಿದೆ. ಇನ್ನು ಮೂರು ದಿನವೇ ಬಾಕಿ ಇದೆ. ಆಗಲೇ ಆ ಟ್ರೈಲರ್ ಹೊರಗೆ ಬರುತ್ತದೆ ಅಂತ ಚಿತ್ರ ತಂಡ ಅಧಿಕೃತವಾಗಿಯೇ ಹೇಳಿದೆ. ಅದರ ಇನ್ನಷ್ಟು ವಿವರ ಇಲ್ಲಿದೆ ಓದಿ. ಹೊರ ಬಿತ್ತು”ಕರಾವಳಿ” ಚಿತ್ರದ ಹೊಸ ನ್ಯೂಸ್! ಕರಾವಳಿ ಚಿತ್ರ (Karavali Movie) ಜುಲೈ-24 ರಂದು ರಿಲೀಸ್ ಆಗುತ್ತಿದೆ. ಈ ಚಿತ್ರ ಕನ್ನಡದ ಮತ್ತೊಂದು ನಿರೀಕ್ಷೆಯ ಚಿತ್ರವೇ ಆಗಿದೆ. ಈ ಸಿನಿಮಾದ…
-

Iran: 125 ದಿನ ಅಯತೊಲ್ಲಾ ಅಲಿ ಖಮೇನಿಯವರ ದೇಹ ಸುರಕ್ಷಿತವಾಗಿ ಇಟ್ಟಿದ್ದು ಹೇಗೆ ಇರಾನ್? ಪವಾಡವೋ ಅಥವಾ ಹೊಸ ತಂತ್ರವೋ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
ಆದರೆ ಈ ಐತಿಹಾಸಿಕ ಘಟನೆಯ ಉದ್ದಕ್ಕೂ ಇಸ್ಲಾಮಿಕ್ ನಿಯಮಗಳಿಗೆ ವಿರುದ್ಧವಾಗಿ, ಇಂತಹ ತೀವ್ರವಾದ ಯುದ್ಧ ಮತ್ತು ಶಾಖದ ನಡುವೆ ಅಯತೊಲ್ಲಾ ಅವರ ದೇಹವು 125 ದಿನಗಳವರೆಗೆ ಹೇಗೆ ಹಾಗೆಯೇ ಉಳಿಯಿತು? ಇದು ಪವಾಡವೇ ಅಥವಾ ಇರಾನ್ ಯಾವುದಾದರೂ ಹೊಸ ತಂತ್ರವನ್ನು ರೂಪಿಸಿದೆಯೇ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಅಯತೊಲ್ಲಾ ಅಲಿ ಖಮೇನಿ ಅವರ ದೇಹವನ್ನು 125 ದಿನಗಳವರೆಗೆ ಎಲ್ಲಿತ್ತು? ಇಸ್ಲಾಮಿಕ್ ಸಂಪ್ರದಾಯ ಮತ್ತು ಷರಿಯಾ ಕಾನೂನಿನ ಪ್ರಕಾರ, ಒಬ್ಬ ವ್ಯಕ್ತಿಯನ್ನು ಅವರ ಮರಣದ 24 ಗಂಟೆಗಳ ಒಳಗೆ, ಅಂದರೆ,…
-

OTT Series: ಸಮುದ್ರ ತೀರದ ಪವರ್ ಗೇಮ್! ಒಟಿಟಿಗೆ ಬಂದಿದೆ ಹೊಸ ಕ್ರೈಂ ಥ್ರಿಲ್ಲರ್ ಸಿರೀಸ್ | | ACTPnews
Last Updated:Jul 03, 2026 7:32 AM IST OTT Series: ಈ ವೀಕೆಂಡ್ಗೆ ಯಾವ ಸಿರೀಸ್ ನೋಡೋದು ಅಂತ ಯೋಚಿಸ್ತಾ ಇರೋರಿಗೆ ಬೆಸ್ಟ್ ಸಜೆಷನ್ ಒಂದು ಇಲ್ಲಿದೆ. ಬಂದರು ಪ್ರದೇಶದ ಪವರ್ ಗೇಮ್ ತೋರಿಸೋ ಕ್ರೈಂ ಥ್ರಿಲ್ಲರ್ ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ. ಒಟಿಟಿ ಐಶ್ವರ್ಯಾ ರಾಜೇಶ್ (Aishwarya Rajesh) ನಾಯಕಿಯಾಗಿ ಕಮರ್ಷಿಯಲ್ ಸಿನಿಮಾಗಳನ್ನು ಮಾಡುತ್ತಲೇ ಕೆಲವು ಪ್ರಾಯೋಗಿಕ ಪಾತ್ರಗಳನ್ನು ಸಹ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಐಶ್ವರ್ಯಾ ರಾಜೇಶ್ ತಮ್ಮ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ವಿಷಯದಲ್ಲಿ ಸೆಲೆಕ್ಟಿವ್ ಆಗಿರುತ್ತಾರೆ.…
-

Shiva Rajkumar: ಘೋಸ್ಟ್ ಡೈರೆಕ್ಟರ್ ಹೊಸ ನ್ಯೂಸ್; ಜುಲೈ-12ಕ್ಕೆ ಪ್ರೋಮೋ ರಿಲೀಸ್! | | ACTPnews
Last Updated:Jul 03, 2026 11:24 PM IST ಘೋಸ್ಟ್ ಡೈರೆಕ್ಟರ್ ಸ್ಪೆಷಲ್ ಪ್ಲಾನ್ ಮಾಡಿದ್ದಾರೆ. ಶಿವಣ್ಣನ ಜನ್ಮ ದಿನಕ್ಕೆ ಎ ಫಾರ್ ಆನಂದ್ ಚಿತ್ರದ ವಿಶೇಷ ಪ್ರೋಮೋ ಬಿಡ್ತಿದ್ದಾರೆ. ಈ ವಿಷಯವನ್ನ ಸ್ವತಃ ಶ್ರೀನಿ ಹೇಳಿಕೊಂಡಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ. ಘೋಸ್ಟ್ ಡೈರೆಕ್ಟರ್ ಹೊಸ ನ್ಯೂಸ್; ಜುಲೈ-12ಕ್ಕೆ ಪ್ರೋಮೋ ರಿಲೀಸ್ ಕನ್ನಡದ ಘೋಸ್ಟ್ ಚಿತ್ರದ (Ghost Movie) ಡೈರೆಕ್ಟರ್ ಶ್ರೀನಿ (Director Srini) ಹೊಸ ನ್ಯೂಸ್ ಕೊಟ್ಟಿದ್ದಾರೆ. ಜುಲೈ-12 ರಂದು ಸ್ಪೆಷಲ್ ಪ್ರೋಮೋ…
Latest News
Search the Archives
Access over the years of investigative journalism and breaking reports
You May Have Missed













