Tag: ಹಳ
-

BMTC: ಈ ಬಸ್ ಹತ್ತಿ, ಬೆಂಗಳೂರು ಟ್ರಾಫಿಕ್ಗೆ ಬೈ ಬೈ ಹೇಳಿ; ಅತ್ಯಂತ ಕಮ್ಮಿ ದರದ ಪ್ರಯಾಣಕ್ಕೆ ಬಿಎಂಟಿಸಿ ಸಾಥ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 05, 2026 6:03 PM IST BMTC ಮೇ 22, 2026ರಿಂದ ಹೊಸಕೋಟೆ ನೆಲಮಂಗಲ ನಡುವೆ EX-STRR-1 ವೇಗದೂತ ಬಸ್ ಆರಂಭವಾಗಿದೆ, STRR ಮೂಲಕ 2ಗಂ45ನಿಯ ಪ್ರಯಾಣ, ದರ ₹110, 11 ಬಸ್, 30ನಿ ಗ್ಯಾಪ್, EX-317HCಗೂ ಚಾಲನೆ ನೀಡಲಾಗಿದೆ ಬಿಎಂಟಿಸಿ ಬೆಂಗಳೂರು ಹೊರವಲಯದ ಲಕ್ಷಾಂತರ ಪ್ರಯಾಣಿಕರಿಗೆ (Travelers) ಇದೊಂದು ಮಹಾ ಸಿಹಿ ಸುದ್ದಿ! ನಗರದ ಸಂಚಾರ ದಟ್ಟಣೆಯ ನರಕಯಾತನೆ ತಪ್ಪಿಸಿ, ಹೊಸಕೋಟೆಯಿಂದ ನೆಲಮಂಗಲಕ್ಕೆ ನೇರವಾಗಿ ತಲುಪಿಸುವ ಹೊಸ ವೇಗದೂತ ಎಕ್ಸ್ಪ್ರೆಸ್ ಬಸ್ ಸೇವೆಯನ್ನು…
-

Nenapirali Prem: ಹಳೆ ಕಾರ್ ಮುಂದೆ ಹೊಸ ಸ್ಟೈಲ್; ಲವ್ಲಿ ಸ್ಟಾರ್ ರೆಟ್ರೋ ಲುಕ್ ವೈರಲ್! | | ACTPnews
ರೆಟ್ರೋ ಕಾರ್-ಡಿಸ್ಕೋ ಲುಕ್ ನೆನಪಿರಲಿ ಪ್ರೇಮ್ ರೆಟ್ರೋ ಲುಕ್ ಅಲ್ಲಿಯೇ ಇದ್ದಾರೆ. ಹಿಂದೆಲ್ಲ ಹೀರೋಗಳು ಈ ರೀತಿನೇ ಡ್ರೆಸ್ ತೊಡುತ್ತಿದ್ದರು. ಧರಿಸೋ ಶೂಗಳು ಅಷ್ಟೆ ಆಕರ್ಷಕವಾಗಿಯೆ ಇರ್ತಾ ಇದ್ದವು. ಇದು ಯಾವ ಚಿತ್ರದ ಲುಕ್ (ಚಿತ್ರ ಕೃಪೆ: ನೆನಪಿರಲಿ ಪ್ರೇಮ್ ಇನ್ಸ್ಟಾಗ್ರಾಮ್) ಜಾಕೆಟ್ ಅಂತು ಸ್ಟೀಲ್ ಬಟನ್ ಗಳಿಂದಲೇ ತುಂಬಿರುತ್ತಿದ್ದವು. ಪಕ್ಕಾ ಡಿಸ್ಕೋ ಲುಕ್ ಅಲ್ಲಿಯೇ ಇರ್ತಾ ಇದ್ದರು. ಲವ್ಲಿ ಸ್ಟಾರ್ ಪ್ರೇಮ್ ಕೂಡ ಹಾಗೆ ಕಾಣಿಸುತ್ತಿದ್ದಾರೆ. ಇವರ ಲುಕ್ ಆ ದಿನಗಳ ಹೀರೋಗಳನ್ನ ನೆನಪಿಸುವಂತೆ ಇದೆ.…
-

Child Abuse: ಅಮ್ಮನ ನೆರಳಿಲ್ಲದ ಜಾಗದಲ್ಲಿ ಮಗುವಿಗೆ ಸಿಕ್ಕಿದ್ದು ಮಲತಂದೆ ಹಿಂಸೆ; ಕೈ ಮೇಲಿನ ಹಳೇ ಪ್ಲಾಸ್ಟರ್ ಹೇಳುತ್ತಿದೆ ಆ ಪುಟ್ಟ ಜೀವ ಅನುಭವಿಸಿದ ಯಾತನೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 30, 2026 11:03 PM IST Child Abuse: ಹೆತ್ತ ತಾಯಿ ನೃತ್ಯದ ಲೋಕದಲ್ಲಿ ಮುಳುಗಿದ್ದಾಗ, ಮಗುವಿಗೆ ಸಿಕ್ಕಿದ್ದು ಮೃಗೀಯ ಹಿಂಸೆ. ಆಹಾರ ಸಿಲುಕಿ ಮಗು ಸತ್ತಿತು ಎಂಬ ಮಲತಂದೆಯ ನಾಟಕದ ಹಿಂದೆ, ಇಡೀ ರಾಜ್ಯವೇ ಬೆಚ್ಚಿಬೀಳುವ ಸಸ್ಪೆನ್ಸ್ ಅಡಗಿತ್ತು. ವೈದ್ಯರ ಅನುಮಾನ ಆ ಹಳೇ ಪ್ಲಾಸ್ಟರ್ನ ಹಿಂದಿದ್ದ ಕ್ರೂರ ಕೊಲೆಯನ್ನು ಬಯಲು ಮಾಡಿತು. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. ಸಾಂಕೇತಿಕ ಚಿತ್ರ! ಆ ಒಂದೂವರೆ ವರ್ಷದ ಕಂದಮ್ಮನ (Child) ಕೈ ಮೇಲಿದ್ದ…
-

ಹೊಟ್ಟೆಯಲ್ಲಿ ಜಂತು ಹುಳು ಸಮಸ್ಯೆನಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ! | How Do You Get Rid of stomach worms Naturally | ಲೈಫ್ಸ್ಟೈಲ್ | ACTPnews
Last Updated:Dec 01, 2024 12:16 PM IST ಮಕ್ಕಳು ಮಣ್ಣಿನ ಮೇಲೆ ಒಡ್ಡಿಕೊಂಡಾಗ ಸುಲಭವಾಗಿ ಹೊಟ್ಟೆಯಲ್ಲಿ ಹುಳಗಳ ಸಮಸ್ಯೆ ಉಂಟಾಗುತ್ತದೆ. ಆದರೆ ಈ ಸಣ್ಣ ಮಕ್ಕಳಿಗೇನೋ ಜಂತು ಹುಳು ಸಮಸ್ಯೆ ಕಾಡಿದರೆ ಔಷಧಿ ಮೂಲಕ ಸರಿಪಡಿಸಬಹುದು. ಆದರೆ ದೊಡ್ಡವರಿಗೆ ಈ ಔಷಧಿಗಳು ಕೆಲಸ ಮಾಡುವುದಿಲ್ಲ. ಸಾಂದರ್ಭಿಕ ಚಿತ್ರ ಸಾಮಾನ್ಯವಾಗಿ ಜಂತು ಹುಳುಗಳ (Worm) ಸಮಸ್ಯೆ ಚಿಕ್ಕ ಮಗು (Baby) ಮತ್ತು ಬೆಳೆಯುತ್ತಿರುವ ಮಕ್ಕಳಲ್ಲಿ (Children’s) ಹೆಚ್ಚಾಗಿ ಕಂಡು ಬರುತ್ತದೆ. ಅಲ್ಲದೇ ಇದು ಮಕ್ಕಳಿಗೆ ಹೆಚ್ಚು ಹಾನಿಯನ್ನು…
-

Parenting Tips: ಪೋಷಕರೇ, ಈ ಎಲ್ಲಾ ಅಭ್ಯಾಸಗಳಿಗೆ ಈಗಲೇ ಗುಡ್ ಬೈ ಹೇಳಿ, ಇಲ್ಲವಾದ್ರೆ ನಿಮ್ಮ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಪಕ್ಕಾ! | If you want your child to respect you then say goodbye to these 7 habits | ಲೈಫ್ಸ್ಟೈಲ್ | ACTPnews
Last Updated:Dec 07, 2024 9:43 PM IST ಮಕ್ಕಳನ್ನು ಬೆಳೆಸುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಅದರೊಂದಿಗೆ ಹೀಗೆ ಬೆಳೆಸಬೇಕು, ಹಾಗೆ ಬೆಳೆಸಬೇಕು ಅನ್ನೋ ಯಾವುದೇ ರೀತಿಯ ನಿಯಮಗಳು ಸಹ ನಮ್ಮಲ್ಲಿಲ್ಲ. ಆದರೆ ಮಕ್ಕಳಿಗೆ ಸರಿಯಾದ ಬುದ್ದಿ ಮಾತುಗಳನ್ನು ಮತ್ತು ಗುಣಗಳನ್ನು ಬೆಳೆಸಿಕೊಳ್ಳಲು ಮಾತ್ರ ಪೋಷಕರು ತಿಳಿಸಬೇಕು. ಇಲ್ಲದೇ ಹೋದರೆ, ನಿಮ್ಮ ಮಗು ವಯಸ್ಸಾದಂತೆ ನಿಮ್ಮನ್ನು ಗೌರವಿಸೊದಿಲ್ಲ! ಆದ್ದರಿಂದ ನಿಮ್ಮ ಈ ಅಭ್ಯಾಸಗಳಿಗೆ ಈಗಲೇ ಹೇಳಿ ಗುಡ್ಬೈ! ಇಲ್ಲದೇ ಹೋದರೆ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಪಕ್ಕಾ!…
-

Bengaluru Airport: ಬೆಂಗಳೂರು ಏರ್ಪೋರ್ಟ್ನಲ್ಲಿ ಏನಾದ್ರೂ ಕಳ್ಕೊಂಡ್ರೆ ಇವ್ರಿಗೆ ಹೇಳಿ, ನಿಮಿಷಗಳಲ್ಲೇ ಹುಡುಕಿಕೊಡ್ತಾರೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 25, 2026 8:55 AM IST ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾವನಾ ಅರೋರಾ ಕಳೆದುಕೊಂಡ ಫೋನ್ ಅನ್ನು CISF ಸಿಬ್ಬಂದಿ 15 ನಿಮಿಷಗಳಲ್ಲಿ ಪತ್ತೆಹಚ್ಚಿ ಹಿಂತಿರುಗಿಸಿದರು, ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ಹೆಚ್ಚಿತು ಬೆಂಗಳೂರು ವಿಮಾನ ನಿಲ್ದಾಣ ಬೆಂಗಳೂರು: ನಿಮ್ಮ ದುಬಾರಿ ಮೊಬೈಲ್ ಫೋನ್ (Phone) ವಿಮಾನ ನಿಲ್ದಾಣದಲ್ಲಿ ಕಳೆದುಹೋದರೆ ಏನಾಗುತ್ತೀರಿ? ಸಹಜವಾಗಿ ಗಾಬರಿಯಾಗುತ್ತೀರಿ, ಆತಂಕಗೊಳ್ಳುತ್ತೀರಿ. ಅಂತಹದ್ದೇ ಒಂದು ಘಟನೆ ಬೆಂಗಳೂರಿನ (Bengaluru) ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Airport) ನಡೆದಿದೆ. ಆದರೆ,…
-

Successful Story: ಬೆಂಗಳೂರಿನ ಟೆಕ್ಕಿ ಈಗ ಸಕ್ಸಸ್ ಫುಲ್ ರೈತ, ಕಾರ್ಪೊರೇಟ್ ಕೆಲಸಕ್ಕೆ ಗುಡ್ಬೈ ಹೇಳಿ ಗೆದ್ದಿದ್ದು ಹೇಗೆ? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 25, 2026 10:26 AM IST ಚೇತನ್ ಶೆಟ್ಟಿ ಕಾರ್ಪೊರೇಟ್ ಕೆಲಸ ಬಿಟ್ಟು 11 ಎಕರೆ ತೋಟದಲ್ಲಿ ಅಡಕೆ, ರಂಬುಟಾನ್, ಮ್ಯಾಂಗೋಸ್ಟೀನ್ ಬೆಳೆದು, ವರ್ಷಕ್ಕೆ 25 ರಿಂದ 60 ಲಕ್ಷ ಆದಾಯ ಗಳಿಸಿ, ಜೆಪ್ಟೊ, ಫಾರ್ಮಿಜೆನ್ ಜೊತೆಗೂಡಿ ಯಶಸ್ವಿ ರೈತರಾದರು ಆದಾಯದ ಕೃಷಿ (Photos: @manjannashettyfamilyfarms) Instagram ಬೆಂಗಳೂರಿನಲ್ಲಿ ಹಾಯಾಗಿ ದೊಡ್ಡ ಸಂಬಳದ ಉದ್ಯೋಗ (Job), ಐಷಾರಾಮಿ ಜೀವನ. ಇಂತಹ ಸುರಕ್ಷಿತ ಬದುಕನ್ನು ಬಿಟ್ಟು ಯಾರಾದರೂ ಕೃಷಿಯತ್ತ (Agriculture) ಮುಖ ಮಾಡುತ್ತಾರೆಯೇ? ಅಸಾಧ್ಯ ಎಂದು…
-

ತುಪ್ಪಕ್ಕೆ ಕಾಳು ಮೆಣಸಿನ ಪುಡಿ ಮಿಕ್ಸ್ ತಿನ್ನಿ; ಈ ಎಲ್ಲಾ ರೋಗಗಳಿಗೂ ಗುಡ್ ಬೈ ಹೇಳಿ! | ಲೈಫ್ಸ್ಟೈಲ್ | ACTPnews
Last Updated:Dec 08, 2024 2:25 PM IST ವಿವಿಧ ಬಗೆಯ ತಿಂಡಿ ತಿನಿಸುಗಳ ಜೊತೆಗೆ ತುಪ್ಪ ಸೇವಿಸಲಾಗುತ್ತದೆ ಮತ್ತು ಅನೇಕ ಬಗೆಯ ಆಹಾರ ಪದಾರ್ಥಗಳನ್ನು ತಯಾರು ಮಾಡಲು ಸಹ ತುಪ್ಪ ಬಳಸಲಾಗುತ್ತದೆ. ಬೆಳಗಿನ ಸಮಯದ ಖಾಲಿ ಹೊಟ್ಟೆಯಲ್ಲಿ ಒಂದು ಟೇಬಲ್ ಚಮಚ ತುಪ್ಪವನ್ನು ಸೇವಿಸಿದರೆ ಹಲವು ಆರೋಗ್ಯ ಲಾಭಗಳು ಸಿಗುತ್ತವೆ News18 ಸಾಂಬಾರು ಪದಾರ್ಥಗಳ ರಾಜ ಎಂದು ಕರೆಯಲಾಗುವ ಕರಿಮೆಣಸು (Papper) ಎಲ್ಲರ ಅಡುಗೆ ಮನೆಯಲ್ಲೂ ಕಾಣಸಿಗುತ್ತದೆ. ಕರಿಮೆಣಸು ಆಹಾರಕ್ಕೆ ಪರಿಮಳವನ್ನು ನೀಡುವುದಷ್ಟೇ ಅಲ್ಲದೇ ದೇಹಕ್ಕೆ…
-

MI vs RR: ನಿರ್ಣಾಯಕ ಪಂದ್ಯದಲ್ಲಿ ಹಳಿ ತಪ್ಪಿದ ರಾಜಸ್ಥಾನಕ್ಕೆ ಜುರೆಲ್-ಆರ್ಚರ್ ಆಸರೆ! ಮುಂಬೈ ಗೆಲುವಿಗೆ ಸವಾಲಿನ ಗುರಿ ನೀಡಿದ ಆರ್ಆರ್ | ಕ್ರೀಡಾ ಸುದ್ದಿ | ACTPnews
Last Updated:May 24, 2026 5:33 PM IST ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ಮುಖಾಮುಖಿಯಾಗಿವೆ. ಈ ನಿರ್ಣಾಯಕ ಪಂದ್ಯದಲ್ಲಿ ಮುಂಬೈ ಬೌಲಿಂಗ್ ದಾಳಿಗೆ ರಾಜಸ್ಥಾನ ಬ್ಯಾಟಿಂಗ್ ಮಂಕಾಗಿದ್ದು, ಸಾಧಾರಣ ಮೊತ್ತ ಕಲೆ ಹಾಕಿದೆ. ಜೋಫ್ರಾ ಆರ್ಚರ್ ಐಪಿಎಲ್ (IPL) 2026 ರ 69ನೇ ಪಂದ್ಯ ಮುಂಬೈ ಇಂಡಿಯನ್ಸ್ (MI) ಮತ್ತು ರಾಜಸ್ಥಾನ ರಾಯಲ್ಸ್ (RR) ನಡುವೆ ನಡೆಯುತ್ತಿದೆ. ಈ ಪಂದ್ಯಕ್ಕೆ ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣ (Wankhede Stadium) ಆತಿಥ್ಯ ವಹಿಸಿದೆ.…
Latest News
Search the Archives
Access over the years of investigative journalism and breaking reports
You May Have Missed













