Tag: ಹಳಕ

  • Sanju Samson: ನನಗೆ ಯಾರ ಸಲಹೆ-ಸೂಚನೆ ಬೇಡ, ನನಗೆ ಇಷ್ಟ ಬಂದಂತೆ ಆಡುತ್ತೇನೆ! ಭವಿಷ್ಯದ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಸಂಜು ಸ್ಯಾಮ್ಸನ್​​? | | ACTPnews

    Sanju Samson: ನನಗೆ ಯಾರ ಸಲಹೆ-ಸೂಚನೆ ಬೇಡ, ನನಗೆ ಇಷ್ಟ ಬಂದಂತೆ ಆಡುತ್ತೇನೆ! ಭವಿಷ್ಯದ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಸಂಜು ಸ್ಯಾಮ್ಸನ್​​? | | ACTPnews

    ದೇವರ ದಯೆಯಿಂದ, ನಾನು ಈಗಾಗಲೇ ಕ್ರಿಕೆಟಿಗನಾಗಿ ಬಹಳಷ್ಟು ಸಾಧಿಸಿದ್ದೇನೆ. ನನಗೆ ಈಗ 31 ವರ್ಷ. ನನ್ನಲ್ಲಿ ಇನ್ನೂ ಕೆಲವು ವರ್ಷಗಳ ಆಟ ಮಾತ್ರ ಉಳಿದಿದೆ. ಆದ್ದರಿಂದ, ಇಂದಿನಿಂದ, ನನ್ನ ಬ್ಯಾಟಿಂಗ್ ಬಗ್ಗೆ ನನಗೆ ಯಾರ ಸೂಚನೆ ಅಥವಾ ಸಲಹೆಗಳ ಅಗತ್ಯವಿಲ್ಲ. ನಾನು ಹೇಗೆ ಆಡುತ್ತೇನೆ ಎಂದು ನಾನು ನಿರ್ಧರಿಸುತ್ತೇನೆ. ನಾನು ಉತ್ತಮ ಸ್ನೇಹಿತನಾಗಿ ಉಳಿಯುತ್ತೇನೆ ಮತ್ತು ನನ್ನ ತಂಡದ ಆಟಗಾರರನ್ನು ಬೆಂಬಲಿಸುತ್ತೇನೆ. ತಮ್ಮ ವೃತ್ತಿಜೀವನದ ಉಳಿದ ಕೆಲವು ವರ್ಷಗಳನ್ನು ಯಾರದ್ದೋ ಸಲಹೆ ಅಥವಾ ಒತ್ತಡಕ್ಕೆ ಮಣಿಯದೆ, ತಮ್ಮದೇ…

    Continue Reading

  • Ramayana: ರಾಮ-ರಾವಣ ಇನ್ನೂ ಮುಖಾಮುಖಿ ಆಗಿಲ್ವಾ? ರಣಬೀರ್ ಹೇಳಿಕೆ ಫುಲ್ ವೈರಲ್ | | ACTPnews

    Ramayana: ರಾಮ-ರಾವಣ ಇನ್ನೂ ಮುಖಾಮುಖಿ ಆಗಿಲ್ವಾ? ರಣಬೀರ್ ಹೇಳಿಕೆ ಫುಲ್ ವೈರಲ್ | | ACTPnews

    Last Updated:Jul 27, 2026 3:20 PM IST ಇತ್ತೀಚೆಗೆ ನಡೆದ ಸ್ಯಾನ್ ಡಿಯೇಗೊ ಕಾಮಿಕ್-ಕಾನ್ ಕಾರ್ಯಕ್ರಮದಲ್ಲಿ ಮಾತನಾಡಿದ ರಣಬೀರ್ ಕಪೂರ್, ರಾಮಾಯಣ ಚಿತ್ರದ ಕ್ಲೈಮ್ಯಾಕ್ಸ್ ಸೇರಿದಂತೆ ರಾಮ ಮತ್ತು ರಾವಣ ಮುಖಾಮುಖಿಯಾಗುವ ಪ್ರಮುಖ ದೃಶ್ಯಗಳ ಚಿತ್ರೀಕರಣ ಇನ್ನೂ ಆರಂಭವಾಗಿಲ್ಲ ಎಂದು ತಿಳಿಸಿದ್ದಾರೆ. ರಾಮಾಯಣ ಬಾಲಿವುಡ್‌ನ ಬಹುನಿರೀಕ್ಷಿತ ರಾಮಾಯಣ (Ramayana) ಚಿತ್ರದ ಬಗ್ಗೆ ದಿನದಿಂದ ದಿನಕ್ಕೆ ನಿರೀಕ್ಷೆ ಹೆಚ್ಚುತ್ತಲೇ ಇದೆ. ಭಾರೀ ಬಜೆಟ್, ಅದ್ಧೂರಿ ತಾರಾಗಣ ಹಾಗೂ ಅತ್ಯಾಧುನಿಕ ತಂತ್ರಜ್ಞಾನದಿಂದ ನಿರ್ಮಾಣವಾಗುತ್ತಿರುವ ಈ ಸಿನಿಮಾ ಜಾಗತಿಕ ಮಟ್ಟದಲ್ಲಿ…

    Continue Reading

  • Actor Dhanush: ವಿಜಯ್ ಬಳಿಕ ರಾಜಕೀಯಕ್ಕೆ ಧನುಷ್? ನಟನ ಹೇಳಿಕೆ ಫುಲ್ ವೈರಲ್ | | ACTPnews

    Actor Dhanush: ವಿಜಯ್ ಬಳಿಕ ರಾಜಕೀಯಕ್ಕೆ ಧನುಷ್? ನಟನ ಹೇಳಿಕೆ ಫುಲ್ ವೈರಲ್ | | ACTPnews

    Last Updated:Jul 27, 2026 4:18 PM IST ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಅಭಿಮಾನಿಗಳಿಗೆ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಳ್ಳುವಂತೆ ನಟ ಧನುಷ್ ನೀಡಿದ ಕರೆ ಸಾಮಾಜಿಕ ಜಾಲತಾಣಗಳಲ್ಲಿ (Social Media) ಹೊಸ ಚರ್ಚೆಗೆ ಕಾರಣವಾಗಿದೆ. ನಟ ಧನುಷ್ ದಕ್ಷಿಣ ಭಾರತದ ಖ್ಯಾತ ನಟ ಧನುಷ್ (Actor Dhanush) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಹೊಸ ಸಿನಿಮಾ ಅಥವಾ ರಾಷ್ಟ್ರ ಪ್ರಶಸ್ತಿಯ ಕುರಿತಾದ ವಿವಾದದಿಂದಲ್ಲ , ಬದಲಾಗಿ ರಾಜಕೀಯ ಪ್ರವೇಶದ ಕುರಿತ ಊಹಾಪೋಹಗಳಿಂದ ಅವರು ಗಮನ ಸೆಳೆದಿದ್ದಾರೆ. ಇತ್ತೀಚೆಗೆ…

    Continue Reading

  • Actress: ‘ನೀಟ್ ಪ್ರತಿಭಟನೆಗೆ ಬಂದ್ರೆ ಹಣ ಕೊಡ್ತೀವಿ!’ ಆಫರ್‌ ಬಗ್ಗೆ ಖ್ಯಾತ ನಟಿ ಸ್ಫೋಟಕ ಹೇಳಿಕೆ | | ACTPnews

    Actress: ‘ನೀಟ್ ಪ್ರತಿಭಟನೆಗೆ ಬಂದ್ರೆ ಹಣ ಕೊಡ್ತೀವಿ!’ ಆಫರ್‌ ಬಗ್ಗೆ ಖ್ಯಾತ ನಟಿ ಸ್ಫೋಟಕ ಹೇಳಿಕೆ | | ACTPnews

    Last Updated:Jul 25, 2026 6:02 PM IST ದೇಶಾದ್ಯಂತ ವಿದ್ಯಾರ್ಥಿಗಳ ಪ್ರತಿಭಟನೆಗಳು ಮತ್ತು ಅವುಗಳ ಸುತ್ತ ನಡೆಯುತ್ತಿರುವ ಚರ್ಚೆಗಳ ನಡುವೆ ಬಾಲಿವುಡ್ ನಟಿ ಆಕಾಂಕ್ಷಾ ಪುರಿ (Actress Akanksha Puri) ಮಾಡಿರುವ ಹೊಸ ಆರೋಪ ಸಂಚಲನಕ್ಕೆ ಕಾರಣವಾಗಿದೆ. ನಟಿ ಆಕಾಂಕ್ಷಾ ಪುರಿ ದೇಶಾದ್ಯಂತ ವಿದ್ಯಾರ್ಥಿಗಳ ಪ್ರತಿಭಟನೆಗಳು ಮತ್ತು ಅವುಗಳ ಸುತ್ತ ನಡೆಯುತ್ತಿರುವ ಚರ್ಚೆಗಳ ನಡುವೆ ಬಾಲಿವುಡ್ ನಟಿ ಆಕಾಂಕ್ಷಾ ಪುರಿ (Actress Akanksha Puri) ಮಾಡಿರುವ ಹೊಸ ಆರೋಪ ಸಂಚಲನಕ್ಕೆ ಕಾರಣವಾಗಿದೆ. ಜಂತರ್ ಮಂತರ್‌ನಲ್ಲಿ(Jantar Mantar)…

    Continue Reading

  • Ashwini Gowda: ಕನ್ನಡ ಸ್ಟಾರ್‌ಗಳಲ್ಲಿ ಸಿಎಂ ಆಗುವ ಅರ್ಹತೆ ಯಾರಿಗೆ? ಅಚ್ಚರಿ ಹೇಳಿಕೆ ನೀಡಿದ ಅಶ್ವಿನಿ ಗೌಡ | | ACTPnews

    Ashwini Gowda: ಕನ್ನಡ ಸ್ಟಾರ್‌ಗಳಲ್ಲಿ ಸಿಎಂ ಆಗುವ ಅರ್ಹತೆ ಯಾರಿಗೆ? ಅಚ್ಚರಿ ಹೇಳಿಕೆ ನೀಡಿದ ಅಶ್ವಿನಿ ಗೌಡ | | ACTPnews

    Last Updated:Jul 24, 2026 10:12 PM IST ತಮಿಳುನಾಡು ಸಿ.ಎಂ. ದಳಪತಿ ವಿಜಯ್ ತರ ಕನ್ನಡದಲ್ಲಿ ಯಾರು ರಾಜಕೀಯಕ್ಕೆ ಬರಬೇಕು. ಸಿ.ಎಂ. ಯಾರ್ ಆಗ್ಬೇಕು? ಈ ಪ್ರಶ್ನೆಗೆ ಬಿಗ್ ಬಾಸ್ ಖ್ಯಾತಿಯ ನಟಿ ಅಶ್ವಿನಿ ಗೌಡ ಇಂಟ್ರಸ್ಟಿಂಗ್ ಹೆಸರನ್ನೆ ಹೇಳಿದ್ದಾರೆ. ಅದ್ಯಾರು ಅನ್ನೋದು ಇಲ್ಲಿದೆ ಓದಿ. ಆ ಒಂದು ಹೆಸರು ಹೇಳಿದ ಬಿಗ್ ಬಾಸ್ ಅಶ್ವಿನಿ ಗೌಡ! ಕನ್ನಡ ಸ್ಟಾರ್ ನಟರಲ್ಲಿ (Kannada Stars) ಯಾರು ರಾಜಕೀಯಕ್ಕೆ (Politics) ಬರಬೇಕು. ಬಂದು ಯಾರು ಸಿ.ಎಂ. ಆಗ್ಬೇಕು.…

    Continue Reading

  • Delhi Protest: ಭಾರತೀಯ ವಿದ್ಯಾರ್ಥಿಗಳ ಪ್ರತಿಭಟನೆಗೆ ಹಾಲಿವುಡ್ ನಟನ ಪ್ರತಿಕ್ರಿಯೆ! ಶಾಕಿಂಗ್ ಹೇಳಿಕೆ| Hollywood actor John Cusack reacts to CJP protests in India | | ACTPnews

    Delhi Protest: ಭಾರತೀಯ ವಿದ್ಯಾರ್ಥಿಗಳ ಪ್ರತಿಭಟನೆಗೆ ಹಾಲಿವುಡ್ ನಟನ ಪ್ರತಿಕ್ರಿಯೆ! ಶಾಕಿಂಗ್ ಹೇಳಿಕೆ| Hollywood actor John Cusack reacts to CJP protests in India | | ACTPnews

    ಜನತಾ ಪಾರ್ಟಿ (CJP) ಚಲೋ ಸಂಸದ್ ಮೆರವಣಿಗೆಯ ಸಂದರ್ಭದಲ್ಲಿ ಪ್ರತಿಭಟನಾಕಾರರ ಮೇಲೆ ದೆಹಲಿ ಪೊಲೀಸರು ಲಾಠಿ ಚಾರ್ಜ್ ಮಾಡಿದ ಎರಡು ದಿನಗಳ ನಂತರ , ಜಾನ್ ಕುಸಾಕ್ ಭಾರತದಲ್ಲಿ ವಿದ್ಯಾರ್ಥಿಗಳ ನೇತೃತ್ವದ ಪ್ರತಿಭಟನೆಗಳಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಅರುಂಧತಿ ರಾಯ್ ಲೇಖನ ಶೇರ್ ಮಾಡಿದ ಹಾಲಿವುಡ್ ನಟ ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ಮತ್ತು ಕಾರ್ಯಕರ್ತೆ ಅರುಂಧತಿ ರಾಯ್ ಬರೆದ ‘ಕಾಕ್ರೋಚ್ ಡೆಮಾಕ್ರಸಿ: ನಿರಾಯುಧ ಮತ್ತು ಅಪಾಯಕಾರಿ’ ಎಂಬ ಶೀರ್ಷಿಕೆಯ ಪ್ರಬಂಧವನ್ನು ಜಾನ್ ಪೋಸ್ಟ್ ಮಾಡಿದ್ದಾರೆ. “ನನ್ನ…

    Continue Reading

  • Actors: ನನ್ನ ಗರ್ಲ್​ಫ್ರೆಂಡ್ ಒಟ್ಟಿಗೆ 7 ಯುವಕರ ಜೊತೆ ಡೇಟ್ ಮಾಡ್ತಿದ್ಲು! ಶಾಕಿಂಗ್ ಹೇಳಿಕೆ ಕೊಟ್ಟ ಸೀರಿಯಲ್ ನಟ | Serial Actor Karan Wahi says his girlfriend dated 7 | | ACTPnews

    Actors: ನನ್ನ ಗರ್ಲ್​ಫ್ರೆಂಡ್ ಒಟ್ಟಿಗೆ 7 ಯುವಕರ ಜೊತೆ ಡೇಟ್ ಮಾಡ್ತಿದ್ಲು! ಶಾಕಿಂಗ್ ಹೇಳಿಕೆ ಕೊಟ್ಟ ಸೀರಿಯಲ್ ನಟ | Serial Actor Karan Wahi says his girlfriend dated 7 | | ACTPnews

    ಡೇಟಿಂಗ್‌ನಲ್ಲಿ ಬದಲಾಗುತ್ತಿರುವ ಟ್ರೆಂಡ್​ ಮತ್ತು ಸಂಬಂಧಗಳಿಗೆ ಹೊಸ ವಿಧಾನಗಳ ಬಗ್ಗೆ ಮಾತನಾಡುವಾಗ ಅವರು ಮಾಡಿದ ಕೆಲವು ಹೇಳಿಕೆಗಳನ್ನು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಬೆಂಬಲಿಸಿದ್ದಾರೆ. ಕೆಲವರು ವಿರೋಧಿಸಿದ್ದಾರೆ. ಕರಣ್ ವಾಹಿ ಅವರ ಹೇಳಿಕೆಗಳನ್ನು ಕೆಲವರು ಪ್ರಗತಿ ವಿರೋಧಿ ಮತ್ತು ಸ್ತ್ರೀದ್ವೇಷಿ ಎಂದು ಟೀಕಿಸಿದರು. ಮಹಿಳೆಯರ ಸ್ವಾತಂತ್ರ್ಯ ಮತ್ತು ಸಂಬಂಧಗಳಲ್ಲಿನ ವೈಯಕ್ತಿಕ ಆಯ್ಕೆಗಳ ಬಗ್ಗೆ ನಟನ ಹೇಳಿಕೆಗಳು ಭಾರಿ ಚರ್ಚೆಗೆ ನಾಂದಿ ಹಾಡಿದವು. ಸ್ವಾವಲಂಬಿ ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ಸಂಭಾಷಣೆಯ ಸಮಯದಲ್ಲಿ, ಕರಣ್ ವಾಹಿ ತನ್ನ ತಾಯಿಯ…

    Continue Reading

  • Ram Gopal Varma: ಸೆನ್ಸಾರ್ ಬ್ಯಾನ್ ಮಾಡಿ! ರಾಮ್ ಗೋಪಾಲ್ ವರ್ಮಾ ಹೇಳಿಕೆ ಫುಲ್ ವೈರಲ್ | | ACTPnews

    Ram Gopal Varma: ಸೆನ್ಸಾರ್ ಬ್ಯಾನ್ ಮಾಡಿ! ರಾಮ್ ಗೋಪಾಲ್ ವರ್ಮಾ ಹೇಳಿಕೆ ಫುಲ್ ವೈರಲ್ | | ACTPnews

    Last Updated:Jul 16, 2026 8:19 AM IST ಬಾಲಿವುಡ್‌ನ ಪ್ರಮುಖ ನಿರ್ದೇಶಕರಲ್ಲಿ ಒಬ್ಬರಾಗಿರುವ ರಾಮ್ ಗೋಪಾಲ್ ವರ್ಮಾ, ಸಿನಿಮಾಗಳಿಗೆ ಸೆನ್ಸಾರ್ ಮಾಡುವ ವ್ಯವಸ್ಥೆಯೇ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ರಾಮ್ ಗೋಪಾಲ್ ವರ್ಮಾ ಸಿನಿಮಾಗಳಿಗೆ ಸೆನ್ಸಾರ್‌ಶಿಪ್ (Censorship) ಅಗತ್ಯವೇ ಅಥವಾ ಬೇಡವೇ ಎಂಬ ಚರ್ಚೆ ಭಾರತದಲ್ಲಿ ಹಲವು ವರ್ಷಗಳಿಂದ ನಡೆಯುತ್ತಲೇ ಇದೆ. ಕಾಲ ಬದಲಾಗುತ್ತಿದ್ದಂತೆ ಡಿಜಿಟಲ್ ಮಾಧ್ಯಮಗಳ ಪ್ರಭಾವ ಹೆಚ್ಚಾಗಿದ್ದು, ಸಿನಿಮಾಗಳ ಮೇಲಿನ ನಿಯಂತ್ರಣದ ಅಗತ್ಯವಿದೆಯೇ ಎಂಬ ಪ್ರಶ್ನೆ ಮತ್ತೆ ಮತ್ತೆ ಕೇಳಿಬರುತ್ತಿದೆ. ಇದೀಗ ಖ್ಯಾತ ನಿರ್ದೇಶಕ…

    Continue Reading

  • Team India: ರೋಹಿತ್ ಶರ್ಮಾ ನಿವೃತ್ತಿ ಹೈಡ್ರಾಮಾ! ಟೀಮ್ ಇಂಡಿಯಾ ಕೋಚ್ ಸ್ಫೋಟಕ ಹೇಳಿಕೆ | ಕ್ರೀಡಾ ಸುದ್ದಿ | ACTPnews

    Team India: ರೋಹಿತ್ ಶರ್ಮಾ ನಿವೃತ್ತಿ ಹೈಡ್ರಾಮಾ! ಟೀಮ್ ಇಂಡಿಯಾ ಕೋಚ್ ಸ್ಫೋಟಕ ಹೇಳಿಕೆ | ಕ್ರೀಡಾ ಸುದ್ದಿ | ACTPnews

    Last Updated:Jul 17, 2026 1:30 PM IST ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ ಎರಡು ಪಂದ್ಯಗಳಲ್ಲಿ ರೋಹಿತ್ ಶರ್ಮಾ ಚೆನ್ನಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಗಿಲ್ಲ. ಇದರಿಂದ ಅವರು ನಿವೃತ್ತಿ ತೆಗೆದುಕೊಳ್ಳುವ ಬಗ್ಗೆ ಊಹಾಪೋಹಗಳು ಕೇಳಿಬರುತ್ತಿವೆ. ಇದೇ ಸಮಯದಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್ ಮಹತ್ವದ ಹೇಳಿಕೆ ನೀಡಿದ್ದಾರೆ. ರೋಹಿತ್ ಶರ್ಮಾ ಇಂಗ್ಲೆಂಡ್ (England) ವಿರುದ್ಧ ನಡೆಯುತ್ತಿರುವ ಏಕದಿನ (ODI) ಸರಣಿಯ ಎರಡು ಪಂದ್ಯಗಳಲ್ಲಿ ಭಾರತ(India)ದ ಪರ ರೋಹಿತ್ ಶರ್ಮಾ (Rohit Sharma) ಚೆನ್ನಾಗಿ ಬ್ಯಾಟಿಂಗ್…

    Continue Reading

  • Eng vs Ind: ನಮ್ಮ ಸೋಲಿಗೆ ಇದೇ ಕಾರಣ, ಇಂಗ್ಲೆಂಡ್ ಕ್ಯಾಪ್ಟನ್ ಹ್ಯಾರಿ ಬ್ರೂಕ್ ಅಚ್ಚರಿಯ ಹೇಳಿಕೆ! | ಕ್ರೀಡಾ ಸುದ್ದಿ | ACTPnews

    Eng vs Ind: ನಮ್ಮ ಸೋಲಿಗೆ ಇದೇ ಕಾರಣ, ಇಂಗ್ಲೆಂಡ್ ಕ್ಯಾಪ್ಟನ್ ಹ್ಯಾರಿ ಬ್ರೂಕ್ ಅಚ್ಚರಿಯ ಹೇಳಿಕೆ! | ಕ್ರೀಡಾ ಸುದ್ದಿ | ACTPnews

    Last Updated:Jul 15, 2026 12:13 PM IST ಟಾಪ್ ಅರ್ಡರ್ ಬ್ಯಾಟಿಂಗ್ ವೈಫಲ್ಯವೇ ತಮ್ಮ ಸೋಲಿಗೆ ಕಾರಣವಾಯ್ತು ಎಂದು ಕ್ಯಾಪ್ಟನ್ ಹ್ಯಾರಿ ಬ್ರೂಕ್ ಹೇಳಿದ್ದಾರೆ. ಮಿಡಲ್ ಓವರ್‌ಗಳಲ್ಲಿ 20 ರನ್ ಗಳ ಅಂತರದಲ್ಲಿ ಐದು ವಿಕೆಟ್ ಕಳೆದುಕೊಂಡಿದ್ದು, ಇಲ್ಲಿಯೇ ನಮ್ಮ ಸೋಲು ಖಚಿತವಾಗಿತ್ತು ಎಂದಿದ್ದಾರೆ. ಇಂಗ್ಲೆಂಡ್ ಕ್ಯಾಪ್ಟನ್ ಹ್ಯಾರಿ ಬ್ರೂಕ್ ಇಂಗ್ಲೆಂಡ್ ಮತ್ತು ಭಾರತ (England Vs India) ನಡುವಿನ ಮೂರು ಏಕದಿನ ಪಂದ್ಯಗಳ ಸರಣಿಯ (ODI Series) ಮೊದಲ ಪಂದ್ಯ ಮಂಗಳವಾರ ನಡೆಯಿತು. ಈ…

    Continue Reading

Search the Archives

Access over the years of investigative journalism and breaking reports