Tag: ಹಲವ
-

Indian Railway: ಜೂನ್ 16 ರಿಂದ ಹಲವು ಎಕ್ಸ್ಪ್ರೆಸ್ ರೈಲುಗಳು ಬಂದ್; 50 ದಿನದವರೆಗೆ ಲಕ್ಷಾಂತರ ಪ್ರಯಾಣಿಕರಿಗೆ ತೊಂದರೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
50 ದಿನಗಳ ಕಾಲ ರೈಲು ವ್ಯತ್ಯಯ ಸಿಲಿಕಾನ್ ಸಿಟಿಯ ಹೃದಯಭಾಗದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್ಆರ್) ರೈಲು ನಿಲ್ದಾಣದಲ್ಲಿ ನೈಋತ್ಯ ರೈಲ್ವೆಯು ಬೃಹತ್ ಯಾರ್ಡ್ ನವೀಕರಣ ಕೈಗೆತ್ತಿಕೊಂಡಿದೆ. ಈ ಹಿನ್ನೆಲೆಯಲ್ಲಿ ಜೂನ್ 16, 2026 ರಿಂದ ಆಗಸ್ಟ್ ಮೊದಲ ವಾರದವರೆಗೆ (ಸುಮಾರು 50 ದಿನಗಳು) ನೂರಾರು ರೈಲುಗಳ ಸಂಚಾರದಲ್ಲಿ ಭಾರಿ ವ್ಯತ್ಯಯವಾಗಲಿದೆ. ಹಲವು ರೈಲುಗಳು ಸಂಪೂರ್ಣ ರದ್ದಾಗಿದ್ದರೆ, ಇನ್ನು ಕೆಲವು ಅರ್ಧ ದಾರಿಯಲ್ಲೇ ತಮ್ಮ ಪ್ರಯಾಣ ಮೊಟಕುಗೊಳಿಸಲಿವೆ! ನಿಮ್ಮ ನೆಚ್ಚಿನ ರೈಲು ರದ್ದಾಗಿದೆಯಾ? ಅಥವಾ ಬೇರೆ ನಿಲ್ದಾಣಕ್ಕೆ…
Latest News
Search the Archives
Access over the years of investigative journalism and breaking reports
You May Have Missed












