Tag: ಹಳ
-

T.N. Seetharam: ಹಳೆ ಸೀರಿಯಲ್ ಪಾತ್ರಗಳಿಗೆ ಮತ್ತೆ ಜೀವ; ಟಿ.ಎನ್. ಸೀತಾರಾಮ್ ‘ಮುಂದಿನ ಅಧ್ಯಾಯ’ ಸಖತ್ ಇಂಟ್ರಸ್ಟಿಂಗ್! | | ACTPnews
Last Updated:Aug 18, 2026 11:12 PM IST ಮಾಯಾಮೃಗ ಬಂದು 30 ವರ್ಷ ಆಗ್ತಾ ಬಂದಿದೆ. ಮಳೆ ಬಿಲ್ಲು, ಮನ್ವಂತರ, ಮುಕ್ತ, ಮುಕ್ತ ಮುಕ್ತ, ಮಗಳು ಜಾನಕಿ ಜನರನ್ನ ರಂಜಿಸಿವೆ. ಡೈರೆಕ್ಟರ್ ಟಿ.ಎನ್.ಸೀತಾರಾಮ್ ಈಗೊಂದು ಹೊಸ ಸುದ್ದಿಕೊಟ್ಟಿದ್ದಾರೆ. ಅದೇನು ಅನ್ನೋದು ಇಲ್ಲಿದೆ ಓದಿ. ಟಿ.ಎನ್.ಸೀತಾರಾಮ್ ‘ಮುಂದಿನ ಅಧ್ಯಾಯ’! ಕನ್ನಡದಲ್ಲಿ 29 ವರ್ಷದ ಹಿಂದೆ ಮಾಯಾಮೃಗ ಸೀರಿಯಲ್ (Mayamruga Serial) ಬಂದಿತ್ತು. ಇನ್ನು ಕೆಲವು ದಿನಗಳಲ್ಲಿ ಇದಕ್ಕೆ 30 ವರ್ಷಗಳು ಆಗುತ್ತಿದೆ. ಮಳೆ ಬಿಲ್ಲು, (Male Billu)…
-

Health Tips: ಗಂಟೆಗಟ್ಟಲೆ ಫೋನ್ ಬಳಸಿ ಕುತ್ತಿಗೆ ಹಾಳು ಮಾಡಿಕೊಂಡ ನಟಿ ಶಕೀಲಾ! ಅತಿಯಾಗಿ ಮೊಬೈಲ್ ಬಳಕೆ ಕುತ್ತಿಗೆ ಮೇಲೆ ಪರಿಣಾಮ ಬೀರುತ್ತಾ? | ಲೈಫ್ಸ್ಟೈಲ್ | ACTPnews
Last Updated:Aug 14, 2026 3:39 PM IST ಗಂಟೆಗಟ್ಟಲೆ ಫೋನ್ ಬಳಸುವುದು, ವಿಶೇಷವಾಗಿ ತಪ್ಪು ರೀತಿಯಲ್ಲಿ ಕುಳಿತುಕೊಂಡು ಬಳಸುವುದು, ಆರೋಗ್ಯಕ್ಕೆ ಕೆಡುಕು ಮಾಡಬಹುದು. ಇತ್ತೀಚೆಗೆ ಇದರಿಂದ ನಟಿ ಶಕೀಲಾ ದೊಡ್ಡ ಪರಿಣಾಮವನ್ನು ಎದುರಿಸಬೇಕಾಯಿತು. ನಟಿ ಶಕೀಲಾ ನಟಿ ಮತ್ತು ಯೂಟ್ಯೂಬರ್ ಶಕೀಲಾ (Shakeela) ಇತ್ತೀಚೆಗೆ ತಮ್ಮ ಆರೋಗ್ಯ(Health)ದ ಬಗ್ಗೆ ಒಂದು ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ. ಅವರು ಗಂಟೆಗಟ್ಟಲೆ ಹೆಚ್ಚು ಮೊಬೈಲ್ (Mobile) ಬಳಸಿ, ಒಂದೇ ಭಂಗಿಯಲ್ಲಿ ಗೇಮ್ (Game) ಆಡುತ್ತಿದ್ದರಿಂದ ಕುತ್ತಿಗೆಗೆ ಗಂಭೀರ ಸಮಸ್ಯೆಯಾಗಿತ್ತು. ಇದಕ್ಕಾಗಿ…
-

ಕಮಾಂಡ್ ಸೆಂಟರ್ ಆಗಿ ಮಾರ್ಪಟ್ಟ ಪ್ಯಾಸೆಂಜರ್ ಪ್ಲೇನ್, ಅಮೆರಿಕಾದ ಆಟವನ್ನೇ ಹಾಳು ಮಾಡಿದ DRDOನ ನೇತ್ರಾ Mk2 | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 11, 2026 11:59 AM IST ಏರ್ ಇಂಡಿಯಾದ ಹಿಂದಿನ ಏರ್ಬಸ್ A321 ಪ್ರಯಾಣಿಕ ವಿಮಾನವನ್ನು ಮಾರ್ಪಡಿಸುವ ಮೂಲಕ ನಿರ್ಮಿಸಲಾದ ₹10,990 ಕೋಟಿ ಮೌಲ್ಯದ ಈ ಯೋಜನೆಯು ವಿಶ್ವದ ಅತ್ಯಂತ ಜನಪ್ರಿಯ ಮಿಲಿಟರಿ ಕಣ್ಗಾವಲು ವಿಮಾನವಾದ ಅಮೆರಿಕನ್ ಬೋಯಿಂಗ್ E-7A ವೆಡ್ಜ್ಟೈಲ್ನ ಪ್ರಾಬಲ್ಯವನ್ನು ನೇರವಾಗಿ ಪ್ರಶ್ನಿಸುತ್ತದೆ. ಏರ್ ಇಂಡಿಯಾ ಗಡಿಯುದ್ದಕ್ಕೂ ಶತ್ರು ಯುದ್ಧ ವಿಮಾನಗಳು, ಡ್ರೋನ್ಗಳು ಮತ್ತು ಕ್ಷಿಪಣಿಗಳನ್ನು ಪತ್ತೆಹಚ್ಚುವ ಮತ್ತು ನಾಶಮಾಡುವ ಸಾಮರ್ಥ್ಯವಿರುವ ಫ್ಲೈಯಿಂಗ್ ಕಮಾಂಡ್ ಸೆಂಟರ್ ಅನ್ನು ಭಾರತೀಯ ವಾಯುಪಡೆಗೆ ನೀಡಲಾಗುತ್ತಿದೆ.…
-

IND vs SL: ಭಾರತದ ಹಳೇ ಗುರು ಈಗ ಲಂಕಾ ಪಡೆಯ ಕಮಾಂಡರ್: ಟೀಮ್ ಇಂಡಿಯಾ ವಿಶ್ವಕಪ್ ಹೀರೋನಿಂದ ಗೌತಮ್ ಗಂಭೀರ್ಗೆ ಬಿಗ್ ಚಾಲೆಂಜ್! | ಕ್ರೀಡಾ ಸುದ್ದಿ | ACTPnews
Last Updated:Aug 09, 2026 8:28 PM IST ಭಾರತ ಮತ್ತು ಶ್ರೀಲಂಕಾ ನಡುವಿನ ಎರಡು ಟೆಸ್ಟ್ ಸರಣಿಗೆ ಮುಂಚಿತವಾಗಿ, ಕರ್ಸ್ಟನ್ ಭಾರತೀಯ ತಂಡದ ಸಿದ್ಧತೆಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಭಾನುವಾರ, ಅವರು ಭಾರತ ಮತ್ತು ಶ್ರೀಲಂಕಾ ಕ್ರಿಕೆಟ್ XI ನಡುವಿನ ಅಭ್ಯಾಸ ಪಂದ್ಯದ ಮೂರನೇ ದಿನ ನಡೆಯುತ್ತಿರುವ ನಾನ್ಡಿಸ್ಕ್ರಿಪ್ಟ್ಸ್ ಕ್ರಿಕೆಟ್ ಕ್ಲಬ್ ಮೈದಾನಕ್ಕೆ ಭೇಟಿ ನೀಡಿದರು. ಭಾರತ-ಶ್ರೀಲಂಕಾ ಅಭ್ಯಾಸ ಪಂದ್ಯದ ವೇಳೆ ಗ್ಯಾರಿ ಕರ್ಸ್ಟನ್ ಆಗಸ್ಟ್ 15ರಿಂದ ಭಾರತ ಹಾಗೂ ಶ್ರೀಲಂಕಾ (India vs Sri Lanka)…
-

Shanti Kranti Song: ಶಾಂತಿ ಕ್ರಾಂತಿ ‘ಮಧ್ಯರಾತ್ರೀಲಿ’ ಸಾಂಗ್ ರೀಕ್ರಿಯೇಟ್; ಹಳೆ ವಿಡಿಯೋ ಮತ್ತೆ ಹಂಚಿಕೊಂಡ ಕಿಶನ್! | | ACTPnews
Last Updated:Aug 09, 2026 7:59 PM IST ಶಾಂತಿ ಕ್ರಾಂತಿ ಚಿತ್ರ ರೀರಿಲೀಸ್ ಆಗ್ಬೇಕು ಅನ್ನುವ ಸುದ್ದಿಗಳು ವೈರಲ್ ಆಗ್ತಾನೇ ಇವೆ. ಇದರ ನಡುವೆ ಡ್ಯಾನ್ಸರ್ ಕಿಶನ್ ಬಿಳಗಲಿ ಇದೀಗ ತಮ್ಮ ‘ಮಧ್ಯರಾತ್ರೀಲಿ’ ಸಾಂಗ್ ರೀಕ್ರಿಯೇಟ್ ವಿಡಿಯೋ ಮತ್ತೆ ಶೇರ್ ಮಾಡಿಕೊಂಡಿದ್ದಾರೆ. ಇದರ ವಿವರ ಇಲ್ಲಿದೆ ಓದಿ. ಹಳೆ ವಿಡಿಯೋ ಮತ್ತೆ ಹಂಚಿಕೊಂಡ ಕಿಶನ್ ಬಿಳಗಲಿ! ಶಾಂತಿ ಕ್ರಾಂತಿ ಚಿತ್ರ (Shanti Kranti Movie) ಬಂದು 35 ವರ್ಷ ಆಗಿದೆ. ಈ ಚಿತ್ರ (Movie) ಮತ್ತೆ…
-

IND vs SL: ಹಳೆ ಚಾಳಿ ಬಿಡದ ಟೀಮ್ ಇಂಡಿಯಾ! ಶ್ರೀಲಂಕಾ ವಿರುದ್ಧ ಎಡವಿದ ಕನ್ನಡಿಗ | ಕ್ರೀಡಾ ಸುದ್ದಿ | ACTPnews
Last Updated:Aug 07, 2026 4:03 PM IST ಭಾರತ ತಂಡ ಈಗ ಕೊಲಂಬೊದಲ್ಲಿ ಶ್ರೀಲಂಕಾ XI ತಂಡದ ವಿರುದ್ಧ ಅಭ್ಯಾಸ ಪಂದ್ಯ ಆಡುತ್ತಿದೆ. ಶ್ರೀಲಂಕಾ XI ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ಆಯ್ಕೆ ಮಾಡಿಕೊಂಡಿದೆ. ಭಾರತ vs ಶ್ರೀಲಂಕಾ ಭಾರತ (India) ಮತ್ತು ಶ್ರೀಲಂಕಾ (Sri Lanka) XI ನಡುವಿನ ಮೂರು ದಿನಗಳ ಅಭ್ಯಾಸ ಪಂದ್ಯ ಕೊಲಂಬೊದಲ್ಲಿ ಶುರುವಾಗಿದೆ. ಟಾಸ್ (Toss) ಗೆದ್ದ ಶ್ರೀಲಂಕಾ XI ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಶ್ರೀಲಂಕಾ ಚೆನ್ನಾಗಿ…
-

Bengaluru Police: ಬೆಂಗಳೂರು ಕಮಿಷನರೇಟ್ ಐದು ಹೋಳು! ಯಾರಾಗ್ತಾರೆ ಮೇನ್ ಬಾಸ್? | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Aug 05, 2026 12:10 PM IST ಬೆಂಗಳೂರು ಪೊಲೀಸ್ ಕಮಿಷನರೇಟ್ ಅನ್ನು 5 ಭಾಗಗಳಾಗಿ ವಿಭಜಿಸಲು ಸರ್ಕಾರ ಚಿಂತನೆ ನಡೆಸಿದೆ. 5 ಹೊಸ ಕಮಿಷನರೇಟ್ಗಳು, 6,633 ಹೊಸ ಹುದ್ದೆ ಸೃಷ್ಟಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬೆಂಗಳೂರು ಪೊಲೀಸ್ ಆಯುಕ್ತಾಲಯದ ವಿಭಜನೆ ಬೆಂಗಳೂರು: ಐದು ಮಹಾನಗರಪಾಲಿಕೆಗಳ ಮಾದರಿಯಲ್ಲಿ ಬೆಂಗಳೂರು (Bengaluru) ಪೊಲೀಸ್ ಕಮಿಷನರೇಟ್ (Police Commissionerate ) ಅನ್ನು ಕೂಡ ಐದು ಹೋಳು ಮಾಡಲು ರಾಜ್ಯ ಸರ್ಕಾರ (Govt) ಮುಂದಾಗಿದೆ. ಬೆಂಗಳೂರು ಪೊಲೀಸ್ ಕಮಿಷನರೇಟ್ ವಿಭಜನೆ ಸಂಬಂಧ…
-

Ketan Case: ‘ಜಸ್ಟ್ ಒಂದು ಸತ್ಯ ಹೇಳಿ..’! ಕೇತನ್ ಕೇಸ್ ಬಗ್ಗೆ ಬಿಗ್ಬಾಸ್ ರನ್ನರ್ಅಪ್ ಹೇಳಿದ್ದಿಷ್ಟು | Bigg boss runner up Hina khan speaks about Ketan Case | | ACTPnews
Last Updated:Jun 25, 2026 11:35 AM IST Ketan Case: ದೆಹಲಿಯ ಕೇತನ್ ಕೇಸ್ ಬಗ್ಗೆ ಖ್ಯಾತ ನಟಿ ಹೇಳೀದ್ದೇನು? ಬಿಗ್ಬಾಸ್ ರನ್ನರ್ ಅಪ್ ಹೇಳಿಕೆ ಈಗ ವೈರಲ್ ಆಗಿದೆ. ಸಿಯಾ-ಕೇತನ್ ಖ್ಯಾತ ಕಿರುತೆರೆ ನಟಿ ಹಿನಾ ಖಾನ್ (Hina Khan) ಅವರು ಪ್ರಮುಖ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಆಗಾಗ್ಗೆ ವ್ಯಕ್ತಪಡಿಸುತ್ತಾರೆ. ಅವರು ತಮ್ಮ ಬೋಲ್ಡ್ ಸ್ಟೈಲ್ನಿಂದ ತಮ್ಮ ಮನಸ್ಸಿನ ಮಾತುಗಳನ್ನು ಹೇಳಿಕೊಳ್ಳುತ್ತಾರೆ. ಈಗ, ಪುಣೆಯ (Pune) 26 ವರ್ಷದ ಕೇತನ್ ಅಗರ್ವಾಲ್ ಅವರ…
-

Darshan Case: ಕೋರ್ಟ್ನಲ್ಲಿ ದರ್ಶನ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ಹಳೇ ಲಾಯರ್ ಔಟ್, ಈ ವಕೀಲರ ಕೈಯಲ್ಲಿದೆ ದಾಸನ ಭವಿಷ್ಯ! | | ACTPnews
Last Updated:Jun 23, 2026 2:21 PM IST ವಕೀಲ ಸುನೀಲ್ ಕುಮಾರ್ ಅವ್ರು ಇದೀಗ ಹೈಪ್ರೊಫೈಲ್ ಕೇಸ್ನಿಂದ ಅಧಿಕೃತವಾಗಿ ಹಿಂದೆ ಸರಿದಿದ್ದು, ಈ ಪ್ರಕರಣದಿಂದ ನಿವೃತ್ತಿ ಘೋಷಿಸಿದ್ದಾರೆ. ಇದೀಗ ದರ್ಶನ್ ಕೇಸ್ ಈ ಹಿರಿಯ ವಕೀಲರ ಕೈ ಸೇರಿದೆ. News18 ಬೆಂಗಳೂರು (ಜೂ.23): ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ (Renukaswamy Case) ಜೈಲು ಸೇರಿರುವ ನಟ ದರ್ಶನ್ ಪಾಲಿಗೆ ಈ ಕೇಸ್ ನರಕ ದರ್ಶನವನ್ನೇ ಮಾಡಿಸಿದೆ ಅಂದ್ರೂ ತಪ್ಪಾಗಲ್ಲ. ಕೋರ್ಟ್ನಲ್ಲಿರೋ ದರ್ಶನ್ (Darshan) ಕೇಸ್ ಇದೀಗ ಮಹತ್ವದ…
-

BMTC: ಈ ಬಸ್ ಹತ್ತಿ, ಬೆಂಗಳೂರು ಟ್ರಾಫಿಕ್ಗೆ ಬೈ ಬೈ ಹೇಳಿ; ಅತ್ಯಂತ ಕಮ್ಮಿ ದರದ ಪ್ರಯಾಣಕ್ಕೆ ಬಿಎಂಟಿಸಿ ಸಾಥ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:Jun 05, 2026 6:03 PM IST BMTC ಮೇ 22, 2026ರಿಂದ ಹೊಸಕೋಟೆ ನೆಲಮಂಗಲ ನಡುವೆ EX-STRR-1 ವೇಗದೂತ ಬಸ್ ಆರಂಭವಾಗಿದೆ, STRR ಮೂಲಕ 2ಗಂ45ನಿಯ ಪ್ರಯಾಣ, ದರ ₹110, 11 ಬಸ್, 30ನಿ ಗ್ಯಾಪ್, EX-317HCಗೂ ಚಾಲನೆ ನೀಡಲಾಗಿದೆ ಬಿಎಂಟಿಸಿ ಬೆಂಗಳೂರು ಹೊರವಲಯದ ಲಕ್ಷಾಂತರ ಪ್ರಯಾಣಿಕರಿಗೆ (Travelers) ಇದೊಂದು ಮಹಾ ಸಿಹಿ ಸುದ್ದಿ! ನಗರದ ಸಂಚಾರ ದಟ್ಟಣೆಯ ನರಕಯಾತನೆ ತಪ್ಪಿಸಿ, ಹೊಸಕೋಟೆಯಿಂದ ನೆಲಮಂಗಲಕ್ಕೆ ನೇರವಾಗಿ ತಲುಪಿಸುವ ಹೊಸ ವೇಗದೂತ ಎಕ್ಸ್ಪ್ರೆಸ್ ಬಸ್ ಸೇವೆಯನ್ನು…
Latest News
Search the Archives
Access over the years of investigative journalism and breaking reports
You May Have Missed













