Tag: ಹಳದಯಕ
-

Prajwal Devaraj: ನನ್ನ ಅವರು ಟ್ಯಾಗ್ ಮಾಡ್ತಾರೋ ಇಲ್ವೋ; ನಾನೇ ಹುಡುಕಿ ಶೇರ್ ಮಾಡ್ತಿದ್ದೀನಿ! ಈ ಮಾತು ಹೇಳಿದ್ಯಾಕೆ ಪ್ರಜ್ವಲ್ ದೇವರಾಜ್! | | ACTPnews
Last Updated:Jul 24, 2026 10:09 PM IST ಕರಾವಳಿ ನನ್ನ ಚಿತ್ರ ಜೀವನದ 40 ನೇ ಚಿತ್ರವೇ ಆಗಿದೆ. ಈ ಚಿತ್ರಕ್ಕೆ ನಾನು ಡಬ್ ಮಾಡಿಲ್ಲ ಅನ್ನೋ ಬೇಸರ ಇದ್ದೇ ಇರುತ್ತದೆ. ಪ್ರಜ್ವಲ್ ದೇವರಾಜ್ ತಮ್ಮ ಮನದ ಮಾತುಗಳನ್ನ ಹೇಳಿಕೊಂಡಿದ್ದಾರೆ. ಇನ್ನು ಏನೆಲ್ಲ ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ. ನಾನೇ ಹುಡ್ಕಿ ಹುಡ್ಕಿ ಶೇರ್ ಮಾಡ್ತಿದ್ದೀನಿ; ಪ್ರಜ್ವಲ್ ದೇವರಾಜ್! ಪ್ರಜ್ವಲ್ ದೇವರಾಜ್ (Prajwal Devaraj) ಮಾತನಾಡಿದ್ದಾರೆ. ಈ ಹಿಂದೆನೂ ತಮ್ಮ ಅಭಿಪ್ರಾಯ ಹೇಳಿಕೊಂಡಿದ್ದರು. ಆದರೆ, ಇವರಿಗೆ…
-

Rakhi Sawant: ಜಂತರ್ ಮಂತರ್ ಘಟನೆಗೆ ಕಣ್ಣೀರಿಟ್ಟ ರಾಖಿ ಸಾವಂತ್! ಈ ಮಾತು ಹೇಳಿದ್ಯಾಕೆ ನಟಿ? | | ACTPnews
Last Updated:Jul 23, 2026 9:19 PM IST ರಾಖಿ ಸಾವಂತ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡು ಜಂತರ್ ಮಂತರ್ನಲ್ಲಿ ನಡೆದ ಘಟನೆ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ರಾಖಿ ಸಾವಂತ್ ದೆಹಲಿ ಜಂತರ್ ಮಂತರ್ನಲ್ಲಿ (Jantar Mantar) ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆ ದೇಶದಾದ್ಯಂತ ಚರ್ಚೆಗೆ ಕಾರಣವಾಗಿದೆ. ಪ್ರತಿಭಟನೆಯ ವೇಳೆ ವಿದ್ಯಾರ್ಥಿಗಳ ವಿರುದ್ಧ ನಡೆದಿದೆ ಎನ್ನಲಾದ ಲಾಠಿಚಾರ್ಜ್ ಆರೋಪದ ಹಿನ್ನೆಲೆಯಲ್ಲಿ ಹಲವು ವಲಯಗಳಿಂದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಈ ನಡುವೆ ಬಾಲಿವುಡ್ ನಟಿ ರಾಖಿ ಸಾವಂತ್ (Bollywood Actress…
-

CM Vijay: ರಾಹುಲ್ ಗಾಂಧಿ ವಶಕ್ಕೆ ಪಡೆದಿದ್ದನ್ನು ಖಂಡಿಸಿದ ತಮಿಳುನಾಡು ಸಿಎಂ! ನೀಟ್ ಪರೀಕ್ಷೆ ಬಗ್ಗೆ ವಿಜಯ್ ಆ ಮಾತು ಹೇಳಿದ್ಯಾಕೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 22, 2026 4:25 PM IST ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ರು. ಸದ್ಯ, ಈ ಘಟನೆ ಕುರಿತು ತಮಿಳುನಾಡು ಸಿಎಂ ವಿಜಯ್ ರಿಯಾಕ್ಟ್ ಮಾಡಿದ್ದಾರೆ. ರಾಹುಲ್ ಗಾಂಧಿ – ಸಿಎಂ ವಿಜಯ್ ತಮಿಳುನಾಡು: ದೇಶಾದ್ಯಂತ ನೀಟ್ ದಂಗಲ್ ಜೋರಾಗಿದೆ. ದೆಹಲಿಯಲ್ಲಿ ಶುರುವಾದ ಹೋರಾಟದ ಕಿಚ್ಚು ಇಡೀ ದೇಶವ್ಯಾಪಿ ಆವರಿಸಿದೆ. ಬೆಂಗಳೂರು, ಹೈದರಾಬಾದ್, ಕೇರಳ ಸೇರಿದಂತೆ ದೇಶದ ಹಲವು ಕಡೆ ಪ್ರತಿಭಟನೆ ನಡೆಯುತ್ತಿದೆ. ನೀಟ್ ಪರೀಕ್ಷೆ…
-

India China: ‘ನಿಮ್ಮ ಉಪಕಾರ ನಾವು ಮರೆಯುವುದಿಲ್ಲ’; ಭಾರತಕ್ಕೆ ಮುಕ್ತ ವೇದಿಕೆಯಲ್ಲಿ ಧನ್ಯವಾದ ಹೇಳಿದ್ಯಾಕೆ ಚೀನಾ? /China Thanks India Publicly: What Led to This Rare | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jul 22, 2026 12:55 PM IST ಸಾಮಾನ್ಯವಾಗಿ ಪ್ರತಿಸ್ಪರ್ಧಿಗಳೆಂದು ಪರಿಗಣಿಸಲಾಗುವ ಭಾರತ ಮತ್ತು ಚೀನಾ ನಡುವಿನ ಸಂಬಂಧಗಳು ಕರಗುತ್ತಿರುವ ಹಾಗೇ ಕಾಣುತ್ತಿದೆ. ಚೀನಾ ಸೇನೆಯ ಸಂಸ್ಥಾಪನಾ ವಾರ್ಷಿಕೋತ್ಸವದಂದು ಭಾರತವನ್ನು ಉಲ್ಲೇಖಿಸಿ ಬಹಿರಂಗವಾಗಿ ಧನ್ಯವಾದ ಅರ್ಪಿಸಿದ್ದಾರೆ. ಭಾರತಕ್ಕೆ ಧನ್ಯವಾದ ಹೇಳಿದ್ಯಾಕೆ ಚೀನಾ? ಸಾಮಾನ್ಯವಾಗಿ ಪ್ರತಿಸ್ಪರ್ಧಿಗಳೆಂದು ಪರಿಗಣಿಸಲಾಗುವ ಭಾರತ ಮತ್ತು ಚೀನಾ (India China Relation) ನಡುವಿನ ಸಂಬಂಧಗಳು ಕರಗುತ್ತಿರುವ ಹಾಗೇ ಕಾಣುತ್ತಿದೆ. ಭಾರತ ಮತ್ತು ಚೀನಾ ನಡುವಿನ ಸಂಬಂಧಗಳ ಮೇಲಿನ ಮಂಜುಗಡ್ಡೆ ನಿಧಾನವಾಗಿ ಕರಗುತ್ತಿದೆ…
-

Sunny Deol: ನಾನು ರಾಮಾಯಣ ಸಿನಿಮಾದ ಕೆಲಸ ಪೂರ್ತಿ ಶುರು ಮಾಡಿಯೇ ಇಲ್ಲ! ಸನ್ನಿ ಡಿಯೋಲ್ ಹೀಗೆ ಹೇಳಿದ್ಯಾಕೆ? | | ACTPnews
ಸನ್ನಿ ಇನ್ನು ಹೇಳಿದ್ದೇನು ರಾಮಾಯಣ ಚಿತ್ರದಲ್ಲಿ ಸನ್ನಿ ಡಿಯೋಲ್ ಆಂಜನೇಯನ ಪಾತ್ರ ಮಾಡುತ್ತಿದ್ದಾರೆ. ಈ ಪಾತ್ರಕ್ಕಾಗಿ ಇವರು ತಯಾರಿನೂ ಮಾಡಿಕೊಂಡಿದ್ದಾರೆ. ಕೆಲಸ ಶುರು ಮಾಡಿಯೇ ಇಲ್ಲ ಇವರಿಗೆ ಈ ಪಾತ್ರ ಮಾಡೋದು ಅಷ್ಟು ಸುಲಭವಲ್ಲ ಅನ್ನೋದು ತಿಳಿದಿದೆ. ಇಡೀ ಭಾರತ ದೇಶಕ್ಕೆ ರಾಮಾಯಣ ಅನ್ನೋದು ಬಹು ಮುಖ್ಯವಾದ ವಿಷಯವೇ ಆಗಿದೆ. ಈ ಒಂದು ಚಿತ್ರದಲ್ಲಿ ನಟಿಸ್ತಿರೋದು ಇವರಿಗೆ ಅಷ್ಟೆ ಖುಷಿನೂ ಕೊಟ್ಟಿದೆ. ತುಂಟ ಹನುಮಾನ ಹನುಮಾನ ಸುಮ್ನೆ ಅಲ್ಲ. ತುಂಟನೂ ಆಗಿದ್ದಾನೆ. ಶಕ್ತಿಶಾಲಿನೂ ಆಗಿದ್ದಾನೆ. ನಿಮ್ಮೆಲ್ಲರ ನೆಚ್ಚಿನ…
-

Virat Kohli: ಲಂಡನ್ನಲ್ಲೂ ಕಿಂಗ್ ಕೊಹ್ಲಿ ಸೇಫ್ ಅಲ್ವಾ? RCB ಪ್ಲೇಯರ್ ಹೀಗೆ ಹೇಳಿದ್ಯಾಕೆ? | ಕ್ರೀಡಾ ಸುದ್ದಿ | ACTPnews
Last Updated:Jul 11, 2026 5:55 PM IST ನೆಮ್ಮದಿಯ ಖಾಸಗಿ ಜೀವನಕ್ಕಾಗಿ ಲಂಡನ್ನಲ್ಲಿ ವಾಸಿಸುತ್ತಿರುವ ವಿರಾಟ್ ಕೊಹ್ಲಿ ಅವರಿಗೆ ಅಲ್ಲಿಯೂ ತೊಂದರೆಗಳು ತಪ್ಪಿಲ್ಲ. ಆರ್ಸಿಬಿ ತಂಡದ ಸಹ ಆಟಗಾರ ಜೋರ್ಡಾನ್ ಕಾಕ್ಸ್ ಅವರೊಂದಿಗೆ ಭೇಟಿ ಸಮಯದಲ್ಲಿ ಆಗಿರುವ ಈ ಒಂದು ಘಟನೆ ಕೊಹ್ಲಿ ಅವರನ್ನು ಬೆಚ್ಚಿ ಬೀಳಿಸಿದೆ. ವಿರಾಟ್ ಕೊಹ್ಲಿ ವಿರಾಟ್ ಕೊಹ್ಲಿ ಈಗ ತಮ್ಮ ಕುಟುಂಬದೊಂದಿಗೆ ಲಂಡನ್ನಲ್ಲಿ ವಾಸಿಸುತ್ತಿದ್ದಾರೆ. ಕೊಹ್ಲಿ ಅವರು ಮಂಡಿರಜ್ಜು ಗಾಯದಿಂದ ಬಹುತೇಕ ಚೇತರಿಸಿಕೊಂಡಿದ್ದು, ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ…
-

Raj B Shetty: ನಾನು ಇಲ್ಲಿ ಕಾಂಪಿಟೇಷನ್ ಮಾಡೋಕೆ ಬಂದಿಲ್ಲ! ಈ ಮಾತು ಹೇಳಿದ್ಯಾಕೆ ರಾಜ್ ಬಿ ಶೆಟ್ಟಿ | | ACTPnews
Last Updated:Jul 07, 2026 10:17 PM IST ನಾನು ಯಾರ ಜೊತೆಗೂ ಕಾಂಪಿಟೇಷನ್ ಮಾಡೋಕೆ ಬಂದಿಲ್ಲ. ನಾನೊಬ್ಬ ಟೆಕ್ನಿಷನ್ ಆಗಿದ್ದೇನೆ. ಏನ್ರೀ ಕಾಂಪಿಟೇಷನ್? ಸಿನಿಮಾ ಕಲಾವಿದನಿಗಿಂತಲೂ ದೊಡ್ಡದು ಅಂತಲೆ ರಾಜ್ ಬಿ ಶೆಟ್ಟಿ ಹೇಳಿದ್ದಾರೆ. ಇದನ್ನ ಈಗ ಯಾಕೆ ಹೇಳಿದರು ಅನ್ನುವ ವಿವರ ಇಲ್ಲಿದೆ ಓದಿ. ನಾನು ಇಲ್ಲಿ ಕಾಂಪಿಟೇಷನ್ ಮಾಡೋಕೆ ಬಂದಿಲ್ಲ; ರಾಜ್ ಬಿ ಶೆಟ್ರು ಹಿಂಗ್ಯಾಕ್ ಹೇಳಿದರು? ನಾನು ಏನೂ ಅಲ್ಲ. ನನಗಿಂತಲೂ ದೊಡ್ಡ ಕಲಾವಿದರಿದ್ದಾರೆ. ಮಿತ್ರ (Mitra) ಒಳ್ಳೆ ಕೆಲಸ ಮಾಡಿದ್ದಾರೆ.…
-

Prajwal Devaraj: ‘ಕರಾವಳಿ’ ಟ್ರೈಲರ್ ವಿವಾದದ ಬಗ್ಗೆ ಕೊನೆಗೂ ಮೌನ ಮುರಿದ ಪ್ರಜ್ವಲ್ ದೇವರಾಜ್! ಆ ಮಾತು ಹೇಳಿದ್ಯಾಕೆ? | | ACTPnews
Last Updated:Jul 07, 2026 6:22 PM IST ಕರಾವಳಿ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಾಯಕ ನಟ ಪ್ರಜ್ವಲ್ ದೇವರಾಜ್ (Prajwal Devaraj) ಗೈರಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಇದೀಗ ಈ ಕುರಿತು ಸ್ವತಃ ಪ್ರಜ್ವಲ್ ದೇವರಾಜ್ ಮಾಧ್ಯಮಗಳ ಮುಂದೆ ಮಾತನಾಡಿದ್ದು, ತಮ್ಮ ಗೈರುಹಾಜರಿಯ ಹಿಂದಿನ ನಿಜವಾದ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಕರಾವಳಿ ಸ್ಯಾಂಡಲ್ವುಡ್ನಲ್ಲಿ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರುವ ‘ಕರಾವಳಿ’ (Karavali) ಚಿತ್ರದ ಟ್ರೈಲರ್ ಬಿಡುಗಡೆಯಾದ ಬೆನ್ನಲ್ಲೇ ಹೊಸ ವಿವಾದವೊಂದು ಸದ್ದು ಮಾಡುತ್ತಿದೆ. ಚಿತ್ರದ ಟ್ರೈಲರ್ ಬಿಡುಗಡೆ…
-

Jaggesh: ‘ಅಮ್ಮನ ಹೆತ್ತೊಡಲ ಕುಡುಗೋಲು ಹಾಕಿ ಸೀಳಿದಂತೆ’; ಜಗ್ಗೇಶ್ ಹೀಗೆ ಹೇಳಿದ್ಯಾಕೆ? | | ACTPnews
ಅಮ್ಮನ ಮಹತ್ವ ಸಾರುವ ಸಾಲುಗಳು ಹುಟ್ಟಿದಾಗ ಬೆಳೆದಾಗ ಬಾಳಿದಾಗ ಮಾಗಿದಾಗ ಹೋಗುವಾಗ ಅಣ್ಣತಮ್ಮರಾಗೆ ಹೆಜ್ಜೆಹಾಕಬೇಕು ಆಗ ಹೆತ್ತ ಅಮ್ಮನ ಒಡಲಿಗೆ ಸಾರ್ಥಕಭಾವ… ಮನೆ ಮನಸ್ಸು ನಂದಗೋಕುಲ (ಚಿತ್ರ ಕೃಪೆ: ಜಗ್ಗೇಶ್ ಇನ್ಸ್ಟಾಗ್ರಾಮ್) ಹಣ ಆಸ್ತಿ ಮೇಲು ಕೀಳು ನಡುವೆ ನುಸಿಳಿದರೆ ಅಮ್ಮನ ಹೆತ್ತೊಡಲ ಕುಡುಗೋಲು ಹಾಕಿ ಸೀಳಿದಂತೆ..!! ವಿರುದ್ಧ ದಿಕ್ಕಿನ ಮನಗಳ ಪರಿವಾರ ಬೆಳೆಯಿಲ್ಲದ ಪಾಳುಹೊಲ..!! ಪ್ರೀತಿಸಿ ಬಾಳುವ ಅಣ್ಣತಮ್ಮಂದಿರು ಜಗ್ಗೇಶ್ ಅವರು ಈ ಸಾಲುಗಳನ್ನ ತಮ್ಮ ಇನ್ಸ್ಟಾಗ್ರಾಮ್ ಪೇಜ್ ಅಲ್ಲಿ ಬರೆದುಕೊಂಡಿದ್ದಾರೆ. ಇದನ್ನ ಓದುತ್ತಲೇ ಹೋದಂತೆ…
-

Prajwal Devaraj: ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ಪ್ರಜ್ವಲ್ ದೇವರಾಜ್; ಜುಲೈ-24 ಕ್ಕೆ ಸಿಗೋಣ ಅಂತ ಹೇಳಿದ್ಯಾಕೆ? | | ACTPnews
Last Updated:Jul 03, 2026 9:00 PM IST ಪ್ರಜ್ವಲ್ ದೇವರಾಜ್ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ. ಈ ಸಲವೂ ನಾನು ಬೆಂಗಳೂರಿನಲ್ಲಿ ಇರೋದಿಲ್ಲ. ನಿಮ್ಮನ್ನ ರಂಜಿಸುವುದಕ್ಕಿಂತಲೂ ಅತಿ ದೊಡ್ಡ ಹಬ್ಬ ಯಾವುದು ಇದೆ ಹೇಳಿ? ಹಾಗಾಗಿ ಜುಲೈ-4 ರ ಬದಲು, ನಾವು ಜುಲೈ-24 ರಂದು ಸಿಗೋಣ ಅಂತಲೇ ಹೇಳಿದ್ದಾರೆ. ಇನ್ನು ಏನೆಲ್ಲ ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ. ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ಪ್ರಜ್ವಲ್ ದೇವರಾಜ್ ಪ್ರಜ್ವಲ್ ದೇವರಾಜ್ (Prajwal Devaraj) ಪ್ರತಿ ವರ್ಷ ಜುಲೈ-4 ರಂದು ಹುಟ್ಟುಹಬ್ಬ…
Latest News
Search the Archives
Access over the years of investigative journalism and breaking reports
You May Have Missed













