Tag: ಹಲಲಗವಲಗ
-

Vantara: ಸ್ವಾತಂತ್ರ್ಯ ಸಂಭ್ರಮದ ಮಧ್ಯೆ ವಂತಾರಾ ಸಾಧನೆ: ಬನ್ನಿ ಹುಲ್ಲುಗಾವಲಿಗೆ ಮರಳಿ ಬಂದ 20 ಕೃಷ್ಣಮೃಗಗಳು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Aug 16, 2026 2:23 PM IST ವಂತಾರಾದ ಜಾಮ್ನಗರ ಸೌಲಭ್ಯದಿಂದ ವರ್ಗಾಯಿಸಲಾದ ಈ ಗುಂಪಿನಲ್ಲಿ 5 ಗಂಡು ಮತ್ತು 15 ಹೆಣ್ಣು ಕೃಷ್ಣಮೃಗಗಳಿದ್ದವು. ಕೇಂದ್ರೀಯ ಪ್ರಾಣಿಸಂಗ್ರಹಾಲಯ ಪ್ರಾಧಿಕಾರ (ಸಿಝೆಎ) ಮತ್ತು ಗುಜರಾತ್ನ ಮುಖ್ಯ ವನ್ಯಜೀವಿ ರಕ್ಷಣಾಧಿಕಾರಿಯವರ ಅನುಮೋದನೆಯ ನಂತರ ಇವುಗಳನ್ನು ಸ್ಥಳಾಂತರಿಸಲಾಯಿತು. ಕೃಷ್ಣಮೃಗಗಳು ಅಹಮದಾಬಾದ್(ಆ.16): ಆಗಸ್ಟ್ 15ರಂದು ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ, ಗುಜರಾತ್ ಅರಣ್ಯ ಇಲಾಖೆ ಮತ್ತು ಗ್ರೀನ್ಸ್ ಝೂಲಾಜಿಕಲ್ ರೆಸ್ಕ್ಯೂ ಅಂಡ್ ರಿಹ್ಯಾಬಿಲಿಟೇಷನ್ ಸೆಂಟರ್ (ಜಿಝೆಡ್ಆರ್ಆರ್ಸಿ) – ವಂತಾರಾ ಸಂಸ್ಥೆ…
Latest News
Search the Archives
Access over the years of investigative journalism and breaking reports
You May Have Missed













