Tag: ಕಡ
-

Chamarajanagara: ಚಿರತೆ ದಾಳಿಗೆ ಬಾಲಕ ಬಲಿ ಪ್ರಕರಣ; ವನ್ಯಜೀವಿ ಸಂಚರಿಸುವ ಕಡೆ ಚಾರಣಪಥ ಮತ್ತು ಸಂಚಾರಪಥ ಬಂದ್ | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 12, 2026 6:14 PM IST ಚಾಮರಾಜನಗರ ನಾಗಮಲೆ ಅರಣ್ಯದಲ್ಲಿ ಚಿರತೆ ದಾಳಿ ಬಳಿಕ ಅರಣ್ಯ ಇಲಾಖೆ ಚಾರಣ, ಸಂಚಾರ ಪಥ ಸ್ಥಗಿತ, ಈಶ್ವರ ಬಿ ಖಂಡ್ರೆ ಸೂಚನೆ, ಸೆರೆ ಕಾರ್ಯಾಚರಣೆ ಜೋರಾಗಿದೆ. ಚಾರಣ/ ಟ್ರೆಕ್ಕಿಂಗ್ ಚಟುವಟಿಕೆಗಳು ಬಂದ್! ಬೆಂಗಳೂರು: ಚಾಮರಾಜನಗರದ (Chamarajanagara) ನಾಗಮಲೆ ಅರಣ್ಯದಲ್ಲಿ (Nagamale Forest) ಚಿರತೆ ದಾಳಿಗೆ ಬಾಲಕ ಸಾವು ಪ್ರಕರಣ ಹಿನ್ನೆಲೆ ಅರಣ್ಯ ಇಲಾಖೆ (Forest Department) ಹೊಸ ಸುತ್ತೋಲೆ ಹೊರಡಿಸಿದೆ. ಕರ್ನಾಟಕದಾದ್ಯಂತ ಅರಣ್ಯ ಪ್ರದೇಶಗಳಲ್ಲಿ ವನ್ಯಜೀವಿಗಳ ಸಂಚಾರ…
-

Kichcha Sudeep: ಶಿವಣ್ಣನಲ್ಲಿ ‘ಅಣ್ಣಾವ್ರ’ ಕಂಡ ಕಿಚ್ಚ ಸುದೀಪ್! ಈ ಮಾತು ಹೇಳಿದ್ದೆಲ್ಲಿ ಗೊತ್ತಾ? | | ACTPnews
ಬೇಲ್ ಸೂಪರ್ ಟೀಸರ್ ಬೇಲ್ ಚಿತ್ರದ ಟೀಸರ್ ಸೂಪರ್ ಆಗಿದೆ. ಉಪ್ಪಿಯ “ಸೂಪರ್ ಸಿಂಬಲ್” ಮಾಡಿಯೇ ಕಿಚ್ಚ ಇಲ್ಲಿ ತೋರಿದ್ದಾರೆ. ಮುಂದುವರೆದು ಇನ್ನು ಒಂದು ಮಾತು ಹೇಳಿದ್ದಾರೆ. ಅದನ್ನ ಕೇಳಿ ಅಲ್ಲಿದೋರು ಖುಷಿಪಟ್ಟಿದ್ದಾರೆ. ಬೇಲ್ ಸೂಪರ್ ಟೀಸರ್ ಬೇಲ್ ಚಿತ್ರದಲ್ಲಿ ಒಂದು ದೃಶ್ಯ ಇದೆ. ಅದು ಶಿವಣ್ಣ ಕುಳಿತುಕೊಂಡಿರೋ ದೃಶ್ಯವೇ ಆಗಿದೆ. ಇದನ್ನ ನೋಡಿದಾಗ ರಾಜಕುಮಾರ್ ಅವರನ್ನ ನೋಡಿದ ಹಾಗೆ ಆಯಿತು ಅಂತ ಕಿಚ್ಚ ಸುದೀಪ್ ಹೇಳಿದ್ದಾರೆ. ಶಿವಣ್ಣ ಏನಂದ್ರು ಕಿಚ್ಚ ಸುದೀಪ್ ಅವರ ಈ ಪ್ರಶಂಸೆಯ…
-

ದೇಶದ್ರೋಹಿ ಎಂದಿದ್ದಕ್ಕೆ ಹರ್ಭಜನ್ ಸಿಂಗ್ ಕಿಡಿ, ಒಂದಾದ ಬಳಿಕ ಒಂದರಂತೆ AAP ಬಣ್ಣ ಬಯಲು ಮಾಡಿದ ಮಾಜಿ ಕ್ರಿಕೆಟಿಗ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 22, 2026 5:42 PM IST ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ “ದೇಶದ್ರೋಹಿ” ಎಂದು ಕರೆದ ನಂತರ, ಹರ್ಭಜನ್ ಸಿಂಗ್ ಅವರನ್ನು ಪಂಜಾಬ್ನಲ್ಲಿ ರಾಜ್ಯಸಭಾ ಸ್ಥಾನಗಳು ಗಣನೀಯ ಮೊತ್ತಕ್ಕೆ ಮಾರಾಟವಾಗಿವೆ ಎಂದು ಹೇಳಿಕೊಂಡು ಎಎಪಿಯ ಉನ್ನತ ನಾಯಕತ್ವವನ್ನು ನೇರವಾಗಿ ವಿಚಾರಣೆಗೆ ಒಳಪಡಿಸಿದ್ದಾರೆ. ಹರ್ಭಜನ್ ಸಿಂಗ್ “ಟರ್ಬಿನೇಟರ್” ಕ್ರಿಕೆಟ್ ಮೈದಾನದಲ್ಲಿ ತನ್ನ ಸ್ಪಿನ್ ಅನ್ನು ಬಿಡುಗಡೆ ಮಾಡಿದಾಗ, ಅತ್ಯಂತ ಶಕ್ತಿಶಾಲಿ ಯೋಧರು ಸಹ ತತ್ತರಿಸುತ್ತಾರೆ. ಆದರೆ ಈ ಬಾರಿ, ಪಿಚ್ ಕ್ರಿಕೆಟ್ ಅಲ್ಲ, ರಾಜಕೀಯ,…
-

Ravi Mohan: ನನಗೆ ಬ್ಯಾಂಕ್ ಅಕೌಂಟ್ ಕೂಡಾ ಇಲ್ಲ ಎಂದ ರವಿ ಮೋಹನ್ ಹೇಳಿಕೆ ಬೆನ್ನಲ್ಲೇ ವೈರಲ್ ಆಗ್ತಿದೆ ಸ್ಟಾರ್ ನಟನ ಕಮೆಂಟ್ಸ್, ಜನ ಶಾಕ್ | Vikram Saying Ravi mohan | | ACTPnews
Last Updated:May 18, 2026 10:53 AM IST Ravi Mohan: ನನ್ನಲ್ಲಿ ದುಡ್ಡಿಲ್ಲ, ನನ್ನ ಬಳಿ ಅಕೌಂಟ್ ಕೂಡಾ ಇಲ್ಲ ಎಂದು ರವಿ ಮೋಹನ್ ಹೇಳಿದ್ದು ನಿಜವಾ? ನಟ ವಿಕ್ರಮ್ ಅವರ ಹಳೆಯ ವಿಡಿಯೋ ಈಗ ವೈರಲ್ ಆಗ್ತಿರೋದ್ಯಾಕೆ? ರವಿ ಮೋಹನ್ ಇತ್ತೀಚೆಗೆ ಪೊನ್ನಿಯಿನ್ ಸೆಲ್ವನ್ ನಟ ರವಿ ಮೋಹನ್ (Ravi Mohan) ಅವರು ಚೆನ್ನೈನಲ್ಲಿ (Chennai) ನಡೆಸಿದ ಸುದ್ದಿಗೋಷ್ಠಿ ಭಾರೀ ವೈರಲ್ ಆಯಿತು. ನಟ ತಮ್ಮ ವೈಯಕ್ತಿಕ ಜೀವನದ ಸಮಸ್ಯೆ, ಸವಾಲುಗಳ ಬಗ್ಗೆ ಮಾತನಾಡಿದರು.…
-

Uppi H2O Movie: H2O ಚಿತ್ರದಲ್ಲಿ ಆ ಕಡೆ ಅಣ್ಣಾವ್ರು ಈ ಕಡೆಗೆ ರಜನಿ! ಉಪ್ಪಿ ಈ ಐಡಿಯಾ ಡ್ರಾಪ್ ಆಗಿದ್ಯಾಕೆ? | | ACTPnews
H2O ಸಿನಿಮಾ H2O ಚಿತ್ರದ ಕಥೆಯನ್ನೆ ಉಪೇಂದ್ರ ಅವರು ಪಾರ್ವತಮ್ಮ ರಾಜಕುಮಾರ್ ಅವರ ಮುಂದೆ ಹೇಳಿದರು. ಕಾವೇರಿ ಅನ್ನ ಇಲ್ಲಿ ತಾಯಿಯ ರೂಪದಲ್ಲಿಯೇ ಹೇಳಿದ್ದರು. ಉಪ್ಪಿ ಈ ಐಡಿಯಾ ಡ್ರಾಪ್ ಆಗಿದ್ಯಾಕೆ ಗೊತ್ತಾ? ಈ ತಾಯಿಗಾಗಿಯೇ ರಾಜಕುಮಾರ್ ಹಾಗೂ ರಜನಿಕಾಂತ್ ಕಿತ್ತಾಡೋ ಕಥೆ ಇಟ್ಟಿದ್ದರು. ಈ ಕಥೆಯನ್ನೆ ಉಪೇಂದ್ರ ಅವರು ಪಾರ್ವಮ್ಮನವರ ಮುಂದೆ ಹೇಳಿದ್ದರು. ಆದರೆ ಅದು ಆಗಲಿಲ್ಲ… ಹೌದು, ಉಪ್ಪಿಯ ಈ ಐಡಿಯಾ ಕಾರ್ಯರೂಪಕ್ಕೆ ಬರಲಿಲ್ಲ. ಆದರೆ, ಉಪ್ಪಿಯ ಈ ಯೋಚನೆಯ ಚಿತ್ರ ಬಂತು. ಅದು…
-

Darshan: 8 ತಿಂಗಳ ಬಳಿಕ ಪತ್ನಿ, ಮಗನ ಕಂಡು ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತ ದರ್ಶನ್! ವಿನೀಶ್ನ ಅಪ್ಪಿ ಹೇಳಿದ್ದೇನು? | | ACTPnews
Last Updated:May 19, 2026 4:25 PM IST Darshan: ವಿಜಯಲಕ್ಷ್ಮಿ ಮನವಿ ಮೇರೆಗೆ ಹಿರಿಯ ಅಧಿಕಾರಿಗಳು ಪತ್ನಿ, ಮಗ ಸೇರಿದಂತೆ ಒಟ್ಟು ಐದು ಜನರಿಗೆ ದರ್ಶನ್ ಭೇಟಿ ಮಾಡಲು ಅವಕಾಶ ನೀಡುವಂತೆ ಸೂಚಿಸಿದ್ದರು. ಇದೀಗ ನಟ ದರ್ಶನ್ ಭೇಟಿ ಮಾಡಲು ಪತ್ನಿ ವಿಜಯಲಕ್ಷ್ಮಿ , ಮಗ ವಿನೀಶ್ ಹಾಗೂ ಮ್ಯಾನೇಜರ್ ನಾಗರಾಜ್ ಪರಪ್ಪನ ಅಗ್ರಹಾರಕ್ಕೆ ಬಂದಿದ್ದಾರೆ. ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ನಟ ದರ್ಶನ್ (Actor Darshan) ಅವರನ್ನು ಭೇಟಿ ಮಾಡಲು ಅವಕಾಶ…
Latest News
Search the Archives
Access over the years of investigative journalism and breaking reports
You May Have Missed












