Renukaswamy Case: ಸಾಕ್ಷಿ ಹೇಳಲಿರುವ ಪ್ರದೋಷ್​ಗೆ ಮೂರು ಷರತ್ತು ವಿಧಿಸಿದ ಕೋರ್ಟ್! ಮುಂದಿನ ಪ್ರಕ್ರಿಯೆ ಹೇಗಿರುತ್ತೆ ಗೊತ್ತಾ? | | ACTPnews

ದರ್ಶನ್​ - ಪ್ರದೋಷ್​


Last Updated:

ದೋಷ್​​ನ ಮಾಫಿಸಾಕ್ಷಿ ಅರ್ಜಿಯನ್ನ ಕೋರ್ಟ್‌ ಅಂಗೀಕರಿಸಿದೆ. ಹೀಗಾಗಿ ಇಷ್ಟು ದಿನ ನಡೆದಿದ್ದೇ ಬೇರೆ, ಇನ್ಮುಂದೆ ನಡೆಯೋದೇ ಬೇರೆ ಆಗಿದೆ.

ದರ್ಶನ್​ - ಪ್ರದೋಷ್​
ದರ್ಶನ್​ – ಪ್ರದೋಷ್​

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Murder Case) ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದ 14ನೇ ಆರೋಪಿ ಪ್ರದೋಷ್ (Pradosh)​ ಅಪ್ರೂವರ್ ಆಗಿದ್ದು, ಆ ಮೂಲಕ ಆರೋಪಿ ನಟ ದರ್ಶನ್ (Darshan) ಸೇರಿದಂತೆ ಇತರರಿಗೆ ದೊಡ್ಡ ಸಂಕಷ್ಟ ಎದುರಾಗಿದೆ. ಪಟ್ಟಣಗೆರೆ ಶೆಡ್‌ನಲ್ಲಿ ನಡೆದ ಅಸಲಿ ಕಹಾನಿ ಬಿಚ್ಚಿಡ್ತೀನಿ ಅಂತಾ ತುದಿಗಾಲಲ್ಲಿ ನಿಂತಿದ್ದ ಪ್ರದೋಷ್​​ನ ಮಾಫಿಸಾಕ್ಷಿ ಅರ್ಜಿಯನ್ನ ಕೋರ್ಟ್‌ ಅಂಗೀಕರಿಸಿದೆ. ಹೀಗಾಗಿ ಇಷ್ಟು ದಿನ ನಡೆದಿದ್ದೇ ಬೇರೆ, ಇನ್ಮುಂದೆ ನಡೆಯೋದೇ ಬೇರೆ ಆಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed