Ravishankar Gowda: ಹುಬ್ಬಳ್ಳಿಗೆ ಬಂದ ‘ಸುವರ್ಣ ಗೃಹಮಂತ್ರಿ’ ರವಿಶಂಕರ್ ಗೌಡ! Exclusive ಸಂದರ್ಶನದಲ್ಲಿ ಹೇಳಿದ್ದೇನು? | | ACTPnews

ಹುಬ್ಬಳ್ಳಿಗೆ ಬಂದ 'ಸುವರ್ಣ ಗೃಹಮಂತ್ರಿ' ರವಿಶಂಕರ್ ಗೌಡ!


Last Updated:

ಸ್ಟಾರ್ ಸುವರ್ಣ ಗೃಹಮಂತ್ರಿ ಶೋ ಹೋಸ್ಟ್ ರವಿಂಶಕರ್ ಗೌಡ ಹುಬ್ಬಳ್ಳಿಗೆ ಬಂದಿದ್ದಾರೆ. ಈ ಸಮಯದಲ್ಲಿ ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ Exclusive ಆಗಿ ಮಾತನಾಡಿದ್ದಾರೆ. ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ ಓದಿ.

ಹುಬ್ಬಳ್ಳಿಗೆ ಬಂದ 'ಸುವರ್ಣ ಗೃಹಮಂತ್ರಿ' ರವಿಶಂಕರ್ ಗೌಡ!
ಹುಬ್ಬಳ್ಳಿಗೆ ಬಂದ ‘ಸುವರ್ಣ ಗೃಹಮಂತ್ರಿ’ ರವಿಶಂಕರ್ ಗೌಡ!

ರವಿಶಂಕರ್ ಗೌಡ (Ravishankar Gowda) ಎಲ್ಲರಿಗೂ ಡಾಕ್ಟರ್ ವಿಠ್ಠಲ್ ರಾವ್ ಆಗಿಯೇ ಚಿರಪರಿಚಿತರು. ಇಂದಿಗೂ ಇವರನ್ನ ಹಾಗೆ ಕರೆಯೋರು ಇದ್ದಾರೆ. ಆದರೆ, ಇದೇ ರವಿಶಂಕರ್ (Ravishankar) ಅವರು ಇದೀಗ ಸುವರ್ಣ ಗೃಹಮಂತ್ರಿ (Suvarna GruhaMantri) ಮೂಲಕ ಅಣ್ಣನಾಗಿಯೇ ಹೆಣ್ಣುಮಕ್ಕಳ ಹೃದಯದಲ್ಲಿ ಜಾಗ ಮಾಡಿಕೊಂಡಿದ್ದಾರೆ. ಮನೆಗೆ ಹೋಗಿ ಸಹೋದರಿಯ ಇಡೀ ಕುಟುಂಬವನ್ನ ಮಾತನಾಡಿಸುತ್ತಾರೆ. ಮನೆ ಮಂದಿಗೆ ಗೇಮ್ಸ್‌ ಕೂಡ ಆಡಿಸುತ್ತಾರೆ. ಮನೆಯ ಗೃಹಮಂತ್ರಿ ಸಹೋದರಿಗೆ ಬಾಗಿನಕೊಟ್ಟು ಪ್ರೀತಿ ತೋರಿಸುತ್ತಾರೆ. ಗೆಳೆಯ ಸೃಜನ್ ಲೋಕೇಶ್ (Srujan Lokesh) ಅವರ ನಿರ್ಮಾಣದ ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಹುಬ್ಬಳ್ಳಿಗೆ ಬಂದಿದ್ದಾರೆ. ಈ ಸಮಯದಲ್ಲಿ ನ್ಯೂಸ್-18 ಕನ್ನಡ ಡಿಜಿಟಲ್‌ ಜೊತೆಗೆ Exclusive ಆಗಿ ಮಾತನಾಡಿದ್ದಾರೆ. ಇವರ ಮಾತುಗಳ ಸಂಪೂರ್ಣ ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed