Last Updated:
ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಭರ್ತಿಯಾಗುವ ಹಂತ ತಲುಪಿದೆ. ಆಲಮಟ್ಟಿ, ಹಿಡ್ಕಲ್, ಹಾರಂಗಿ, ನಾರಾಯಣಪುರ ಡ್ಯಾಮ್ಗಳು ಬಹುತೇಕ ಭರ್ತಿ.
ಬೆಂಗಳೂರು: ರಾಜ್ಯದಲ್ಲಿ ಮಳೆಯ (Rain) ಅಬ್ಬರ ತಗ್ಗಿದೆಯಾದರೂ, ಪ್ರಮುಖ ಜಲಾಶಯಗಳಲ್ಲಿ (Reservoirs) ನೀರಿನ ಮಟ್ಟ (Water Level) ಭರ್ತಿಯಾಗುವ ಹಂತ ತಲುಪಿದೆ. ಕಾವೇರಿ ಮತ್ತು ಕೃಷ್ಣಾ ಜಲಾನಯನ ಪ್ರದೇಶದ ಅಣೆಕಟ್ಟುಗಳ ಇತ್ತೀಚಿನ ವಾಟರ್ ರಿಪೋರ್ಟ್ ಇಲ್ಲಿದೆ ನೋಡಿ. ಯಾವ ಡ್ಯಾಮ್ನಲ್ಲಿ (Dam) ಎಷ್ಟಿದೆ ನೀರು? ಇಲ್ಲಿದೆ ಸಂಪೂರ್ಣ ವಿವರ ಇಲ್ಲಿದೆ.














