Darshan: ವಕೀಲರಿಂದ ಅರ್ಜಿ ಅಂಶ ತಿಳಿದು ಶಾಕ್ ಆದ ದರ್ಶನ್! ಪವಿತ್ರಾಗೂ ಟೆನ್ಶನ್ | darshan case pavithra gowda in tension after lawyer reveals pradosh approver | | ACTPnews

ದರ್ಶನ್-ಪವಿತ್ರಾ


Last Updated:

Darshan Case: ಪ್ರದೋಶ್ ಮಾಫಿ ಸಾಕ್ಷಿಯಾಗಿ ಅರ್ಜಿ ಸಲ್ಲಿಸಿ ಅದರ ಪ್ರತಿ ಇತರ ಆರೋಪಿಗಳ ಲಾಯರ್​ಗೆ ಸಿಕ್ತಾ ಇದ್ದಂತೆ ತಮ್ಮ ವಕೀಲರಿಂದ ಮಾಹಿತಿ ತಿಳಿದ ದರ್ಶನ್ ಶಾಕ್​ಗೆ ಒಳಗಾಗಿದ್ದಾರೆ.

ದರ್ಶನ್-ಪವಿತ್ರಾ
ದರ್ಶನ್-ಪವಿತ್ರಾ

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Case) ಸಂಬಂಧಿಸಿದಂತೆ ಪ್ರದೋಶ್ ಸಲ್ಲಿಸಿದ ಮಾಫಿ ಸಾಕ್ಷಿ (Approver Plea) ಅರ್ಜಿ ವಿಚಾರಣೆ ನಡೆದಿದೆ. ಈ ವಿಚಾರಣೆ ವೇಳೆ ಜೈಲಿನಲ್ಲಿರುವ ದರ್ಶನ್-ಪವಿತ್ರಾಗೂ (Darshan Pavithra Gowda) ಟೆನ್ಶನ್ ಶುರುವಾಗಿದೆ. ಕಳೆದ ವಿಚಾರಣೆಯಲ್ಲಿ ಮಾಫಿ ಸಾಕ್ಷಿ ಅರ್ಜಿ ಪ್ರತಿಯನ್ನು ಆರೋಪಿಗಳ ವಕೀಲರಿಗೆ ಕೊಡಲಾಗಿತ್ತು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed