Last Updated:
Darshan Case: ನಟ ದರ್ಶನ್ ಜೊತೆ ಇರಲ್ಲ, ನಮ್ಮನ್ನು ಚಿತ್ರದುರ್ಗ ಜೈಲಿಗೆ ಶಿಫ್ಟ್ ಮಾಡಿ ಅಂತ ಕೇಳಿದ್ದವರಿಗೆ ಬಿಗ್ ಶಾಕ್ ಸಿಕ್ಕಿದೆ. ಡಿಗ್ಯಾಂಗ್ ಇನ್ನೇನು ಮಾಡುತ್ತೆ?
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣಕ್ಕೆ ಸಂಬಂಧಿಸಿ ದರ್ಶನ್ (Darshan) ಜೊತೆಗಿದ್ದವರೇ ಈಗ ನಟನಿಗೆ (Actor) ತಿರುಗಿ ಬಿದ್ದಿರುವ ಹಾಗಿದೆ. ಒಂದು ಕಡೆ ನಟ ದರ್ಶನ್ ಅವರ ಆಪ್ತನಾಗಿದ್ದ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಿದ್ದರೆ (Approver) ಇನ್ನೊಂದು ಕಡೆ, ದಾಸನ ಜೊತೆಗೇ ಇದ್ದ ಸಚ ಆರೋಪಿಗಳು ನಮಗೆ ಇಲ್ಲಿ ಬೇಡ, ಚಿತ್ರದುರ್ಗಕ್ಕೆ ಶಿಫ್ಟ್ ಮಾಡಿ ಅಂತ ಅರ್ಜಿ ಹಾಕಿದ್ದರು.














