Last Updated:
Pavithra Gowda: ಪವಿತ್ರಾ ಗೌಡ ಬ್ಯಾರಕ್ ಶಿಫ್ಟ್ ಬೇಕು ಎಂದು ಸಲ್ಲಿಸಿದ ಅರ್ಜಿಗೆ ಕೋರ್ಟ್ ಓಕೆ ಎನ್ನಲು ಕಾರಣವಾದ ಅಂಶಗಳೇನು ಗೊತ್ತಾ?
ರೇಣುಕಾಸ್ವಾಮಿ ಕೊಲೆ (Renukaswamy Case) ಆರೋಪ ಪ್ರಕರಣದಲ್ಲಿ ಎ1 ಆರೋಪಿಯಾಗಿ ಜೈಲಿನಲ್ಲಿರುವ (Jail) ಪವಿತ್ರಾ ಗೌಡ (Pavithra Gowda) ಅವರನ್ನು ಇತ್ತೀಚೆಗೆ ಹೆಚ್ಚು ಆರೋಪಿಗಳಿದ್ದ ಬ್ಯಾರಕ್ಗೆ ಶಿಫ್ಟ್ ಮಾಡಲಾಗಿತ್ತು. ಶಿಫ್ಟ್ ಮಾಡಿ ಕೆಲವೇ ದಿನಗಳ ನಂತರ ಪವಿತ್ರಾ ಗೌಡ ತಮ್ಮನ್ನು ಬೇರೆ ಬ್ಯಾರಕ್ಗೆ ಚೇಂಜ್ ಮಾಡೋಕೆ ಅರ್ಜಿ ಸಲ್ಲಿಸಿದ್ದರು. ಸದ್ಯ ಈ ವಿಚಾರದಲ್ಲಿ ಕೋರ್ಟ್ (Court) ಕೂಡಾ ಅಸ್ತು ಎಂದಿದೆ.














